ಶುಕ್ರವಾರ, 14 ನವೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಗೊಳಸಂಗಿ | ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ: ಚಂದ್ರಶೇಖರ ನುಗ್ಲಿ

Education Policy Karnataka: ಇತ್ತೀಚೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿರುವ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಲ್ಲಿ ವಿಲೀನಗೊಳಿಸುವ ಕುರಿತು ಸರ್ಕಾರದಲ್ಲಿ ಚಿಂತನೆ ನಡೆಯುತ್ತಿದೆ ಎಂದು ನುಗ್ಲಿ ತಿಳಿಸಿದ್ದಾರೆ.
Last Updated 14 ನವೆಂಬರ್ 2025, 5:32 IST
ಗೊಳಸಂಗಿ | ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ: ಚಂದ್ರಶೇಖರ ನುಗ್ಲಿ

ಐನೂರಕ್ಕೂ ಅಧಿಕ ವಚನ ವಾಚನ: ಗಿನ್ನಿಸ್ ದಾಖಲೆ ಬರೆದ ಬಾಲ‌ ಪ್ರತಿಭೆ ದಿತಿ ಶಿರಶ್ಯಾಡ

Child Prodigy Record: ಬಸವನಬಾಗೇವಾಡಿಯ ದಿತಿ ಹನುಮಂತ ಶಿರಶ್ಯಾಡ ಅವರು ಕೇವಲ ಎರಡು ವರ್ಷ ವಯಸ್ಸಿನಲ್ಲಿಯೇ 300ಕ್ಕೂ ಹೆಚ್ಚು ಸಾಮಾನ್ಯಜ್ಞಾನ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಗಿನ್ನಿಸ್ ದಾಖಲೆ ಗೆದ್ದಿದ್ದಾರೆ.
Last Updated 14 ನವೆಂಬರ್ 2025, 5:29 IST
ಐನೂರಕ್ಕೂ ಅಧಿಕ ವಚನ ವಾಚನ: ಗಿನ್ನಿಸ್ ದಾಖಲೆ ಬರೆದ ಬಾಲ‌ ಪ್ರತಿಭೆ ದಿತಿ ಶಿರಶ್ಯಾಡ

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಲೀಂ ಅಹ್ಮದ್

Ministerial Aspirations: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದವರಲ್ಲಿ ಈಗಾಗಲೇ ಎಲ್ಲರೂ ಸಚಿವರಾಗಿದ್ದಾರೆ, ನಾನು ಮಾತ್ರ ಬಾಕಿ ಉಳಿದಿದ್ದೇನೆ. ಈ ಬಾರಿ ಸಚಿವ ಸ್ಥಾನ ಲಭಿಸುವ ನಿರೀಕ್ಷೆ ಇದೆ ಎಂದು ಸಲೀಂ ಅಹ್ಮದ್ ತಿಳಿಸಿದ್ದಾರೆ.
Last Updated 14 ನವೆಂಬರ್ 2025, 5:27 IST
ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಲೀಂ ಅಹ್ಮದ್

ವಿಜಯಪುರ: ಉದ್ಯೋಗಾಕಾಂಕ್ಷಿಗಳಿಗೆ ಉತ್ಸಾಹ ತುಂಬಿದ ‘ಗೈಡಿಂಗ್‌ ಫೋರ್ಸ್‌’

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಿಂದ ಆಯೋಜನೆ; ಇನ್‌ಸೈಟ್ಸ್ ಸಂಸ್ಥೆ ಸಹಭಾಗಿತ್ವ
Last Updated 14 ನವೆಂಬರ್ 2025, 3:33 IST
ವಿಜಯಪುರ: ಉದ್ಯೋಗಾಕಾಂಕ್ಷಿಗಳಿಗೆ ಉತ್ಸಾಹ ತುಂಬಿದ ‘ಗೈಡಿಂಗ್‌ ಫೋರ್ಸ್‌’

ಯಮಕನಮರಡಿಯಲ್ಲಿ 1.2 KG ಬಂಗಾರ ಕದ್ದಿದ್ದ ಬೆಳಗಾವಿಯ ಮನೆಗಳ್ಳ ಸುರೇಶ ನಾಯಿಕ್ ಬಂಧನ

Gold Theft Arrest: ಯಮಕನಮರಡಿ ಪೊಲೀಸ್ ಠಾಣೆ ಪೊಲೀಸರು ಧೂಮ್ ಸಿನಿಮಾ ಶೈಲಿಯಲ್ಲಿ ಮನೆಕಳ್ಳತನ ಮಾಡುತ್ತಿದ್ದ ಸುರೇಶ ಮಾರುತಿ ನಾಯಿಕ್ ಬಂಧಿಸಿದ್ದು, 1.2 ಕೆಜಿ ಚಿನ್ನ, 8.5 ಕೆಜಿ ಬೆಳ್ಳಿ ಹಾಗೂ ₹1.25 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
Last Updated 13 ನವೆಂಬರ್ 2025, 11:38 IST
ಯಮಕನಮರಡಿಯಲ್ಲಿ 1.2 KG ಬಂಗಾರ ಕದ್ದಿದ್ದ ಬೆಳಗಾವಿಯ ಮನೆಗಳ್ಳ ಸುರೇಶ ನಾಯಿಕ್ ಬಂಧನ

ವಿಜಯಪುರ, ಬೆಳಗಾವಿ ಸೇರಿ 4 ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು MB ಪಾಟೀಲ ಪತ್ರ

Karnataka Railways: ವಿಜಯಪುರ, ಬೆಳಗಾವಿ, ಬೀದರ್ ಮತ್ತು ಸೂರಗೊಂಡನಕೊಪ್ಪ ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮೂಲಸೌಕರ್ಯ ಸಚಿವ ಎಂ ಬಿ ಪಾಟೀಲ ಪತ್ರ ಬರೆದು ಶಿಫಾರಸು ಮಾಡಿದ್ದಾರೆ.
Last Updated 13 ನವೆಂಬರ್ 2025, 9:43 IST
ವಿಜಯಪುರ, ಬೆಳಗಾವಿ ಸೇರಿ 4 ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು MB ಪಾಟೀಲ ಪತ್ರ

ಅನೀಮಿಯಾ ತಡೆಗಟ್ಟುವಲ್ಲಿ ಸಂಸ್ಥೆಗಳ ಪಾತ್ರ ಅನನ್ಯ: ಪ್ರಕಾಶ ವಡ್ಡರ

Health Awareness: ವಿಜಯಪುರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಅನೀಮಿಯಾ ತಡೆಗಟ್ಟುವಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವೆಂದು ಹೇಳಿದರು.
Last Updated 13 ನವೆಂಬರ್ 2025, 5:59 IST
ಅನೀಮಿಯಾ ತಡೆಗಟ್ಟುವಲ್ಲಿ ಸಂಸ್ಥೆಗಳ ಪಾತ್ರ ಅನನ್ಯ:  ಪ್ರಕಾಶ ವಡ್ಡರ
ADVERTISEMENT

ವಿಜಯಪುರ: ಜನರ ಜೀವನಮಟ್ಟ ಸುಧಾರಣೆಗೆ ಯೋಜನೆ ರೂಪಿಸಿ 

Public Participation: ವಿಜಯಪುರದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಅವರು ಜನರ ಬೇಡಿಕೆಗಳಿಗನುಗುಣವಾಗಿ ಯೋಜನೆ ರೂಪಿಸಿದರೆ ಮಾತ್ರ ಜನರ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಹೇಳಿದರು.
Last Updated 13 ನವೆಂಬರ್ 2025, 5:58 IST
ವಿಜಯಪುರ: ಜನರ ಜೀವನಮಟ್ಟ ಸುಧಾರಣೆಗೆ ಯೋಜನೆ ರೂಪಿಸಿ 

ಇಂಡಿ: ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ, ರೈತರ ಧರಣಿ

Sugarcane Price: ನಾದ (ಕೆಡಿ) ಗ್ರಾಮದಲ್ಲಿರುವ ಜಮಖಂಡಿ ಸುಗರ್ಶ್‌ ಘಟಕ-2 ಸಕ್ಕರೆ ಕಾರ್ಖಾನೆಯ ಎದುರು ಬುಧವಾರದಿಂದ ರೈತರು ಕಬ್ಬಿಗೆ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
Last Updated 13 ನವೆಂಬರ್ 2025, 5:57 IST
ಇಂಡಿ: ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ, ರೈತರ ಧರಣಿ

ಸಿಂದಗಿ: ಕಾರ್ಖಾನೆಗಳು ಲಿಖಿತವಾಗಿ ದರ ಪ್ರಕಟಿಸಲಿ

Canal Accident: ಆಲಮೇಲ ಕೆಪಿಆರ್, ಮಲಘಾಣದ ಸಾಯಿ ಬಸವೇಶ್ವರ, ಯರಗಲ್ ಬಿ.ಕೆ ಸಂಗಮನಾಥ ಶುಗರ್ಸ್ ಕಾರ್ಖಾನೆಗಳ ಆಡಳಿತ ಮಂಡಳಿ ಸರ್ಕಾರ ಘೋಷಿಸಿದ ಪ್ರತಿ ಟನ್ ಕಬ್ಬಿಗೆ ₹3,300 ದರ ಲಿಖಿತವಾಗಿ ಪ್ರಕಟಿಸಬೇಕು
Last Updated 13 ನವೆಂಬರ್ 2025, 5:56 IST
ಸಿಂದಗಿ: ಕಾರ್ಖಾನೆಗಳು ಲಿಖಿತವಾಗಿ ದರ ಪ್ರಕಟಿಸಲಿ
ADVERTISEMENT
ADVERTISEMENT
ADVERTISEMENT