ಗುರುವಾರ, 18 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ವಿಜಯಪುರದಲ್ಲಿ ಬಿಜೆಪಿ ಕಚೇರಿಗೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮುತ್ತಿಗೆ ಯತ್ನ

Congress Protest: ವಿಜಯಪುರ: ‘ನ್ಯಾಷನಲ್ ಹೆರಾಲ್ಡ್‌’ ಪ್ರಕರಣವನ್ನು ದೆಹಲಿ ಕೋರ್ಟ್‌ ವಜಾಗೊಳಿಸಿ ಇದೊಂದು ಪಿತೂರಿ ಹಾಗೂ ದ್ವೇಷ ರಾಜಕಾರಣದ ಪ್ರಕರಣ ಎಂದು ಸಾಬೀತಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
Last Updated 18 ಡಿಸೆಂಬರ್ 2025, 12:53 IST
ವಿಜಯಪುರದಲ್ಲಿ ಬಿಜೆಪಿ ಕಚೇರಿಗೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮುತ್ತಿಗೆ ಯತ್ನ

ಮುದ್ದೇಬಿಹಾಳ: ಬಾಲಾಜಿ ಸಕ್ಕರೆ ಕಾರ್ಖಾನೆಗೆ ಡಿ.ಸಿ ಭೇಟಿ, ಪರಿಶೀಲನೆ

ಕಬ್ಬಿನ ತೂಕದಲ್ಲಿ ಪಾರದರ್ಶಕತೆ, ಕಾಲಮಿತಿಯಲ್ಲಿ ಬಿಲ್ ಪಾವತಿಗೆ ಸೂಚನೆ
Last Updated 18 ಡಿಸೆಂಬರ್ 2025, 4:04 IST
ಮುದ್ದೇಬಿಹಾಳ: ಬಾಲಾಜಿ ಸಕ್ಕರೆ ಕಾರ್ಖಾನೆಗೆ ಡಿ.ಸಿ ಭೇಟಿ, ಪರಿಶೀಲನೆ

ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ಪ್ರಕಾಶ ನಿಟ್ಟಾಲಿ

Education Strategy: ವಿಜಯಪುರದಲ್ಲಿ ನಡೆದ ಕಾರ್ಯಾಗಾರದಲ್ಲಿ ಪ್ರೌಢಶಾಲಾ ಮಂಡಳಿ ಅಧ್ಯಕ್ಷ ಪ್ರಕಾಶ ನಿಟ್ಟಾಲಿ ಅವರು ಮುಂದಿನ ಮೂರು ತಿಂಗಳು SSLC ಫಲಿತಾಂಶ ಸುಧಾರಣೆಗೆ ಶಿಕ್ಷಕರು ತಾಳ್ಮೆ ಮತ್ತು ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
Last Updated 18 ಡಿಸೆಂಬರ್ 2025, 4:03 IST
ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ: ಪ್ರಕಾಶ ನಿಟ್ಟಾಲಿ

ಪದವಿ ಜೊತೆಗೆ ಕೌಶಲ ಅಗತ್ಯ: ಪ್ರೊ.ವಿಜಯಾ

ಮಹಿಳಾ ವಿ.ವಿಯಲ್ಲಿ ರೇಡಿಯೊ ಜಾಕಿ ಮತ್ತು ಪಾಡ್‌ಕಾಸ್ಟಿಂಗ್ ಕಾರ್ಯಾಗಾರ
Last Updated 18 ಡಿಸೆಂಬರ್ 2025, 4:03 IST
ಪದವಿ ಜೊತೆಗೆ ಕೌಶಲ ಅಗತ್ಯ: ಪ್ರೊ.ವಿಜಯಾ

ಆಲಮಟ್ಟಿ: ಯುಕೆಪಿ ಕಚೇರಿಯ ಜೀಪ್, ಕಂಪ್ಯೂಟರ್ ಜಪ್ತಿ

ರೈತರಿಗೆ ನೀಡಬೇಕಿದ್ದ ಪರಿಹಾರ ನೀಡದ್ದಕ್ಕಾಗಿ ನ್ಯಾಯಾಲಯ ಆದೇಶ
Last Updated 18 ಡಿಸೆಂಬರ್ 2025, 4:03 IST
ಆಲಮಟ್ಟಿ: ಯುಕೆಪಿ ಕಚೇರಿಯ ಜೀಪ್, ಕಂಪ್ಯೂಟರ್ ಜಪ್ತಿ

5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಿ: ಡಾ.ಆನಂದ

Pulse Polio Campaign: ವಿಜಯಪುರ ಜಿಲ್ಲೆಯಲ್ಲಿ ಡಿ.21 ರಿಂದ 24ರವರೆಗೆ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆನಂದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 18 ಡಿಸೆಂಬರ್ 2025, 4:03 IST
5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಿ: ಡಾ.ಆನಂದ

ಪರಂಪರೆಯಲ್ಲಿ ಪಂಚ ಪೀಠಕ್ಕೆ ವಿಶೇಷ ಸ್ಥಾನ: ಭೀಮಾಶಂಕರಲಿಂಗ ಭಗವತ್ಪಾದರು

Religious Discourse: ದೇವರಹಿಪ್ಪರಗಿಯಲ್ಲಿ ನಡೆದ ಧರ್ಮಸಭೆಯಲ್ಲಿ ಭೀಮಾಶಂಕರಲಿಂಗ ಭಗವತ್ಪಾದರು ಭಾರತೀಯ ಪರಂಪರೆಯಲ್ಲಿ ಪಂಚ ಪೀಠಗಳ ಮಹತ್ವ ಮತ್ತು ಜನ್ಮಭೂಮಿಯ ಶ್ರೇಷ್ಠತೆ ಕುರಿತು ಮಾತನಾಡಿದರು.
Last Updated 18 ಡಿಸೆಂಬರ್ 2025, 4:02 IST
ಪರಂಪರೆಯಲ್ಲಿ ಪಂಚ ಪೀಠಕ್ಕೆ ವಿಶೇಷ ಸ್ಥಾನ: ಭೀಮಾಶಂಕರಲಿಂಗ ಭಗವತ್ಪಾದರು
ADVERTISEMENT

ಯುವ ಕವಿಗಳಿಗೆ ಪ್ರೋತ್ಸಾಹ ಅಗತ್ಯ: ಸತ್ಯಜಿತ್ ಪಾಟೀಲ

ನಂದಿ ಸಾಹಿತ್ಯ ವೇದಿಕೆ ಬೆಳ್ಳಿ ಮಹೋತ್ಸವ
Last Updated 17 ಡಿಸೆಂಬರ್ 2025, 8:07 IST
ಯುವ ಕವಿಗಳಿಗೆ ಪ್ರೋತ್ಸಾಹ ಅಗತ್ಯ: ಸತ್ಯಜಿತ್ ಪಾಟೀಲ

ವಿಜಯಪುರ: ನಿಗದಿತ ಕಾಲಾವಧಿಯೊಳಗೆ ಗುರಿ ಸಾಧಿಸಿ

ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೂಚನೆ
Last Updated 17 ಡಿಸೆಂಬರ್ 2025, 8:06 IST
ವಿಜಯಪುರ: ನಿಗದಿತ ಕಾಲಾವಧಿಯೊಳಗೆ ಗುರಿ ಸಾಧಿಸಿ

ವಿಜಯಪುರ: ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ

Press Association Selection: ಆಲಮೇಲ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಲಮೇಲ ಘಟಕದ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ
Last Updated 17 ಡಿಸೆಂಬರ್ 2025, 8:06 IST
ವಿಜಯಪುರ: ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ
ADVERTISEMENT
ADVERTISEMENT
ADVERTISEMENT