ಮಂಗಳವಾರ, 18 ನವೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಮುದ್ದೇಬಿಹಾಳ: ವನಹಳ್ಳಿ ಕಾಲುವೆ ಸಂಪರ್ಕ ರಸ್ತೆ ದುಸ್ಥಿತಿ

ಟೆಂಡರ್ ಆದರೂ ಆರಂಭಗೊಳ್ಳದ ಕೆಲಸ
Last Updated 18 ನವೆಂಬರ್ 2025, 6:27 IST
ಮುದ್ದೇಬಿಹಾಳ: ವನಹಳ್ಳಿ ಕಾಲುವೆ ಸಂಪರ್ಕ ರಸ್ತೆ ದುಸ್ಥಿತಿ

ಹೊರ್ತಿ: ಗುಡ್ಡಾಪುರ ದಾನಮ್ಮದೇವಿ ಜಾತ್ರೆ ಇಂದಿನಿಂದ

ಗುಡ್ಡಾಪುರ:ಶ್ರೀದಾನಮ್ಮದೇವಿಕಾರ್ತಿಕ ಮಾಸದ ಕಾರ್ತಿಕ ಜಾತ್ರೆಯು ನ.18 ರಿಂದ 21ರವರೆಗೆ 4ದಿನ ಸಂಭ್ರ ಮದ ಕಾರ್ಯಕ್ರಮ* 
Last Updated 18 ನವೆಂಬರ್ 2025, 6:27 IST
ಹೊರ್ತಿ: ಗುಡ್ಡಾಪುರ ದಾನಮ್ಮದೇವಿ ಜಾತ್ರೆ ಇಂದಿನಿಂದ

ನಾಲತವಾಡ ಸ್ಮಶಾನ ಜಾಗದಲ್ಲಿ ಕಟ್ಟಡ ನಿರ್ಮಿಸಿ ಬಾಡಿಗೆ: ಆರೋಪ

ಯುವಜನ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ವಾಲಿ ಲೋಕಾಯುಕ್ತಕ್ಕೆ ದೂರು
Last Updated 18 ನವೆಂಬರ್ 2025, 6:26 IST
ನಾಲತವಾಡ ಸ್ಮಶಾನ ಜಾಗದಲ್ಲಿ ಕಟ್ಟಡ ನಿರ್ಮಿಸಿ ಬಾಡಿಗೆ: ಆರೋಪ

‘ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿ ಪ್ರಕಟ

ವಿಜಯಪುರದ ಕನ್ನಡ ಪುಸ್ತಕ ಪರಿಷತ್ತು ಪ್ರಸಕ್ತ ಸಾಲಿನ ‘ಡಾ. ತೋಂಟದ ಸಿದ್ಧಲಿಂಗ ಶ್ರೀ’ ಪುಸ್ತಕ ಪ್ರಶಸ್ತಿಗೆ ಐವರು ಲೇಖಕರ ಕೃತಿಯನ್ನು ಆಯ್ಕೆ ಮಾಡಿದೆ.
Last Updated 17 ನವೆಂಬರ್ 2025, 19:05 IST
‘ತೋಂಟದ ಸಿದ್ಧಲಿಂಗಶ್ರೀ’ ಪುಸ್ತಕ ಪ್ರಶಸ್ತಿ ಪ್ರಕಟ

ರಾಜ್ಯದ ಹಲವೆಡೆ ಶೀತಗಾಳಿ: ಮುನ್ಸೂಚನೆ

Cold Weather Warning: ನವೆಂಬರ್‌ 18 ರಿಂದ 21 ರ ವರೆಗಿನ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಶೀತಗಾಳಿ ಬೀಸಲಿದ್ದು, ಕನಿಷ್ಠ ತಾಪಮಾನ ದಾಖಲಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.
Last Updated 17 ನವೆಂಬರ್ 2025, 12:33 IST
ರಾಜ್ಯದ ಹಲವೆಡೆ ಶೀತಗಾಳಿ: ಮುನ್ಸೂಚನೆ

ವಿಜಯಪುರ: ಚಿಣ್ಣರ ಕುಂಚದಲ್ಲಿ ಅರಳಿದ ಸ್ಮಾರಕ ವೈಭವ

ಗಗನ್ ಮಹಲ್ ಉದ್ಯಾನದಲ್ಲಿ ಕಲಾ ಶಿಬಿರ: ನೂರಾರು ವಿದ್ಯಾರ್ಥಿಗಳು ಭಾಗಿ
Last Updated 17 ನವೆಂಬರ್ 2025, 5:53 IST
ವಿಜಯಪುರ: ಚಿಣ್ಣರ ಕುಂಚದಲ್ಲಿ ಅರಳಿದ ಸ್ಮಾರಕ ವೈಭವ

ಚುನಾವಣಾ ಆಯೋಗ ಸಂವಿಧಾನಕ್ಕಿಂತ ದೊಡ್ಡದಲ್ಲ: ಸಚಿವ ಎಂ.ಬಿ. ಪಾಟೀಲ

ಕೇಂದ್ರ ಸರ್ಕಾರದಿಂದ ಆಯೋಗ ದುರುಪಯೋಗ ಎಂದು ವಾಗ್ದಾಳಿ
Last Updated 17 ನವೆಂಬರ್ 2025, 5:53 IST
ಚುನಾವಣಾ ಆಯೋಗ ಸಂವಿಧಾನಕ್ಕಿಂತ ದೊಡ್ಡದಲ್ಲ: ಸಚಿವ ಎಂ.ಬಿ. ಪಾಟೀಲ
ADVERTISEMENT

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಸಮಿತಿಯಿಂದ ಸಚಿವರ ಭೇಟಿ

ನ.19ರಂದು ನಿಯೋಗದೊಂದಿಗೆ ಮುಖ್ಯಮಂತ್ರಿ ಭೇಟಿ: ಎಂ.ಬಿ. ಪಾಟೀಲ ಭರವಸೆ
Last Updated 17 ನವೆಂಬರ್ 2025, 5:53 IST
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಸಮಿತಿಯಿಂದ ಸಚಿವರ ಭೇಟಿ

ಪ್ರತಿ ಟನ್‌ ಕಬ್ಬಿಗೆ ₹3 ಸಾವಿರ ನೀಡುವುದಾಗಿ ಕಾರ್ಖಾನೆ ಒಪ್ಪಿಗೆ: ರೈತರಲ್ಲಿ ಸಂತಸ

Farmers' Protest Ends: ಇಂಡಿ: ಪ್ರತಿ ಟನ್ ಕಬ್ಬಿಗೆ ₹3,000 ದರ ನೀಡುವುದಾಗಿ ಕಾರ್ಖಾನೆ ಅಧಿಕಾರಿಗಳು ಘೋಷಿಸಿದ ಹಿನ್ನೆಲೆಯಲ್ಲಿ ನಾದ ಗ್ರಾಮದ ಜಮಖಂಡಿ ಸುಗರ್ಸ್ ಘಟಕ-2ರ ಎದುರು ನಡೆದ ಧರಣಿ ಸತ್ಯಾಗ್ರಹವನ್ನು ರೈತರು ವಾಪಸ್ ಪಡೆದರು.
Last Updated 17 ನವೆಂಬರ್ 2025, 5:53 IST
ಪ್ರತಿ ಟನ್‌ ಕಬ್ಬಿಗೆ ₹3 ಸಾವಿರ ನೀಡುವುದಾಗಿ ಕಾರ್ಖಾನೆ ಒಪ್ಪಿಗೆ: ರೈತರಲ್ಲಿ ಸಂತಸ

ವಿವಾಹ ನೋಂದಣಿ ಕೇಂದ್ರದಲ್ಲಿ ಸಾವಿರಾರು ಅರ್ಜಿ: ಪಾಲಿಕೆ ಆಯುಕ್ತರಿಂದ ತರಾಟೆ

Civic Backlog Issue: ಸೋಲಾಪುರ: ಸಾರ್ವಜನಿಕರಿಂದ ದೂರುಳು ಕೇಳಿಬಂದ ಹಿನ್ನೆಲೆ ಜನನ– ಮರಣ ನೋಂದಣಿ ಕೇಂದ್ರಕ್ಕೆ ಮಹಾನಗರ ಪಾಲಿಕೆ ಆಯುಕ್ತ ಸಚಿನ ಒಂಬಾಸೆ ಶನಿವಾರ ಭೇಟಿ ನೀಡಿ, ಅರ್ಜಿಗಳ ಬಾಕಿಗೆ ಕಾರಣ ಕೇಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Last Updated 17 ನವೆಂಬರ್ 2025, 5:53 IST
ವಿವಾಹ ನೋಂದಣಿ ಕೇಂದ್ರದಲ್ಲಿ ಸಾವಿರಾರು ಅರ್ಜಿ: ಪಾಲಿಕೆ ಆಯುಕ್ತರಿಂದ ತರಾಟೆ
ADVERTISEMENT
ADVERTISEMENT
ADVERTISEMENT