ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಪರಿಸರ

ADVERTISEMENT

ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ: IAS ಅಧಿಕಾರಿ ಸುಪ್ರಿಯಾ ಸಾಧನೆ ಹೀಗಿದೆ

UN Champions of the Earth: ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ 'ಚಾಂಪಿಯನ್ಸ್‌ ಆಫ್‌ ದಿ ಅರ್ಥ್‌' ಪ್ರಶಸ್ತಿಯನ್ನು ತಮಿಳುನಾಡಿನ ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಅವರಿಗೆ ನೀಡಲಾಗಿದೆ. ನೈರೋಬಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.
Last Updated 11 ಡಿಸೆಂಬರ್ 2025, 13:11 IST
ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ: IAS ಅಧಿಕಾರಿ ಸುಪ್ರಿಯಾ ಸಾಧನೆ ಹೀಗಿದೆ

ಪಶ್ಚಿಮಘಟ್ಟದಲ್ಲಿ ಸೂಜಿದುಂಬಿಯ ಹೊಸ ಪ್ರಭೇದ ಗೋಚರ

ಕರ್ನಾಟಕ, ಕೇರಳ, ಮಹಾರಾಷ್ಟ್ರದ ವಿಜ್ಞಾನಿಗಳ ಸಂಶೋಧನೆ: ಸಂಪಾಜೆ ನದಿತೀರ, ಆಗುಂಬೆಯ ಗುಡ್ಡದಲ್ಲಿ ಕಂಡ ಶ್ಯಾಡೊ ಸ್ಯಾಮ್ಸೆಲ್
Last Updated 10 ಡಿಸೆಂಬರ್ 2025, 21:29 IST
ಪಶ್ಚಿಮಘಟ್ಟದಲ್ಲಿ ಸೂಜಿದುಂಬಿಯ ಹೊಸ ಪ್ರಭೇದ ಗೋಚರ

ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗರಗಳು ಟಾಪ್‌ 10ರಲ್ಲಿ

Clean Air Cities: ಶುದ್ಧ ಗಾಳಿ ಎಂಬುದೇ ಮರೀಚಿಕೆಯಾಗಿರುವ ಕಾಲಘಟ್ಟದಲ್ಲಿ ಕರ್ನಾಟಕದ ಈ ನಗರಗಳು ರಾಷ್ಟ್ರೀಯ ಮಟ್ಟದ ಶುದ್ಧಗಾಳಿ ಲಭ್ಯವಿರುವ ಪ್ರಮುಖ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ
Last Updated 8 ಡಿಸೆಂಬರ್ 2025, 9:56 IST
ದೇಶದಲ್ಲಿ ಶುದ್ಧ ಗಾಳಿ ಎಲ್ಲೆಲ್ಲಿ..?: ಕರ್ನಾಟಕದ ಈ ನಗರಗಳು ಟಾಪ್‌ 10ರಲ್ಲಿ

ಗೂಬೆ ಮೊಟ್ಟೆ ಇಟ್ಟಿದ್ದಕ್ಕೆ ಗಣಿಗಾರಿಕೆ ಬಂದ್: ಅಪಶಕುನವೆಂದಲ್ಲ; ಕಾರಣವೇ ಬೇರೆ...

Wildlife Conservation: ಹದ್ದನ್ನು ಹೋಲುವ ಅಪರೂಪದ ಗೂಬೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ಮೊಟ್ಟೆ ಇಟ್ಟಿರುವ ಕಾರಣ ಒಂದು ತಿಂಗಳವರೆಗೆ ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಕ್ವಾರಿ ಮಾಲೀಕರ ಈ ಪರಿಸರಸ್ನೇಹಿ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ
Last Updated 4 ಡಿಸೆಂಬರ್ 2025, 6:40 IST
ಗೂಬೆ ಮೊಟ್ಟೆ ಇಟ್ಟಿದ್ದಕ್ಕೆ ಗಣಿಗಾರಿಕೆ ಬಂದ್: ಅಪಶಕುನವೆಂದಲ್ಲ; ಕಾರಣವೇ ಬೇರೆ...

ತಬ್ಬಲಿ ಪ್ರಾಣಿಗಳಿಗೆ ವಾತ್ಸಲ್ಯ ಪೂರ್ಣ ಆರೈಕೆ

Animal Rehabilitation: ಇದು ಎರಡು ವರ್ಷದ ಹಿಂದಿನ ಮಾತು. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ತಾಯಿಯಿಂದ ಬೇರ್ಪಟ್ಟು ಅನಾಥವಾಗಿದ್ದ ಮರಿ ಹೆಣ್ಣಾನೆ ಆರೈಕೆ–ಪೋಷಣೆ ಪಡೆದಿದ್ದು ಇಲ್ಲೇ. ಅಗತ್ಯವಾದ ಆಹಾರ, ವಾತ್ಸಲ್ಯದೊಂದಿಗೆ ಆರೋಗ್ಯದಿಂದ ಬೆಳೆಯತೊಡಗಿದ್ದೂ ಈ ತಾಣದಲ್ಲೇ.
Last Updated 15 ನವೆಂಬರ್ 2025, 23:30 IST
ತಬ್ಬಲಿ ಪ್ರಾಣಿಗಳಿಗೆ ವಾತ್ಸಲ್ಯ ಪೂರ್ಣ ಆರೈಕೆ

ಕರ್ನಾಟಕದ ಅತ್ಯಂತ ವಿಷಕಾರಿ ಹಾವುಗಳಿವು

Poisonous Snakes: ಹಾವುಗಳು ಆಹಾರ ಸರಪಳಿಯ ಮುಖ್ಯ ಭಾಗವಾಗಿವೆ. ಪರಿಸರ ಸಮತೋಲನೆಯಲ್ಲಿ ಹಾವುಗಳ ಪಾತ್ರ ಬಹಳ ದೊಡ್ಡದು. ಭಾರತದಲ್ಲಿ 300 ಹಾಗೂ ರಾಜ್ಯದಲ್ಲಿ 90 ಪ್ರಭೇದದ ಹಾವುಗಳು ಇರುವುದನ್ನು ಗುರುತಿಸಲಾಗಿದೆ. ಅವುಗಳಲ್ಲಿ ಕೇವಲ 20 ಪ್ರಭೇದದ ಹಾವುಗಳು ಮಾತ್ರ ವಿಷಪೂರಿತವಾಗಿವೆ.
Last Updated 6 ನವೆಂಬರ್ 2025, 10:08 IST
ಕರ್ನಾಟಕದ ಅತ್ಯಂತ ವಿಷಕಾರಿ ಹಾವುಗಳಿವು

ಭಾರತದ 10 ಕೊಳಕು ನಗರಗಳ ಪಟ್ಟಿ ಬಿಡುಗಡೆ: ಬೆಂಗಳೂರಿಗೆ ಎಷ್ಟನೇ ಸ್ಥಾನ?

ಸ್ವಚ್ಛ ಸರ್ವೇಕ್ಷಣ–2025 ವರದಿ ಪ್ರಕಾರ ಮಧುರೈ ಭಾರತದಲ್ಲಿ ಅತ್ಯಂತ ಕೊಳಕು ನಗರ. ಪಂಜಾಬ್‌ನ ಲೂಧಿಯಾನ ಎರಡನೇ ಸ್ಥಾನದಲ್ಲಿದ್ದು, ಬೆಂಗಳೂರು ಐದನೇ ಸ್ಥಾನದಲ್ಲಿದೆ. ಈ ಪಟ್ಟಿಯ ಇತರೆ ನಗರಗಳ ವಿವರ ಇಲ್ಲಿದೆ.
Last Updated 5 ನವೆಂಬರ್ 2025, 7:48 IST
ಭಾರತದ 10 ಕೊಳಕು ನಗರಗಳ ಪಟ್ಟಿ ಬಿಡುಗಡೆ: ಬೆಂಗಳೂರಿಗೆ ಎಷ್ಟನೇ ಸ್ಥಾನ?
ADVERTISEMENT

ಸೇಡಂ: ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅರಳಿದ ಸಸ್ಯ ಕಾಶಿ

ಸಿಮೆಂಟ್ ಕಂಪನಿ ಕಾರ್ಮಿಕ ಶಿವರಾಜನ ಪರಿಸರ ಕಾಳಜಿ
Last Updated 13 ಅಕ್ಟೋಬರ್ 2025, 5:53 IST
ಸೇಡಂ: ಪ್ಲಾಸ್ಟಿಕ್ ಬಾಟಲಿಗಳಲ್ಲಿ ಅರಳಿದ ಸಸ್ಯ ಕಾಶಿ

ವಿದೇಶಿ ಹಕ್ಕಿಗಳ ನಿನಾದ: ಬಂದರೋ ಬಂದರೋ ಕಳ್ಳಿಪೀರರು!

Migratory Birds India: ಕೆಜಿಎಫ್‌ನ ಅಜ್ಜಪಲ್ಲಿ ಸುತ್ತಮುತ್ತಲಿನ ಗುಡ್ಡ ಪ್ರದೇಶದಲ್ಲಿ ಯುರೋಪಿನಿಂದ ವಲಸೆ ಬರುವ ಬೀ ಈಟರ್ ಪಕ್ಷಿಗಳ ನಿನಾದ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಶ್ರವ್ಯವಾಗುತ್ತದೆ. ಪಕ್ಷಿ ಪ್ರಿಯರಿಗೂ ಛಾಯಾಗ್ರಾಹಕರಿಗೂ ಈ ಪ್ರದೇಶ ಹಬ್ಬವಾಗಿದೆ.
Last Updated 12 ಅಕ್ಟೋಬರ್ 2025, 1:26 IST
ವಿದೇಶಿ ಹಕ್ಕಿಗಳ ನಿನಾದ: ಬಂದರೋ ಬಂದರೋ ಕಳ್ಳಿಪೀರರು!

ವಾಯು ಮಾಲಿನ್ಯದಿಂದ ಭಾರತೀಯರ ಒಟ್ಟು ಜೀವಿತಾವಧಿಯಲ್ಲಿ 3.5 ವರ್ಷ ಕಡಿತ: ವರದಿ

Life Expectancy: ಭಾರತದಲ್ಲಿ ಮಾಲಿನ್ಯ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಮೀರಿದ್ದು, ಅತ್ಯಂತ ಶುಚಿಯಾದ ನಗರದಲ್ಲಿ ಗಾಳಿಯ ಗುಣಮಟ್ಟ ಉತ್ತಮಪಡಿಸಿದರೆ ಭಾರತೀಯರು 9.4 ತಿಂಗಳು ಹೆಚ್ಚು ಬದುಕಬಹುದು ಎಂದು ವರದಿ ಹೇಳಿದೆ.
Last Updated 28 ಆಗಸ್ಟ್ 2025, 12:19 IST
ವಾಯು ಮಾಲಿನ್ಯದಿಂದ ಭಾರತೀಯರ ಒಟ್ಟು ಜೀವಿತಾವಧಿಯಲ್ಲಿ 3.5 ವರ್ಷ ಕಡಿತ: ವರದಿ
ADVERTISEMENT
ADVERTISEMENT
ADVERTISEMENT