ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಪರಿಸರ

ADVERTISEMENT

ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ CSR ನಿಧಿ: ವರದಿ ನೀಡಲು ಉಪ ಸಮಿತಿ ರಚಿಸಿದ CZA

CSR Funds: ಮೃಗಾಲಯಗಳ ಸಮಗ್ರ ಅಭಿವೃದ್ಧಿಯಲ್ಲಿ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಬಳಸುವ ಬಗ್ಗೆ ವರದಿ ನೀಡಲು ಕೇಂದ್ರ ಮೃಗಾಲಯ ಪ್ರಾಧಿಕಾರ (ಸಿಜಡ್‌ಎ) ಉಪ ಸಮಿತಿಯನ್ನು ರಚಿಸಿದೆ.
Last Updated 6 ಫೆಬ್ರುವರಿ 2026, 10:22 IST
ಮೃಗಾಲಯಗಳ ಸಮಗ್ರ ಅಭಿವೃದ್ಧಿಗಾಗಿ CSR ನಿಧಿ: ವರದಿ ನೀಡಲು ಉಪ ಸಮಿತಿ ರಚಿಸಿದ CZA

ತಿಂದು ತಿಂದು ಮತ್ತಷ್ಟು ಊದುತ್ತಿರುವ ಹಿಮ ಕರಡಿಗಳು: ಕಾರಣ ಗೊತ್ತೇನು?

Climate Change: ಜಾಗತಿಕ ಹವಾಮಾನ ಬದಲಾವಣೆ ಮತ್ತು ಉಷ್ಣಾಂಶ ಏರಿಕೆಯಿಂದ ಹಿಮ ಪರ್ವತ ಕರಗುತ್ತಿರುವುದು ಗೊತ್ತಿರುವ ಸಂಗತಿ. ಇದು ಇಲ್ಲಿ ಹಿಮದಲ್ಲೇ ಬದುಕುತ್ತಿರುವ ಹಿಮ ಕರಡಿಗಳ ಆಹಾರ ಲಭ್ಯತೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯಾ?
Last Updated 3 ಫೆಬ್ರುವರಿ 2026, 13:04 IST
ತಿಂದು ತಿಂದು ಮತ್ತಷ್ಟು ಊದುತ್ತಿರುವ ಹಿಮ ಕರಡಿಗಳು: ಕಾರಣ ಗೊತ್ತೇನು?

ದೆಹಲಿ ಮೃಗಾಲಯಕ್ಕೆ ಆಧುನಿಕತೆಯ ಗಾಳಿ; ₹400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

National Zoological Park Delhi: ದೆಹಲಿಯ ಆಕರ್ಷಣಾ ಕೇಂದ್ರಗಳಲ್ಲಿ ಒಂದಾದ ರಾಷ್ಟ್ರೀಯ ಜುವಾಲಜಿಕಲ್‌ ಪಾರ್ಕ್ ₹ 400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಯಾಗಲು ಸಜ್ಜಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆಯನ್ನು ಸಹ ನೀಡಿದೆ.
Last Updated 29 ಜನವರಿ 2026, 12:16 IST
ದೆಹಲಿ ಮೃಗಾಲಯಕ್ಕೆ ಆಧುನಿಕತೆಯ ಗಾಳಿ; ₹400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

ಸಿಂಗಾಪುರದ 'ವೃಕ್ಷ ಮಾತೆ' ಎನಿಸಿದ್ದ ಕರ್ನಾಟಕ ಮೂಲದ ಕೀರ್ತಿದಾ ಮೆಕಾನಿ ನಿಧನ

Environmental Champion: ಕರ್ನಾಟಕ ಮೂಲದ ಕೀರ್ತಿದಾ ಮೆಕಾನಿ ಅವರು ಸಿಂಗಾಪುರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪರಿಸರ ಮತ್ತು ಸಮಾಜ ಸೇವೆಯಲ್ಲಿ ಅವರ ಕೊಡುಗೆಗೆ ರಾಷ್ಟ್ರಪತಿ ಪ್ರಶಸ್ತಿಯು ಲಭಿಸಿತ್ತು.
Last Updated 22 ಜನವರಿ 2026, 12:50 IST
ಸಿಂಗಾಪುರದ 'ವೃಕ್ಷ ಮಾತೆ' ಎನಿಸಿದ್ದ ಕರ್ನಾಟಕ ಮೂಲದ ಕೀರ್ತಿದಾ ಮೆಕಾನಿ ನಿಧನ

ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ

Forest Restoration Effort: ಉತ್ತರಾಖಂಡದಲ್ಲಿ ಅಪ್ಪ ಕಿಶನ್ ಲಾಲ್ ಮತ್ತು ಮಗಳು ಕಲ್ಪನಾ ಕಳೆದ 35 ವರ್ಷಗಳಲ್ಲಿ 70,000 ಗಿಡಗಳನ್ನು ನೆಟ್ಟು ಬಟಹರ್ ಅರಣ್ಯ ಪ್ರದೇಶಕ್ಕೆ ಹಸಿರು ಮರುಜೀವ ನೀಡಿದ್ದಾರೆ ಎಂದು ವರದಿಯಾಗಿದೆ.
Last Updated 22 ಜನವರಿ 2026, 4:51 IST
ಪರ್ವತದ ಕೂಗು ಆಲಿಸಿದ ಅಪ್ಪ, ಮಗಳು.. 70,000 ಮರ ಬೆಳೆಸಿ ಪ್ರಕೃತಿಗೆ ಮರುಜೀವ

ಭಾರತದ ಬಡತನಕ್ಕೆ ಬಹುಗುಣ ಹೇಳಿ ಹೋದ ಕಾರಣ

ಇಂದು ಸುಂದರ್ ಲಾಲ್ ಬಹುಗುಣ ಜನ್ಮದಿನ
Last Updated 9 ಜನವರಿ 2026, 14:00 IST
ಭಾರತದ ಬಡತನಕ್ಕೆ ಬಹುಗುಣ ಹೇಳಿ ಹೋದ ಕಾರಣ

Tiger Census: ಅಡವಿಯಲ್ಲಿ ಅವಿತ ಹುಲಿಯ ಜಾಡು ಹಿಡಿದು..

Wildlife Monitoring: ದೇಶದ ಹುಲಿಗಳ ಸಂಖ್ಯೆ ಅಳೆಯಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಮೂರು ಹಂತಗಳಲ್ಲಿ ಗಣತಿ ಪ್ರಕ್ರಿಯೆ ಆರಂಭವಾಗಿದೆ. ವಿವಿಧ ತಂತ್ರಜ್ಞಾನಗಳ ಸಹಾಯದಿಂದ ಮಾಹಿತಿ ಸಂಗ್ರಹ ನಡೆಯುತ್ತಿದೆ
Last Updated 5 ಜನವರಿ 2026, 1:30 IST
Tiger Census: ಅಡವಿಯಲ್ಲಿ ಅವಿತ ಹುಲಿಯ ಜಾಡು ಹಿಡಿದು..
ADVERTISEMENT

ನಾವು ತಿನ್ನುವ ಪ್ರತಿ ತುತ್ತಿಗೂ ಬೇಕು ಹುಲಿರಾಯನ ಕೃಪಾಕಟಾಕ್ಷ!

Project Tiger: 'ಹುಲಿಯಿದ್ದರೆ ಕಾಡು, ಕಾಡಿದ್ದರೆ ನಾಡು' ಎಂಬ ಮಾತಿದೆ. ರಾಷ್ಟ್ರ ಪ್ರಾಣಿಯಾಗಿರುವ ಹುಲಿ ಪರಭಕ್ಷಕ ಎಂಬುದಷ್ಟೇ ಅಲ್ಲ. ಪರಿಸರ ವ್ಯವಸ್ಥೆಯ ಪಾಲಕನೂ ಹೌದು.
Last Updated 22 ಡಿಸೆಂಬರ್ 2025, 1:30 IST
ನಾವು ತಿನ್ನುವ ಪ್ರತಿ ತುತ್ತಿಗೂ ಬೇಕು ಹುಲಿರಾಯನ ಕೃಪಾಕಟಾಕ್ಷ!

ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ: IAS ಅಧಿಕಾರಿ ಸುಪ್ರಿಯಾ ಸಾಧನೆ ಹೀಗಿದೆ

UN Champions of the Earth: ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ 'ಚಾಂಪಿಯನ್ಸ್‌ ಆಫ್‌ ದಿ ಅರ್ಥ್‌' ಪ್ರಶಸ್ತಿಯನ್ನು ತಮಿಳುನಾಡಿನ ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಅವರಿಗೆ ನೀಡಲಾಗಿದೆ. ನೈರೋಬಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.
Last Updated 11 ಡಿಸೆಂಬರ್ 2025, 13:11 IST
ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ: IAS ಅಧಿಕಾರಿ ಸುಪ್ರಿಯಾ ಸಾಧನೆ ಹೀಗಿದೆ

ಪಶ್ಚಿಮಘಟ್ಟದಲ್ಲಿ ಸೂಜಿದುಂಬಿಯ ಹೊಸ ಪ್ರಭೇದ ಗೋಚರ

ಕರ್ನಾಟಕ, ಕೇರಳ, ಮಹಾರಾಷ್ಟ್ರದ ವಿಜ್ಞಾನಿಗಳ ಸಂಶೋಧನೆ: ಸಂಪಾಜೆ ನದಿತೀರ, ಆಗುಂಬೆಯ ಗುಡ್ಡದಲ್ಲಿ ಕಂಡ ಶ್ಯಾಡೊ ಸ್ಯಾಮ್ಸೆಲ್
Last Updated 10 ಡಿಸೆಂಬರ್ 2025, 21:29 IST
ಪಶ್ಚಿಮಘಟ್ಟದಲ್ಲಿ ಸೂಜಿದುಂಬಿಯ ಹೊಸ ಪ್ರಭೇದ ಗೋಚರ
ADVERTISEMENT
ADVERTISEMENT
ADVERTISEMENT