ಮಂಗಳವಾರ, 27 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

‘ಗುರುಕಿರಣ್ ನೈಟ್' ಸಂಭ್ರಮದಲ್ಲಿ ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್

Anuradha Bhat: ಐಶ್ವರ್ಯ ರಂಗರಾಜನ್ ಹಾಗೂ ಅನುರಾಧ ಭಟ್ ಅವರು ಕತ್ತಾರ್ ಹಾಗೂ ದುಬೈನ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ‘ಗುರುಕಿರಣ್ ನೈಟ್– 40' ವರ್ಷಗಳ ಸಂಭ್ರಮವನ್ನು ದುಬೈನಲ್ಲಿ ಆಯೋಜಿಸಲಾಗಿತ್ತು.
Last Updated 27 ಜನವರಿ 2026, 7:18 IST
‘ಗುರುಕಿರಣ್ ನೈಟ್' ಸಂಭ್ರಮದಲ್ಲಿ ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್
err

ಬದುಕಿದ್ದಾಗಲೇ ಧರ್ಮೇಂದ್ರರಿಗೆ ಪದ್ಮವಿಭೂಷಣ ಬರಬೇಕಿತ್ತು; ಅನಿಲ್‌ ಶರ್ಮಾ ಬೇಸರ

Bollywood Tribute: 2026ರ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿಗೆ ಧರ್ಮೇಂದ್ರ ಅವರು ಭಾಜನರಾಗಿದ್ದು, ಈ ಪ್ರಶಸ್ತಿ ಅವರು ಬದುಕಿದ್ದಾಗಲೇ ಸಿಕ್ಕಿದರೆ ಉತ್ತಮವಾಗುತ್ತಿತ್ತನ್ನುವ ಅಭಿಪ್ರಾಯ ಅನಿಲ್ ಶರ್ಮ ಅವರದು.
Last Updated 27 ಜನವರಿ 2026, 7:05 IST
ಬದುಕಿದ್ದಾಗಲೇ ಧರ್ಮೇಂದ್ರರಿಗೆ ಪದ್ಮವಿಭೂಷಣ ಬರಬೇಕಿತ್ತು; ಅನಿಲ್‌ ಶರ್ಮಾ ಬೇಸರ

ಮಾಸ್‌ ಅವತಾರದಲ್ಲಿ ವಿಜಯ್ ದೇವರಕೊಂಡ: ಹೊಸ ಸಿನಿಮಾದ ಶೀರ್ಷಿಕೆ ಬಿಡುಗಡೆ

Vijay Deverakonda Rashmika Movie: ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ರಣಬಾಲಿ ಸಿನಿಮಾ ಶೀರ್ಷಿಕೆ ನಿನ್ನೆ (ಜ.26) ಬಿಡುಗಡೆಯಾಗಿದೆ. ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ನಂತರ ಈ ಜೋಡಿ ಮತ್ತೆ ಒಟ್ಟಿಗೆ ನಟಿಸೋದಕ್ಕೆ ಸಜ್ಜಾಗಿದೆ.
Last Updated 27 ಜನವರಿ 2026, 6:58 IST
ಮಾಸ್‌ ಅವತಾರದಲ್ಲಿ ವಿಜಯ್ ದೇವರಕೊಂಡ: ಹೊಸ ಸಿನಿಮಾದ ಶೀರ್ಷಿಕೆ ಬಿಡುಗಡೆ

ಜನ ನಾಯಗನ್: ಯು/ಎ ಪ್ರಮಾಣಪತ್ರ ನೀಡುವಂತೆ ನೀಡಿದ್ದ ಆದೇಶ ರದ್ದು

Film Certification Case: ತಮಿಳು ನಟ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದ್ದು, ಪ್ರಕರಣಕ್ಕೆ ಪುನರ್ವಿಚಾರಣೆಗೆ ಸೂಚಿಸಿದೆ.
Last Updated 27 ಜನವರಿ 2026, 6:22 IST
ಜನ ನಾಯಗನ್: ಯು/ಎ ಪ್ರಮಾಣಪತ್ರ ನೀಡುವಂತೆ ನೀಡಿದ್ದ ಆದೇಶ ರದ್ದು

ಏಷ್ಯನ್ ಚಲನಚಿತ್ರೋತ್ಸವ: ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದ 'ವಿಕ್ಟೋರಿಯಾ'

Victoria Malayalam Movie: ಏಷ್ಯನ್ ಚಲನಚಿತ್ರೋತ್ಸವದಲ್ಲಿ ಮಲಯಾಳಂನ ಶಿವರಂಜಿನಿ ನಿರ್ದೇಶನದ ‘ವಿಕ್ಟೋರಿಯಾ’ ಚಿತ್ರವು ‌ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗುವಾಹಟಿಯಲ್ಲಿ ನಾಲ್ಕು ದಿನ ನಡೆದ ಏಷ್ಯನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡವು.
Last Updated 27 ಜನವರಿ 2026, 6:15 IST
ಏಷ್ಯನ್ ಚಲನಚಿತ್ರೋತ್ಸವ: ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದ 'ವಿಕ್ಟೋರಿಯಾ'

ಏಕಾಏಕಿ ಊರುಗೋಲು ಹಿಡಿದು ವೇದಿಕೆಗೆ ಬಂದ ಹೃತಿಕ್‌ ರೋಷನ್‌: ನಟನಿಗೆ ಏನಾಯಿತು?

Hrithik Roshan Health: ಬಾಲಿವುಡ್‌ನ ಖ್ಯಾತ ನಟ, ‘ಗ್ರೀಕ್ ಗಾಡ್’ ಎಂದೇ ಕರೆಯಲ್ಪಡುವ ‘ಹೃತಿಕ್ ರೋಷನ್’ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಊರುಗೋಲು ಬಳಸಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಫೋಟೊಗಳು…
Last Updated 27 ಜನವರಿ 2026, 5:58 IST
ಏಕಾಏಕಿ ಊರುಗೋಲು ಹಿಡಿದು ವೇದಿಕೆಗೆ ಬಂದ ಹೃತಿಕ್‌ ರೋಷನ್‌: ನಟನಿಗೆ ಏನಾಯಿತು?

PHOTOS: ‘ರಾಧಾ ಕಲ್ಯಾಣ’ ನಟಿ ಚೈತ್ರಾ ರೈ ಮಗಳ ಅದ್ಧೂರಿ ನಾಮಕರಣ ಸಮಾರಂಭ

Radha Kalyana Actress: ‘ರಾಧಾ ಕಲ್ಯಾಣ’ ಧಾರಾವಾಹಿ ನಟಿ ಚೈತ್ರಾ ರೈ ದಂಪತಿ ತಮ್ಮ ಮಗಳ ತೊಟ್ಟಿಲು ಶಾಸ್ತ್ರ ಹಾಗೂ ನಾಮಕರಣ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಜೊತೆಗೆ ಮಗಳ ಹೆಸರನ್ನು ಕಿವಿಯಲ್ಲಿ ಕೂಗಿದ್ದಾರೆ.
Last Updated 27 ಜನವರಿ 2026, 5:53 IST
PHOTOS: ‘ರಾಧಾ ಕಲ್ಯಾಣ’ ನಟಿ ಚೈತ್ರಾ ರೈ ಮಗಳ ಅದ್ಧೂರಿ ನಾಮಕರಣ ಸಮಾರಂಭ
err
ADVERTISEMENT

ಹಾಲಿವುಡ್‌ನಲ್ಲಿ ನಟಿಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ:ನಟಿ ಕ್ರಿಸ್ಟನ್ ಹೇಳಿದ್ದು

Kristen Stewart Interview: ಹಾಲಿವುಡ್‌ನಲ್ಲಿ ನಟಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ, ನಾನು ಅದನ್ನು ನಿಮಗೆ ಹೇಳಲೇಬೇಕು. ಯಾರಾದರೂ ನಟಿಯಾಗಬಹುದು ಎಂದು ಅಲ್ಲಿನ ಜನರು ಭಾವಿಸುತ್ತಾರೆ ಎಂದು ಕ್ರಿಸ್ಟನ್ ಹೇಳಿದ್ದಾರೆ.
Last Updated 27 ಜನವರಿ 2026, 4:22 IST
ಹಾಲಿವುಡ್‌ನಲ್ಲಿ ನಟಿಯರನ್ನು ಹೇಗೆ ನಡೆಸಿಕೊಳ್ಳುತ್ತಾರೆ:ನಟಿ ಕ್ರಿಸ್ಟನ್ ಹೇಳಿದ್ದು

Sandalwood: ಚೌಕಿದಾರ್‌ ಜೊತೆಯಾದ ಶಿವರಾಜ್‌ಕುಮಾರ್‌

Sandalwood Movie Update: ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಚಿತ್ರದಲ್ಲಿ ಪೃಥ್ವಿ ಅಂಬಾರ್ ಹಾಗೂ ಸಾಯಿಕುಮಾರ್ ಅಭಿನಯಿಸುತ್ತಿದ್ದು, ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್ ಭಾಗಿಯಾಗಿದರು.
Last Updated 26 ಜನವರಿ 2026, 23:30 IST
Sandalwood: ಚೌಕಿದಾರ್‌ ಜೊತೆಯಾದ ಶಿವರಾಜ್‌ಕುಮಾರ್‌

ವಿಜಯ ರಾಘವೇಂದ್ರ ನಟನೆಯ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ಗೆ ಪವನ್ ಒಡೆಯರ್‌ ಸಾಥ್‌

Kannada Thriller Sequel: ವಿಜಯ ರಾಘವೇಂದ್ರ ನಟನೆಯ ‘ಸೀತಾರಾಮ್ ಬಿನೋಯ್’ ಚಿತ್ರದ ಸೀಕ್ವೆಲ್ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರಕ್ಕೆ ಪವನ್ ಒಡೆಯರ್ ಪ್ರಸ್ತುತಿಗಾರರಾಗಿದ್ದು, ದೇವಿಪ್ರಸಾದ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.
Last Updated 26 ಜನವರಿ 2026, 23:30 IST
ವಿಜಯ ರಾಘವೇಂದ್ರ ನಟನೆಯ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ಗೆ ಪವನ್ ಒಡೆಯರ್‌ ಸಾಥ್‌
ADVERTISEMENT
ADVERTISEMENT
ADVERTISEMENT