ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ವಿಜಯಪುರ: ಕೃಷಿ ಮೇಳ ಜ.4ರಿಂದ

Agricultural Fair: ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಜ.4 ರಿಂದ 6ರವರೆಗೆ ಕೃಷಿ ಮೇಳ ಆಯೋಜಿಸಲಾಗಿದೆ. ಸಚಿವ ಎನ್. ಚಲುವರಾಯಸ್ವಾಮಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಹೆಚ್ಚಿನ ವಿವರಗಳು ಇಲ್ಲಿವೆ.
Last Updated 30 ಡಿಸೆಂಬರ್ 2025, 6:29 IST
ವಿಜಯಪುರ: ಕೃಷಿ ಮೇಳ ಜ.4ರಿಂದ

ಕನಕದಾಸರ ಕೀರ್ತನೆ ಎಂದಿಗೂ ಪ್ರಸ್ತುತ

ಕನಕದಾಸರ ಜಯಂತ್ಯುತ್ಸವ ಸಮಾವೇಶ: ಮಾಜಿ ಶಾಸಕ ರಮೇಶ ಭೂಸನೂರ
Last Updated 30 ಡಿಸೆಂಬರ್ 2025, 6:22 IST
ಕನಕದಾಸರ ಕೀರ್ತನೆ ಎಂದಿಗೂ ಪ್ರಸ್ತುತ

ಬಬಲೇಶ್ವರದಲ್ಲಿ ‘ಕನೇರಿ ಶ್ರೀ’ ಬಲ ಪ್ರದರ್ಶನ

ಕನೇರಿ ಕಾಡಸಿದ್ಧೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆಗೆ ಅದ್ದೂರಿ ಸ್ವಾಗತ
Last Updated 30 ಡಿಸೆಂಬರ್ 2025, 6:18 IST
ಬಬಲೇಶ್ವರದಲ್ಲಿ ‘ಕನೇರಿ ಶ್ರೀ’ ಬಲ ಪ್ರದರ್ಶನ

ಮಕ್ಕಳನ್ನು ದೌರ್ಜನ್ಯಕ್ಕೆ ತಳ್ಳುವ ದೇವದಾಸಿ ಪದ್ದತಿ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ.ಆರ್.ಸುನಂದಮ್ಮ
Last Updated 30 ಡಿಸೆಂಬರ್ 2025, 6:06 IST
ಮಕ್ಕಳನ್ನು ದೌರ್ಜನ್ಯಕ್ಕೆ ತಳ್ಳುವ ದೇವದಾಸಿ ಪದ್ದತಿ

ಚಿರತೆ ಕಾಟ:  ಭೀತಿಯಲ್ಲಿ ಗ್ರಾಮಸ್ಥರು

Chadchan Leopard Threat: ಚಡಚಣ ತಾಲ್ಲೂಕಿನ ತದ್ದೇವಾಡಿ, ಮಣಕಂಲಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರಿಂದ ಜಂಟಿ ಕಾರ್ಯಾಚರಣೆ ಮುಂದುವರಿದಿದೆ.
Last Updated 30 ಡಿಸೆಂಬರ್ 2025, 6:03 IST
ಚಿರತೆ ಕಾಟ:  ಭೀತಿಯಲ್ಲಿ ಗ್ರಾಮಸ್ಥರು

ಬಬಲೇಶ್ವರದಲ್ಲಿ ‘ಕನೇರಿ ಶ್ರೀ’ ಬಲ ಪ್ರದರ್ಶನ

ಕನೇರಿ ಕಾಡಸಿದ್ಧೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆಗೆ ಅದ್ಧೂರಿ ಸ್ವಾಗತ
Last Updated 29 ಡಿಸೆಂಬರ್ 2025, 15:59 IST
ಬಬಲೇಶ್ವರದಲ್ಲಿ ‘ಕನೇರಿ ಶ್ರೀ’ ಬಲ ಪ್ರದರ್ಶನ

ಬಸವಾದಿ ಶರಣರು ಹಿಂದುಗಳೆ: ಕನೇರಿಶ್ರೀ ಪ್ರತಿಪಾದನೆ

ಪ್ರವೇಶ ನಿರ್ಬಂಧ ತೆರವು: ವಿಜಯಪುರ ಜಿಲ್ಲೆಗೆ ಅದ್ಧೂರಿ ಸ್ವಾಗತ ಕೋರಿದ ಭಕ್ತರು
Last Updated 29 ಡಿಸೆಂಬರ್ 2025, 15:30 IST
ಬಸವಾದಿ ಶರಣರು ಹಿಂದುಗಳೆ: ಕನೇರಿಶ್ರೀ ಪ್ರತಿಪಾದನೆ
ADVERTISEMENT

ಶಾರ್ಟ್ ಸರ್ಕೀಟ್‌ನಿಂದ ಅವಘಡ: ಬೆಂಕಿ ಆರಿಸುವಷ್ಟರಲ್ಲಿ 'ಕೃಷ್ಣ' ಹೋಟೆಲ್ ಭಸ್ಮ

Short Circuit Accident: ವಿಜಯಪುರ: ನಗರದ ಸೋಲಾಪುರ ರಸ್ತೆಯಲ್ಲಿ ಬಿಎಲ್‌ಇಡಿ ವಿಶ್ವ ವಿದ್ಯಾಲಯದ ಸಮೀಪದಲ್ಲಿರುವ ಕೃಷ್ಣ ಹೋಟೆಲ್‌ನಲ್ಲಿ ಸೋಮವಾರ ನಸುಕಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸಂಪೂರ್ಣ ಸುಟ್ಟು ಭಸ್ಮವಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಆಗಿದೆ.
Last Updated 29 ಡಿಸೆಂಬರ್ 2025, 6:11 IST
ಶಾರ್ಟ್ ಸರ್ಕೀಟ್‌ನಿಂದ  ಅವಘಡ: ಬೆಂಕಿ ಆರಿಸುವಷ್ಟರಲ್ಲಿ 'ಕೃಷ್ಣ' ಹೋಟೆಲ್ ಭಸ್ಮ

ಅವಹೇಳನಕಾರಿ ಪೋಸ್ಟ್‌ಗೆ ಕಾನೂನು ಕ್ರಮ: ದೂಳಗೌಡ ಪಾಟೀಲ ಎಚ್ಚರಿಕೆ

Shivanand Patil Statement: ‘2004ರಲ್ಲಿ ನಾನು ಬಸವನಬಾಗೇವಾಡಿ ಕ್ಷೇತ್ರದಿಂದ ಶಾಸಕನಾದ ಬಳಿಕವೇ ಮುಳವಾಡ ಏತ ನೀರಾವರಿ ಯೋಜನೆಗೆ ಚಾಲನೆ ದೊರಕಿದ್ದು’ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 29 ಡಿಸೆಂಬರ್ 2025, 5:32 IST
ಅವಹೇಳನಕಾರಿ ಪೋಸ್ಟ್‌ಗೆ ಕಾನೂನು ಕ್ರಮ: ದೂಳಗೌಡ ಪಾಟೀಲ ಎಚ್ಚರಿಕೆ

ಮುಳವಾಡ ಏತ ನೀರಾವರಿಗೆ ಶ್ರಮಿಸಿರುವೆ: ಸಚಿವ ಪಾಟೀಲ

Shivanand Patil Statement: ಆಲಮಟ್ಟಿ: ‘2004ರಲ್ಲಿ ನಾನು ಬಸವನಬಾಗೇವಾಡಿ ಕ್ಷೇತ್ರದಿಂದ ಶಾಸಕನಾದ ಬಳಿಕವೇ ಮುಳವಾಡ ಏತ ನೀರಾವರಿ ಯೋಜನೆಗೆ ಚಾಲನೆ ದೊರಕಿದ್ದು’ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 29 ಡಿಸೆಂಬರ್ 2025, 5:30 IST
ಮುಳವಾಡ ಏತ ನೀರಾವರಿಗೆ ಶ್ರಮಿಸಿರುವೆ: ಸಚಿವ ಪಾಟೀಲ
ADVERTISEMENT
ADVERTISEMENT
ADVERTISEMENT