ಸೋಮವಾರ, 29 ಡಿಸೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಬಬಲೇಶ್ವರದಲ್ಲಿ ‘ಕನೇರಿ ಶ್ರೀ’ ಬಲ ಪ್ರದರ್ಶನ

ಕನೇರಿ ಕಾಡಸಿದ್ಧೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆಗೆ ಅದ್ಧೂರಿ ಸ್ವಾಗತ
Last Updated 29 ಡಿಸೆಂಬರ್ 2025, 15:59 IST
ಬಬಲೇಶ್ವರದಲ್ಲಿ ‘ಕನೇರಿ ಶ್ರೀ’ ಬಲ ಪ್ರದರ್ಶನ

ಬಸವಾದಿ ಶರಣರು ಹಿಂದುಗಳೆ: ಕನೇರಿಶ್ರೀ ಪ್ರತಿಪಾದನೆ

ಪ್ರವೇಶ ನಿರ್ಬಂಧ ತೆರವು: ವಿಜಯಪುರ ಜಿಲ್ಲೆಗೆ ಅದ್ಧೂರಿ ಸ್ವಾಗತ ಕೋರಿದ ಭಕ್ತರು
Last Updated 29 ಡಿಸೆಂಬರ್ 2025, 15:30 IST
ಬಸವಾದಿ ಶರಣರು ಹಿಂದುಗಳೆ: ಕನೇರಿಶ್ರೀ ಪ್ರತಿಪಾದನೆ

ಶಾರ್ಟ್ ಸರ್ಕೀಟ್‌ನಿಂದ ಅವಘಡ: ಬೆಂಕಿ ಆರಿಸುವಷ್ಟರಲ್ಲಿ 'ಕೃಷ್ಣ' ಹೋಟೆಲ್ ಭಸ್ಮ

Short Circuit Accident: ವಿಜಯಪುರ: ನಗರದ ಸೋಲಾಪುರ ರಸ್ತೆಯಲ್ಲಿ ಬಿಎಲ್‌ಇಡಿ ವಿಶ್ವ ವಿದ್ಯಾಲಯದ ಸಮೀಪದಲ್ಲಿರುವ ಕೃಷ್ಣ ಹೋಟೆಲ್‌ನಲ್ಲಿ ಸೋಮವಾರ ನಸುಕಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸಂಪೂರ್ಣ ಸುಟ್ಟು ಭಸ್ಮವಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಆಗಿದೆ.
Last Updated 29 ಡಿಸೆಂಬರ್ 2025, 6:11 IST
ಶಾರ್ಟ್ ಸರ್ಕೀಟ್‌ನಿಂದ  ಅವಘಡ: ಬೆಂಕಿ ಆರಿಸುವಷ್ಟರಲ್ಲಿ 'ಕೃಷ್ಣ' ಹೋಟೆಲ್ ಭಸ್ಮ

ಅವಹೇಳನಕಾರಿ ಪೋಸ್ಟ್‌ಗೆ ಕಾನೂನು ಕ್ರಮ: ದೂಳಗೌಡ ಪಾಟೀಲ ಎಚ್ಚರಿಕೆ

Shivanand Patil Statement: ‘2004ರಲ್ಲಿ ನಾನು ಬಸವನಬಾಗೇವಾಡಿ ಕ್ಷೇತ್ರದಿಂದ ಶಾಸಕನಾದ ಬಳಿಕವೇ ಮುಳವಾಡ ಏತ ನೀರಾವರಿ ಯೋಜನೆಗೆ ಚಾಲನೆ ದೊರಕಿದ್ದು’ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 29 ಡಿಸೆಂಬರ್ 2025, 5:32 IST
ಅವಹೇಳನಕಾರಿ ಪೋಸ್ಟ್‌ಗೆ ಕಾನೂನು ಕ್ರಮ: ದೂಳಗೌಡ ಪಾಟೀಲ ಎಚ್ಚರಿಕೆ

ಮುಳವಾಡ ಏತ ನೀರಾವರಿಗೆ ಶ್ರಮಿಸಿರುವೆ: ಸಚಿವ ಪಾಟೀಲ

Shivanand Patil Statement: ಆಲಮಟ್ಟಿ: ‘2004ರಲ್ಲಿ ನಾನು ಬಸವನಬಾಗೇವಾಡಿ ಕ್ಷೇತ್ರದಿಂದ ಶಾಸಕನಾದ ಬಳಿಕವೇ ಮುಳವಾಡ ಏತ ನೀರಾವರಿ ಯೋಜನೆಗೆ ಚಾಲನೆ ದೊರಕಿದ್ದು’ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 29 ಡಿಸೆಂಬರ್ 2025, 5:30 IST
ಮುಳವಾಡ ಏತ ನೀರಾವರಿಗೆ ಶ್ರಮಿಸಿರುವೆ: ಸಚಿವ ಪಾಟೀಲ

ಮುದ್ದೇಬಿಹಾಳ: ‘ಅನ್ ಟಚೇಬಲಿಟಿ’ಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ

Film Award: ಇಲ್ಲಿನ ದಲಿತ ಸಾಹಿತಿ ಶಿವಪುತ್ರ ಅಜಮನಿ ಅವರ ಅನ್‌ಟಚೇಬಿಲಿಟಿ ಕಿರು ಚಿತ್ರಕ್ಕೆ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಯೂನಿವರ್ಸಲ್ ಫಿಲ್ಮ್ ಮೇಕರ್ಸ್ ಕೌನ್ಸಿಲ್ ವತಿಯಿಂದ ಧಾರವಾಡದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಲಭಿಸಿದೆ.
Last Updated 29 ಡಿಸೆಂಬರ್ 2025, 5:28 IST
ಮುದ್ದೇಬಿಹಾಳ: ‘ಅನ್ ಟಚೇಬಲಿಟಿ’ಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ

ವಿಜ್ಞಾನ, ಗಣಿತ ನಾಣ್ಯದ 2 ಮುಖಗಳಿದ್ದಂತೆ: ಎಸ್.ಬಿ. ಪತಂಗಿ

Science Math Exhibition: ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಸ್.ಬಿ. ಪತಂಗಿ ಹೇಳಿದರು. ಡಾ ಎ ಪಿ ಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಸ್ತುಪ್ರದರ್ಶನ ಕಾರ್ಯಕ್ರಮ ನಡೆಯಿತು.
Last Updated 29 ಡಿಸೆಂಬರ್ 2025, 5:28 IST
ವಿಜ್ಞಾನ, ಗಣಿತ ನಾಣ್ಯದ 2 ಮುಖಗಳಿದ್ದಂತೆ: ಎಸ್.ಬಿ. ಪತಂಗಿ
ADVERTISEMENT

ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಯೋಗ ಸಹಕಾರಿ: ನಾಗೇಶ ಡೋಣೂರ

Bharat Sevadal Yoga Program: ಚಡಚಣ: ಯೋಗ ಮತ್ತು ನೈತಿಕ ಶಿಕ್ಷಣವು ದೈಹಿಕ ಆರೋಗ್ಯ ಮತ್ತು ಮಾನಸಿಕ ನೈತಿಕ ಮೌಲ್ಯಗಳ ಸಂಯೋಜನೆಯಾಗಿದ್ದು ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಭಾರತ ಸೇವಾದಳ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.
Last Updated 29 ಡಿಸೆಂಬರ್ 2025, 5:28 IST
ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಯೋಗ ಸಹಕಾರಿ: ನಾಗೇಶ ಡೋಣೂರ

ಸಿದ್ಧೇಶ್ವರ ಶ್ರೀ ಪ್ರವಚನ ಸಾರ ಅರಿಯಿರಿ: ಕ್ಯಾಪ್ಟನ್ ಆನಂದ

Captain Anand Speech: ‘ಬದುಕು ಎಂದರೆ ಹೇಗಿರಬೇಕು ಎಂಬುದಕ್ಕೆ ಸಿದ್ಧೇಶ್ವರ ಸ್ವಾಮೀಜಿ ಜೀವನವೇ ನಿದರ್ಶನ’ ಎಂದು ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ ಕ್ಯಾಪ್ಟನ್ ಆನಂದ ಹೇಳಿದರು. ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
Last Updated 29 ಡಿಸೆಂಬರ್ 2025, 5:28 IST
ಸಿದ್ಧೇಶ್ವರ ಶ್ರೀ ಪ್ರವಚನ ಸಾರ ಅರಿಯಿರಿ: ಕ್ಯಾಪ್ಟನ್ ಆನಂದ

ಮಹಿಳೆಯರು ಶಿಕ್ಷಣ ವಂಚಿತರಾಗಬಾರದು: ನ್ಯಾಯಾಧೀಶ ಕೋಟೆಪ್ಪ ಕಾಂಬಳೆ

Dharmasthala Empowerment Program: ಇಂಡಿ: ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಜ್ಞಾನ ವಿಕಾಸ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಲಕ್ಷಾಂತರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ’ ಎಂದು ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ಹೇಳಿದರು.
Last Updated 29 ಡಿಸೆಂಬರ್ 2025, 5:27 IST
ಮಹಿಳೆಯರು ಶಿಕ್ಷಣ ವಂಚಿತರಾಗಬಾರದು: ನ್ಯಾಯಾಧೀಶ ಕೋಟೆಪ್ಪ ಕಾಂಬಳೆ
ADVERTISEMENT
ADVERTISEMENT
ADVERTISEMENT