ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಿನಿಮಾ ಜಗತ್ತು

ADVERTISEMENT

‘ಸುಖೀಭವ’ ಎಂದ ಹೊಸಬರು

Sukhibhava Movie: ಬಹುತೇಕ ಹೊಸಬರು ಅಭಿನಯಿಸಿರುವ ‘ಸುಖೀಭವ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಎನ್.ಕೆ.ರಾಜೇಶ್ ನಾಯ್ಡು ಚೊಚ್ಚಲ ನಿರ್ದೇಶನದ ಈ ಚಿತ್ರವು ಕೌಟುಂಬಿಕ ಕಥಾವಸ್ತುವಿನೊಂದಿಗೆ ಮೂಡಿಬರುತ್ತಿದೆ.
Last Updated 16 ಜನವರಿ 2026, 23:30 IST
‘ಸುಖೀಭವ’ ಎಂದ ಹೊಸಬರು

‘ಪಬ್ಬಾರ್‌’ನಲ್ಲಿ ಹೀಗಿದ್ದಾರೆ ಧೀರೆನ್‌

Dhireen in Pabbar: ‘ಶಾಖಾಹಾರಿ’ ಖ್ಯಾತಿಯ ಸಂದೀಪ್ ಸುಂಕದ್ ನಿರ್ದೇಶನದ ‘ಪಬ್ಬಾರ್’ ಸಿನಿಮಾದಲ್ಲಿ ಧೀರೆನ್ ರಾಜ್ ಕುಮಾರ್ ಪೊಲೀಸ್‌ ಪಾತ್ರದಲ್ಲಿ ನಟಿಸುತ್ತಿದ್ದು, ಕ್ರೈಂ ಮತ್ತು ಅಡ್ವೆಂಚರ್ ಥ್ರಿಲ್ಲರ್ ಚಿತ್ರವಾಗಿ ಮೂಡಿಬರುತ್ತಿದೆ.
Last Updated 16 ಜನವರಿ 2026, 23:30 IST
‘ಪಬ್ಬಾರ್‌’ನಲ್ಲಿ ಹೀಗಿದ್ದಾರೆ ಧೀರೆನ್‌

‘ಸ್ಲಂ ಡಾಗ್‌’ನಲ್ಲಿ ವಿಜಯ್‌ ಸೇತುಪತಿ

Vijay Sethupathi Film: ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್‌ ಸೇತುಪತಿ ನಟಿಸಿರುವ ‘ಸ್ಲಂ ಡಾಗ್’ ಚಿತ್ರೀಕರಣ ಪೂರ್ಣಗೊಂಡಿದ್ದು, ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ದುನಿಯಾ ವಿಜಯ್, ಟಬು ಸೇರಿದಂತೆ ತಾರಾಬಳಗವಿದೆ.
Last Updated 16 ಜನವರಿ 2026, 23:20 IST
‘ಸ್ಲಂ ಡಾಗ್‌’ನಲ್ಲಿ ವಿಜಯ್‌ ಸೇತುಪತಿ

ರಣಹದ್ದು ಸ್ವಭಾವ ಕುರಿತು ತಪ್ಪು ಮಾಹಿತಿ: ‘ಬಿಗ್‌ ಬಾಸ್‌’ಗೆ ಅರಣ್ಯ ಇಲಾಖೆ ನೋಟಿಸ್

Vulture Conservation Notice: ರಾಮನಗರ: ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ‘ಬಿಗ್‌ ಬಾಸ್‌’ ಕನ್ನಡ ರಿಯಾಲಿಟಿ ಷೋನಲ್ಲಿ ನಿರೂಪಕ ಕಿಚ್ಚ ಸುದೀಪ್ ತಪ್ಪು ಮಾಹಿತಿ ನೀಡಿದ್ದ ಸಂಬಂಧ ಸ್ಪಷ್ಟೀಕರಣ ನೀಡುವಂತೆ ‘ಕಲರ್ಸ್’ ವಾಹಿನಿ ಷೋ ಆಯೋಜಕರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.
Last Updated 16 ಜನವರಿ 2026, 16:29 IST
ರಣಹದ್ದು ಸ್ವಭಾವ ಕುರಿತು ತಪ್ಪು ಮಾಹಿತಿ: ‘ಬಿಗ್‌ ಬಾಸ್‌’ಗೆ ಅರಣ್ಯ ಇಲಾಖೆ ನೋಟಿಸ್

ದರ್ಶನ್ ನಟನೆಯ ಬಗ್ಗೆ ಪುನೀತ್ ರಾಜ್‌ಕುಮಾರ್ ಹೊಗಳುತ್ತಿದ್ದರು: ಮಹೇಶ್ ಬಾಬು

Appu Movies: ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಮಾತನಾಡಿರುವ ನಿರ್ದೇಶಕ ಮಹೇಶ್ ಬಾಬು ಅವರು ಅಪ್ಪು ಅವರ ಜತೆಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ‘ಪುನೀತ್ ರಾಜ್‌ಕುಮಾರ್ ಅವರ ಜೊತೆ ‘ಅಪ್ಪು’ ಸಿನಿಮಾದಲ್ಲಿ
Last Updated 16 ಜನವರಿ 2026, 13:17 IST
ದರ್ಶನ್ ನಟನೆಯ ಬಗ್ಗೆ ಪುನೀತ್ ರಾಜ್‌ಕುಮಾರ್ ಹೊಗಳುತ್ತಿದ್ದರು: ಮಹೇಶ್ ಬಾಬು

ಬದುಕಿನ ಕಷ್ಟದ ದಿನಗಳನ್ನು ನೆನೆದು ಕಣ್ಣೀರಾದ ಬಿಗ್‌ಬಾಸ್‌ ಮಂದಿ

Bigg Boss Kannada Contestants: ಕನ್ನಡ ಬಿಗ್‌ಬಾಸ್ 12ನೇ ಆವೃತ್ತಿಯು ಫಿನಾಲೆ ಹಂತದಲ್ಲಿದೆ. ಅದರ ನಡುವೆ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಜೀವನದ ಕಷ್ಟದ ದಿನಗಳನ್ನು ಹಂಚಿಕೊಳ್ಳಲು ವೇದಿಕೆ ನೀಡಲಾಗಿದೆ. ನೋವಿನ ದಿನಗಳನ್ನು ಸ್ಪರ್ಧಿಗಳು ನೆನೆದು ಭಾವುಕರಾಗಿದ್ದಾರೆ.
Last Updated 16 ಜನವರಿ 2026, 13:14 IST
ಬದುಕಿನ ಕಷ್ಟದ ದಿನಗಳನ್ನು ನೆನೆದು ಕಣ್ಣೀರಾದ ಬಿಗ್‌ಬಾಸ್‌ ಮಂದಿ

ರಣಹದ್ದು ಸ್ವಭಾವ ಕುರಿತು ತಪ್ಪು ಮಾಹಿತಿ: ಬಿಗ್‌ ಬಾಸ್‌ಗೆ ಅರಣ್ಯ ಇಲಾಖೆ ನೋಟಿಸ್

Vulture Misconception: ಬಿಗ್‌ ಬಾಸ್ ಕನ್ನಡ ಷೋನಲ್ಲಿ ಕಿಚ್ಚ ಸುದೀಪ್ ನೀಡಿದ ತಪ್ಪು ಮಾಹಿತಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕಲರ್ಸ್ ವಾಹಿನಿಗೆ ನೋಟಿಸ್ ನೀಡಿದ್ದು, ರಣಹದ್ದುಗಳ ಬಗ್ಗೆ ಸರಿಯಾದ ಸ್ಪಷ್ಟೀಕರಣ ನೀಡಲು ಸೂಚಿಸಲಾಗಿದೆ.
Last Updated 16 ಜನವರಿ 2026, 13:05 IST
ರಣಹದ್ದು ಸ್ವಭಾವ ಕುರಿತು ತಪ್ಪು ಮಾಹಿತಿ: ಬಿಗ್‌ ಬಾಸ್‌ಗೆ ಅರಣ್ಯ ಇಲಾಖೆ ನೋಟಿಸ್
ADVERTISEMENT

Video | ಗಿಲ್ಲಿಯೇ ಬಿಗ್‌ಬಾಸ್ ವಿನ್ನರ್: ಟೇಬಲ್‌ ಕುಟ್ಟಿ ಹೇಳಿದ ಶಿವರಾಜ್‌ಕುಮಾರ್

Bigg Boss Kannada 12: ಬಿಗ್‌ಬಾಸ್‌ ಕನ್ನಡ 12ನೇ ಸೀಸನ್‌ನ ಸ್ಪರ್ಧಿ ಗಿಲ್ಲಿ ನಟ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಹಿರಿಯ ನಟ ಶಿವರಾಜ್‌ಕುಮಾರ್ ಅವರು, ಈ ಬಾರಿ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ, ಟೇಬಲ್‌ ಕುಟ್ಟಿ, ‘ಗಿಲ್ಲಿಯೇ ಗೆಲ್ಲುವುದು’ ಎಂದು ಹೇಳಿದರು.
Last Updated 16 ಜನವರಿ 2026, 12:45 IST
Video | ಗಿಲ್ಲಿಯೇ ಬಿಗ್‌ಬಾಸ್ ವಿನ್ನರ್: ಟೇಬಲ್‌ ಕುಟ್ಟಿ ಹೇಳಿದ ಶಿವರಾಜ್‌ಕುಮಾರ್

ಕೋಲೆ ಬಸವನ ವಾದ್ಯದಲ್ಲಿ ಮೂಡಿಬಂದ ಕಾಂತಾರ ಸಿನಿಮಾದ ಹಾಡು: ವಿಡಿಯೊ ನೋಡಿ

Kantara Music: ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಈಗ ಕೋಲೆ ಬಸವನೊಬ್ಬ ತನ್ನ ವಾದ್ಯದಲ್ಲಿ ಕಾಂತಾರ ಅಧ್ಯಾಯ –1ರ ಹಾಡನ್ನು ನುಡಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 16 ಜನವರಿ 2026, 11:27 IST
ಕೋಲೆ ಬಸವನ ವಾದ್ಯದಲ್ಲಿ ಮೂಡಿಬಂದ ಕಾಂತಾರ ಸಿನಿಮಾದ ಹಾಡು: ವಿಡಿಯೊ ನೋಡಿ

ಈ ಸಲ ಬಿಗ್‌ಬಾಸ್‌ ಗಿಲ್ಲಿಯೇ ಗೆಲ್ಲೋದು; ಟೇಬಲ್‌ ತಟ್ಟಿ ಹೇಳಿದ ಶಿವಣ್ಣ

Bigg Boss Kannada Finale: ಕನ್ನಡದ ಬಿಗ್‌ಬಾಸ್ ಸೀಸನ್ ಕೊನೆಯ ಹಂತಕ್ಕೆ ಬಂದಿದೆ. ಇನ್ನೇನು ಭಾನುವಾರದ ಸಂಚಿಕೆಯಲ್ಲಿ ಈ ಬಾರಿಯ ಟ್ರೋಫಿ ಯಾರಿಗೆ ಸೇರಲಿದೆ ಎಂಬುದು ಅಧಿಕೃತವಾಗಿ ತಿಳಿಯಲಿದೆ. ಇದರ ನಡುವೆ ಟಾಪ್ ಫೈನಲಿಸ್ಟ್‌ಗಳ ಪರ ಪ್ರಚಾರ ಜೋರಾಗಿದೆ.
Last Updated 16 ಜನವರಿ 2026, 11:24 IST
ಈ ಸಲ ಬಿಗ್‌ಬಾಸ್‌ ಗಿಲ್ಲಿಯೇ ಗೆಲ್ಲೋದು; ಟೇಬಲ್‌ ತಟ್ಟಿ ಹೇಳಿದ ಶಿವಣ್ಣ
ADVERTISEMENT
ADVERTISEMENT
ADVERTISEMENT