ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ವಿಜಯಪುರ | ಮಟ್ಟಿಹಾಳದಲ್ಲಿ ಶೆಡ್ ತೆರವು: ಪ್ರತಿಭಟನೆ

Dalit Rights Protest: ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲ್ಲೂಕಿನ ಮಟ್ಟಿಹಾಳ ಗ್ರಾಮದಲ್ಲಿ ದಲಿತ ಕುಟುಂಬಗಳು ವಾಸವಿದ್ದ ಶೆಡ್‌ಗಳನ್ನು ನೋಟಿಸ್ ಇಲ್ಲದೆ ಜೆಸಿಬಿ ಮೂಲಕ ತೆರವುಗೊಳಿಸಿರುವುದನ್ನು ಖಂಡಿಸಿ
Last Updated 5 ಫೆಬ್ರುವರಿ 2026, 2:27 IST
ವಿಜಯಪುರ | ಮಟ್ಟಿಹಾಳದಲ್ಲಿ ಶೆಡ್ ತೆರವು: ಪ್ರತಿಭಟನೆ

ತಾಳಿಕೋಟೆ | ನೆಲದ ಶ್ರೇಷ್ಠ ಸಂಸ್ಕೃತಿ ಮಕ್ಕಳಲ್ಲಿ ಬೆಳೆಸಿ: ನ. ತಿಪ್ಪೆಸ್ವಾಮಿ

Virat Hindu Convention: ತಾಳಿಕೋಟೆಯಲ್ಲಿ ನಡೆದ ವಿರಾಟ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ನ. ತಿಪ್ಪೆಸ್ವಾಮಿ, ಹೆತ್ತವರು, ಗುರುಹಿರಿಯರು, ಅತಿಥಿಗಳ ಗೌರವದಂತಹ ಈ ನೆಲದ ಶ್ರೇಷ್ಠ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು.
Last Updated 5 ಫೆಬ್ರುವರಿ 2026, 2:24 IST
ತಾಳಿಕೋಟೆ | ನೆಲದ ಶ್ರೇಷ್ಠ ಸಂಸ್ಕೃತಿ ಮಕ್ಕಳಲ್ಲಿ ಬೆಳೆಸಿ: ನ. ತಿಪ್ಪೆಸ್ವಾಮಿ

ಕೊಲ್ಹಾರ | ವಿವಿಧ ಕಚೇರಿಗಳಿಗೆ ಡಿ.ಸಿ ಭೇಟಿ : ಪರಿಶೀಲನೆ

Kolhar Taluk Review: ಕೊಲ್ಹಾರ ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಭೇಟಿ ನೀಡಿ ತಹಶೀಲ್ದಾರ ಕಚೇರಿ, ಭೂಮಿ ಕೇಂದ್ರ, ಇ-ಪೌತಿ ಖಾತೆ, ಆಧಾರ ನೋಂದಣಿ, ಕಸ ವಿಲೇವಾರಿ ಘಟಕ ಮತ್ತು ಪಟ್ಟಣ ಪಂಚಾಯಿತಿ ಕಾರ್ಯಾಲಯಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು
Last Updated 5 ಫೆಬ್ರುವರಿ 2026, 2:22 IST
ಕೊಲ್ಹಾರ | ವಿವಿಧ ಕಚೇರಿಗಳಿಗೆ  ಡಿ.ಸಿ ಭೇಟಿ : ಪರಿಶೀಲನೆ

ವಿಜಯಪುರ | ಗ್ರಾಮಾವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಮುಖ್ಯ

Rural Governance: ವಿಜಯಪುರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌, ಗ್ರಾಮಗಳ ಅಭಿವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಪ್ರಮುಖವಾಗಿದ್ದು ನಿರೀಕ್ಷಿತ ಪ್ರಗತಿಗೆ ಶ್ರಮವಹಿಸಬೇಕು ಎಂದು ಸೂಚಿಸಿದರು
Last Updated 5 ಫೆಬ್ರುವರಿ 2026, 2:21 IST
ವಿಜಯಪುರ | ಗ್ರಾಮಾವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಮುಖ್ಯ

ಇಂಡಿ | ತಾಲ್ಲೂಕಿನಲ್ಲಿ ಕ್ಯಾನ್ಸರ್‌ ಪ್ರಕರಣ ಹೆಚ್ಚಳ: ಡಾ.ಸಂತೋಷ ಪಾಟೀಲ

Cancer Awareness: ಇಂಡಿ ತಾಲ್ಲೂಕಿನಲ್ಲಿ ಅಸಮರ್ಪಕ ಜೀವನಶೈಲಿ, ಆಹಾರ ಪದ್ಧತಿ, ಮಾನಸಿಕ ಒತ್ತಡ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಕ್ಯಾನ್ಸರ್ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ಡಾ.ಸಂತೋಷ ಪಾಟೀಲ ಹೇಳಿದರು
Last Updated 5 ಫೆಬ್ರುವರಿ 2026, 2:17 IST
ಇಂಡಿ | ತಾಲ್ಲೂಕಿನಲ್ಲಿ ಕ್ಯಾನ್ಸರ್‌ ಪ್ರಕರಣ ಹೆಚ್ಚಳ: ಡಾ.ಸಂತೋಷ ಪಾಟೀಲ

ವಿಜಯಪುರ | ನಕಲಿ ವೈದ್ಯರ ಕಡಿವಾಣಕ್ಕೆ ಅಗತ್ಯ ಕ್ರಮ: ಡಾ.ಆನಂದ ಕೆ.

Fake Doctors Crackdown: ವಿಜಯಪುರ ಜಿಲ್ಲೆಯಲ್ಲಿ ನಕಲಿ ವೈದ್ಯರ ಕುರಿತು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಕಲಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸುವಂತೆ ಸೂಚನೆ ನೀಡಿದ್ದಾರೆ
Last Updated 5 ಫೆಬ್ರುವರಿ 2026, 2:16 IST
ವಿಜಯಪುರ | ನಕಲಿ ವೈದ್ಯರ ಕಡಿವಾಣಕ್ಕೆ ಅಗತ್ಯ ಕ್ರಮ: ಡಾ.ಆನಂದ ಕೆ.

ಬಸವನಬಾಗೇವಾಡಿ | ಸಾಕಾರಗೊಳ್ಳದ ‘ಪ್ರಜಾಸೌಧ’ ಕಟ್ಟಡ; ತಪ್ಪದ ಅಲೆದಾಟ

Taluk Offices Issue: ಬಸವನಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಮತ್ತು ಕೊಲ್ಹಾರ ಹೊಸ ತಾಲ್ಲೂಕುಗಳೆಂದು ಘೋಷಣೆಯಾಗಿ ವರ್ಷಗಳಾದರೂ ತಹಶೀಲ್ದಾರ್ ಕಾರ್ಯಾಲಯ, ತಾ ಪಂ ಕಚೇರಿ ಹೊರತುಪಡಿಸಿ ಪ್ರಮುಖ ಸರ್ಕಾರಿ ಕಚೇರಿಗಳು ಸ್ಥಾಪನೆಯಾಗದೆ ಜನರು ಹಳೆ ತಾಲ್ಲೂಕು ಕೇಂದ್ರಗಳಿಗೆ ಅಲೆದಾಡುವ ಸ್ಥಿತಿ ಮುಂದುವರಿದಿದೆ
Last Updated 5 ಫೆಬ್ರುವರಿ 2026, 2:13 IST
ಬಸವನಬಾಗೇವಾಡಿ | ಸಾಕಾರಗೊಳ್ಳದ ‘ಪ್ರಜಾಸೌಧ’ ಕಟ್ಟಡ; ತಪ್ಪದ  ಅಲೆದಾಟ
ADVERTISEMENT

ಬಸವನಬಾಗೇವಾಡಿ | ಗುರು ಆರೂಢರ ರಥೋತ್ಸವ

Basavanabagewadi Rathotsava: ಆರೂಢರ ಐಕ್ಯಸ್ಥಳ ತಾಲ್ಲೂಕಿನ ಆರೂಢನಂದಿಹಾಳದಲ್ಲಿ ಮಂಗಳವಾರ ಬ್ರಹ್ಮಸ್ವರೂಪಿ ಶ್ರೀಗುರು ಆರೂಢರ 44ನೇ ಜಾತ್ರಾ ಮಹೋತ್ಸವದ ರಥೋತ್ಸವ ಜರುಗಿತು.
Last Updated 5 ಫೆಬ್ರುವರಿ 2026, 2:10 IST
ಬಸವನಬಾಗೇವಾಡಿ | ಗುರು ಆರೂಢರ ರಥೋತ್ಸವ

ಚಡಚಣ | ಹೊತ್ತಿ ಉರಿದ ಯಂತ್ರೋಪಕರಣ: ಅಪಾರ ನಷ್ಟ

Industrial Fire: ಚಡಚಣ ಸಮೀಪದ ಶ್ರೀ ದತ್ತ ಶುಗರ್ಸ್ ಸಕ್ಕರೆ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಹಲವು ಯಂತ್ರೋಪಕರಣಗಳು ಹೊತ್ತಿ ಉರಿದರೆ, ಪಕ್ಕದಲ್ಲಿದ್ದ ಕಬ್ಬಿನ ಸಿಪ್ಪೆ ಧಗಧಹಿಸಿ ಉರಿದ ಘಟನೆ ಬುಧವಾರ ಸಂಭವಿಸಿದ್ದು ಅಪಾರ ಆರ್ಥಿಕ ನಷ್ಟ ಉಂಟಾಗಿದೆ
Last Updated 5 ಫೆಬ್ರುವರಿ 2026, 2:08 IST
ಚಡಚಣ | ಹೊತ್ತಿ ಉರಿದ ಯಂತ್ರೋಪಕರಣ: ಅಪಾರ ನಷ್ಟ

ವಿಜಯಪುರ: ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ

Factory Fire Incident: ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹಾವಿನಾಳದ ಶ್ರೀ ದತ್ತಾ ಇಂಡಿಯನ್‌ ಶುಗರ್‌ ಫ್ಯಾಕ್ಟರಿಯಲ್ಲಿ ಬುಧವಾರ ಸಂಜೆ ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಠವಾಗಿದೆ ಎಂದು ವರದಿಯಾಗಿದೆ.
Last Updated 4 ಫೆಬ್ರುವರಿ 2026, 13:30 IST
ವಿಜಯಪುರ: ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ADVERTISEMENT
ADVERTISEMENT
ADVERTISEMENT