ಸೋಮವಾರ, 22 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ವಿಜಯಪುರ: ಬಿಜೆಪಿ ಎಂಎಲ್‌ಸಿಯನ್ನು ಟೋಲ್‌ನಲ್ಲಿ ಒಂದು ಗಂಟೆ ತಡೆದ ಸಿಬ್ಬಂದಿ!

ವಿಜಯಪುರ ನಗರ ಸಮೀಪದ ಸೋಲಾಪುರ– ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಹಿಟ್ನಳ್ಳಿ ಟೋಲ್‌ ನಾಕಾದಲ್ಲಿ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಕೇಶವ ಪ್ರಸಾದ್‌ ಅವರನ್ನು ಟೋಲ್‌ ಸಿಬ್ಬಂದಿ ಪಾಸ್‌ ಇದ್ದರೂ ಕಾರನ್ನು ಬಿಡದೇ ಸುಮಾರು ಒಂದು ಗಂಟೆ ಕಾಯಿಸಿರುವ ಪ್ರಸಂಗ ಭಾನುವಾರ ನಡೆದಿದೆ.
Last Updated 21 ಡಿಸೆಂಬರ್ 2025, 16:20 IST
ವಿಜಯಪುರ: ಬಿಜೆಪಿ ಎಂಎಲ್‌ಸಿಯನ್ನು ಟೋಲ್‌ನಲ್ಲಿ ಒಂದು ಗಂಟೆ ತಡೆದ ಸಿಬ್ಬಂದಿ!

ವಿಜಯಪುರ | ಶೀತಗಾಳಿ, ಚಳಿ: ಶಾಲಾ ಸಮಯ ಬದಲು

Winter Schedule: ವಿಜಯಪುರ ಜಿಲ್ಲೆಯಲ್ಲಿ ಶೀತಗಾಳಿ ಮತ್ತು ತೀವ್ರ ಚಳಿಯಿಂದಾಗಿ ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮುಂದೆ 10 ದಿನಗಳ ಕಾಲ ಬೆಳಿಗ್ಗೆ 10 ಗಂಟೆಯಿಂದ ತರಗತಿಗಳು ಆರಂಭವಾಗಲಿದೆ ಎಂದು ಜಿಲ್ಲಾಡಳಿತ ಆದೇಶಿಸಿದೆ.
Last Updated 21 ಡಿಸೆಂಬರ್ 2025, 15:40 IST
ವಿಜಯಪುರ | ಶೀತಗಾಳಿ, ಚಳಿ: ಶಾಲಾ ಸಮಯ ಬದಲು

ಸಚಿವ ಎಂ.ಬಿ.ಪಾಟೀಲಗೆ ರೈತರಿಂದ ಹಣ್ಣು, ತರಕಾರಿಗಳ ತುಲಾಭಾರ!

ಅನ್ನದಾತರು ತಮ್ಮ ಹೊಲದಲ್ಲಿ ಬೆಳೆದ ಪಪ್ಪಾಯಿ, ಪೇರಲ, ಕಬ್ಬು, ಅಡಿಕೆ, ಬಾಳೆ, ಬಗೆಬಗೆಯ ತರಕಾರಿಗಳನ್ನು ಒಂದು ತಕ್ಕಡಿಯಲ್ಲಿ ಇಟ್ಟು, ತಮ್ಮ ಭೂಮಿಗೆ ನೀರೊದಗಿಸಿದ ಸಚಿವ ಎಂ.ಬಿ.ಪಾಟೀಲ ಅವರನ್ನು ಇನ್ನೊಂದು ತಕ್ಕಡಿಯಲ್ಲಿ ಕೂರಿಸಿ ಪ್ರೀತಿಯ ತುಲಾಭಾರ ನೆರವೇರಿಸುವ ಮೂಲಕ ಋಣಭಾರ ತೀರಿಸಿದರು.
Last Updated 21 ಡಿಸೆಂಬರ್ 2025, 14:26 IST
ಸಚಿವ ಎಂ.ಬಿ.ಪಾಟೀಲಗೆ ರೈತರಿಂದ ಹಣ್ಣು, ತರಕಾರಿಗಳ ತುಲಾಭಾರ!

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ನಿಶ್ಚಿತ: ಎಂ.ಬಿ.ಪಾಟೀಲ 

Medical College: ‘ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಮುಂದಾಳತ್ವವವನ್ನು ನಾನೇ ವಹಿಸಿಕೊಳ್ಳುತ್ತೇನೆ. ಮಂಜೂರು ಮಾಡಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡುತ್ತೇನೆ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 21 ಡಿಸೆಂಬರ್ 2025, 12:51 IST
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ನಿಶ್ಚಿತ: ಎಂ.ಬಿ.ಪಾಟೀಲ 

ಬೀದರ್‌: 5.3 ಡಿಗ್ರಿ ಸೆ. ಕನಿಷ್ಠ ತಾಪಮಾನ ದಾಖಲು

Cold Wave in North Karnataka: ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೀತಗಾಳಿ ಮತ್ತು ದಟ್ಟ ಮಂಜು ಆವರಿಸಿದೆ. ತಾಪಮಾನ ಕುಸಿತದಿಂದ ಜನಜೀವನ ಅಸ್ತವ್ಯಸ್ತಗೊಂಡಿರುವ ವರದಿ.
Last Updated 21 ಡಿಸೆಂಬರ್ 2025, 6:08 IST
ಬೀದರ್‌: 5.3 ಡಿಗ್ರಿ ಸೆ. ಕನಿಷ್ಠ ತಾಪಮಾನ ದಾಖಲು

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಮೊಹ್ಸೀನ್‌ ಸೂಚನೆ

Vijayapura Super Specialty Hospital: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ₹40 ಕೋಟಿ ವೆಚ್ಚದ ಹೊಸ ಆಸ್ಪತ್ರೆ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಧಾನ ಕಾರ್ಯದರ್ಶಿ ಸೂಚಿಸಿದರು.
Last Updated 21 ಡಿಸೆಂಬರ್ 2025, 5:59 IST
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಮೊಹ್ಸೀನ್‌ ಸೂಚನೆ

ಕ್ರೀಡೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಸಹಕಾರ ಅಗತ್ಯ: ವಿ.ಸಿ.ಹಿರೇಮಠ

Talikote Sports News: ತಾಳಿಕೋಟೆಯಲ್ಲಿ ಕ್ರೀಡೆಗಳಿಗೆ ಸಿಗುತ್ತಿರುವ ಪ್ರೋತ್ಸಾಹ ಮತ್ತು ಕ್ರೀಡಾಭಿಮಾನಿಗಳ ಸಹಕಾರದ ಬಗ್ಗೆ ವೀರಶೈವ ವಿದ್ಯಾವರ್ಧಕ ಸಂಘದ ಚೇರ್ಮನ್ ವಿ.ಸಿ.ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.
Last Updated 21 ಡಿಸೆಂಬರ್ 2025, 5:58 IST
ಕ್ರೀಡೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಸಹಕಾರ ಅಗತ್ಯ:
 ವಿ.ಸಿ.ಹಿರೇಮಠ
ADVERTISEMENT

ಸಿದ್ಧೇಶ್ವರ ಸ್ವಾಮೀಜಿ ಜೀವನ ಆದರ್ಶಪ್ರಾಯ: ಬಸವಲಿಂಗ ಸ್ವಾಮೀಜಿ

Siddheshwar Swamiji Ideology: ಸಿದ್ಧೇಶ್ವರ ಸ್ವಾಮೀಜಿಯವರ ಜೀವನ ಮತ್ತು ವಿಚಾರಗಳು ಆದರ್ಶಪ್ರಾಯ. ಅವರ ಸರಳತೆ ಮತ್ತು ಜ್ಞಾನದ ಹಾದಿ ಎಲ್ಲರಿಗೂ ಪ್ರೇರಣೆ ಎಂದು ಬಸವಲಿಂಗ ಸ್ವಾಮೀಜಿ ಹೊರ್ತಿಯಲ್ಲಿ ತಿಳಿಸಿದರು.
Last Updated 21 ಡಿಸೆಂಬರ್ 2025, 5:57 IST
ಸಿದ್ಧೇಶ್ವರ ಸ್ವಾಮೀಜಿ ಜೀವನ ಆದರ್ಶಪ್ರಾಯ: ಬಸವಲಿಂಗ ಸ್ವಾಮೀಜಿ

ಸೋಲಾಪುರ-ವಿಜಯಪುರ- ಚಿತ್ರದುರ್ಗ ಹೆದ್ದಾರಿ ದುರಸ್ತಿಗೆ ಕ್ರಮ

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ನಿತೀನ್ ಗಡ್ಕರಿ ಸ್ಪಂದನೆ
Last Updated 21 ಡಿಸೆಂಬರ್ 2025, 5:56 IST
ಸೋಲಾಪುರ-ವಿಜಯಪುರ- ಚಿತ್ರದುರ್ಗ ಹೆದ್ದಾರಿ ದುರಸ್ತಿಗೆ ಕ್ರಮ

2 ಸಾವಿರ ಬಸ್‍ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆಯಲ್ಲಿದೆ: ಸಚಿವ ರಾಮಲಿಂಗಾರೆಡ್ಡಿ

KSRTC New Buses: ರಾಜ್ಯದ ಸಾರಿಗೆ ಸಂಸ್ಥೆಗಳಿಗೆ 2,000 ಹೊಸ ಬಸ್‌ಗಳ ಸೇರ್ಪಡೆ. ಕೆಕೆಆರ್‌ಟಿಸಿ, ಕೆಎಸ್‌ಆರ್‌ಟಿಸಿ ಮತ್ತು ವಾಯವ್ಯ ಕರ್ನಾಟಕ ಸಾರಿಗೆಗೆ ಬಸ್‌ಗಳ ಹಂಚಿಕೆ ವಿವರ ನೀಡಿದ ಸಚಿವ ರಾಮಲಿಂಗಾರೆಡ್ಡಿ.
Last Updated 21 ಡಿಸೆಂಬರ್ 2025, 5:55 IST
2 ಸಾವಿರ ಬಸ್‍ಗಳ ಖರೀದಿಗೆ ಟೆಂಡರ್ ಪ್ರಕ್ರಿಯೆಯಲ್ಲಿದೆ: ಸಚಿವ ರಾಮಲಿಂಗಾರೆಡ್ಡಿ
ADVERTISEMENT
ADVERTISEMENT
ADVERTISEMENT