ಶುಕ್ರವಾರ, 7 ನವೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಸಿಂದಗಿ: ಅಂತರರಾಷ್ಟ್ರೀಯ ಜಂಗಿ ಕುಸ್ತಿ ನಾಳೆ

ಚಾಂದಕವಠೆ ಗ್ರಾಮದಲ್ಲಿ ನ.8 ರಂದು ಅಂತರರಾಷ್ಟ್ರೀಯ ಜಂಗಿ ಕುಸ್ತಿ ಪಂದ್ಯ ಆಯೋಜಿಸಲಾಗಿದ್ದು, ಇರಾನ್‌ನ ಮಿರ್ಜಾ ಖಾನ್‌ ಮತ್ತು ಭಾರತ ಕೇಸರಿ ಸಿಕಂದರ ಶೇಖ್ ಅವರ ಮಧ್ಯೆ ಜಂಗಿ ಕುಸ್ತಿ ನಡೆಯಲಿದೆ’ ಎಂದು ಪಂದ್ಯದ ನೇತೃತ್ವ ವಹಿಸಿರುವ ನಾಗಪ್ಪ ಶಿವೂರ ಹೇಳಿದರು.
Last Updated 7 ನವೆಂಬರ್ 2025, 6:03 IST
ಸಿಂದಗಿ: ಅಂತರರಾಷ್ಟ್ರೀಯ ಜಂಗಿ ಕುಸ್ತಿ ನಾಳೆ

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು: ಜನರ ಹೋರಾಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರ

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ 50 ದಿನ
Last Updated 7 ನವೆಂಬರ್ 2025, 6:01 IST
ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು: ಜನರ ಹೋರಾಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರ

ಶ್ರೇಷ್ಠ ಅನುಭಾವ ಸಾಹಿತಿ ಮಧುರ ಚೆನ್ನ: ಎಂ.ಎಸ್.ಮದಭಾವಿ

ವಿಜಯಪುರ: ಭಾರತ ದೇಶದ ಶ್ರೇಷ್ಠ ಅನುಭಾವ ಸಾಹಿತ್ಯದ ಕೃತಿಯಲ್ಲಿ ಮಧುರ ಚೆನ್ನರು ರಚಿಸಿದ “ನನ್ನ ನಲ್ಲ” ಒಂದಾಗಿದೆ. ಹಲಸಂಗಿ ಗೆಳೆಯರ ಪ್ರತಿಷ್ಠಾನ ಕಟ್ಟಿ ಕನ್ನಡ ಸಾಹಿತ್ಯದ ಶ್ರೇಷ್ಠ...
Last Updated 7 ನವೆಂಬರ್ 2025, 5:59 IST
ಶ್ರೇಷ್ಠ ಅನುಭಾವ ಸಾಹಿತಿ ಮಧುರ ಚೆನ್ನ: ಎಂ.ಎಸ್.ಮದಭಾವಿ

ಹೂವಿನಹಿಪ್ಪರಗಿ: ಪಂಚಭೂತಗಳಲ್ಲಿ ಲೀನರಾದ ಕರಿಸಿದ್ದೇಶ್ವರ ಮಠದ ಅಡಿವೆಪ್ಪಜ್ಜ

ಹೂವಿನಹಿಪ್ಪರಗಿ : ವಾಕ್ ಸಿದ್ಧಿ ಮೂಲಕ ನಾಡಿನಾದ್ಯಾಂತ ಲಕ್ಷಾಂತರ ಭಕ್ತರನ್ನು ಹೊಂದಿ ತಮ್ಮ ಶಿಷ್ಯಬಳಗ, ಭಕ್ತಬಳಗದ ಒಳಿತಿಗಾಗಿ ಹಲವಾರು ಮಠಮಂದಿರಗಳನ್ನು ಸ್ಥಾಪಿಸಿ  ನೂರಾರು ವರ್ಷ ಭಕ್ತರಿಗಾಗಿ ತಮ್ಮ‌...
Last Updated 7 ನವೆಂಬರ್ 2025, 5:53 IST
ಹೂವಿನಹಿಪ್ಪರಗಿ: ಪಂಚಭೂತಗಳಲ್ಲಿ ಲೀನರಾದ ಕರಿಸಿದ್ದೇಶ್ವರ ಮಠದ ಅಡಿವೆಪ್ಪಜ್ಜ

ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

Ministerial Post Demand: ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ.
Last Updated 6 ನವೆಂಬರ್ 2025, 6:21 IST
ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ 5 ವರ್ಷಗಳಲ್ಲಿ 54 ಸಲ ಲಘು ಭೂಕಂಪನ!

ವಿಜಯಪುರ ಜಿಲ್ಲೆಯಲ್ಲಿ ಸರಣಿ ಭೂಕಂಪನ; ಬೆಚ್ಚಿದ ಜನ
Last Updated 6 ನವೆಂಬರ್ 2025, 6:20 IST
ವಿಜಯಪುರ ಜಿಲ್ಲೆಯಲ್ಲಿ 5 ವರ್ಷಗಳಲ್ಲಿ 54 ಸಲ ಲಘು ಭೂಕಂಪನ!

49 ದಿನ ಪೂರೈಸಿದ ಹೋರಾಟ: ಮನಗೂಳಿ ಬೆಂಬಲ

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗ್ರಹ
Last Updated 6 ನವೆಂಬರ್ 2025, 6:17 IST
49 ದಿನ ಪೂರೈಸಿದ ಹೋರಾಟ: ಮನಗೂಳಿ ಬೆಂಬಲ
ADVERTISEMENT

‘ಕ್ಷೀರ' ಪೈಲಟ್ ಯೋಜನೆಗೆ ಚಾಲನೆ 8ರಂದು

Sustainable Dairy Farming: ವಿಜಯಪುರದಲ್ಲಿ ಸುಸ್ಥಿರ ಹೈನುಗಾರಿಕೆಗೆ 'ಕ್ಷೀರ ಪೈಲಟ್' ಯೋಜನೆಗೆ ನ.8ರಂದು ಬಿಎಲ್‌ಡಿಇ ವೈದ್ಯಕೀಯ ಕಾಲೇಜಿನಲ್ಲಿ ಚಾಲನೆ ನೀಡಲಾಗುತ್ತಿದೆ, ರೈತರಿಗೆ ಮಾಹಿತಿ ಗೋಷ್ಠಿಯೂ ನಡೆಯಲಿದೆ.
Last Updated 6 ನವೆಂಬರ್ 2025, 6:15 IST
‘ಕ್ಷೀರ' ಪೈಲಟ್ ಯೋಜನೆಗೆ ಚಾಲನೆ 8ರಂದು

ವಿಜಯಪುರ: ತಾಯಿ, ಪತ್ನಿ ಹತ್ಯೆ; ಅಪರಾಧಿಗೆ ಜೈಲು

Court Verdict: ಆಸ್ತಿ ವಿಚಾರವಾಗಿ ತಾಯಿ ಹಾಗೂ ಪತ್ನಿಯನ್ನು ರೈಲಿನಿಂದ ಹೊರ ತಳ್ಳಿ ಹತ್ಯೆ ಮಾಡಿದ ಆರೋಪಿಗೆ ವಿಜಯಪುರ ಜಿಲ್ಲೆಯ ಸೆಷನ್ಸ್‌ ಕೋರ್ಟ್‌ ಕಠಿಣ ಜೀವಾವಧಿ ಹಾಗೂ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
Last Updated 6 ನವೆಂಬರ್ 2025, 6:11 IST
ವಿಜಯಪುರ: ತಾಯಿ, ಪತ್ನಿ ಹತ್ಯೆ; ಅಪರಾಧಿಗೆ ಜೈಲು

ಬಸವನಬಾಗೇವಾಡಿ: ಸಾರ್ವಜನಿಕರಿಗೆ ಡಿಜಿಟಲ್ ಭೂದಾಖಲೆಗಳ ವಿತರಣೆ ಚುರುಕು

ಭೂ ಸುರಕ್ಷಾ ಯೋಜನೆ: ಬಸವನಬಾಗೇವಾಡಿ ವ್ಯಾಪ್ತಿಯ 21.75 ಲಕ್ಷ ಪುಟಗಳ ಡಿಜಿಟಲೀಕರಣ
Last Updated 6 ನವೆಂಬರ್ 2025, 6:08 IST
ಬಸವನಬಾಗೇವಾಡಿ: ಸಾರ್ವಜನಿಕರಿಗೆ ಡಿಜಿಟಲ್ ಭೂದಾಖಲೆಗಳ ವಿತರಣೆ ಚುರುಕು
ADVERTISEMENT
ADVERTISEMENT
ADVERTISEMENT