ಬುಧವಾರ, 26 ನವೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ನಮ್ಮವರ ಮನಸ್ಸು ಖರ್ಗೆಗೆ ಅರ್ಥವಾಗುತ್ತದೆ: ಪರಮೇಶ್ವರ್‌

Congress High Command: ವಿಜಯಪುರ ದಲಿತರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಬೇಕು ಎಂಬ ವಿಷಯವಾಗಿ ನಾನು ಪ್ರತಿಕ್ರಿಯೆ ನೀಡಲಾರೆ ನಮ್ಮವರೇ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು ಅವರಿಗೆ ಸುದೀರ್ಘ ರಾಜಕೀಯ ಅನುಭವವಿದೆ
Last Updated 26 ನವೆಂಬರ್ 2025, 12:42 IST
ನಮ್ಮವರ ಮನಸ್ಸು ಖರ್ಗೆಗೆ ಅರ್ಥವಾಗುತ್ತದೆ: ಪರಮೇಶ್ವರ್‌

ವಿಜಯಪುರ: ಪ್ರೊ.ಎಚ್.ಟಿ. ಪೋತೆಗೆ ‘ದೇಸಿ ಸಮ್ಮಾನ’ ಪ್ರಶಸ್ತಿ

Folk Studies: ವಿಜಯಪುರ: ಸಿಂದಗಿಯ ನೆಲೆ ಪ್ರಕಾಶ ಸಂಸ್ಥೆ ಹಾಗೂ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಜಾನಪದ ವಿದ್ವಾಂಸರಿಗೆ ನೀಡುವ ರಾಜ್ಯಮಟ್ಟದ ‘ದೇಸಿ ಸಮ್ಮಾನ’ಕ್ಕೆ ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಚ್‌.ಟಿ.ಪೋತೆ ಭಾಜನರಾಗಿದ್ದಾರೆ.
Last Updated 26 ನವೆಂಬರ್ 2025, 5:22 IST
ವಿಜಯಪುರ: ಪ್ರೊ.ಎಚ್.ಟಿ. ಪೋತೆಗೆ ‘ದೇಸಿ ಸಮ್ಮಾನ’ ಪ್ರಶಸ್ತಿ

ವಿಜಯಪುರ | ಹತ್ತಿ ಖರೀದಿಯಲ್ಲಿ ಮೋಸ: ರೈತ ಸಂಘದಿಂದ ಪ್ರತಿಭಟನೆ

Farmers Protest: ವಿಜಯಪುರ: ಹತ್ತಿ ಖರೀದಿ ಕೇಂದ್ರದಲ್ಲಿ ಮೋಸ ಮಾಡಲಾಗುತ್ತಿದೆ, ರೈತರೊಂದಿಗೆ ಅಗೌರವವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ ನಡೆಸಿದರು.
Last Updated 26 ನವೆಂಬರ್ 2025, 5:17 IST
ವಿಜಯಪುರ | ಹತ್ತಿ ಖರೀದಿಯಲ್ಲಿ ಮೋಸ:  ರೈತ ಸಂಘದಿಂದ ಪ್ರತಿಭಟನೆ

ವಿಜಯಪುರ: ಅಕ್ರಮ ಇಟ್ಟಿಗೆ ಭಟ್ಟಿಗಳ ನಿಯಂತ್ರಣ ಯಾವಗ?

Brick Kiln Pollution: ಚಡಚಣ: ತಾಲ್ಲೂಕಿನ ಧೂಳಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಅನಧಿಕೃತ ಇಟ್ಟಿಗೆ ಭಟ್ಟಿಗಳು ತಲೆಎತ್ತಿವೆ. ಮುಖ್ಯ ರಸ್ತೆಯ ಪಕ್ಕದಲ್ಲೇ ರಾಜಾರೋಷವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.
Last Updated 26 ನವೆಂಬರ್ 2025, 5:15 IST
ವಿಜಯಪುರ: ಅಕ್ರಮ ಇಟ್ಟಿಗೆ ಭಟ್ಟಿಗಳ ನಿಯಂತ್ರಣ ಯಾವಗ?

ವಿಜಯಪುರ: ಅನುದಾನಿತ ಶಾಲೆ ಶಿಕ್ಷಕರ ಬಡ್ತಿ ತಡೆ ರದ್ದುಗೊಳಿಸಲು ಆಗ್ರಹ

Teachers Promotion Demand: ವಿಜಯಪುರ: ಎಸ್‌ಎಸ್‌ಎಲ್‌ಸಿ ಫಲಿತಾಂಶ ವಿಷಯವಾಗಿ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಬಡ್ತಿ ತಡೆ ಹಿಡಿದಿರುವುದನ್ನು ರದ್ದುಗೊಳಿಸಿ ಕೂಡಲೇ ಬಡ್ತಿ ಆದೇಶ ನೀಡಬೇಕು ಎಂದು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಮನವಿ ಸಲ್ಲಿಸಿದರು.
Last Updated 26 ನವೆಂಬರ್ 2025, 5:13 IST
ವಿಜಯಪುರ: ಅನುದಾನಿತ ಶಾಲೆ ಶಿಕ್ಷಕರ ಬಡ್ತಿ ತಡೆ ರದ್ದುಗೊಳಿಸಲು ಆಗ್ರಹ

ಒಂದು ದೇಶ, ಒಂದು ಚುನಾವಣೆ ವೆಚ್ಚಕ್ಕೆ ಕಡಿವಾಣ-ಕ್ಷೇತ್ರಿಯ ಪ್ರಚಾರಕ ಕೆ. ಜಗದೀಶ

Election Cost Reduction: ವಿಜಯಪುರ: ಒಂದು ದೇಶ - ಒಂದು ಚುನಾವಣೆಯಿಂದ ದೊಡ್ಡ ಪ್ರಮಾಣದಲ್ಲಿ ಚುನಾವಣಾ ವೆಚ್ಚಕ್ಕೆ ಕಡಿವಾಣ ಬೀಳಲು ಸಾಧ್ಯವಾಗುತ್ತದೆ ಎಂದು ಸ್ವದೇಶಿ ಜಾಗರಣ ಮಂಚ್ ಕ್ಷೇತ್ರಿಯ ಪ್ರಚಾರಕ ಕೆ. ಜಗದೀಶ ಹೇಳಿದರು.
Last Updated 26 ನವೆಂಬರ್ 2025, 5:11 IST
ಒಂದು ದೇಶ, ಒಂದು ಚುನಾವಣೆ ವೆಚ್ಚಕ್ಕೆ ಕಡಿವಾಣ-ಕ್ಷೇತ್ರಿಯ ಪ್ರಚಾರಕ ಕೆ. ಜಗದೀಶ

ಸಿಂದಗಿ| ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಬೇಡಿಕೆ

Student Infrastructure Demand: ಸಿಂದಗಿಯ ಶಾಲೆಯಲ್ಲಿ ಶೌಚಾಲಯದ ಹದಗೆಟ್ಟ ಸ್ಥಿತಿಯಿಂದ ಬಳಲುತ್ತಿರುವ ವಿದ್ಯಾರ್ಥಿನಿಯರು ಮಕ್ಕಳ ಗ್ರಾಮ ಸಭೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಿಕೊಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದರು.
Last Updated 25 ನವೆಂಬರ್ 2025, 5:24 IST
ಸಿಂದಗಿ| ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಬೇಡಿಕೆ
ADVERTISEMENT

ಬಸವನಬಾಗೇವಾಡಿ| ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದ ಬಸವಣ್ಣ: ಶಿವಾನಂದ ಪಾಟೀಲ

Inclusive Education Message: byline no author page goes here ಬಸವನಬಾಗೇವಾಡಿಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಬ‑ವಾಣಿ ಶರಣಚಿಂತನೆ ಮತ್ತು ಎಲ್ಲಾ‑ಲಿಂಗ ಸಮಾಜಕ್ಕೆ ಸಮಾನ ಅವಕಾಶ ಕಲ್ಪಿಸಿದ್ದ ದರ್ಶನವನ್ನು ವಿವರಿಸಿದರು.
Last Updated 25 ನವೆಂಬರ್ 2025, 5:23 IST
ಬಸವನಬಾಗೇವಾಡಿ| ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ್ದ ಬಸವಣ್ಣ: ಶಿವಾನಂದ ಪಾಟೀಲ

ವಿಜಯಪುರ| ಯಶವಂತರಾಯಗೌಡ, ನಾಡಗೌಡ: ಸಚಿವ ಸ್ಥಾನ ಯಾರಿಗೆ?

Cabinet Reshuffle Buzz: byline no author page goes here ವಿಜಯಪುರ ಜಿಲ್ಲೆಯಲ್ಲಿ ಸಚಿವ ಸಂಪುಟ ಪುನರ್ ರಚನೆಯ ಸಾಧ್ಯತೆ ಹಿನ್ನೆಲೆಯಲ್ಲಿ ಯಶವಂತರಾಯಗೌಡ ಮತ್ತು ನಾಡಗೌಡ ಅವರ ನಡುವೆ ಸಚಿವ ಸ್ಥಾನ ಪಡೆಯುವ ಲಾಬಿ ಮತ್ತು ಆಕಾಂಕ್ಷೆ ಚರ್ಚೆಗೆ ಎಡೆಮಾಡಿದೆ.
Last Updated 25 ನವೆಂಬರ್ 2025, 5:23 IST
ವಿಜಯಪುರ| ಯಶವಂತರಾಯಗೌಡ, ನಾಡಗೌಡ: ಸಚಿವ ಸ್ಥಾನ ಯಾರಿಗೆ?

ವಿಜಯಪುರ| ನಿಗದಿತ ಅವಧಿಯೊಳಗೆ ಜನನ-ಮರಣ ನೋಂದಣಿ: ಜಿಲ್ಲಾಧಿಕಾರಿ ಡಾ.ಆನಂದ ಕೆ.

Vital Records Timely: byline no author page goes here ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಎಲ್ಲಾ ಜನನ-ಮರಣ ಪ್ರಕರಣಗಳನ್ನು ನಿಗದಿತ 21 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 25 ನವೆಂಬರ್ 2025, 5:23 IST
ವಿಜಯಪುರ| ನಿಗದಿತ ಅವಧಿಯೊಳಗೆ ಜನನ-ಮರಣ ನೋಂದಣಿ: ಜಿಲ್ಲಾಧಿಕಾರಿ ಡಾ.ಆನಂದ ಕೆ.
ADVERTISEMENT
ADVERTISEMENT
ADVERTISEMENT