ಗುರುವಾರ, 11 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ವಿಜಯಪುರದ ವಚನಶಿಲಾ ಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

Lingayat Seer Demise: ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ಗ್ರಾಮದ ವಚನ ಶಿಲಾಮಂಟಪದ ಸ್ಥಾಪಕರಾಗಿದ್ದ ಚನ್ನಬಸವ ಸ್ವಾಮೀಜಿ (94)ಗುರುವಾರ ಶ್ರೀಮಠದಲ್ಲಿ ಲಿಂಗೈಕ್ಯರಾಗಿದರು
Last Updated 11 ಡಿಸೆಂಬರ್ 2025, 10:35 IST
ವಿಜಯಪುರದ ವಚನಶಿಲಾ ಮಂಟಪದ ಸ್ಥಾಪಕ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ

ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆ: ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನಿರ್ಧಾರ

Defamation Case: ವೈದ್ಯಕೀಯ ಕಾಲೇಜು ಹೋರಾಟಗಾರರನ್ನು ಪೇಮೆಂಟ್ ಗಿರಾಕಿಗಳು ಎಂದು ಹೀನಾಯವಾಗಿ ಹೇಳಿಕೆ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಹೋರಾಟಗಾರರು ನಿರ್ಧಾರ ಮಾಡಿದ್ದಾರೆ.
Last Updated 11 ಡಿಸೆಂಬರ್ 2025, 6:22 IST
ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆ: ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ನಿರ್ಧಾರ

ವೈದ್ಯಕೀಯ ಕಾಲೇಜು: ಲಪೂಟ ಯಾರು? - ಯತ್ನಾಳ ವಿರುದ್ಧ ಗಣಿಹಾರ ವಾಗ್ದಾಳಿ

Political Clash: ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಸುತ್ತಿರುವವರು ಲಪೂಟರೋ ಅಥವಾ ಪಿಪಿಪಿ ಮೆಡಿಕಲ್‌ ಕಾಲೇಜನ್ನು ಲಪಟಾಯಿಸಲು ಯತ್ನಿಸುತ್ತಿರುವರು ಲಪೂಟರೋ
Last Updated 11 ಡಿಸೆಂಬರ್ 2025, 6:19 IST
ವೈದ್ಯಕೀಯ ಕಾಲೇಜು: ಲಪೂಟ ಯಾರು? - ಯತ್ನಾಳ ವಿರುದ್ಧ ಗಣಿಹಾರ ವಾಗ್ದಾಳಿ

ಮುಂದಿನ ಸಿನಿಮಾದಲ್ಲಿ ಉತ್ತರ ಕರ್ನಾಟಕ ಕಲಾವಿದರಿಗೆ ಅವಕಾಶ: ಝೈದ್ ಖಾನ್

Actor Zaid Khan: ಕಲ್ಟ್ ಸಿನಿಮಾ ಇದೇ ಜನೆವರಿ 23 ರಂದು ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ ಎಂದು ನಟ ಝೈದ್ ಅಹ್ಮದ್ ಖಾನ್ ತಿಳಿಸಿದರು.
Last Updated 11 ಡಿಸೆಂಬರ್ 2025, 6:15 IST
ಮುಂದಿನ ಸಿನಿಮಾದಲ್ಲಿ ಉತ್ತರ ಕರ್ನಾಟಕ ಕಲಾವಿದರಿಗೆ ಅವಕಾಶ: ಝೈದ್ ಖಾನ್

ವಿಜಯಪುರ: ಲೋಕಾಯುಕ್ತ ಬಲೆಗೆ ಬಿದ್ದ ಎಂಜಿನಿಯರ್‌

Bribery Case: ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಬಿಲ್‌ ಮಂಜೂರಿಗಾಗಿ ₹6 ಸಾವಿರ ಲಂಚ ಪಡೆಯುತ್ತಿದ್ದ ವಿಜಯಪುರದ ಕಿರಿಯ ಎಂಜಿನಿಯರ್‌ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ.
Last Updated 11 ಡಿಸೆಂಬರ್ 2025, 6:13 IST
ವಿಜಯಪುರ: ಲೋಕಾಯುಕ್ತ ಬಲೆಗೆ ಬಿದ್ದ ಎಂಜಿನಿಯರ್‌

ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಆದ್ಯತೆ: ರಿಷಿ ಆನಂದ್‌

ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಪಂ ಸಿಇಒ ರಿಷಿ ಆನಂದ ಸೂಚನೆ
Last Updated 11 ಡಿಸೆಂಬರ್ 2025, 6:10 IST
ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಆದ್ಯತೆ: ರಿಷಿ ಆನಂದ್‌

ವಿಜಯಪುರ | ಪತ್ನಿ ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ತಲೆಗೂದಲು ಕಿತ್ತ ಪತಿರಾಯ

ವಿಜಯಪುರ: ಮೈಯಲ್ಲಿ ಗಾಳಿ (ದೆವ್ವ) ಹೊಕ್ಕಿದೆ ಎಂದು ಮಹಿಳೆಯೊಬ್ಬರ ತಲೆ ಕೂದಲು ಕಿತ್ತು ಗಾಯ ಮಾಡಿ, ಮೌಢ್ಯ ಮೆರೆದಿರುವ ಘಟನೆ ತಾಲ್ಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
Last Updated 11 ಡಿಸೆಂಬರ್ 2025, 0:28 IST
ವಿಜಯಪುರ | ಪತ್ನಿ ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ತಲೆಗೂದಲು ಕಿತ್ತ ಪತಿರಾಯ
ADVERTISEMENT

ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ಮೌಢ್ಯ ಮೆರೆದ ಪತಿ ಕುಟುಂಬ: ಪತ್ನಿ ದೂರು

Superstition Violence: ಮೈಯಲ್ಲಿ ಗಾಳಿ (ದೆವ್ವ) ಹೊಕ್ಕಿದೆ ಎಂದು ಮಹಿಳೆಯೊಬ್ಬರ ತಲೆ ಕೂದಲು ಕಿತ್ತು ಗಾಯ ಮಾಡಿ, ಮೌಢ್ಯ ಮೆರೆದಿರುವ ಘಟನೆ ತಾಲ್ಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
Last Updated 10 ಡಿಸೆಂಬರ್ 2025, 15:28 IST
ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ಮೌಢ್ಯ ಮೆರೆದ ಪತಿ ಕುಟುಂಬ: ಪತ್ನಿ ದೂರು

₹6 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಂಜಿನಿಯರ್‌!

Corruption Case: ಸಮುದಾಯ ಭವನ ನಿರ್ಮಾಣ ಕಾಮಗಾರಿ ಬಿಲ್‌ ಮಂಜೂರು ಮಾಡಲು ₹6 ಸಾವಿರ ಲಂಚ ತೆಗೆದುಕೊಳ್ಳುವಾಗ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆಯ ವಿಜಯಪುರ ಉಪ ವಿಭಾಗದ ಕಿರಿಯ ಎಂಜಿನಿಯರ್‌ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
Last Updated 10 ಡಿಸೆಂಬರ್ 2025, 15:27 IST
₹6 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಎಂಜಿನಿಯರ್‌!

ಮೌಲ್ಯ ಉಳಿಸಿಕೊಂಡ ‘ಪ್ರಜಾವಾಣಿ’: ಪ್ರೊ.ಅರವಿಂದ ಮನಗೂಳಿ

‘ಪ್ರಜಾವಾಣಿ’ ಸಮೀಕ್ಷಾ ಸಪ್ತಾಹ ಸಮಾರೋಪ; ಬಹುಮಾನ ವಿತರಣೆ
Last Updated 10 ಡಿಸೆಂಬರ್ 2025, 5:59 IST
ಮೌಲ್ಯ ಉಳಿಸಿಕೊಂಡ ‘ಪ್ರಜಾವಾಣಿ’: ಪ್ರೊ.ಅರವಿಂದ ಮನಗೂಳಿ
ADVERTISEMENT
ADVERTISEMENT
ADVERTISEMENT