ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಹೈದರಾಬಾದ್‌ ನಿಂದ ಹುಬ್ಬಳ್ಳಿಗೆ ಸಾಗಿಸುತ್ತಿದ್ದ ₹2.93 ಕೋಟಿ ನಗದು ವಶ

ಹೈದರಾಬಾದ್ ನಿಂದ ಹುಬ್ಬಳ್ಳಿಗೆ ಟೊಯೋಟಾ ಕಾರೊಂದರಲ್ಲಿ ₹2,93,50,000 ನಗದನ್ನು ಸಾಗಿಸುತ್ತಿರುವುದನ್ನು ವಿಜಯಪುರ ಸಿಇಎನ್ ಕ್ರೈಂ ಪೊಲೀಸರು ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.
Last Updated 19 ಮಾರ್ಚ್ 2024, 8:24 IST
ಹೈದರಾಬಾದ್‌ ನಿಂದ ಹುಬ್ಬಳ್ಳಿಗೆ ಸಾಗಿಸುತ್ತಿದ್ದ ₹2.93 ಕೋಟಿ ನಗದು ವಶ

ಅನೈತಿಕ ಸಂಬಂಧ ಶಂಕೆ: ವಿಜಯಪುರದ ನಿಡಗುಂದಿ ಗ್ರಾಮದಲ್ಲಿ ಜೋಡಿ ಕೊಲೆ

ಅಕ್ರಮ ಸಂಬಂಧದ ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊಲೆಯಾದ ಘಟನೆ ಸೋಮವಾರ ರಾತ್ರಿ ನಿಡಗುಂದಿ ತಾಲ್ಲೂಕಿನ ಮಾರಡಗಿ ತಾಂಡಾದ ಸಮೀಪ ನಡೆದಿದೆ.
Last Updated 19 ಮಾರ್ಚ್ 2024, 5:59 IST
ಅನೈತಿಕ ಸಂಬಂಧ ಶಂಕೆ: ವಿಜಯಪುರದ ನಿಡಗುಂದಿ ಗ್ರಾಮದಲ್ಲಿ ಜೋಡಿ ಕೊಲೆ

ದೇವರಹಿಪ್ಪರಗಿ | ಬಸ್‌ಗಳಲ್ಲಿ ವ್ಯಾಪಾರ; ಕಡಿವಾಣಕ್ಕೆ ಅಗತ್ಯ

ಪ್ರಯಾಣಿಕರಿಗೆ, ಚಾಲಕ, ನಿರ್ವಾಹಕರಿಗೆ ಕಿರಿಕಿರಿ
Last Updated 19 ಮಾರ್ಚ್ 2024, 4:50 IST
ದೇವರಹಿಪ್ಪರಗಿ | ಬಸ್‌ಗಳಲ್ಲಿ ವ್ಯಾಪಾರ; ಕಡಿವಾಣಕ್ಕೆ ಅಗತ್ಯ

ಮುದ್ದೇಬಿಹಾಳ | ಗೋಡೆ ಕುಸಿತ: ಕಾರ್ಮಿಕ ಸಾವು

ನಿರ್ಮಾಣ ಹಂತದಲ್ಲಿರುವ ಕೆಪಿಟಿಸಿಎಲ್ ವಿದ್ಯುತ್ ಕೇಂದ್ರದ ಕಂಪೌAಡ್ ಕುಸಿದು ಕಾರ್ಮಿಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಜಟ್ಟಗಿ ಗ್ರಾಮದ ಕೆ.ಪಿ.ಟಿ.ಸಿ.ಎಲ್ ಕೇಂದ್ರದಲ್ಲಿ ಸೋಮವಾರ ಮದ್ಯಾಹ್ನ...
Last Updated 18 ಮಾರ್ಚ್ 2024, 16:11 IST
fallback

ನಿಡಗುಂದಿ | ವಿದ್ಯುತ್‌ ಶಾರ್ಟ್‌ ಸರ್ಕೀಟ್‌: 8 ಎಕರೆ ತೋಟ ಭಸ್ಮ

ಅಗ್ನಿ ಅವಘಡಕ್ಕೆ ಪೈಪ್, ಬಾಳೆ, ತೆಂಗು ಸೇರಿ ಲಕ್ಷಾಂತರ ರೂ.,  ಶಾರ್ಟ್ ಸರ್ಕೀಟ್ ನಿಂದ 8 ಎಕರೆಗೆ ಗದ್ದೆಗೆ ಬೆಂಕಿ  
Last Updated 18 ಮಾರ್ಚ್ 2024, 16:05 IST
ನಿಡಗುಂದಿ | ವಿದ್ಯುತ್‌ ಶಾರ್ಟ್‌ ಸರ್ಕೀಟ್‌: 8 ಎಕರೆ ತೋಟ ಭಸ್ಮ

ಸೂಲಗತ್ತಿ ಲಕ್ಷ್ಮೀಬಾಯಿಗೆ ಶಾಂತ ಸಿರಿ ಪ್ರಶಸ್ತಿ ಪ್ರದಾನ

600 ಮಹಿಳೆಯರಿಗೆ ಉಚಿತವಾಗಿ ಸಹಜ ಹೆರಿಗೆ
Last Updated 18 ಮಾರ್ಚ್ 2024, 15:54 IST
ಸೂಲಗತ್ತಿ ಲಕ್ಷ್ಮೀಬಾಯಿಗೆ ಶಾಂತ ಸಿರಿ ಪ್ರಶಸ್ತಿ ಪ್ರದಾನ

ವಿಜಯಪುರ | 'ಲೋಕ ಅದಾಲತ್‌ಗೆ ಅಭೂತಪೂರ್ವ ಸ್ಪಂದನೆ'

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ
Last Updated 18 ಮಾರ್ಚ್ 2024, 15:52 IST
ವಿಜಯಪುರ | 'ಲೋಕ ಅದಾಲತ್‌ಗೆ ಅಭೂತಪೂರ್ವ ಸ್ಪಂದನೆ'
ADVERTISEMENT

ಮುದ್ದೇಬಿಹಾಳ: ಕಾಂಪೌಂಡ್‌ ಕುಸಿತ; ಕಾರ್ಮಿಕ ಸಾವು

ನಿರ್ಮಾಣ ಹಂತದಲ್ಲಿರುವ ಕೆಪಿಟಿಸಿಎಲ್ ವಿದ್ಯುತ್ ಕೇಂದ್ರದ ಆವರಣ ಗೋಡೆ(ಕಾಂಪೌಂಡ್‌) ಕುಸಿದಿದ್ದರಿಂದ ಕಾರ್ಮಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಜಟ್ಟಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
Last Updated 18 ಮಾರ್ಚ್ 2024, 15:04 IST
ಮುದ್ದೇಬಿಹಾಳ: ಕಾಂಪೌಂಡ್‌ ಕುಸಿತ; ಕಾರ್ಮಿಕ ಸಾವು

ವಿಜಯಪುರ: ಚೆಕ್ ಪೋಸ್ಟ್‌ಗಳಿಗೆ ಡಿಸಿ, ಎಸ್‌ಪಿ ಭೇಟಿ, ಪರಿಶೀಲನೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ್‌ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅವರು ಜಿಲ್ಲೆಯ ವಿವಿಧ ಚೆಕ್ ಪೋಸ್ಟ್‌ಗಳಿಗೆ ದಿಡೀರ್ ಭೇಟಿ ನೀಡಿ, ಕಾರ್ಯವೈಖರಿ ಪರಿಶೀಲಿಸಿದರು.
Last Updated 18 ಮಾರ್ಚ್ 2024, 7:43 IST
ವಿಜಯಪುರ: ಚೆಕ್ ಪೋಸ್ಟ್‌ಗಳಿಗೆ ಡಿಸಿ, ಎಸ್‌ಪಿ ಭೇಟಿ, ಪರಿಶೀಲನೆ

ದೆಹಲಿ ತಲುಪಿದ ಬಸರಕೋಡ ದ್ರಾಕ್ಷಿ

ಮುದ್ದೇಬಿಹಾಳ : ಕೋವಿಡ್ ಸಮಯದಲ್ಲಿ ದ್ರಾಕ್ಷಿ ಫಸಲು ಬಂದಿದ್ದರೂ ಲಾಭಕ್ಕಿಂತ ಈ ಬೆಳೆಗಾಗಿ ಮಾಡಿದ ಖರ್ಚು ಬರದೇ ನಷ್ಟ ಅನುಭವಿಸಿದ್ದ ದ್ರಾಕ್ಷಿ ಬೆಳೆಗಾರರ ಮುಖದಲ್ಲಿ ಇದೀಗ ಮಂದಹಾಸ...
Last Updated 18 ಮಾರ್ಚ್ 2024, 4:50 IST
ದೆಹಲಿ ತಲುಪಿದ ಬಸರಕೋಡ ದ್ರಾಕ್ಷಿ
ADVERTISEMENT