ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಮೆಕ್ಕೆಜೋಳ ವಿಷಯವನ್ನು ಸಂಸತ್ತಿನಲ್ಲಿ ಪ್ರಶ್ನಿಸದ BJP ಸಂಸದರು: ಶಿವಾನಂದ ಪಾಟೀಲ

Maize Procurement Politics: ‘ಮೆಕ್ಕೆಜೋಳ ಖರೀದಿ ವಿಷಯವು ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟಿದ್ದು. ಸಂಸತ್ತಿನ ಅಧಿವೇಶನ ನಡೆದರೂ ರಾಜ್ಯದ ಬಿಜೆಪಿ ಸಂಸದರು ಮಾತನಾಡುತ್ತಿಲ್ಲ’ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಆರೋಪಿಸಿದರು.
Last Updated 2 ಡಿಸೆಂಬರ್ 2025, 18:03 IST
ಮೆಕ್ಕೆಜೋಳ ವಿಷಯವನ್ನು ಸಂಸತ್ತಿನಲ್ಲಿ ಪ್ರಶ್ನಿಸದ BJP ಸಂಸದರು: ಶಿವಾನಂದ ಪಾಟೀಲ

ಎಕರೆಗೆ 120 ಟನ್ ಕಬ್ಬು ಬೆಳೆದ ಬಸವನಬಾಗೇವಾಡಿಯ ಗೊಳಸಂಗಿ ರೈತ!

ಕಬ್ಬು ಬೆಳೆಗಾರನ ಸಾಧನೆಗೆ ಸಕ್ಕರೆ ಸಚಿವರ ಮೆಚ್ಚುಗೆ
Last Updated 2 ಡಿಸೆಂಬರ್ 2025, 6:31 IST
ಎಕರೆಗೆ 120 ಟನ್ ಕಬ್ಬು ಬೆಳೆದ ಬಸವನಬಾಗೇವಾಡಿಯ ಗೊಳಸಂಗಿ ರೈತ!

ನಿಡಗುಂದಿ: ಆರೇಶಂಕರದಲ್ಲಿ ಮೊಸಳೆ ಸೆರೆ

ನಿಡಗುಂದಿ: ಜಿಲ್ಲೆಯ 2ನೇ ಅತಿದೊಡ್ಡ ಕೆರೆ ಇರುವ ತಾಲ್ಲೂಕಿನ‌ ಅರೇಶಂಕರ ಗ್ರಾಮದಲ್ಲಿ ಭಾನುವಾರ ಮೊಸಳೆ ಪ್ರತ್ಯಕ್ಷವಾಗಿ ರೈತರಲ್ಲಿ, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು
Last Updated 2 ಡಿಸೆಂಬರ್ 2025, 6:30 IST
ನಿಡಗುಂದಿ: ಆರೇಶಂಕರದಲ್ಲಿ ಮೊಸಳೆ ಸೆರೆ

ಡಾ. ರವೀಂದ್ರ ಚಿಂಚೋಳಕರ ಅವರ ‘ರಾಜಕೀಯ ಮತ್ತು ಪತ್ರಿಕೋದ್ಯಮ’ ಕೃತಿ ಬಿಡುಗಡೆ

Dr. Ravindra Chincholakar's book ಹೀರಾಚಂದ ನೇಮಚಂದ ವಾಚನಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಡಾ. ರವೀಂದ್ರ ಚಿಂಚೋಳಕರ ಅವರು ರಚಿಸಿದ ‘ರಾಜಕೀಯ ಮತ್ತು ಪತ್ರಿಕೋದ್ಯಮ’ ಕೃತಿಯನ್ನು ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರು ಬಿಡುಗಡೆಗೊಳಿಸಿದರು.
Last Updated 2 ಡಿಸೆಂಬರ್ 2025, 6:25 IST
ಡಾ. ರವೀಂದ್ರ ಚಿಂಚೋಳಕರ ಅವರ ‘ರಾಜಕೀಯ ಮತ್ತು ಪತ್ರಿಕೋದ್ಯಮ’ ಕೃತಿ ಬಿಡುಗಡೆ

ಮೆಕ್ಕೆಜೋಳ ಬೆಳೆಗಾರರಿಗೆ ಏಕರೂಪ ನ್ಯಾಯ ಒದಗಿಸಿ

maize ಮುದೇಬಿಹಾಳ : ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ 2400 ರಂತೆ ಷರತ್ತು ವಿಧಿಸಿ ಕೆಲವೇ ಜಿಲ್ಲೆಗಳ ರೈತರಿಂದ ಮೆಕ್ಕೆಜೋಳ ನೇರ...
Last Updated 2 ಡಿಸೆಂಬರ್ 2025, 6:23 IST
ಮೆಕ್ಕೆಜೋಳ ಬೆಳೆಗಾರರಿಗೆ ಏಕರೂಪ ನ್ಯಾಯ ಒದಗಿಸಿ

ದೇವೂ ಮಾಕೊಂಡ, ಪದ್ಮಿನಿ ನಾಗರಾಜ್ ಗೆ ಬೆರಗು ಪ್ರಶಸ್ತಿ

Award ಜಯಪುರ ಜಿಲ್ಲೆ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯು ನೀಡುವ ರಾಜ್ಯಮಟ್ಟದ 2025ನೇ ಸಾಲಿನ ಪ್ರೊ.ಎಚ್.ಟಿ.ಪೋತೆ ಹಸ್ತಪ್ರತಿ ಪ್ರಶಸ್ತಿಗೆ ಸಿಂದಗಿಯ ದೇವೂ ಮಾಕೊಂಡ ಅವರ "ಯುದ್ಧ ಮೃದಂಗ' ಅನುವಾದಿತ ಸಂಕಲನದ ಹಸ್ತಪ್ರತಿ ಆಯ್ಕೆಯಾಗಿದೆ
Last Updated 2 ಡಿಸೆಂಬರ್ 2025, 6:22 IST
ದೇವೂ ಮಾಕೊಂಡ, ಪದ್ಮಿನಿ ನಾಗರಾಜ್ ಗೆ ಬೆರಗು ಪ್ರಶಸ್ತಿ

ವಿಜಯಪುರ: ಮಹಲ್‌ನಲ್ಲೊಂದು ‘ಮನಮೋಹಕ’ ಸ್ಮಾರಕ

ಸುಂದರವಾದ ಜಾಲಾಂಧ್ರ, ಬೃಹತ್ ಸಜ್ಜಾದಲ್ಲಿ ಸೂಕ್ಷ್ಮ ಕೆತ್ತನೆಯ ವಾಸ್ತುಶಿಲ್ಪ
Last Updated 1 ಡಿಸೆಂಬರ್ 2025, 4:51 IST
ವಿಜಯಪುರ: ಮಹಲ್‌ನಲ್ಲೊಂದು ‘ಮನಮೋಹಕ’ ಸ್ಮಾರಕ
ADVERTISEMENT

ದತ್ತ ಜಯಂತಿ: ಗಾಣಗಾಪೂರಕ್ಕೆ ಪಾದಯಾತ್ರೆ

Devotional Journey: ದತ್ತ ಜಯಂತಿ ನಿಮಿತ್ತ ಮಹಾರಾಷ್ಟ್ರದ ಮಾಳಸಿರಸದ ಶ್ರೀ ದತ್ತ ಸೇವಾ ಮಂಡಳಿಯ ಭಕ್ತರು ಹೊಸ ಪಲ್ಲಕಿಯೊಂದಿಗೆ ಗಾಣಗಾಪೂರ ದತ್ತಾತ್ರೇಯ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದಾರೆ.
Last Updated 1 ಡಿಸೆಂಬರ್ 2025, 4:48 IST
ದತ್ತ ಜಯಂತಿ: ಗಾಣಗಾಪೂರಕ್ಕೆ ಪಾದಯಾತ್ರೆ

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ: ವಿಜಯಪುರದಲ್ಲಿ ಪ್ರತಿಭಟನೆ

ವಿದ್ಯಾರ್ಥಿ, ಕಾರ್ಮಿಕ, ಮಹಿಳಾ, ದಲಿತ, ರೈತ, ವ್ಯಾಪಾರಸ್ಥರ ಸಂಘಟನೆಗಳ ಬೆಂಬಲ
Last Updated 1 ಡಿಸೆಂಬರ್ 2025, 4:47 IST
ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ: ವಿಜಯಪುರದಲ್ಲಿ ಪ್ರತಿಭಟನೆ

ಒಣಗುತ್ತಿರುವ ಬೇವಿನ ಮರ: ಆಲಮಟ್ಟಿಯಲ್ಲಿ 100ಕ್ಕೂ ಹೆಚ್ಚು ಮರಗಳಿಗೆ ರೋಗ

Tree Disease: ಆಲಮಟ್ಟಿ ಡ್ಯಾಂಸೈಟ್ ಪ್ರದೇಶದ 100ಕ್ಕೂ ಹೆಚ್ಚು ಬೇವಿನ ಮರಗಳು ಟೀ ಮಾಸ್ಕ್ಯುಟೋ ಬಗ್ ಎಂಬ ಕಾಯಿಲೆಯಿಂದ ಒಣಗುತ್ತಿದ್ದು, ತಜ್ಞರಿಂದ ರಾಸಾಯನಿಕ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
Last Updated 1 ಡಿಸೆಂಬರ್ 2025, 4:33 IST
ಒಣಗುತ್ತಿರುವ ಬೇವಿನ ಮರ: ಆಲಮಟ್ಟಿಯಲ್ಲಿ 100ಕ್ಕೂ ಹೆಚ್ಚು ಮರಗಳಿಗೆ ರೋಗ
ADVERTISEMENT
ADVERTISEMENT
ADVERTISEMENT