ಸೋಮವಾರ, 8 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಸೋಲಾಪುರ: ರೈಲುಗಳ ಸಂಚಾರ–ಸಮಯ ಬದಲಾವಣೆ

Railway Disruption: ಡಿ. 8, 9 ರಂದು ಕಂಬರ ತಲಾವ ರಸ್ತೆ ಓವರ್ ಬ್ರಿಜ್ (ROB) ದುರಸ್ತಿ ಹಿನ್ನೆಲೆಯಲ್ಲಿ –ಸೋಲಾಪುರದಲ್ಲಿನ ರೈಲು ಮತ್ತು ರಸ್ತೆ ಸಂಚಾರದ ಮೇಲೆ ಪರಿಣಾಮ ಬೀರಲಿದೆ.
Last Updated 8 ಡಿಸೆಂಬರ್ 2025, 5:28 IST
ಸೋಲಾಪುರ: ರೈಲುಗಳ ಸಂಚಾರ–ಸಮಯ ಬದಲಾವಣೆ

ಜ್ಞಾನದ ಪರಿಮಳ ಸೂಸಿದ ಶರಣ ಹೂಗಾರ ಮಾದಯ್ಯ: ಶಾಸಕ ಯಶವಂತರಾಯಗೌಡ

Indi Event Tribute: ‘ಜ್ಞಾನದ ಪರಿಮಳ ಸೂಸುವ ಮೂಲಕ ಕಾಯಕ ದೊಡ್ಡದು ಎಂದು ಸಾರಿದವರು ಶರಣ ಹೂಗಾರ ಮಾದಯ್ಯ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
Last Updated 8 ಡಿಸೆಂಬರ್ 2025, 5:27 IST
ಜ್ಞಾನದ ಪರಿಮಳ ಸೂಸಿದ ಶರಣ ಹೂಗಾರ ಮಾದಯ್ಯ:  ಶಾಸಕ ಯಶವಂತರಾಯಗೌಡ

ಮಕ್ಕಳ ಭವಿಷ್ಯಕ್ಕೆ ಹೊಸ ಚೈತನ್ಯ: ಎಂ.ಬಿ.ಪಾಟೀಲ

ಕಣಮುಚನಾಳ ಸರ್ಕಾರಿ ನೂತನ ಪ್ರೌಢಶಾಲೆ ಕಟ್ಟಡ ಉದ್ಘಾಟನೆ
Last Updated 8 ಡಿಸೆಂಬರ್ 2025, 5:24 IST
ಮಕ್ಕಳ ಭವಿಷ್ಯಕ್ಕೆ ಹೊಸ ಚೈತನ್ಯ: ಎಂ.ಬಿ.ಪಾಟೀಲ

ವೃಕ್ಷಥಾನ್‌ ಓಟ: ಶಿವಾನಂದ, ಸುಶ್ಮಿತಾಗೆ ಬಹುಮಾನ

Running Event Winners: ವೃಕ್ಷಥಾನ್ ಪಾರಂಪರಿಕ ಓಟದಲ್ಲಿ 26 ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾದ ಓಟಗಾರರಿಗೆ ಬಹುಮಾನ ವಿತರಣೆ ಮಾಡಲಾಯಿತು.
Last Updated 8 ಡಿಸೆಂಬರ್ 2025, 5:16 IST
ವೃಕ್ಷಥಾನ್‌ ಓಟ: ಶಿವಾನಂದ, ಸುಶ್ಮಿತಾಗೆ ಬಹುಮಾನ

ವಿಜಯಪುರ | ವೃಕ್ಷಥಾನ್: 10 ವರ್ಷಗಳಲ್ಲಿ 5 ಕೋಟಿ ಗಿಡ ನೆಡುವ ಗುರಿ

ವೃಕ್ಷಥಾನ್ ಪಾರಂಪರಿಕ ಓಟಕ್ಕೆ ಚಾಲನೆ: ಸಚಿವ ಎಂ.ಬಿ.ಪಾಟೀಲ ಹೇಳಿಕೆ
Last Updated 8 ಡಿಸೆಂಬರ್ 2025, 5:14 IST
ವಿಜಯಪುರ | ವೃಕ್ಷಥಾನ್: 10 ವರ್ಷಗಳಲ್ಲಿ 5 ಕೋಟಿ ಗಿಡ ನೆಡುವ ಗುರಿ

ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹ: ವಿಜಯಪುರ ಪ್ರಶಸ್ತಿ ಗರಿ

ಗೃಹ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ ವಿನಯಕುಮಾರ ಪಾಟೀಲ
Last Updated 8 ಡಿಸೆಂಬರ್ 2025, 5:12 IST
ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹ: ವಿಜಯಪುರ ಪ್ರಶಸ್ತಿ ಗರಿ

ವಿಜಯಪುರ: ಟಿಇಟಿ ಪರೀಕ್ಷೆ ಸುಸೂತ್ರ

Teacher Eligibility Test: ಶಿಕ್ಷಕರ ಅರ್ಹತಾ (ಟಿಇಟಿ-2025) ಪರೀಕ್ಷೆಗಳು ವಿಜಯಪುರ ನಗರದ 64 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಸುಸೂತ್ರವಾಗಿ ನಡೆಯಿತು.
Last Updated 8 ಡಿಸೆಂಬರ್ 2025, 5:10 IST
ವಿಜಯಪುರ: ಟಿಇಟಿ ಪರೀಕ್ಷೆ ಸುಸೂತ್ರ
ADVERTISEMENT

ದೇವರಹಿಪ್ಪರಗಿ: ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ

Dog Sterilization Drive: ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಶಕ್ತಿಹರಣ ಚಿಕಿತ್ಸೆ ಹಾಗೂ ಲಸಿಕೆ ನೀಡಲು ಪಟ್ಟಣ ಪಂಚಾಯಿತಿಯಿಂದ ವಿಶೇಷ ತಂಡ ರಚಿಸಿ ಎಬಿಸಿ ಕೇಂದ್ರಗಳಿಗೆ ಸಾಗಿಸಲಾಯಿತು.
Last Updated 8 ಡಿಸೆಂಬರ್ 2025, 5:08 IST
ದೇವರಹಿಪ್ಪರಗಿ: ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ

ಎಚ್ಐವಿ ಸೋಂಕಿತರಿಗೆ ಸಕಾಲಕ್ಕೆ ಸೌಲಭ್ಯ: ಡಾ.ಮಲ್ಲನಗೌಡ

AIDS Awareness Program: ಎಚ್‌ಐವಿ ಪೀಡಿತರಿಗೆ ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ವಸತಿ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾ ಏಡ್ಸ್ ರೋಗ ನಿಯಂತ್ರಣ ಘಟಕದ ವೈದ್ಯಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ ಹೇಳಿದರು.
Last Updated 8 ಡಿಸೆಂಬರ್ 2025, 5:00 IST
ಎಚ್ಐವಿ ಸೋಂಕಿತರಿಗೆ ಸಕಾಲಕ್ಕೆ ಸೌಲಭ್ಯ: ಡಾ.ಮಲ್ಲನಗೌಡ

ವೀರಶೈವ ಶ್ರೇಷ್ಠ ಧರ್ಮ: ಸಚಿವ ಶಿವಾನಂದ ಎಸ್. ಪಾಟೀಲ

ಪ್ರವಚನ ಕಾರ್ಯಕ್ರಮ: ಸಚಿವ ಶಿವಾನಂದ ಎಸ್. ಪಾಟೀಲ
Last Updated 8 ಡಿಸೆಂಬರ್ 2025, 4:59 IST
ವೀರಶೈವ ಶ್ರೇಷ್ಠ ಧರ್ಮ: ಸಚಿವ ಶಿವಾನಂದ ಎಸ್. ಪಾಟೀಲ
ADVERTISEMENT
ADVERTISEMENT
ADVERTISEMENT