ಶನಿವಾರ, 20 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ನಾಲತವಾಡದಲ್ಲಿ ಮಂಗಗಳ ಉಪಟಳ

Public Distress: ನಾಲತವಾಡ ಪಟ್ಟಣದಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ಅಂಗಡಿ ಮುಂಗಟ್ಟುಗಳು, ಶಾಲಾ ಮಕ್ಕಳು ಹಾಗೂ ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ. ಕೂಡಲೇ ಮಂಗಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.
Last Updated 20 ಡಿಸೆಂಬರ್ 2025, 4:42 IST
ನಾಲತವಾಡದಲ್ಲಿ ಮಂಗಗಳ ಉಪಟಳ

ಪೂರ್ಣಗೊಂಡ ಬಂಜಾರಾ ಭವನ : ಹಸ್ತಾಂತರ ಎಂದು?

Infrastructure Delay: ಇಂಡಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಂಜಾರಾ ಭವನ ಲೋಕಾರ್ಪಣೆಗೊಂಡು 2 ವರ್ಷ ಕಳೆದರೂ ಸಮಾಜಕ್ಕೆ ಹಸ್ತಾಂತರವಾಗಿಲ್ಲ. ಕೂಡಲೇ ಭವನ ಬಿಟ್ಟುಕೊಡುವಂತೆ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
Last Updated 20 ಡಿಸೆಂಬರ್ 2025, 4:41 IST
ಪೂರ್ಣಗೊಂಡ ಬಂಜಾರಾ ಭವನ : ಹಸ್ತಾಂತರ ಎಂದು?

ಎಂ.ಬಿ.ಪಾಟೀಲರೇ ಜಿಲ್ಲೆಗೆ ಅನ್ಯಾಯ ಮಾಡಬೇಡಿ: ಸಿದ್ದನಗೌಡ ಪಾಟೀಲ ಮನವಿ

ಸಮಾಜವಾದಿ ಮುಖಂಡ ಸಿದ್ದನಗೌಡ ಪಾಟೀಲ ಮನವಿ
Last Updated 20 ಡಿಸೆಂಬರ್ 2025, 4:39 IST
ಎಂ.ಬಿ.ಪಾಟೀಲರೇ ಜಿಲ್ಲೆಗೆ ಅನ್ಯಾಯ ಮಾಡಬೇಡಿ: ಸಿದ್ದನಗೌಡ ಪಾಟೀಲ ಮನವಿ

ವಿದ್ಯುತ್ ತಗುಲಿ ಕಂಬದಲ್ಲೇ ವ್ಯಕ್ತಿ ದುರ್ಮರಣ

Tragedy in Muddebihal: ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರ ಗ್ರಾಮದಲ್ಲಿ ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದ ಗಣಪತಿ ಚಲವಾದಿ ಎಂಬುವವರು ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 20 ಡಿಸೆಂಬರ್ 2025, 4:35 IST
ವಿದ್ಯುತ್ ತಗುಲಿ ಕಂಬದಲ್ಲೇ ವ್ಯಕ್ತಿ ದುರ್ಮರಣ

ಇಂಡಿ: ಸಂಭ್ರಮದ ಎಳ್ಳು ಅಮಾವಾಸ್ಯೆ ಆಚರಣೆ

Harvest Festival: ಇಂಡಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಶುಕ್ರವಾರ ಎಳ್ಳು ಅಮಾವಾಸ್ಯೆಯನ್ನು ಸಡಗರದಿಂದ ಆಚರಿಸಿದರು. ಕುಟುಂಬ ಸಮೇತ ಹೊಲಗಳಿಗೆ ತೆರಳಿ ಭೂತಾಯಿಗೆ ಚರಗ ಚೆಲ್ಲಿ ಸಜ್ಜೆ ರೊಟ್ಟಿ ನೈವೇದ್ಯ ಅರ್ಪಿಸಿದರು.
Last Updated 20 ಡಿಸೆಂಬರ್ 2025, 4:34 IST
ಇಂಡಿ: ಸಂಭ್ರಮದ ಎಳ್ಳು ಅಮಾವಾಸ್ಯೆ ಆಚರಣೆ

ನಾಟ್ಯ ಮಂದಿರ ನಿರ್ಮಾಣಕ್ಕೆ ₹50 ಲಕ್ಷ: ಯತ್ನಾಳ

ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಶತಮಾನದ ಅಂಚಿನ ಕಿತ್ತೂರು ರಾಣಿ ಚೆನ್ನಮ್ಮ ನಾಟ್ಯ ಮಂದಿರ ನಿರ್ಮಾಣಕ್ಕೆ ₹50 ಲಕ್ಷ ಅನುದಾನವನ್ನು ಮಂಜೂರಿಸಿ, ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ  ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
Last Updated 20 ಡಿಸೆಂಬರ್ 2025, 4:33 IST
ನಾಟ್ಯ ಮಂದಿರ ನಿರ್ಮಾಣಕ್ಕೆ ₹50 ಲಕ್ಷ: ಯತ್ನಾಳ

ಬಿ.ಎಲ್.ಡಿ.ಇ ಡೀಮ್ಡ್ ವಿ.ವಿ.ಘಟಿಕೋತ್ಸವ: 502 ವಿದ್ಯಾರ್ಥಿಗಳಿಗೆ ಪದವಿ

Medical Education: ಇಲ್ಲಿನ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 13ನೇ ಘಟಿಕೋತ್ಸವದಲ್ಲಿ ಒಟ್ಟು 502 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ 28 ಚಿನ್ನದ ಪದಕಗಳು ಮತ್ತು 3 ನಗದು ಬಹುಮಾನಗಳನ್ನು ಪ್ರದಾನ ಮಾಡಲಾಯಿತು.
Last Updated 19 ಡಿಸೆಂಬರ್ 2025, 23:39 IST
ಬಿ.ಎಲ್.ಡಿ.ಇ ಡೀಮ್ಡ್ ವಿ.ವಿ.ಘಟಿಕೋತ್ಸವ: 502 ವಿದ್ಯಾರ್ಥಿಗಳಿಗೆ ಪದವಿ
ADVERTISEMENT

ಯುವ ವೈದ್ಯರಿಗೆ ಸಹಾನುಭೂತಿ, ಕರುಣೆ ಮುಖ್ಯ: ಡಾ. ಎಂ. ಕೆ. ರಮೇಶ 

ವಿಜಯಪುರದ ಬಿ. ಎಲ್. ಡಿ. ಡೀಮ್ಡ್ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ
Last Updated 19 ಡಿಸೆಂಬರ್ 2025, 13:06 IST
ಯುವ ವೈದ್ಯರಿಗೆ ಸಹಾನುಭೂತಿ, ಕರುಣೆ ಮುಖ್ಯ: ಡಾ. ಎಂ. ಕೆ. ರಮೇಶ 

ಸೋಲಾಪುರ: 2ನೇ ದಿನವೂ ಮುಂದುವರಿದ ನೌಕರರ ಮುಷ್ಕರ

Revenue Dept Strike: ಕಂದಾಯ ಸಚಿವರ ನೀತಿಗಳ ವಿರುದ್ಧ ಸೋಲಾಪುರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಮುಷ್ಕರ 2ನೇ ದಿನವೂ ಮುಂದುವರಿದಿದ್ದು, ಜನಸಾಮಾನ್ಯರ ಸರ್ಕಾರಿ ಕೆಲಸಗಳು ಸ್ಥಗಿತಗೊಂಡಿವೆ.
Last Updated 19 ಡಿಸೆಂಬರ್ 2025, 7:28 IST
ಸೋಲಾಪುರ: 2ನೇ ದಿನವೂ ಮುಂದುವರಿದ ನೌಕರರ ಮುಷ್ಕರ

ಬಸವಧರ್ಮ ವಿಶ್ವ ಧರ್ಮವಾಗಬೇಕು: ಪ್ರೊ ಎಂ.ಬಿ.ರೆಬಿನಾಳ

ಧರೆಪ್ಪ, ಬಸಮ್ಮ ಐಹೊಳ್ಳಿ ದಂಪತಿ ಸ್ಮಾರಣಾರ್ಥ ದತ್ತಿ ಉಪನ್ಯಾಸ
Last Updated 19 ಡಿಸೆಂಬರ್ 2025, 5:32 IST
ಬಸವಧರ್ಮ ವಿಶ್ವ ಧರ್ಮವಾಗಬೇಕು: ಪ್ರೊ ಎಂ.ಬಿ.ರೆಬಿನಾಳ
ADVERTISEMENT
ADVERTISEMENT
ADVERTISEMENT