ಶನಿವಾರ, 27 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಇಂಡಿ: ಬೆಂಕಿಗೆ ಅಹುತಿಯಾದ 4 ಎಕರೆ ಕಬ್ಬು 

Crop Loss: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ 4 ಎಕರೆ ಕಬ್ಬು ಹೊತ್ತಿ ಉರಿದು ಸಂಪೂರ್ಣ ನಾಶವಾಗಿದೆ. ಕಟಾವು ಹಂತದ ಕಬ್ಬು ಸುಡುವ ಮೂಲಕ ರೈತರಿಗೆ ಭಾರಿ ನಷ್ಟವಾಗಿದೆ.
Last Updated 27 ಡಿಸೆಂಬರ್ 2025, 2:50 IST
ಇಂಡಿ: ಬೆಂಕಿಗೆ ಅಹುತಿಯಾದ 4 ಎಕರೆ ಕಬ್ಬು 

ಪುಕ್ಕಟೆ ಗಿರಾಕಿಗಳಿಂದ ಬಬಲೇಶ್ವರ ಸಮಾವೇಶ: ಯತ್ನಾಳ

Political Remark: ಬಬಲೇಶ್ವರ ಸಮಾವೇಶವನ್ನು ಪುಕ್ಕಟ್ಟೆ ಗಿರಾಕಿಗಳು ನಡೆಸುತ್ತಿದ್ದಾರೆ, ಅವರದ್ದೇನು ಖರ್ಚಿಲ್ಲದೆ ಎಂಎಲ್‌ಎ ಆಗಬೇಕೆಂಬ ಆಸೆ ಎಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದರು.
Last Updated 27 ಡಿಸೆಂಬರ್ 2025, 2:48 IST
ಪುಕ್ಕಟೆ ಗಿರಾಕಿಗಳಿಂದ ಬಬಲೇಶ್ವರ ಸಮಾವೇಶ: ಯತ್ನಾಳ

ರೈಲ್ವೆ ಮೇಲ್ಸೆತುವೆ: ಆಲಮಟ್ಟಿ- ನಿಡಗುಂದಿ ಒಂದು ತಿಂಗಳು ಪರ್ಯಾಯ ಮಾರ್ಗ

Railway Bridge Work: ಆಲಮಟ್ಟಿ ಡ್ಯಾಂ ಸೈಟ್ ಮತ್ತು ನಿಡಗುಂದಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ರೈಲ್ವೆ ಮೇಲ್ಸೇತುವೆ ಪಕ್ಕ ಮತ್ತೊಂದು ಸೇತುವೆ ನಿರ್ಮಾಣ ಕಾರ್ಯ ವೇಗವಾಗಿ ಸಾಗುತ್ತಿದೆ.
Last Updated 27 ಡಿಸೆಂಬರ್ 2025, 2:47 IST
ರೈಲ್ವೆ ಮೇಲ್ಸೆತುವೆ: ಆಲಮಟ್ಟಿ- ನಿಡಗುಂದಿ ಒಂದು ತಿಂಗಳು ಪರ್ಯಾಯ ಮಾರ್ಗ

ಹುಸಿಯಾದ ’ಉಜ್ವಲ’ ಗ್ಯಾಸ್‌ ಸಂಪರ್ಕ: ಕಠಿಣ ಷರತ್ತುಗಳಿಗೆ ಅರ್ಜಿದಾರರು ಹೈರಾಣ

Ujjwala Yojana Issues: ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಉರುವಲು ಸೌದೆ ಬಳಸದೇ ಹೊಗೆ ಮುಕ್ತ ಹಳ್ಳಿಗಳನ್ನಾಗಿ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯಡಿ ಗ್ಯಾಸ್ ಸಂಪರ್ಕ ಪಡೆಯುವುದು ಕನಸಿನ ಮಾತಾಗಿದೆ.
Last Updated 27 ಡಿಸೆಂಬರ್ 2025, 2:42 IST
ಹುಸಿಯಾದ ’ಉಜ್ವಲ’ ಗ್ಯಾಸ್‌ ಸಂಪರ್ಕ: ಕಠಿಣ ಷರತ್ತುಗಳಿಗೆ ಅರ್ಜಿದಾರರು ಹೈರಾಣ

ವಿಜಯಪುರ: ವೈದ್ಯಕೀಯ ಕಾಲೇಜಿಗಾಗಿ ಸಹಿ ಸಂಗ್ರಹ

20 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗಿ
Last Updated 27 ಡಿಸೆಂಬರ್ 2025, 2:38 IST
ವಿಜಯಪುರ: ವೈದ್ಯಕೀಯ ಕಾಲೇಜಿಗಾಗಿ ಸಹಿ ಸಂಗ್ರಹ

ವೈದ್ಯಕೀಯ ಕಾಲೇಜು: ಮುಖ್ಯಮಂತ್ರಿ ಮೇಲೆ ಸಚಿವರು ಒತ್ತಡ ಹೇರಲಿ – ಬಿ.ಎಂ. ಬಿರಾದಾರ

Healthcare Development: ವಿಜಯಪುರದಲ್ಲಿ ಪಿಪಿಪಿ ಮಾದರಿಯನ್ನು ಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಕಾಂಗ್ರೆಸ್ ಮುಖಂಡ ಡಾ. ಬಿ.ಎಂ. ಬಿರಾದಾರ ಅವರು ಇದನ್ನು ಸ್ವಾಗತಿಸಿದ್ದಾರೆ.
Last Updated 27 ಡಿಸೆಂಬರ್ 2025, 2:30 IST
ವೈದ್ಯಕೀಯ ಕಾಲೇಜು: ಮುಖ್ಯಮಂತ್ರಿ ಮೇಲೆ ಸಚಿವರು ಒತ್ತಡ ಹೇರಲಿ – ಬಿ.ಎಂ. ಬಿರಾದಾರ

ಶತದಿನಕ್ಕೆ ಕಾಲಿಟ್ಟ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟ

Medical College Protest: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿ, ಸಚಿವ ಸಂಪುಟ ಸಭೆ ಅನುಮೋದಿಸುವವರೆಗೂ ಅನಿರ್ದಿಷ್ಟಾವಧಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೋರಾಟ ಸಮಿತಿ ಸ್ಪಷ್ಟಪಡಿಸಿದೆ.
Last Updated 26 ಡಿಸೆಂಬರ್ 2025, 2:41 IST
ಶತದಿನಕ್ಕೆ ಕಾಲಿಟ್ಟ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟ
ADVERTISEMENT

ಪುರಸಭೆಯಿಂದ ಉತಾರೆ ನೀಡದೆ ನಿರ್ಲಕ್ಷ್ಯ ಆರೋಪ: ತಹಶೀಲ್ದಾರ್‌ ಕಚೇರಿ ಎದುರು ಧರಣಿ

Municipal Property Documents: ಪಟ್ಟಣದ ಇಂದಿರಾ ನಗರದಲ್ಲಿರುವ ಬಡವರಿಗೆ ಉತಾರೆ ಕೊಡಲು ಪುರಸಭೆಯಿಂದ ಆಗುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
Last Updated 26 ಡಿಸೆಂಬರ್ 2025, 2:39 IST
ಪುರಸಭೆಯಿಂದ ಉತಾರೆ ನೀಡದೆ ನಿರ್ಲಕ್ಷ್ಯ ಆರೋಪ: ತಹಶೀಲ್ದಾರ್‌ ಕಚೇರಿ ಎದುರು ಧರಣಿ

ಇಂಡಿ: ಸಾವಯವ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದ ದಂಪತಿ

Savita Somanna Karura Success Story: ಸಾವಯವ ಕೃಷಿಯಿಂದ ಸ್ವಾವಲಂಬನೆ ಮತ್ತು ಪರಿಸರ ಸಂರಕ್ಷಣೆಗೆ ದಾರಿ ತೋರಿದ ಅಪೂರ್ವ ಬದುಕು ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ರೈತ ಮಹಿಳೆ ಸವಿತಾ ಹಾಗೂ ಸೋಮಣ್ಣ ಕರೂರ ದಂಪತಿಯದ್ದು. ಸಾವಯವ ಕೃಷಿಯ ಮೂಲಕ ಮಣ್ಣಿಗೆ ಜೀವ ತುಂಬಿ, ಗೌರವ ತಂದಿದ್ದಾರೆ.
Last Updated 26 ಡಿಸೆಂಬರ್ 2025, 2:38 IST
ಇಂಡಿ: ಸಾವಯವ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದ ದಂಪತಿ

‘ಗುಮ್ಮಟನಗರಿ’ಯಲ್ಲಿ ಕ್ರಿಸ್‌ಮಸ್‌ ಸಂಭ್ರಮ

St Anne's Church Celebration: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಕ್ರೈಸ್ತರು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್‌ ಆಚರಿಸಿದರು. ಗಾಂಧಿ ವೃತ್ತದ ಬಳಿ ಇರುವ ಸೇಂಟ್‌ ಆ್ಯನ್ಸ್‌ ಚರ್ಚ್ ವಿಶೇಷವಾಗಿ ಆಲಂಕರಿಸಲಾಗಿತ್ತು.
Last Updated 26 ಡಿಸೆಂಬರ್ 2025, 2:36 IST
‘ಗುಮ್ಮಟನಗರಿ’ಯಲ್ಲಿ ಕ್ರಿಸ್‌ಮಸ್‌ ಸಂಭ್ರಮ
ADVERTISEMENT
ADVERTISEMENT
ADVERTISEMENT