ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಇಂಡಿ: ಕಂದಾಯ ಹಕ್ಕು ಪತ್ರ ನೋಂದಣಿ

Anjali C Dedication: ಸರ್ಕಾರದ ಆದೇಶ ಪಾಲನೆ ಪ್ರತಿಯೊಬ್ಬ ನೌಕರನ ಕರ್ತವ್ಯವಾಗಿದ್ದು, ಫಲಾನುಭವಿಗಳ ಹಿತದೃಷ್ಟಿಯಿಂದ ರಜೆಯ ದಿನವೂ ಕಂದಾಯ ಗ್ರಾಮ ರಿಜಿಸ್ಟರ್ ಮಾಡುವ ಕೆಲಸ ಮುಂದುವರೆದಿದೆ ಎಂದು ಉಪನೋಂದಣಾಧಿಕಾರಿ ಅಂಜಲಿ ಹೇಳಿದ್ದಾರೆ.
Last Updated 7 ಫೆಬ್ರುವರಿ 2026, 2:43 IST
ಇಂಡಿ: ಕಂದಾಯ ಹಕ್ಕು ಪತ್ರ ನೋಂದಣಿ

ಮಶಾಕ ಬಳಗಾರಗೆ ‘ಸಂಗನಬಸವ ಶ್ರೀ’ ಪ್ರಶಸ್ತಿ

Journalist Honored: ರೋಣಿಹಾಳ ಸಂಗನಬಸವ ವಿದ್ಯಾವರ್ಧಕ ಸಂಘದ ‘ಸಂಗನಬಸವ ಶ್ರೀ’ ಪ್ರಶಸ್ತಿಗೆ ಪಟ್ಟಣದ ಪತ್ರಕರ್ತ ಮಶಾಕ ಬಳಗಾರ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 7 ಫೆಬ್ರುವರಿ 2026, 2:42 IST
ಮಶಾಕ ಬಳಗಾರಗೆ ‘ಸಂಗನಬಸವ ಶ್ರೀ’ ಪ್ರಶಸ್ತಿ

ಇಂಡಿ ರೈತರಿಗೆ ಮುಖ್ಯಮಂತ್ರಿ ಸನ್ಮಾನ

Farmer Felicitation Bengaluru: ಇಂಡಿ ತಾಲ್ಲೂಕಿನ ತಾಂಬಾ ಮತ್ತು ಚೋರಗಿ ಗ್ರಾಮದ ರೈತ ಭೀರಪ್ಪ ವಗ್ಗಿ ಮತ್ತು ಭಾರತಿ ಮೆಂಡೆಗಾರ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಶುಕ್ರವಾರ ಸನ್ಮಾನಿಸಿದರು.
Last Updated 7 ಫೆಬ್ರುವರಿ 2026, 2:41 IST
ಇಂಡಿ ರೈತರಿಗೆ ಮುಖ್ಯಮಂತ್ರಿ ಸನ್ಮಾನ

ನಗರದ ಅಭಿವೃದ್ಧಿಗೆ ಶ್ರಮಿಸುವೆ: ಡಾ.ಸಂಬಣ್ಣಿ

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ.ಸಂಬಣ್ಣಿ ಪದಗ್ರಹಣ
Last Updated 7 ಫೆಬ್ರುವರಿ 2026, 2:40 IST
ನಗರದ ಅಭಿವೃದ್ಧಿಗೆ ಶ್ರಮಿಸುವೆ: ಡಾ.ಸಂಬಣ್ಣಿ

ಬಸವನಬಾಗೇವಾಡಿ: ಪುರಸಭೆಯಿಂದ ಸ್ವಚ್ಛೋತ್ಸವ, ಜನಜಾಗೃತಿ

Sanitation Awareness Drive: ಬಸವನಬಾಗೇವಾಡಿಯ ತೆಲಗಿ ರಸ್ತೆಯ ಪಂಪ್‌ಹೌಸ್ ಬಳಿ ಪೌರಕಾರ್ಮಿಕರು ಎರಡು ದಿನಗಳ ಸ್ವಚ್ಛತಾ ಕಾರ್ಯ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಪುರಸಭೆಯ ಸ್ವಚ್ಛೋತ್ಸವಕ್ಕೆ ಚಾಲನೆ ನೀಡಿದರು.
Last Updated 7 ಫೆಬ್ರುವರಿ 2026, 2:39 IST
ಬಸವನಬಾಗೇವಾಡಿ: ಪುರಸಭೆಯಿಂದ ಸ್ವಚ್ಛೋತ್ಸವ, ಜನಜಾಗೃತಿ

ಹದಿದಾಸ ಸಾಹಿತ್ಯ ಸಂಗೀತ ವೇದಿಕೆಗೆ 25ರ ಸಂಭ್ರಮ

ನಾಡಿನ ಖ್ಯಾತ ನಾಮರಿಂದ ಎರಡು ದಿನ ಉಚಿತ ಸಂಗೀತ ಕಚೇರಿ
Last Updated 7 ಫೆಬ್ರುವರಿ 2026, 2:37 IST
ಹದಿದಾಸ ಸಾಹಿತ್ಯ ಸಂಗೀತ ವೇದಿಕೆಗೆ 25ರ ಸಂಭ್ರಮ

ಉತ್ತರ ಕರ್ನಾಟಕ ಭಾಗದ ಜನರ ಗಟ್ಟಿ ಆಹಾರ ಬಿಳಿಜೋಳ ಬಿತ್ತನೆ ಪ್ರದೇಶ ಕುಂಠಿತ

Sorghum Farming Decline: ಗಟ್ಟಿ ಆಹಾರಕ್ಕಾಗಿ ಪ್ರಸಿದ್ಧವಾದ ಬಿಳಿ ಜೋಳವನ್ನು ಬೆಳೆದಿರುವ ಭೂಮಿಯ ಪ್ರಮಾಣ ಉತ್ತರ ಕರ್ನಾಟಕದ ನಾಲತವಾಡ ಸೇರಿದಂತೆ ಹಲವೆಡೆ ಕಡಿಮೆಯಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
Last Updated 7 ಫೆಬ್ರುವರಿ 2026, 2:35 IST
ಉತ್ತರ ಕರ್ನಾಟಕ ಭಾಗದ ಜನರ ಗಟ್ಟಿ ಆಹಾರ ಬಿಳಿಜೋಳ ಬಿತ್ತನೆ ಪ್ರದೇಶ ಕುಂಠಿತ
ADVERTISEMENT

ಹದಗೆಟ್ಟ ಮರಾಠ ವಿದ್ಯಾಮಂದಿರ ಎದುರು ರಸ್ತೆ

ವರ್ಷಕ್ಕೆ ಎರಡು ಬಾರಿ ಡಾಂಬರ್‌ ತೇಪೆ ಬಳಿಯುವ ಮಹಾನಗರ ಪಾಲಿಕೆ
Last Updated 6 ಫೆಬ್ರುವರಿ 2026, 5:09 IST
ಹದಗೆಟ್ಟ ಮರಾಠ ವಿದ್ಯಾಮಂದಿರ ಎದುರು ರಸ್ತೆ

ವಿಜಯಪುರ: ಗಮನ ಸೆಳೆದ ಭವ್ಯ ಶೋಭಾಯಾತ್ರೆ

ಸಾಯಿ ಗಾರ್ಡನ್‌ನಲ್ಲಿ ಬೃಹತ್‌ ಹಿಂದೂ ಸಮ್ಮೇಳನ
Last Updated 6 ಫೆಬ್ರುವರಿ 2026, 5:08 IST
ವಿಜಯಪುರ: ಗಮನ ಸೆಳೆದ ಭವ್ಯ ಶೋಭಾಯಾತ್ರೆ

ಬಸವನಬಾಗೇವಾಡಿ | ನಿವೃತ್ತಿ ವೃತ್ತಿಗೆ ಹೊರತು, ಉತ್ಸಾಹಕ್ಕಲ್ಲ: ಹಂಚಲಿ

ತಾಲ್ಲೂಕು ನಿವೃತ್ತ‌ ನೌಕರರ ಸಂಘದ ವಾರ್ಷಿಕೋತ್ಸವ
Last Updated 6 ಫೆಬ್ರುವರಿ 2026, 5:08 IST
ಬಸವನಬಾಗೇವಾಡಿ | ನಿವೃತ್ತಿ ವೃತ್ತಿಗೆ ಹೊರತು, ಉತ್ಸಾಹಕ್ಕಲ್ಲ: ಹಂಚಲಿ
ADVERTISEMENT
ADVERTISEMENT
ADVERTISEMENT