ಶಿವಣ್ಣ, ಪ್ರಕಾಶ್ ರಾಜ್, ಸೇರಿ ಮೇರು ಕಲಾವಿದರಿಗೆ ʻಉದಯ ಕನ್ನಡಿಗʼ ಪುರಸ್ಕಾರ
Shivarajkumar: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ʻಉದಯ ಕನ್ನಡಿಗ-2025ʼ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ನಟ ಪ್ರಕಾಶ್ ರಾಜ್, ಡಾಲಿ ಧನಂಜಯ್, ಮೇರು ಕಲಾವಿದರಾದ ಶ್ರೀನಾಥ್ ಗೌರವಿಸಲಾಯಿತುLast Updated 20 ಜನವರಿ 2026, 12:49 IST