ಗುರುವಾರ, 29 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಬೆಂಗಳೂರು | ದೈವಕ್ಕೆ ಅಪಹಾಸ್ಯ: ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್

Ranveer Singh: ‘ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರದಲ್ಲಿನ ‘ದೈವ’ ಸಂಪ್ರದಾಯವನ್ನು ಅಪಹಾಸ್ಯ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನೀಡಿದ್ದ ದೂರಿನ ಮೇರೆಗೆ ನಗರದ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.
Last Updated 29 ಜನವರಿ 2026, 0:18 IST
ಬೆಂಗಳೂರು | ದೈವಕ್ಕೆ ಅಪಹಾಸ್ಯ: ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್

‘ರಣಬಾಲಿ’ಯಾದ ವಿಜಯ್‌ ದೇವರಕೊಂಡ

Vijay Deverakonda Film: ತೆಲುಗು ನಟ ವಿಜಯ್‌ ದೇವರಕೊಂಡ–ರಶ್ಮಿಕಾ ಮಂದಣ್ಣ ಜೋಡಿ ಮತ್ತೊಮ್ಮೆ ತೆರೆಗೆ ಬರಲಿದ್ದು, 19ನೇ ಶತಮಾನದಲ್ಲಿ ಬ್ರಿಟಿಷರ ದೌರ್ಜನ್ಯ ಮತ್ತು ಆರ್ಥಿಕ ಶೋಷಣೆಯನ್ನು ತೋರಿಸುವ ‘ರಣಬಾಲಿ’ ಸಿನಿಮಾಗೆ ಸಾಕಷ್ಟು ನಿರೀಕ್ಷೆಯಿದೆ.
Last Updated 28 ಜನವರಿ 2026, 23:30 IST
‘ರಣಬಾಲಿ’ಯಾದ ವಿಜಯ್‌ ದೇವರಕೊಂಡ

'ಅನಂತ ಪದ್ಮನಾಭ’ನಾದ ರಿಷಿ

Rishi New Film: ‘ಆಪರೇಷನ್‌ ಅಲಮೇಲಮ್ಮ’, ‘ಕವಲುದಾರಿ’ ಖ್ಯಾತಿಯ ರಿಷಿ ನಾಯಕನಾಗಿ ಅಭಿನಯಿಸುತ್ತಿರುವ ‘ಅನಂತ ಪದ್ಮನಾಭ’ ಸಿನಿಮಾವನ್ನು ಪ್ರಶಾಂತ್ ರಾಜಪ್ಪ ನಿರ್ದೇಶಿಸಿದ್ದಾರೆ. ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.
Last Updated 28 ಜನವರಿ 2026, 23:28 IST
'ಅನಂತ ಪದ್ಮನಾಭ’ನಾದ ರಿಷಿ

‘...ಅಶೋಕ’ನ ಹೊಸ ಹಾಡು

Kannada Movie Update: ಸತೀಶ್ ನೀನಾಸಂ, ಸಪ್ತಮಿ ಗೌಡ ಅಭಿನಯದ ‘ದಿ ರೈಸ್ ಆಫ್ ಅಶೋಕ’ ಚಿತ್ರದ ‘ಕಲ್ಯಾಣವೇ ಗೌರಿ’ ಜನಪದ ಗೀತೆಯು ಬಿಡುಗಡೆಗೊಂಡಿದ್ದು, ಮದುವೆ ಸನ್ನಿವೇಶಗಳೊಂದಿಗೆ ಆಕರ್ಷಕವಾಗಿ ಚಿತ್ರಣಗೊಂಡಿದೆ.
Last Updated 28 ಜನವರಿ 2026, 23:12 IST
‘...ಅಶೋಕ’ನ ಹೊಸ ಹಾಡು

‘ವಿನಾಶ ಕಾಲೆ ವಿಪರೀತ ಬುದ್ಧಿ’ ಎಂದ ಹೊಸಬರು

Kannada Movie Launch: ಬಹುತೇಕ ಹೊಸಬರಿಂದಲೇ ಸೆಟ್ಟೇರಿದ ‘ವಿನಾಶ ಕಾಲೆ ವಿಪರೀತ ಬುದ್ಧಿ’ ಚಿತ್ರದಲ್ಲಿ ದೈವದ ಸಂಪತ್ತಿಗೆ ಕೈ ಹಾಕಿದಾಗ ಸಂಭವಿಸುವ ಅನಾಹುತಗಳ ಕಥೆಯನ್ನು ಆಧರಿಸಿ ಚಿತ್ರಣ ಮಾಡಲಾಗಿದೆ.
Last Updated 28 ಜನವರಿ 2026, 22:54 IST
‘ವಿನಾಶ ಕಾಲೆ ವಿಪರೀತ ಬುದ್ಧಿ’ ಎಂದ ಹೊಸಬರು

50 ಸೆಲೆಬ್ರಿಟಿಗಳ ಆಟ ‘ದಿ 50’: ಫೆ.1ರಿಂದ ರಿಯಾಲಿಟಿ ಶೋ ಆರಂಭ

The 50 Reality Show: ಫೆಬ್ರುವರಿ 1ರಿಂದ ಹೊಸದೊಂದು ರಿಯಾಲಿಟಿ ಶೋ ಆರಂಭವಾಗುತ್ತಿದೆ. ಈ ಶೋಗೆ ‘ದಿ 50’ ಎಂದು ಹೆಸರಿಡಲಾಗಿದೆ. ಮೆಲ್ನೋಟಕ್ಕೆ ಬಿಗ್ ಬಾಸ್ ಮಾದರಿಯಲ್ಲಿದ್ದರೂ ಹೊಸ ನಿಯಮಗಳು ಹಾಗೂ ವಿಭಿನ್ನ ಸ್ಪರ್ಧೆಗಳೊಂದಿಗೆ 50 ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ.
Last Updated 28 ಜನವರಿ 2026, 13:02 IST
50 ಸೆಲೆಬ್ರಿಟಿಗಳ ಆಟ ‘ದಿ 50’: ಫೆ.1ರಿಂದ ರಿಯಾಲಿಟಿ ಶೋ ಆರಂಭ

ಮೃಣಾಲ್ ಜತೆ ಮದುವೆ ವದಂತಿ ನಡುವೆ ಮಕ್ಕಳೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ನಟ ಧನುಷ್

Dhanush Tirupati Visit: ನಟಿ ಮೃಣಾಲ್ ಠಾಕೂರ್ ಅವರೊಂದಿಗೆ ತಮಿಳು ನಟ ಮತ್ತು ನಿರ್ಮಾಪಕ ಧನುಷ್ ಹಸೆಮಣೆ ಏರಲಿದ್ದಾರೆ ಎಂಬ ವದಂತಿಗಳ ನಡುವೆ ಪುತ್ರರೊಂದಿಗೆ ನಟ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
Last Updated 28 ಜನವರಿ 2026, 11:56 IST
ಮೃಣಾಲ್ ಜತೆ ಮದುವೆ ವದಂತಿ ನಡುವೆ ಮಕ್ಕಳೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ನಟ ಧನುಷ್
ADVERTISEMENT

ಗಿಚ್ಚಿ ಗಿಲಿಗಿಲಿ ವೇದಿಕೆಗೆ ಬಂದ ಪುಟಾಣಿಯ ಒಂದೇ ಮಾತಿಗೆ ಸೀನಿಯರ್ಸ್‌ ಅಚ್ಚರಿ

Gichchi Giligili Promo: ವೀಕ್ಷಕರನ್ನು ಮತ್ತೆ ನಗಿಸುವುದಕ್ಕೆ ಸಜ್ಜಾಗಿದೆ ಗಿಚ್ಚಿ ಗಿಲಿಗಿಲಿ ಶೋ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರ ಹಾಗೂ ಭಾನುವಾರದಿಂದ ರಾತ್ರಿ 9 ಗಂಟೆಗೆ ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್ ಪ್ರಸಾರವಾಗಲಿದೆ.
Last Updated 28 ಜನವರಿ 2026, 11:51 IST
ಗಿಚ್ಚಿ ಗಿಲಿಗಿಲಿ ವೇದಿಕೆಗೆ ಬಂದ ಪುಟಾಣಿಯ ಒಂದೇ ಮಾತಿಗೆ ಸೀನಿಯರ್ಸ್‌ ಅಚ್ಚರಿ

ಈ ಮುದ್ದು ಪುಟಾಣಿ ಚಂದನವನದ ಜನಪ್ರಿಯ ದಂಪತಿಯ ಮಗು: ಯಾರದು ಗೆಸ್ ಮಾಡಿ

Vasishta Simha Haripriya Son: ಈ ಮೇಲೆ ಫೋಟೊದಲ್ಲಿ ಕಾಣಿಸುತ್ತಿರುವ ಮುದ್ದಾದ ಮಗು ಚಂದನವನದ ಜನಪ್ರಿಯ ದಂಪತಿಯ ಪುತ್ರನಾಗಿದ್ದಾನೆ. ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಮುದ್ದಾದ ಮಗ.
Last Updated 28 ಜನವರಿ 2026, 10:52 IST
ಈ ಮುದ್ದು ಪುಟಾಣಿ ಚಂದನವನದ ಜನಪ್ರಿಯ ದಂಪತಿಯ ಮಗು: ಯಾರದು ಗೆಸ್ ಮಾಡಿ

ದುಬಾರಿ ಕಾರು ಖರೀದಿಸಿದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಶ್ರುತಿ ಪ್ರಕಾಶ್

Shruti Prakash Car Purchase: ಕನ್ನಡದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಗಾಯಕಿ, ನಟಿ ಶ್ರುತಿ ಪ್ರಕಾಶ್ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ನಟಿ ಶ್ರುತಿ ಪ್ರಕಾಶ್‌ ಅವರು ದುಬಾರಿ ಕಾರನ್ನು ಖರೀದಿಸಿದ್ದಾರೆ.
Last Updated 28 ಜನವರಿ 2026, 10:34 IST
ದುಬಾರಿ ಕಾರು ಖರೀದಿಸಿದ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಶ್ರುತಿ ಪ್ರಕಾಶ್
ADVERTISEMENT
ADVERTISEMENT
ADVERTISEMENT