ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಸರ್ಕಾರಿ ಶಾಲೆ ಟಾಪರ್‌ಗಳಿಗೆ ಶೈಕ್ಷಣಿಕ ಪ್ರವಾಸ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪ್ರವಾಸಕ್ಕೆ ಡಿಸಿ, ಸಿಇಒ ಚಾಲನೆ
Last Updated 1 ಜೂನ್ 2023, 15:31 IST
ಸರ್ಕಾರಿ ಶಾಲೆ ಟಾಪರ್‌ಗಳಿಗೆ ಶೈಕ್ಷಣಿಕ ಪ್ರವಾಸ

ಮಾಧವಾನಂದ ಪ್ರಭುಜಿಯವರ ಕೊಡುಗೆ ಅಪಾರ: ಶಾಸಕ ಲಕ್ಷ್ಮಣ ಸವದಿ

'ದೇಶದ ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ, ಗೋವಾ ವಿಮೋಚನೆ ಹೋರಾಟ ಹಾಗೂ ಇಂಚಗೇರಿ ಮಠದ 5ನೇ ಗುರುಗಳಾಗಿದ ಸ್ವಾತಂತ್ರ ಸಂಗ್ರಾಮ ರೂವಾರಿ, ಕ್ರಾಂತಿಯೋಗಿ, ಶ್ರೀ ಮಾಧವಾನಂದ ಪ್ರಭುಜಿಯವರ ಕೊಡುಗೆ ಅಪಾರವಾಗಿದೆ' ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
Last Updated 1 ಜೂನ್ 2023, 14:33 IST
ಮಾಧವಾನಂದ ಪ್ರಭುಜಿಯವರ ಕೊಡುಗೆ ಅಪಾರ: ಶಾಸಕ ಲಕ್ಷ್ಮಣ ಸವದಿ

ಊಟ ಬಡಿಸುವಾಗ ಕಡ್ಡಾಯವಾಗಿ ಸಮವಸ್ತ್ರ ಧರಿಸಿ: ಶಾಸಕ ಯಶವಂತರಾಯಗೌಡ

ಸಮವಸ್ತ್ರ ವಿತರಣೆ ಮೂಲಕ ಬಿಸಿಯೂಟ ಸಿಬ್ಬಂದಿಯಲ್ಲಿ ಶಿಸ್ತು ಮತ್ತು ಸ್ವಚ್ಛತೆಯ ಅರಿವು ಮೂಡಿಸುವುದು ಹಾಗೂ ಸ್ವ ಸಹಾಯ ಗುಂಪುಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶವಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
Last Updated 1 ಜೂನ್ 2023, 12:22 IST
ಊಟ ಬಡಿಸುವಾಗ ಕಡ್ಡಾಯವಾಗಿ ಸಮವಸ್ತ್ರ ಧರಿಸಿ: ಶಾಸಕ ಯಶವಂತರಾಯಗೌಡ

ವಿಜಯಪುರಕ್ಕೆ ಸಚಿವ ಪಾಟೀಲ ಭೇಟಿ ಜೂನ್‌ 3ರಂದು

ವಿಜಯಪುರಕ್ಕೆ ಸಚಿವ ಪಾಟೀಲ ಭೇಟಿ ಜೂನ್‌ 3ರಂದು
Last Updated 1 ಜೂನ್ 2023, 12:20 IST
ವಿಜಯಪುರಕ್ಕೆ ಸಚಿವ ಪಾಟೀಲ ಭೇಟಿ ಜೂನ್‌ 3ರಂದು

ಬಬಲೇಶ್ವರ: ಬಿರುಗಾಳಿಗೆ ನಿಲಕ್ಕುರುಳಿದ ಶಾಲೆ ಕಾಂಪೌಂಡ್

ಮಂಗಳವಾರ ಸಂಜೆ ಬೀಸಿದ ಬಾರಿ ಬಿರುಗಾಳಿಗೆ ತಾಲ್ಲೂಕಿನ ಕನಮುಚನಾಳ ಸರ್ಕಾರಿ ಪ್ರೌಢ ಶಾಲೆಯ ಕಾಂಪೌಂಡ್‌ ಹಾಗೂ ಆವರಣದ ಮರಗಳು ನೆಲಕ್ಕುರುಳಿದೆ.
Last Updated 1 ಜೂನ್ 2023, 12:18 IST
ಬಬಲೇಶ್ವರ: ಬಿರುಗಾಳಿಗೆ ನಿಲಕ್ಕುರುಳಿದ ಶಾಲೆ ಕಾಂಪೌಂಡ್

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ: ವೈದ್ಯಾಧಿಕಾರಿ ಡಾ.ರಾಜೇಶ

ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಬರುತ್ತವೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರಕ ಎಂದು ಇಂಡಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ ಕೋಳೆಕರ ಹೇಳಿದರು.
Last Updated 1 ಜೂನ್ 2023, 11:34 IST
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ: ವೈದ್ಯಾಧಿಕಾರಿ ಡಾ.ರಾಜೇಶ

ಕೀಟನಾಶಕದಿಂದ ಥ್ರಿಪ್ಸ್‌ ನುಶಿ ಕಾಟ ನಿಯಂತ್ರಣ: ಕೃಷಿ ವಿಜ್ಞಾನ ಕೇಂದ್ರ

ಹಿಂಗಾರು ಹಂಗಾಮಿನಲ್ಲಿ ಹಸಿರು ಅಥವಾ ಕೆಂಪು ಮೆಣಸಿನಕಾಯಿಗೆ ಥ್ರಿಪ್ಸ್‌ ನುಶಿಯ ಕಾಟ ತಗುಲುತ್ತಿದ್ದು, ರೈತರು ಕೀಟನಾಶಕ ಉಪಯೋಗಿಸಿ ನಿಯಂತ್ರಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ.ಪ್ರಕಾಶ ಹೇಳಿದರು.
Last Updated 1 ಜೂನ್ 2023, 11:22 IST
ಕೀಟನಾಶಕದಿಂದ ಥ್ರಿಪ್ಸ್‌ ನುಶಿ ಕಾಟ ನಿಯಂತ್ರಣ:  ಕೃಷಿ ವಿಜ್ಞಾನ ಕೇಂದ್ರ
ADVERTISEMENT

ಇಂಡಿ: 1,72,788 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ - ಕೃಷಿ ಇಲಾಖೆ

ತಾಲ್ಲೂಕಿನಲ್ಲಿ ಇಂಡಿ, ಬೆಳ್ಳುಳ್ಳಿ ಮತ್ತು ಚಡಚಣ ಮೂರು ಕೃಷಿ ಹೋಬಳಿ ಕೇಂದ್ರಗಳಿದ್ದು, ಅವುಗಳೆಲ್ಲ ಸೇರಿ ವಿವಿಧ ಬೆಳೆಗಳು ಒಟ್ಟು 1,72,788 ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಬಿತ್ತನೆಯ ಗುರಿ ಹೊಂದಲಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.
Last Updated 1 ಜೂನ್ 2023, 11:17 IST
ಇಂಡಿ: 1,72,788  ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ - ಕೃಷಿ ಇಲಾಖೆ

ಸಿಂದಗಿ: ಹೃದಯಾಘಾತದಿಂದ ಬಸ್‌ ಚಾಲಕ ಮೃತ್ಯು

ಸಿಂದಗಿ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಫಜಲಪೂರ ಘಟಕಕ್ಕೆ ಸಂಬಂಧಿಸಿದ ಬಸ್ ಚಾಲಕನಿಗೆ ಬಸ್ ಸಾಗುವಾಗ್ಗೆ ಹೃದಯಾಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಿಂದಗಿ ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದಿದೆ. ಮುರಿಗೆಪ್ಪ ಸಿದ್ದಪ್ಪ ಅಥಣಿ ಮೃತಪಟ್ಟವರು
Last Updated 31 ಮೇ 2023, 15:24 IST
ಸಿಂದಗಿ: ಹೃದಯಾಘಾತದಿಂದ ಬಸ್‌ ಚಾಲಕ ಮೃತ್ಯು

ಇಂಡಿ: ಕೊಟ್ಟ ಮಾತು ಈಡೇರಿಸುತ್ತೇನೆ: ಯಶವಂತರಾಯಗೌಡ

2023ರ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿ ಮುಂದಿನ 2028ರ ಚುನಾವಣೆಗೆ ನಿಮ್ಮ ಬಳಿ ಬರುತ್ತೇನೆ. ಮಾತು ಕೊಟ್ಟಂತೆ ಕೆಲಸ ಮಾಡದಿದ್ದರೆ ಚುನಾವಣೆಗೆ ಬರುವುದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಘೋಷಿಸಿದರು.
Last Updated 31 ಮೇ 2023, 13:47 IST
ಇಂಡಿ: ಕೊಟ್ಟ ಮಾತು ಈಡೇರಿಸುತ್ತೇನೆ: ಯಶವಂತರಾಯಗೌಡ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT