ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯಪುರ (ಜಿಲ್ಲೆ)

ADVERTISEMENT

ತಹಶೀಲ್ದಾರ್‌ ವೈ.ಎಸ್. ಸೋಮನಕಟ್ಟಿಗೆ ವಿವೇಕ ರತ್ನ ಪ್ರಶಸ್ತಿ

ಬಸವನಬಾಗೇವಾಡಿ : ಬೀಳಗಿಯಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ಅನ್ನದಾತ ಸಹಕಾರಿ ಸಂಘಗಳ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ...
Last Updated 13 ಜನವರಿ 2026, 4:45 IST
ತಹಶೀಲ್ದಾರ್‌ ವೈ.ಎಸ್. ಸೋಮನಕಟ್ಟಿಗೆ ವಿವೇಕ ರತ್ನ ಪ್ರಶಸ್ತಿ

ಆಲಮಟ್ಟಿಯಲ್ಲಿ ಮನೆ ಬಾಗಿಲು ಒಡೆದು 250 ಗ್ರಾಂ ಚಿನ್ನ ಕಳ್ಳತನ

Almatti: ಮನೆಯ ಕೀಲಿ, ಬಾಗಿಲಿನ ಕೊಂಡಿ ಮುರಿದು 25 ತೊಲಕ್ಕೂ ಅಧಿಕ ಚಿನ್ನ (250 ಗ್ರಾಂ), ನಗದು ಕಳ್ಳತನ ಮಾಡಿದ ಘಟನೆ ಆಲಮಟ್ಟಿ ರೇಲ್ವೆ ಸ್ಟೇಷನ್ ಹತ್ತಿರದ ಮನೆಯಲ್ಲಿ ಭಾನುವಾರ ಹಾಡು ಹಗಲೇ ಜರುಗಿದೆ.
Last Updated 13 ಜನವರಿ 2026, 4:41 IST
ಆಲಮಟ್ಟಿಯಲ್ಲಿ ಮನೆ ಬಾಗಿಲು ಒಡೆದು 250 ಗ್ರಾಂ ಚಿನ್ನ ಕಳ್ಳತನ

ವಾಹನಗಳ ಸಂಚಾರಕ್ಕೆ ವೇಗ ಮಿತಿ ಅಳವಡಿಸಿ: ಡಿವೈಎಸ್ಪಿ ಬಲ್ಲಪ್ಪ

DySP Ballappa ವಾಹನಗಳ ಅತಿ ವೇಗ ಸಂಚಾರ ನಿಯಂತ್ರಿಸಲು ಹಾಗೂ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳ ವೇಗ ಮಿತಿ ನಿಗದಿಪಡಿಸುವಂತೆ ವಿವೇಕ ಬ್ರಿಗೇಡ್ ಸಂಘಟನೆಯಿಂದ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 13 ಜನವರಿ 2026, 4:26 IST
ವಾಹನಗಳ ಸಂಚಾರಕ್ಕೆ ವೇಗ ಮಿತಿ ಅಳವಡಿಸಿ: ಡಿವೈಎಸ್ಪಿ ಬಲ್ಲಪ್ಪ

ಸಂಚಾರ ನಿಯಮ ಜಾಗೃತಿ: ಬಸವನಬಾಗೇವಾಡಿಯಲ್ಲಿ ಬೈಕ್‌ ಜಾಥಾ

ಬಸವನಬಾಗೇವಾಡಿ : ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬಸವನಬಾಗೇವಾಡಿ ಪೊಲೀಸ್ ಠಾಣೆಯಿಂದ ಸಂಚಾರಿ ನಿಯಮಗಳ ಪಾಲನೆ ಹಾಗೂ ಮಹತ್ವದ ಕುರಿತು ಜನಜಾಗೃತಿ ಮೂಡಿಸಲು ಸೋಮವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ...
Last Updated 13 ಜನವರಿ 2026, 4:25 IST
ಸಂಚಾರ ನಿಯಮ ಜಾಗೃತಿ: ಬಸವನಬಾಗೇವಾಡಿಯಲ್ಲಿ ಬೈಕ್‌ ಜಾಥಾ

ಕಾಂಗ್ರೆಸ್‌ನವರು ಸಹ ಪ್ರಧಾನಮಂತ್ರಿಗೆ ಗೌರವ ನೀಡುವುದನ್ನು ಕಲಿಯಲಿ: ಯತ್ನಾಳ

Basavanagowda Patil Yatnal ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಲ್ಲ, ಅವರು ಈಗ ರಾಜ್ಯದ ಮುಖ್ಯಮಂತ್ರಿ, ನನ್ನ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಂದಾಗ ಅವರಿಗೆ ಗೌರವ ಸಲ್ಲಿಸುವುದು ಕ್ಷೇತ್ರದ ಶಾಸಕನಾದ ನನ್ನ ಕರ್ತವ್ಯ. ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ  ಹೇಳಿದರು.
Last Updated 13 ಜನವರಿ 2026, 4:23 IST
ಕಾಂಗ್ರೆಸ್‌ನವರು ಸಹ ಪ್ರಧಾನಮಂತ್ರಿಗೆ ಗೌರವ ನೀಡುವುದನ್ನು ಕಲಿಯಲಿ: ಯತ್ನಾಳ

ಸಿದ್ದರಾಮಯ್ಯ ಜೊತೆ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ: ಬಸವಜಯ ಸ್ವಾಮೀಜಿ

ವಿಜಯಪುರ:ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಿಗುವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 13 ಜನವರಿ 2026, 4:18 IST
ಸಿದ್ದರಾಮಯ್ಯ ಜೊತೆ ನಾನು ವೇದಿಕೆ ಹಂಚಿಕೊಳ್ಳುವುದಿಲ್ಲ: ಬಸವಜಯ ಸ್ವಾಮೀಜಿ

ಬಸವನಬಾಗೇವಾಡಿ | ಬಸವ ಜನ್ಮಸ್ಥಳದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

Divine Wedding Ceremony: ಬಸವ ಭವನದಲ್ಲಿ ಶ್ರೀನಿವಾಸ ಹಾಗೂ ಪದ್ಮಾವತಿ ದೇವರ ಕಲ್ಯಾಣ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಚಿವ ಶಿವಾನಂದ ಪಾಟೀಲ್ ಉಪಸ್ಥಿತಿಯಲ್ಲಿ ವೈಭವದಿಂದ ಜರುಗಿತು.
Last Updated 12 ಜನವರಿ 2026, 6:17 IST
ಬಸವನಬಾಗೇವಾಡಿ | ಬಸವ ಜನ್ಮಸ್ಥಳದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ
ADVERTISEMENT

ವಿಜಯಪುರ | ಗಂಗಾ–ಕಲ್ಯಾಣ ಯೋಜನೆ ನಿಲ್ಲಿಸುವ ಹುನ್ನಾರ

ರಾಜ್ಯ ಸರ್ಕಾರದ ವಿರುದ್ಧ ಸಂಸದ ರಮೇಶ ಜಿಗಜಿಣಗಿ ವಾಗ್ದಾಳಿ
Last Updated 12 ಜನವರಿ 2026, 6:16 IST
ವಿಜಯಪುರ | ಗಂಗಾ–ಕಲ್ಯಾಣ ಯೋಜನೆ ನಿಲ್ಲಿಸುವ ಹುನ್ನಾರ

ತಾಳಿಕೋಟೆ | ಕರಾಟೆಯಲ್ಲಿ ಎರಡು ಚಿನ್ನ, ಬೆಳ್ಳಿ, ಪದಕ

National Karate Win: ಬೆಂಗಳೂರಿನಲ್ಲಿ ನಡೆದ ಮುಆಯ್ ಥಾಯ್ ಫೈಟಿಂಗ್ ಟೂರ್ನಾಮೆಂಟ್‌ನಲ್ಲಿ ತಾಳಿಕೋಟೆ ಡಸರ್ಟ್ ವಾರಿಯರ್ ಕರಾಟೆ ಶಾಲೆಯ ಫೈಟರ್‌ಗಳು ಎರಡು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚು ಪದಕ ಗೆದ್ದು ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ.
Last Updated 12 ಜನವರಿ 2026, 6:16 IST
ತಾಳಿಕೋಟೆ | ಕರಾಟೆಯಲ್ಲಿ ಎರಡು ಚಿನ್ನ, ಬೆಳ್ಳಿ, ಪದಕ

ತಾಳಿಕೋಟೆ | ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ

Vendor Rights: ತಾಳಿಕೋಟೆ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆಯು ಭಾನುವಾರ ಆಚರಿಸಲ್ಪಟ್ಟಿದ್ದು, ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
Last Updated 12 ಜನವರಿ 2026, 6:15 IST
ತಾಳಿಕೋಟೆ | ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ
ADVERTISEMENT
ADVERTISEMENT
ADVERTISEMENT