ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಬಡ ಕುಟುಂಬಕ್ಕೆ ಸಹಾಯ ಮಾಡಿದ ಬಿಗ್‌ಬಾಸ್‌ ಸ್ಪರ್ಧಿ ಜಾಹ್ನವಿ: ವಿಡಿಯೊ

Jahnavi Charity Work: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಯಾಗಿದ್ದ ಜಾಹ್ನವಿ ಅವರು ಹೊಸ ಕೆಲಸಕ್ಕೆ ಮುಂದಾಗಿದ್ದಾರೆ. ಬೀದಿಬದಿಯಲ್ಲಿ ವಾಸಿಸುತ್ತಿದ್ದ ನಿವಾಸಿಗಳ ಮನೆಗೆ ಭೇಟಿ ನೀಡಿ ಅವರಿಗೆ ಸಹಾಯ ಮಾಡಿದ್ದಾರೆ.
Last Updated 2 ಫೆಬ್ರುವರಿ 2026, 7:01 IST
ಬಡ ಕುಟುಂಬಕ್ಕೆ ಸಹಾಯ ಮಾಡಿದ ಬಿಗ್‌ಬಾಸ್‌ ಸ್ಪರ್ಧಿ ಜಾಹ್ನವಿ: ವಿಡಿಯೊ

ನಟ ರಾಮ್ ಚರಣ್, ಮಗಳು ಕ್ಲೀಂ ಕಾರ ಮೇಲೆ ಏಕಾಏಕಿ ಮುಗಿಬಿದ್ದ ಅಭಿಮಾನಿಗಳು: ವಿಡಿಯೊ

Ram Charan Daughter Safety: ಟಾಲಿವುಡ್ ಜನಪ್ರಿಯ ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು (ಜ.31)ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಅದೇ ಖುಷಿಯಲ್ಲಿ ಆಸ್ಪತ್ರೆಗೆ ತೆರಳಿದ್ದಾಗ ನಟ ರಾಮ್ ಚರಣ್ ಹಾಗೂ ಮಗಳ ಮೇಲೆ ಅಭಿಮಾನಿಗಳು ಏಕಾಏಕಿ ಮುಗಿಬಿದ್ದರು.
Last Updated 2 ಫೆಬ್ರುವರಿ 2026, 6:31 IST
ನಟ ರಾಮ್ ಚರಣ್, ಮಗಳು ಕ್ಲೀಂ ಕಾರ ಮೇಲೆ ಏಕಾಏಕಿ ಮುಗಿಬಿದ್ದ ಅಭಿಮಾನಿಗಳು: ವಿಡಿಯೊ

69ನೇ ವಯಸ್ಸಿನಲ್ಲೂ ಭರ್ಜರಿ ಡ್ಯಾನ್ಸ್: ಯಾರು ಈ ಕಲ್ಪನಾ ಅಯ್ಯರ್?

Rambha Ho Song: ಬಾಲಿವುಡ್‌ ಖ್ಯಾತ ನಟಿ ‘ಕಲ್ಪನಾ ಅಯ್ಯರ್’ ತಮ್ಮ 69ನೇ ವಯಸ್ಸಿನಲ್ಲೂ ಅದ್ಭುತ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
Last Updated 2 ಫೆಬ್ರುವರಿ 2026, 6:30 IST
69ನೇ ವಯಸ್ಸಿನಲ್ಲೂ ಭರ್ಜರಿ ಡ್ಯಾನ್ಸ್: ಯಾರು ಈ ಕಲ್ಪನಾ ಅಯ್ಯರ್?

ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಚಾಂಪಿಯನ್‌: ಹೆಜ್ಜೆ ಹಾಕಿದ ಕಿಚ್ಚ

Celebrity Cricket League: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟಿ20 ಟೂರ್ನಿ-2026ರಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅದೇ ಖುಷಿಯಲ್ಲಿ ನಟ ಕಿಚ್ಚ ಸುದೀಪ್ ಹಾಗೂ ತಂಡದವರು ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.
Last Updated 2 ಫೆಬ್ರುವರಿ 2026, 5:52 IST
ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ಚಾಂಪಿಯನ್‌: ಹೆಜ್ಜೆ ಹಾಕಿದ ಕಿಚ್ಚ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಜಯಮಾಲಾ ಅಧ್ಯಕ್ಷೆ

KFCC Election 2026: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ನಟಿ, ನಿರ್ಮಾಪಕಿ ಜಯಮಾಲಾ ಆಯ್ಕೆಯಾಗಿದ್ದಾರೆ. ಭಾ.ಮಾ.ಹರೀಶ್‌ ಅವರ ವಿರುದ್ಧ ಜಯಮಾಲಾ ಅವರು 512 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
Last Updated 2 ಫೆಬ್ರುವರಿ 2026, 3:06 IST
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಜಯಮಾಲಾ ಅಧ್ಯಕ್ಷೆ

ಶೌಚಾಲಯದ ನೀರು ಮನೆ ಒಳಗೆ ಬರ್ತಿತ್ತು; ಕಷ್ಟದ ದಿನಗಳ ಬಗ್ಗೆ ಅನುಶ್ರೀ ಭಾವುಕ ಮಾತು

Kannada TV Anchor Life Struggle: ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಜೀ ಕನ್ನಡ ವೇದಿಕೆಯಲ್ಲಿ ಜೀವನದ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿ ಮಾತನಾಡಿದ್ದಾರೆ. ಬಾಲ್ಯದ ದಿನಗಳಲ್ಲಿ ಮನೆಗೆ ಶೌಚಾಲಯದ ನೀರು ಬರುತ್ತಿದ್ದ ಸಂಕಷ್ಟವನ್ನು ಅವರು ಹಂಚಿಕೊಂಡಿದ್ದಾರೆ.
Last Updated 1 ಫೆಬ್ರುವರಿ 2026, 11:35 IST
ಶೌಚಾಲಯದ ನೀರು ಮನೆ ಒಳಗೆ ಬರ್ತಿತ್ತು; ಕಷ್ಟದ ದಿನಗಳ ಬಗ್ಗೆ ಅನುಶ್ರೀ ಭಾವುಕ ಮಾತು

ಹಸೆಮಣೆ ಏರಲು ಸಜ್ಜಾದ ನಟಿ ಸಂಜನಾ ಬುರ್ಲಿ: ಇಲ್ಲಿವೆ ನಿಶ್ಚಿತಾರ್ಥದ ಚಿತ್ರಗಳು

Kannada TV Actress Marriage: ಸದ್ಯದಲ್ಲೆ ಕಿರುತೆರೆ ನಟಿ ಸಂಜನಾ ಬುರ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದ ನಟಿ ಇತ್ತೀಚೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 1 ಫೆಬ್ರುವರಿ 2026, 10:48 IST
ಹಸೆಮಣೆ ಏರಲು ಸಜ್ಜಾದ ನಟಿ ಸಂಜನಾ ಬುರ್ಲಿ: ಇಲ್ಲಿವೆ ನಿಶ್ಚಿತಾರ್ಥದ ಚಿತ್ರಗಳು
err
ADVERTISEMENT

ಬಾಲಿವುಡ್‌ನ ಹಿಟ್‌ ಸಿನಿಮಾ ‘ದೇವದಾಸ್’ ಸೇರಿ ಇನ್ನೆರಡು ಚಿತ್ರಗಳ ಮರು ಬಿಡುಗಡೆ

Bollywood classic films: ಬಾಲಿವುಡ್‌ನ ಬ್ಲಾಕ್‌ ಬಸ್ಟರ್‌ ಸಿನಿಮಾಗಳಾದ ‘ಶಾರುಖ್ ಖಾನ್’ ನಟನೆಯ ‘ದೇವದಾಸ್‘, ‘ಸಲ್ಮಾನ್ ಖಾನ್’ ನಟನೆಯ ‘ತೇರೆ ನಾಮ್’ ಹಾಗೂ ‘ಅಭಿಷೇಕ್ ಬಚ್ಚನ್’ ಅಭಿನಯದ ‘ಯುವ’ ಸಿನಿಮಾಗಳನ್ನು ಫೆಬ್ರುವರಿಯಲ್ಲಿ ಮರು ಬಿಡುಗಡೆ ಮಾಡುವುದಾಗಿ ಪಿವಿಆರ್ ಸಿನಿಮಾಸ್ ತಿಳಿಸಿದೆ.
Last Updated 1 ಫೆಬ್ರುವರಿ 2026, 9:42 IST
ಬಾಲಿವುಡ್‌ನ ಹಿಟ್‌ ಸಿನಿಮಾ ‘ದೇವದಾಸ್’ ಸೇರಿ ಇನ್ನೆರಡು ಚಿತ್ರಗಳ ಮರು ಬಿಡುಗಡೆ

ನಟ ರಾಮ್‌ ಚರಣ್‌ ಮನೆಯಲ್ಲಿ ಡಬಲ್‌ ಸಂಭ್ರಮ: ಅವಳಿ ಮಕ್ಕಳಿಗೆ ಜನ್ಮ ನೀಡಿದ ಪತ್ನಿ

Upasana Konidela Delivery: ಮೆಗಾ ಸ್ಟಾರ್‌ ಚಿರಂಜೀವಿ ಮನೆಯಲ್ಲಿ ಡಬಲ್‌ ಸಂಭ್ರಮ ಮನೆ ಮಾಡಿದೆ. ಟಾಲಿವುಡ್ ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.
Last Updated 1 ಫೆಬ್ರುವರಿ 2026, 5:30 IST
ನಟ ರಾಮ್‌ ಚರಣ್‌ ಮನೆಯಲ್ಲಿ ಡಬಲ್‌ ಸಂಭ್ರಮ: ಅವಳಿ ಮಕ್ಕಳಿಗೆ ಜನ್ಮ ನೀಡಿದ ಪತ್ನಿ

ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಬಳಿ ಗುಂಡಿನ ದಾಳಿ

Mumbai Firing Incident: ಮುಂಬೈ: ಮುಂಬೈನ ಜುಹುನಲ್ಲಿರುವ ಬಾಲಿವುಡ್‌ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆಯ ಹೊರಗೆ ಗುಂಡಿನ ಸದ್ದು ಕೇಳಿಬಂದಿದೆ. ಭಾನುವಾರ ಬೆಳಗಿನ ಜಾವ ಅಪರಿಚಿತರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಫೆಬ್ರುವರಿ 2026, 5:27 IST
ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಮನೆ ಬಳಿ ಗುಂಡಿನ ದಾಳಿ
ADVERTISEMENT
ADVERTISEMENT
ADVERTISEMENT