ಸೋಮವಾರ, 1 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ವಿಜಯಪುರ: ಮಹಲ್‌ನಲ್ಲೊಂದು ‘ಮನಮೋಹಕ’ ಸ್ಮಾರಕ

ಸುಂದರವಾದ ಜಾಲಾಂಧ್ರ, ಬೃಹತ್ ಸಜ್ಜಾದಲ್ಲಿ ಸೂಕ್ಷ್ಮ ಕೆತ್ತನೆಯ ವಾಸ್ತುಶಿಲ್ಪ
Last Updated 1 ಡಿಸೆಂಬರ್ 2025, 4:51 IST
ವಿಜಯಪುರ: ಮಹಲ್‌ನಲ್ಲೊಂದು ‘ಮನಮೋಹಕ’ ಸ್ಮಾರಕ

ದತ್ತ ಜಯಂತಿ: ಗಾಣಗಾಪೂರಕ್ಕೆ ಪಾದಯಾತ್ರೆ

Devotional Journey: ದತ್ತ ಜಯಂತಿ ನಿಮಿತ್ತ ಮಹಾರಾಷ್ಟ್ರದ ಮಾಳಸಿರಸದ ಶ್ರೀ ದತ್ತ ಸೇವಾ ಮಂಡಳಿಯ ಭಕ್ತರು ಹೊಸ ಪಲ್ಲಕಿಯೊಂದಿಗೆ ಗಾಣಗಾಪೂರ ದತ್ತಾತ್ರೇಯ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ.
Last Updated 1 ಡಿಸೆಂಬರ್ 2025, 4:48 IST
ದತ್ತ ಜಯಂತಿ: ಗಾಣಗಾಪೂರಕ್ಕೆ ಪಾದಯಾತ್ರೆ

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ: ವಿಜಯಪುರದಲ್ಲಿ ಪ್ರತಿಭಟನೆ

ವಿದ್ಯಾರ್ಥಿ, ಕಾರ್ಮಿಕ, ಮಹಿಳಾ, ದಲಿತ, ರೈತ, ವ್ಯಾಪಾರಸ್ಥರ ಸಂಘಟನೆಗಳ ಬೆಂಬಲ
Last Updated 1 ಡಿಸೆಂಬರ್ 2025, 4:47 IST
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ: ವಿಜಯಪುರದಲ್ಲಿ ಪ್ರತಿಭಟನೆ

ಒಣಗುತ್ತಿರುವ ಬೇವಿನ ಮರ: ಆಲಮಟ್ಟಿಯಲ್ಲಿ 100ಕ್ಕೂ ಹೆಚ್ಚು ಮರಗಳಿಗೆ ರೋಗ

Tree Disease: ಆಲಮಟ್ಟಿ ಡ್ಯಾಂಸೈಟ್ ಪ್ರದೇಶದ 100ಕ್ಕೂ ಹೆಚ್ಚು ಬೇವಿನ ಮರಗಳು ಟೀ ಮಾಸ್ಕ್ಯುಟೋ ಬಗ್ ಎಂಬ ಕಾಯಿಲೆಯಿಂದ ಒಣಗುತ್ತಿದ್ದು, ತಜ್ಞರಿಂದ ರಾಸಾಯನಿಕ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
Last Updated 1 ಡಿಸೆಂಬರ್ 2025, 4:33 IST
ಒಣಗುತ್ತಿರುವ ಬೇವಿನ ಮರ: ಆಲಮಟ್ಟಿಯಲ್ಲಿ 100ಕ್ಕೂ ಹೆಚ್ಚು ಮರಗಳಿಗೆ ರೋಗ

ಸಾಂಸ್ಕೃತಿಕ ಶಿಕ್ಷಣ, ಸಾಮಾಜಿಕ ನಾಯಕತ್ವ ಅಗತ್ಯ: ಚಿಂತಕ ಡಾ.ರಹಮತ್ ತರೀಕೆರೆ

ರಾಷ್ಟ್ರೀಯ ಶಿಕ್ಷಣ ದಿನಾಚರಣೆ: ಚಿಂತಕ ರಹಮತ್‌ ತರೀಕೆರೆ ಪ್ರತಿಪಾದನೆ
Last Updated 1 ಡಿಸೆಂಬರ್ 2025, 4:29 IST
ಸಾಂಸ್ಕೃತಿಕ ಶಿಕ್ಷಣ, ಸಾಮಾಜಿಕ ನಾಯಕತ್ವ ಅಗತ್ಯ: ಚಿಂತಕ ಡಾ.ರಹಮತ್ ತರೀಕೆರೆ

ಹೊರ್ತಿಯ ರೇವಣಸಿದ್ಧೇಶ್ವರ ಜಾತ್ರೆ ಆರಂಭ

ಬೃಹತ್ ಜಾನುವಾರು ಜಾತ್ರೆ, ವಸ್ತು ಪ್ರದರ್ಶನ– ಮಾರಾಟಕ್ಕೆ ಸಕಲ ವ್ಯವಸ್ಥೆ
Last Updated 1 ಡಿಸೆಂಬರ್ 2025, 2:25 IST
ಹೊರ್ತಿಯ ರೇವಣಸಿದ್ಧೇಶ್ವರ ಜಾತ್ರೆ ಆರಂಭ

ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ ಪ್ರಧಾನಿ ಮೋದಿ: ಎಸ್‌.ಎಂ.ಪಾಟೀಲ ಗಣಿಹಾರ

ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಆರೋಪ
Last Updated 30 ನವೆಂಬರ್ 2025, 5:30 IST
ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ ಪ್ರಧಾನಿ ಮೋದಿ: ಎಸ್‌.ಎಂ.ಪಾಟೀಲ ಗಣಿಹಾರ
ADVERTISEMENT

ತಾಳಿಕೋಟೆ | ಸಿಲಿಂಡರ್ ಸ್ಪೋಟ: ಸ್ಥಳಕ್ಕೆ ಶಾಸಕ ಅಪ್ಪಾಜಿ ನಾಡಗೌಡ ಭೇಟಿ

Cylinder Explosion Visit: ತಾಳಿಕೋಟೆ ಗಣೇಶನಗರದಲ್ಲಿ ಸಿಲಿಂಡರ್ ಸ್ಪೋಟ ಸಂಭವಿಸಿದ ಮನೆಗೆ ಶಾಸಕ ಅಪ್ಪಾಜಿ ನಾಡಗೌಡ ಭೇಟಿ ನೀಡಿ ₹50 ಲಕ್ಷದಷ್ಟು ಹಾನಿಗೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
Last Updated 30 ನವೆಂಬರ್ 2025, 5:27 IST
ತಾಳಿಕೋಟೆ | ಸಿಲಿಂಡರ್ ಸ್ಪೋಟ: ಸ್ಥಳಕ್ಕೆ ಶಾಸಕ ಅಪ್ಪಾಜಿ ನಾಡಗೌಡ ಭೇಟಿ

ರಾಜ್ಯದಲ್ಲಿ ಉತ್ತಮ ಆಡಳಿತ: ಶಿವಾನಂದ ಪಾಟೀಲ

ಕೆಪಿಸಿಸಿ ಪ್ರಚಾರ ಸಮಿತಿ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ
Last Updated 30 ನವೆಂಬರ್ 2025, 5:12 IST
ರಾಜ್ಯದಲ್ಲಿ ಉತ್ತಮ ಆಡಳಿತ: ಶಿವಾನಂದ ಪಾಟೀಲ

ವಿಜಯಪುರ: ಘನತ್ಯಾಜ್ಯ ಘಟಕಕ್ಕೆ ರೈತರ ಜಮೀನು ಕಬಳಿಕೆ ಆರೋಪ

ನ್ಯಾಯಕ್ಕೆ ಆಗ್ರಹಿಸಿ ರೈತರಿಂದ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ
Last Updated 30 ನವೆಂಬರ್ 2025, 5:08 IST
ವಿಜಯಪುರ: ಘನತ್ಯಾಜ್ಯ ಘಟಕಕ್ಕೆ ರೈತರ ಜಮೀನು ಕಬಳಿಕೆ ಆರೋಪ
ADVERTISEMENT
ADVERTISEMENT
ADVERTISEMENT