ಭಾನುವಾರ, 14 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಮಹಾರಾಷ್ಟ್ರಕ್ಕೆ ಕಬ್ಬು ಸಾಗಾಟ ನಿರ್ಬಂಧಕ್ಕೆ ಆಗ್ರಹ

ಪ್ರತಿದಿನ 10 ಸಾವಿರ ಟನ್‌ಗೂ ಅಧಿಕ ಕಬ್ಬು ರವಾನೆ ಆರೋಪ
Last Updated 14 ಡಿಸೆಂಬರ್ 2025, 5:23 IST
ಮಹಾರಾಷ್ಟ್ರಕ್ಕೆ ಕಬ್ಬು ಸಾಗಾಟ ನಿರ್ಬಂಧಕ್ಕೆ ಆಗ್ರಹ

‘ಬ್ರೈಡ್ಸ್ ಆಫ್ ಇಂಡಿಯಾ’ ಚಿನ್ನಾಭರಣ ಪ್ರದರ್ಶನ

ವಿಜಯಪುರ: ನಗರದ ಎಂ.ಜಿ.ರಸ್ತೆಯ ಮಿಲನ್‌ ಆರ್ಕೆಡ್‌ನಲ್ಲಿರುವ ‘ಮಲಬಾರ್ ಗೋಲ್ಡ್ ಮತ್ತು ಡೈಮಂಡ್‌’ ಮಳಿಗೆಯಲ್ಲಿ ‘ಬ್ರೈಡ್ಸ್ ಆಫ್ ಇಂಡಿಯಾ’ ಶೋ ಕಾರ್ಯಕ್ರಮ ಆರಂಭವಾಗಿದ್ದು, ಈ ಶೋ ಡಿ.15ರ ವರೆಗೆ ಜರುಗಲಿದೆ.
Last Updated 14 ಡಿಸೆಂಬರ್ 2025, 5:21 IST
‘ಬ್ರೈಡ್ಸ್ ಆಫ್ ಇಂಡಿಯಾ’ ಚಿನ್ನಾಭರಣ ಪ್ರದರ್ಶನ

ಲೋಕ್ ಅದಾಲತ್: 1533 ಪ್ರಕರಣಗಳು ಇತ್ಯರ್ಥ

Legal Settlement: ಮುದ್ದೇಬಿಹಾಳ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 2316 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, 1533 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ.
Last Updated 14 ಡಿಸೆಂಬರ್ 2025, 5:20 IST

ಲೋಕ್ ಅದಾಲತ್: 1533 ಪ್ರಕರಣಗಳು ಇತ್ಯರ್ಥ

ಭೀಮಾ ನದಿ ನೀರಿನ ಯೋಜನೆ: ನಿರ್ಲಕ್ಷ್ಯ

ಅಕ್ರಮವಾಗಿ ನದಿ ನೀರಿಗೆ ಅಣೆಕಟ್ಟೆ ಕಟ್ಟಿದ ಮಹಾರಾಷ್ಟ್ರ
Last Updated 14 ಡಿಸೆಂಬರ್ 2025, 5:18 IST
ಭೀಮಾ ನದಿ ನೀರಿನ ಯೋಜನೆ: ನಿರ್ಲಕ್ಷ್ಯ

ಸತತ ಅಧ್ಯಯನದಿಂದ ಸಾಧನೆ ಸಾಧ್ಯ: ತಾ.ಪಂ ಇಒ ವೆಂಕಟೇಶ್ ವಂದಾಲ

‘ಅಧಿಕಾರಿಗಳ ನಡೆ ವಸತಿ ನಿಲಯದ ಕಡೆ’: ತಾ.ಪಂ ಇಒ ವೆಂಕಟೇಶ್ ವಂದಾಲ
Last Updated 14 ಡಿಸೆಂಬರ್ 2025, 5:13 IST
ಸತತ ಅಧ್ಯಯನದಿಂದ ಸಾಧನೆ ಸಾಧ್ಯ: ತಾ.ಪಂ ಇಒ ವೆಂಕಟೇಶ್ ವಂದಾಲ

ಕಬ್ಬಿನ ಗದ್ದೆಗೆ ಬೆಂಕಿ: ಅಪಾರ ಹಾನಿ, ಅಧಿಕಾರಿಗಳ ಭೇಟಿ

ತಾಲ್ಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದ ನಾಯ್ಕೋಡಿ ಕುಟುಂಬಕ್ಕೆ ಸೇರಿದ ಪಟ್ಟಣ ವ್ಯಾಪ್ತಿಯ ಜಮೀನಿನ ಕಬ್ಬು ವಿದ್ಯುತ್ ಅವಘಡದಿಂದ ಬೆಂಕಿಗೆ ಆಹುತಿಯಾಗಿದ್ದು, ಸುಮಾರು 4 ಎಕರೆ ಕಬ್ಬು ಸುಟ್ಟು ಭಸ್ಮವಾದ ಘಟನೆ...
Last Updated 14 ಡಿಸೆಂಬರ್ 2025, 5:11 IST
ಕಬ್ಬಿನ ಗದ್ದೆಗೆ ಬೆಂಕಿ: ಅಪಾರ ಹಾನಿ, ಅಧಿಕಾರಿಗಳ ಭೇಟಿ

ತಾಳಿಕೋಟೆ: ಯುವಕ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ; ಕ್ರಮಕ್ಕೆ ಒತ್ತಾಯ
Last Updated 14 ಡಿಸೆಂಬರ್ 2025, 5:08 IST
ತಾಳಿಕೋಟೆ: ಯುವಕ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ
ADVERTISEMENT

ಮಂಗಳೂರು, ವಿಜಯಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್: ಎಂ.ಬಿ.ಪಾಟೀಲ

ಪ್ಲಾಸ್ಟಿಕ್ ಉದ್ಯಮ ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರವು ಮಂಗಳೂರು ಮತ್ತು ವಿಜಯಪುರದಲ್ಲಿ 200 ಎಕರೆಯಲ್ಲಿ ಸುಸಜ್ಜಿತ ಪ್ಲಾಸ್ಟಿಕ್ ಪಾರ್ಕ್’ ಸ್ಥಾಪಿಸಲಿದೆ. ಅರ್ಜಿ ಸಲ್ಲಿಸುವ ಉದ್ಯಮಿಗಳಿಗೆ ಜಮೀನು ಒದಗಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 13 ಡಿಸೆಂಬರ್ 2025, 23:03 IST
ಮಂಗಳೂರು, ವಿಜಯಪುರದಲ್ಲಿ ಪ್ಲಾಸ್ಟಿಕ್ ಪಾರ್ಕ್: ಎಂ.ಬಿ.ಪಾಟೀಲ

ವಿಜಯಪುರ: 7 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

Vijayapura Weather: ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ತಾಪಮಾನ 7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ನಾಲ್ಕು ದಿನಗಳಿಂದ ತಾಪಮಾನ ತೀವ್ರವಾಗಿ ಕುಸಿತವಾಗುತ್ತಿದ್ದು, ಶೀತಗಾಳಿ ಬೀಸುತ್ತಿದೆ.
Last Updated 13 ಡಿಸೆಂಬರ್ 2025, 16:07 IST
ವಿಜಯಪುರ: 7 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲು

ವಿಜಯಪುರ: ವಚನಗಳ ಪರಿಷ್ಕರಣೆ ಅಗತ್ಯ; ಡಾ. ಶಶಿಕಾಂತ ಪಟ್ಟಣ

Lingayat Movement: ವಿಜಯಪುರ: ‘ಸನಾತನಿಗಳು ಶರಣರ ವಚನಗಳನ್ನು ತಿರುಚಿ, ವಿರೂಪಗೊಳಿಸುತ್ತಿದ್ದಾರೆ. ನಕಲಿ ವಚನಗಳನ್ನು ಸೇರಿಸುವ ಮೂಲಕ ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಚನಗಳ ಸಮಗ್ರವಾಗಿ ಪರಿಷ್ಕರಿಸಿ, ಶುದ್ಧಿಕರಣ ಮಾಡುವ ಅಗತ್ಯವಿದೆ’ ಎಂದು ಡಾ. ಶಶಿಕಾಂತ ಪಟ್ಟಣ ಹೇಳಿದರು.
Last Updated 13 ಡಿಸೆಂಬರ್ 2025, 14:22 IST
ವಿಜಯಪುರ: ವಚನಗಳ ಪರಿಷ್ಕರಣೆ ಅಗತ್ಯ; ಡಾ. ಶಶಿಕಾಂತ ಪಟ್ಟಣ
ADVERTISEMENT
ADVERTISEMENT
ADVERTISEMENT