ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಿ | ಗ್ರೀನ್‌ ಟಾಕ್‌–16: ಕೆರೆಗಾಗಿ ಪೊಲೀಸರ ಶ್ರಮದಾನ

Last Updated 7 ಜುಲೈ 2021, 2:18 IST
ಅಕ್ಷರ ಗಾತ್ರ

ಬೆಂಗಳೂರಿನ ಜಿಗಣಿ ಬಳಿಯಿರುವ ಹರಪನಹಳ್ಳಿಯಲ್ಲಿ ಪೊಲೀಸರು ಶ್ರಮದಾನದ ಮೂಲಕ ಕೆರೆಯೊಂದನ್ನು ಶುಚಿಗೊಳಿಸಿದರು, ಅಭಿವೃದ್ಧಿಗೊಳಿಸಿದರು. ಪೊಲೀಸರ ಶ್ರಮದಾನದಿಂದ ಅಭಿವೃದ್ಧಿ ಕಂಡ ಈ ಕೆರೆಗೆ ಗ್ರಾಮ ಪಂಚಾಯಿತಿ ಪೊಲೀಸ್‌ ಕೆರೆ ಎಂದೇ ಮರುನಾಮಕರಣ ಮಾಡಿತು. ಅಷ್ಟೇ ಅಲ್ಲ, ಕಲ್ಲುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರಿಗೆ ಇದೇ ಸ್ಫೂರ್ತಿಯಾಗಿ ಇನ್ನೂ ಐದು ಕೆರೆಗಳು ಕೈಗಾರಿಕೆಗಳ ಸಿಎಸ್‌ಆರ್‌ ಫಂಡ್‌ನಿಂದ ಅಭಿವೃದ್ಧಿ ಕಂಡಿವೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT