ಸಹ್ಯಾದ್ರಿ ಅಮ್ಮನಿಗೆ ನಾವು ಸಾಕಷ್ಟು ಹಾನಿ ಮಾಡಿದ್ದೇವೆ. ಆಕೆ ಮುನಿದರೆ ಯಾರಿಗೂ ಉಳಿಗಾಲವಿಲ್ಲ ಎನ್ನುವ ಈ ಪರಿಸರದ ಎನ್ಸೈಕ್ಲೊಪಿಡಿಯಾ ಅ.ನ. ಯಲ್ಲಪ್ಪ ರೆಡ್ಡಿ, ಬೆಂಗಳೂರು ಶೀಘ್ರವೇ ಜೈವಿಕವಾಗಿ ಸಾಯಲಿದೆ ಎಂದೂ ಹೇಳಿದ್ದಾರೆ. ಐದು ವರ್ಷ ಕೊಡಿ, ವೃಷಭಾವತಿಯನ್ನು ಹಳೆಯ ನದಿ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.