ಸೋಮವಾರ, 26 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

Sandalwood: ಭಾರಿ ಕುತೂಹಲ ಮೂಡಿಸಿದ ‘ಕರಿಕಾಡ’ ಫೆಬ್ರುವರಿ 6ಕ್ಕೆ ತೆರೆಗೆ

Karikada Kannada Movie: ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತವಾಗಿ ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ಸದ್ದು ಮಾಡುತ್ತಿದೆ. ಆ ಸಾಲಿನಲ್ಲಿ ‘ಕರಿಕಾಡ’ ಎನ್ನುವ ಹೊಸ ಸಿನಿಮಾವು ಒಂದು. ಬಿಡುಗಡೆಗು ಮುನ್ನವೇ ಸಂಚಲನ ಮೂಡಿಸುತ್ತಿರುವ ಈ ಸಿನಿಮಾವು ಇದೀಗ ತೆರೆ ಮೇಲೆ ಬರಲು ಸಜ್ಜಾಗಿದೆ.
Last Updated 26 ಜನವರಿ 2026, 9:55 IST
Sandalwood: ಭಾರಿ ಕುತೂಹಲ ಮೂಡಿಸಿದ ‘ಕರಿಕಾಡ’ ಫೆಬ್ರುವರಿ 6ಕ್ಕೆ ತೆರೆಗೆ

ಬಿಡುಗಡೆಯಾದ ಮೂರೇ ದಿನಕ್ಕೆ ‘ಬಾರ್ಡರ್ 2’ ಸಿನಿಮಾ ಗಳಿಸಿದ್ದೆಷ್ಟು ಕೋಟಿ?

Bollywood Blockbuster: ಬಾಲಿವುಡ್ ನಟ ಸನ್ನಿ ಡಿಯೋಲ್ ಅಭಿನಯದ ‘ಬಾರ್ಡರ್ 2’ ಸಿನಿಮಾ ಬಿಡುಗಡೆಗೊಂಡ ಮೂರೇ ದಿನಕ್ಕೆ ₹129.89 ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ.
Last Updated 26 ಜನವರಿ 2026, 9:48 IST
ಬಿಡುಗಡೆಯಾದ ಮೂರೇ ದಿನಕ್ಕೆ ‘ಬಾರ್ಡರ್ 2’ ಸಿನಿಮಾ ಗಳಿಸಿದ್ದೆಷ್ಟು ಕೋಟಿ?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕುಮಿ’ ಧಾರಾವಾಹಿ ನಟಿ ಸುಷ್ಮಾ ಶೇಖರ್

Lakumi Serial Actress: ‘ಲಕುಮಿ’, ‘ಯಾರೇ ನೀ ಮೋಹಿನಿ’, ‘ಗಿಣಿರಾಮ’ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸುಷ್ಮಾ ಶೇಖರ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಸುಷ್ಮಾ ಶೇಖರ್ ಅವರು ಬಹುಕಾಲದ ಗೆಳೆಯನೊಂದಿಗೆ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
Last Updated 26 ಜನವರಿ 2026, 8:12 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕುಮಿ’ ಧಾರಾವಾಹಿ ನಟಿ ಸುಷ್ಮಾ ಶೇಖರ್

ಶಿವರಾಜ್‌ ಕುಮಾರ್‌ ಜೀವನಾಧಾರಿತ ‘ಸರ್ವೈವರ್’ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ

Survivor Documentary: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಜೀವನಾಧಾರಿತ ‘ಸರ್ವೈವರ್’ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಶಿವಣ್ಣ ಮಾಹಿತಿ ನೀಡಿದ್ದು, ಅವರ ಜೀವನ ಪಯಣ, ಚಿಕಿತ್ಸೆ ಮತ್ತು ಚೇತರಿಕೆಯ ಕಥೆ ಸಾಕ್ಷ್ಯಚಿತ್ರದಲ್ಲಿ ಕಾಣಲಿದೆ.
Last Updated 26 ಜನವರಿ 2026, 7:29 IST
ಶಿವರಾಜ್‌ ಕುಮಾರ್‌ ಜೀವನಾಧಾರಿತ ‘ಸರ್ವೈವರ್’ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ ನಟಿ ಸಂಜನಾ ಬುರ್ಲಿ

Puttakkan Makkalu Actress: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸಂಜನಾ ಬುರ್ಲಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ಅವರು ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
Last Updated 26 ಜನವರಿ 2026, 5:29 IST
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ ನಟಿ ಸಂಜನಾ ಬುರ್ಲಿ

ಚಿತ್ರೋತ್ಸವದಲ್ಲಿ ತುಳು ಸಿನಿಮಾ ಕಡೆಗಣನೆ: ರಾಜೇಂದ್ರ ಸಿಂಗ್ ಬಾಬು

Film Festival : ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಭಾಷಾ ಚಿತ್ರಗಳಿಗೆ ಅವಕಾಶ ನೀಡದೇ ಇತರ ಭಾಷೆಗಳಿಗೆ ಮಾತ್ರ ಪ್ರೋತ್ಸಾಹ ನೀಡಲಾಗಿದೆ ಎಂಬ ಆರೋಪವನ್ನು ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು ಮಾಡಿದ್ದಾರೆ.
Last Updated 26 ಜನವರಿ 2026, 1:18 IST
ಚಿತ್ರೋತ್ಸವದಲ್ಲಿ ತುಳು ಸಿನಿಮಾ ಕಡೆಗಣನೆ: ರಾಜೇಂದ್ರ ಸಿಂಗ್ ಬಾಬು

ಆದಿತ್ಯ ನಟಿಸಿರುವ ‘ವೀರ ಕಂಬಳ’ ಫೆಬ್ರುವರಿಯಲ್ಲಿ ತೆರೆಗೆ...

Kambala Film Release: ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಚಿತ್ರ ಫೆಬ್ರುವರಿಯಲ್ಲಿ ತೆರೆಗೆ ಬರಲಿದೆ. ತುಳುನಾಡಿನ ಸಾಂಸ್ಕೃತಿಕ ಕ್ರೀಡೆ ಕಂಬಳದ ಹಿನ್ನೆಲೆಯಲ್ಲಿ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಮೂಡಿಬರುತ್ತಿದೆ.
Last Updated 25 ಜನವರಿ 2026, 23:30 IST
ಆದಿತ್ಯ ನಟಿಸಿರುವ ‘ವೀರ ಕಂಬಳ’ ಫೆಬ್ರುವರಿಯಲ್ಲಿ ತೆರೆಗೆ...
ADVERTISEMENT

Kannada Film: ‘ಲೈಫ್ ಎಲ್ಲಿಂದ್ ಎಲ್ಲಿಗೆ’ ಎಂದ ಹೊಸಬರು

Kannada Friendship Film: ಬಹುತೇಕ ಹೊಸಬರಿಂದ ನಿರ್ಮಿತವಾದ ‘ಲೈಫ್ ಎಲ್ಲಿಂದ್ ಎಲ್ಲಿಗೆ’ ಚಿತ್ರ ಮೂವರು ಸ್ನೇಹಿತರ ಬದುಕಿನ ಪಯಣವನ್ನು ಚಿತ್ರಿಸುತ್ತದೆ. ಅರ್ಜುನ್ ಶಿವನ್ ನಿರ್ದೇಶನದ ಈ ಹಾಸ್ಯಭರಿತ ಸಿನಿಮಾ ಮಾರ್ಚ್‌ನಲ್ಲಿ ತೆರೆಗೆ ಬರಲಿದೆ.
Last Updated 25 ಜನವರಿ 2026, 23:21 IST
Kannada Film: ‘ಲೈಫ್ ಎಲ್ಲಿಂದ್ ಎಲ್ಲಿಗೆ’ ಎಂದ ಹೊಸಬರು

ಜೆನ್‌–ಜಿ ತಲೆಮಾರಿನ ಕಥೆ ‘ಇಂದಿರಾ’

Gen Z Film Story: ‘ಇಂದಿರಾ’ ಚಿತ್ರGen Z ತಲೆಮಾರಿನ ತಂತ್ರಜ್ಞಾನ ಬಳಕೆ ಮತ್ತು ಮಹಿಳಾ ಪ್ರಧಾನ ಕಥಾಹಂದರ ಹೊಂದಿದ್ದು,导演 ವೇದ್ ತಿಳಿಸಿದ್ದಾರೆ. ಚಿತ್ರ ಶೀರ್ಷಿಕೆ ಬಿಡುಗಡೆ ಇತ್ತೀಚೆಗಷ್ಟೇ ನೆರವೇರಿದೆ.
Last Updated 25 ಜನವರಿ 2026, 22:53 IST
ಜೆನ್‌–ಜಿ ತಲೆಮಾರಿನ ಕಥೆ ‘ಇಂದಿರಾ’

ಪದ್ಮ ಪ್ರಶಸ್ತಿ 2026: ಧರ್ಮೇಂದ್ರ, ಮಮ್ಮುಟ್ಟಿ ಸೇರಿ ಹಲವು ತಾರೆಯರಿಗೆ ಪ್ರಶಸ್ತಿ

Cinema Honours: 2026ನೇ ಸಾಲಿನ ಪದ್ಮ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. ಧರ್ಮೇಂದ್ರ ಅವರಿಗೆ ಮರಣೋತ್ತರ ಪದ್ಮವಿಭೂಷಣ, ಮಮ್ಮುಟ್ಟಿ ಸೇರಿದಂತೆ ಹಲವು ಸಿನಿಮಾ ತಾರೆಯರಿಗೆ ಪದ್ಮಭೂಷಣ ಮತ್ತು ಪದ್ಮಶ್ರಿ ಪ್ರಶಸ್ತಿಗಳು ಲಭಿಸಿವೆ.
Last Updated 25 ಜನವರಿ 2026, 16:06 IST
ಪದ್ಮ ಪ್ರಶಸ್ತಿ 2026: ಧರ್ಮೇಂದ್ರ, ಮಮ್ಮುಟ್ಟಿ ಸೇರಿ ಹಲವು ತಾರೆಯರಿಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT