ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಬಾಲ್ ಬ್ಯಾಡ್ಮಿಂಟನ್: ಮಹಿಳಾ ವಿ.ವಿ ಪ್ರಥಮ

Ball badminton: ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 2025–26 ನೇ ಸಾಲಿನ ಅಂತರ್ ಮಹಿಳಾ ಮಹಾವಿದ್ಯಾಲಯಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ತಂಡವು ಪ್ರಥಮ ಸ್ಥಾನವನ್ನು ಗಳಿಸಿದೆ.
Last Updated 13 ಫೆಬ್ರುವರಿ 2026, 5:11 IST
ಬಾಲ್ ಬ್ಯಾಡ್ಮಿಂಟನ್: ಮಹಿಳಾ ವಿ.ವಿ ಪ್ರಥಮ

ಅಂಚೆ ಪತ್ರಗಳ ಬುಕ್ಕಿಂಗ್ ಇನ್ನಷ್ಟು ಸರಳ: ಮಹಾಂತೇಶ ತೊಗರಿ

ವಿಜಯಪುರ: ಜಿಲ್ಲೆಯ ಎಲ್ಲಾ ಅಂಚೆ ಕಚೇರಿಗಳಲ್ಲಿ ಕಚೇರಿ ಸಮಯ ಮುಕ್ತಾಯವಾಗುವ ಮೊದಲು ಕೊನೆಯ 30 ನಿಮಿಷಗಳವರೆಗೆ ಅಂಚೆ ಪತ್ರಗಳನ್ನು ಮತ್ತು ಪಾರ್ಸೆಲ್‌ಗಳನ್ನು ಬುಕ್ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಅಂಚೆ ಅಧೀಕ್ಷಕ ಮಹಾಂತೇಶ ತೊಗರಿ ತಿಳಿಸಿದ್ದಾರೆ.
Last Updated 13 ಫೆಬ್ರುವರಿ 2026, 5:11 IST
ಅಂಚೆ ಪತ್ರಗಳ ಬುಕ್ಕಿಂಗ್ ಇನ್ನಷ್ಟು ಸರಳ: ಮಹಾಂತೇಶ ತೊಗರಿ

ಸಾಹಿತಿ ಸಿಂಪಿ ಲಿಂಗಣ್ಣ ಅಪರೂಪದ ಸಾಧಕ: ಮಲ್ಲಿಕಾರ್ಜುನ ಮೇತ್ರಿ

ವಿಜಯಪುರ: ಸಾಹಿತಿ ಸಿಂಪಿ ಲಿಂಗಣ್ಣ ಅಪರೂಪದ ಸಾಧಕರಾಗಿದ್ದಾರೆ. ಹಳ್ಳಿಗರ ಮಧ್ಯವಿದ್ದು, ಅವರ ಹಾಡುಗಳನ್ನು ಸಂಗ್ರಹಿಸಿ, ಕನ್ನಡ ನಾಡಿಗೆ ಕೊಡುಗೆಯಾಗಿ ಕೀರ್ತಿ ತಂದುಕೊಟ್ಟವರು ಎಂದು ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
Last Updated 13 ಫೆಬ್ರುವರಿ 2026, 5:07 IST
ಸಾಹಿತಿ ಸಿಂಪಿ ಲಿಂಗಣ್ಣ ಅಪರೂಪದ ಸಾಧಕ: ಮಲ್ಲಿಕಾರ್ಜುನ ಮೇತ್ರಿ

ಡಾ.ಕುಸಾಲ್‌ ದಾಸಗೆ ಪ್ರಶಸ್ತಿ ಪ್ರದಾನ

ವಿಜಯಪುರ: ನಗರದ ಬಿ. ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶರೀರ ಕ್ರಿಯಾ ಶಾಸ್ತ್ರವಿಭಾಗದ ಡಿಸ್ಟಿಂಗ್ವಿಷ್ ಚೇರ್ ಪರ್ಸನ್ ಡಾ. ಕುಸಾಲ್‌ ದಾಸ ಅವರಿಗೆ ಡಾ. ಡಿ. ಕೆ. ಅಗರವಾಲ್ ಓರಿಯೇಶನ್ ಅವಾರ್ಡ್-2026 ಲಭಿಸಿದೆ.
Last Updated 13 ಫೆಬ್ರುವರಿ 2026, 5:07 IST
ಡಾ.ಕುಸಾಲ್‌ ದಾಸಗೆ ಪ್ರಶಸ್ತಿ ಪ್ರದಾನ

ಜಪಾನಿಸ್ ರೆಡ್ ಡೈಮಂಡ್ ಪೇರು ಬೆಳೆದು ಲಾಭ ಕಂಡ ತಿಕೋಟಾ ರೈತ

ಕೆ.ಜಿಗೆ ₹95 ರಿಂದ ₹150ರ ವರೆಗೆ ದರ: ಮೊದಲ ವರ್ಷವೇ ₹10 ಲಕ್ಷ ಆದಾಯ
Last Updated 13 ಫೆಬ್ರುವರಿ 2026, 5:04 IST
ಜಪಾನಿಸ್ ರೆಡ್ ಡೈಮಂಡ್ ಪೇರು ಬೆಳೆದು ಲಾಭ ಕಂಡ ತಿಕೋಟಾ ರೈತ

ಪುರಾಣ ಆಲಿಕೆಯಿಂದ ಮಾನಸಿಕ ನೆಮ್ಮದಿ: ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ

Religious Discourse Event: ತಾಳಿಕೋಟೆಯಲ್ಲಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಪುರಾಣ ಆಲಿಕೆಯಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಹೇಳಿದರು. ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಕಾರ್ಯಕ್ರಮ ಆರಂಭವಾಯಿತು.
Last Updated 12 ಫೆಬ್ರುವರಿ 2026, 6:30 IST
ಪುರಾಣ ಆಲಿಕೆಯಿಂದ ಮಾನಸಿಕ ನೆಮ್ಮದಿ: ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ

ಓದುಗರ ಸೆಳೆಯುವ ಕೆಲಸವಾಗಲಿ: ಪ್ರೊ.ಬಿ.ಡಿ. ಕುಂಬಾರ

Library Role in Research: ವಿಜಯಪುರದಲ್ಲಿ ಪ್ರೊ.ಬಿ.ಡಿ. ಕುಂಬಾರ ಗ್ರಂಥಾಲಯಗಳಿಗೆ ಓದುಗರನ್ನು ಮರಳಿ ಸೆಳೆಯಲು ನವೀನ ವಿಧಾನಗಳು ಅಗತ್ಯವೆಂದು ಹೇಳಿದರು.
Last Updated 12 ಫೆಬ್ರುವರಿ 2026, 6:29 IST
ಓದುಗರ ಸೆಳೆಯುವ ಕೆಲಸವಾಗಲಿ: ಪ್ರೊ.ಬಿ.ಡಿ. ಕುಂಬಾರ
ADVERTISEMENT

ಮೊಬೈಲ್ ಗೀಳಿನಿಂದ ದೂರವಿರಿ: ದೀಪಾ ಕಾಳೆ

Women and Child Development: ಸಿಂದಗಿಯಲ್ಲಿ ದೀಪಾ ಕಾಳೆ ವಿದ್ಯಾರ್ಥಿನಿಯರಿಗೆ ಮೊಬೈಲ್ ಗೀಳು ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಶಿಕ್ಷಣಕ್ಕೆ ಆದ್ಯತೆ ನೀಡಲು ಕರೆ ನೀಡಿದರು.
Last Updated 12 ಫೆಬ್ರುವರಿ 2026, 6:29 IST
ಮೊಬೈಲ್ ಗೀಳಿನಿಂದ ದೂರವಿರಿ: ದೀಪಾ ಕಾಳೆ

ವಚನಗಳಿಂದ ಅಧ್ಯಾತ್ಮಿಕ ಜಾಗೃತಿ: ಅಶೋಕ ಬಿರಾದಾರ

Sharana Literature Lecture: ಸಿಂದಗಿಯಲ್ಲಿ ಅಶೋಕ ಬಿರಾದಾರ ಸೊನ್ನಲಗಿ ಸಿದ್ಧರಾಮರ ವಚನಗಳ ಮೂಲಕ ಅಧ್ಯಾತ್ಮಿಕ ಜಾಗೃತಿ ಮತ್ತು ಸಮಾನತೆಯ ಸಂದೇಶ ಹರಡಿದ ಬಗ್ಗೆ ಉಪನ್ಯಾಸ ನೀಡಿದರು.
Last Updated 12 ಫೆಬ್ರುವರಿ 2026, 6:29 IST
ವಚನಗಳಿಂದ ಅಧ್ಯಾತ್ಮಿಕ ಜಾಗೃತಿ: ಅಶೋಕ ಬಿರಾದಾರ

ಎಸ್‌ಐಆರ್‌ ವಿರುದ್ಧ ಜನಾಂದೋಲ ಅಗತ್ಯ: ಚಿಂತಕ ಶಿವಸುಂದರ್‌

‘ಎಸ್‌ಐಆರ್: ಪೌರತ್ವದ ಪ್ರಶ್ನೆ- ಹುನ್ನಾರಗಳು’ ಸಂವಾದಗೋಷ್ಠಿ
Last Updated 12 ಫೆಬ್ರುವರಿ 2026, 6:29 IST
ಎಸ್‌ಐಆರ್‌ ವಿರುದ್ಧ ಜನಾಂದೋಲ ಅಗತ್ಯ: ಚಿಂತಕ ಶಿವಸುಂದರ್‌
ADVERTISEMENT
ADVERTISEMENT
ADVERTISEMENT