ವಚನ ಸಿರಿ, ಸಾಹಿತ್ಯ ಸಿರಿ ಪ್ರಶಸ್ತಿಗೆ ವೀಣಾ ಯಲಿಗಾರ ಮತ್ತು ಪೋಲಿಸ ಪಾಟೀಲ ಆಯ್ಕೆ
Kalburgi Foundation: ಸಿಂದಗಿ (ವಿಜಯಪುರ ಜಿಲ್ಲೆ): ರಾಜ್ಯಮಟ್ಟದ ‘ವಚನ ಸಿರಿ’ ಪ್ರಶಸ್ತಿಗೆ ಧಾರವಾಡದ ಪ್ರಾಧ್ಯಾಪಕಿ ವೀಣಾ ಯಲಿಗಾರ ಮತ್ತು ‘ಸಾಹಿತ್ಯ ಸಿರಿ’ ಪ್ರಶಸ್ತಿಗೆ ಮುದ್ದೇಬಿಹಾಳ ತಾಲ್ಲೂಕು ಕೊಣ್ಣೂರು ಗ್ರಾಮದ ಸಾಹಿತಿ ಬಿ ಆರ್ ಪೋಲಿಸ ಪಾಟೀಲ ಆಯ್ಕೆಯಾಗಿದ್ದಾರೆ.Last Updated 11 ಫೆಬ್ರುವರಿ 2026, 0:10 IST