ಗುರುವಾರ, 29 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಬಾಲ ನಟ, ನಟಿ | ಜಿಲ್ಲಾಧಿಕಾರಿಯಿಂದ ಅನುಮತಿ ಕಡ್ಡಾಯ: ಕಾರ್ಮಿಕ ಇಲಾಖೆ

Child Labor Law: ಮೈಸೂರು: ನಟಿಸಲು ಬಯುಸುವ ಮಕ್ಕಳು ಜಿಲ್ಲಾಧಿಕಾರಿಯಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. ಶ್ರವಣ ಮತ್ತು ದೃಶ್ಯ ಮಾಧ್ಯಮದ ಯಾವುದೇ ನಿರ್ಮಾಪಕರು ನಿರ್ಮಿಸಿದ ಅಥವಾ ಯಾವುದೇ ವಾಣಿಜ್ಯಪರ ಕಾರ್ಯಕ್ರಮದಲ್ಲಿ ಮಗು
Last Updated 29 ಜನವರಿ 2026, 13:16 IST
ಬಾಲ ನಟ, ನಟಿ | ಜಿಲ್ಲಾಧಿಕಾರಿಯಿಂದ ಅನುಮತಿ ಕಡ್ಡಾಯ: ಕಾರ್ಮಿಕ ಇಲಾಖೆ

ಗಿಚ್ಚಿ-ಗಿಲಿಗಿಲಿ: ಜ್ಯೂನಿಯರ್ಸ್ ಅಭಿನಯ ಮೆಚ್ಚಿದ ತೀರ್ಪುಗಾರರು

Gicchi Giligili Juniors Reality Show: ಕಳೆದ ಅವೃತ್ತಿಯ ಗಿಚ್ಚಿ-ಗಿಲಿಗಿಲಿ ಕಲಾವಿದರ ತಂಡವು ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್ ರಿಯಾಲಿಟಿ ಶೋ ಆರಂಭವಾಗಲಿದೆ.
Last Updated 29 ಜನವರಿ 2026, 13:11 IST
ಗಿಚ್ಚಿ-ಗಿಲಿಗಿಲಿ: ಜ್ಯೂನಿಯರ್ಸ್ ಅಭಿನಯ ಮೆಚ್ಚಿದ ತೀರ್ಪುಗಾರರು

ಹೀಗಿತ್ತು ಕಾಂತಾರ ಸಿನಿಮಾದ ಚಿತ್ರೀಕರಣ: ಫೋಟೊ ಹಂಚಿಕೊಂಡ ರಿಷಬ್

Kantara Prequel: ಕಾಂತಾರ ಅಧ್ಯಾಯ–1 ಸಿನಿಮಾದ ಚಿತ್ರೀಕರಣ ಸಂದರ್ಭ ಹೇಗಿತ್ತು ಎನ್ನುವ ಬಗ್ಗೆ ರಿಷಬ್‌ ಶೆಟ್ಟಿ ಫೋಟೊಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾದ ಮೇಕಿಂಗ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Last Updated 29 ಜನವರಿ 2026, 13:04 IST
ಹೀಗಿತ್ತು ಕಾಂತಾರ ಸಿನಿಮಾದ ಚಿತ್ರೀಕರಣ: ಫೋಟೊ ಹಂಚಿಕೊಂಡ ರಿಷಬ್
err

ಕಲ್ಕಿ 2898 AD ಸಿಕ್ವೆಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಾಯಿ ಪಲ್ಲವಿ?

Kalki 2 Sequel: ನಾಗ್ ಅಶ್ವಿನಿ ನಿರ್ದೇಶನದ ಕಲ್ಕಿ 2898 ಎಡಿ ಸಿಕ್ವೆಲ್‌ನಲ್ಲಿ ಸಾಯಿ ಪಲ್ಲವಿ ಹೆಸರು ಅಂತಿಮವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ದೀಪಿಕಾ ಪಡುಕೋಣೆ ಈ ಭಾಗದಲ್ಲಿ ಇರುವುದಿಲ್ಲ.
Last Updated 29 ಜನವರಿ 2026, 11:20 IST
ಕಲ್ಕಿ 2898 AD ಸಿಕ್ವೆಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಾಯಿ ಪಲ್ಲವಿ?

28ವರ್ಷಗಳಿಂದ ಜತೆಗಿದ್ದ ಕಾರು ಚಾಲಕ ನಿಧನ: ಭಾವುಕ ಪೋಸ್ಟ್‌ ಹಂಚಿಕೊಂಡ ನಟ ಜಗ್ಗೇಶ್

Kannada Actor News: ಕನ್ನಡದ ಹಾಸ್ಯ ನಟ ಜಗ್ಗೇಶ್ ಅವರ ಕಾರನ್ನು 28 ವರ್ಷಗಳಿಂದ ಚಾಲನೆ ಮಾಡುತ್ತಿದ್ದ ಪದ್ಮನಾಭ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಈ ವಿಷಯವನ್ನು ಜಗ್ಗೇಶ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಭಾವುಕವಾಗಿ ಹಂಚಿಕೊಂಡಿದ್ದಾರೆ
Last Updated 29 ಜನವರಿ 2026, 11:07 IST
28ವರ್ಷಗಳಿಂದ ಜತೆಗಿದ್ದ ಕಾರು ಚಾಲಕ ನಿಧನ: ಭಾವುಕ ಪೋಸ್ಟ್‌ ಹಂಚಿಕೊಂಡ ನಟ ಜಗ್ಗೇಶ್

PHOTOS | ‘ಪವಿತ್ರ ಬಂಧನ’ದ ಚೆಲುವೆ ಅಮೂಲ್ಯ ಭಾರದ್ವಾಜ್

Kannada TV Actress: ಕನ್ನಡದ ಕಿರುತೆರೆ ನಟಿಯಾದ ಅಮೂಲ್ಯ ಭಾರದ್ವಾಜ್ ಅವರು ತಮ್ಮ ಮುಗ್ಧತೆಯ ಪಾತ್ರದಿಂದಲೇ ಜನರ ಮನಸ್ಸನ್ನು ಗೆದ್ದಿದ್ದಾರೆ. ಕನ್ನಡದ ಪ್ರಮುಖ ಧಾರಾವಾಹಿಗಳಲ್ಲಿ ನಟಿಸಿರುವ ಅಮೂಲ್ಯ ‘ಪುರಂದರದಾಸ’ ಮೂಲಕ ಕಿರುತೆರೆಗೆ ಕಾಲಿಟ್ಟರು
Last Updated 29 ಜನವರಿ 2026, 10:09 IST
PHOTOS | ‘ಪವಿತ್ರ ಬಂಧನ’ದ ಚೆಲುವೆ ಅಮೂಲ್ಯ ಭಾರದ್ವಾಜ್
err

ನಿಮ್ಮ ಪತ್ರಕ್ಕೆ ವಿಶೇಷ ಸ್ಥಾನವಿದೆ: ನಟ ಸುದೀಪ್‌ಗೆ ಧನ್ಯವಾದ ಹೇಳಿದ ಕಾವ್ಯ ಶೈವ

Bigg Boss Kannada: ಕನ್ನಡ ಬಿಗ್‌ಬಾಸ್‌ 12ನೇ ಆವೃತ್ತಿಯಲ್ಲಿ 3ನೇ ರನ್ನರ್‌ ಅಪ್ ಆಗಿರುವ ಕಾವ್ಯ ಶೈವ ಅವರು ನಟ ಸುದೀಪ್‌ ಜತೆಗಿನ ಫೋಟೊಗಳನ್ನು ಹಂಚಿಕೊಂಡು ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 29 ಜನವರಿ 2026, 10:04 IST
ನಿಮ್ಮ ಪತ್ರಕ್ಕೆ ವಿಶೇಷ ಸ್ಥಾನವಿದೆ: ನಟ ಸುದೀಪ್‌ಗೆ ಧನ್ಯವಾದ ಹೇಳಿದ ಕಾವ್ಯ ಶೈವ
ADVERTISEMENT

OTTಯಲ್ಲಿ ಧುರಂಧರ್ ಬಿಡುಗಡೆ: ಯಾವಾಗ, ಎಲ್ಲಿ ವೀಕ್ಷಿಸಬಹುದು?

Ranveer Singh Dhurandhar: 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಬಾಲಿವುಡ್‌ ಸಿನಿಮಾ, ರಣವೀರ್‌ ಸಿಂಗ್‌ಗೆ ಯಶಸ್ಸು ಕೊಟ್ಟ ಧುರಂಧರ್ ಸಿನಿಮಾ ಒಟಿಟಿಯಲ್ಲಿ ತೆರೆಕಾಣುತ್ತಿದೆ. ವರದಿಗಳ ಪ್ರಕಾರ ಜನವರಿ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.
Last Updated 29 ಜನವರಿ 2026, 9:32 IST
OTTಯಲ್ಲಿ ಧುರಂಧರ್ ಬಿಡುಗಡೆ: ಯಾವಾಗ, ಎಲ್ಲಿ ವೀಕ್ಷಿಸಬಹುದು?

ರಾಜ್‌ ಬಿ.ಶೆಟ್ಟಿ ನಟನೆಯ ರಕ್ಕಸಪುರದೋಳ್ ಟ್ರೇಲರ್‌ ಬಿಡುಗಡೆ

Kannada Movie Trailer: ಕನ್ನಡದ ಖ್ಯಾತ ನಟ ರಾಜ್ ಬಿ.ಶೆಟ್ಟಿ ನಟನೆಯ, ರವಿ ಸಾರಂಗ ನಿರ್ದೇಶನದ ರಕ್ಕಸಪುರದೋಳ್ ಸಿನಿಮಾದ ಟ್ರೇಲರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಪೊಲೀಸ್ ಪಾತ್ರದಲ್ಲಿ ರಾಜ್ ಬಿ.ಶೆಟ್ಟಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ
Last Updated 29 ಜನವರಿ 2026, 7:57 IST
ರಾಜ್‌ ಬಿ.ಶೆಟ್ಟಿ ನಟನೆಯ ರಕ್ಕಸಪುರದೋಳ್ ಟ್ರೇಲರ್‌ ಬಿಡುಗಡೆ

ಸರಣಿ ಅಪಘಾತ: ಮದ್ಯ ಸೇವಿಸಿ ಕಾರು ಚಲಾಯಿಸಿದ್ದ ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್

Bengaluru Accident: ಬೆಂಗಳೂರು: ಮದ್ಯ ಸೇವಿಸಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿದ ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ
Last Updated 29 ಜನವರಿ 2026, 7:52 IST
ಸರಣಿ ಅಪಘಾತ: ಮದ್ಯ ಸೇವಿಸಿ ಕಾರು ಚಲಾಯಿಸಿದ್ದ ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್
ADVERTISEMENT
ADVERTISEMENT
ADVERTISEMENT