ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯಪುರ (ಜಿಲ್ಲೆ)

ADVERTISEMENT

ಕಬ್ಬಿನ ಹೊಲಕ್ಕೆ ಬೆಂಕಿ: ಆರಿಸಲು ಹೋದ ರೈತ ಸಜೀವ ದಹನ

ಸಿಂದಗಿ ತಾಲ್ಲೂಕಿನ ಬನಹಟ್ಟಿ ಪಿಎ ಗ್ರಾಮದಲ್ಲಿ ಶುಕ್ರವಾರ ಕಬ್ಬಿನ ಹೊಲಕ್ಕೆ ಆಕಸ್ಮಿಕವಾಗಿ ಬಿದ್ದ ಬೆಂಕಿಯನ್ನು ಆರಿಸಲು ಹೋದ ರೈತರೊಬ್ಬರು ಸಜೀವ ದಹನವಾಗಿದ್ದಾರೆ.
Last Updated 16 ಜನವರಿ 2026, 15:55 IST
ಕಬ್ಬಿನ ಹೊಲಕ್ಕೆ ಬೆಂಕಿ: ಆರಿಸಲು ಹೋದ ರೈತ ಸಜೀವ ದಹನ

ಟ್ರ್ಯಾಕರ್, ಜಿಪಿಎಸ್ ಅಳವಡಿಸಿದ್ದ ರಣಹದ್ದು ಪತ್ತೆ

GPS Tracked Vulture: ವಿಜಯಪುರದ ಚಡಚಣ ತಾಲ್ಲೂಕಿನಲ್ಲಿ ಮಹಾರಾಷ್ಟ್ರದ ಮೇಲಘಾಟ್‌ ಪ್ರದೇಶದಿಂದ ಜಿಪಿಎಸ್ ಅಳವಡಿಸಿರುವ ರಣಹದ್ದು ಪತ್ತೆಯಾಗಿದೆ. ಅರಣ್ಯಾಧಿಕಾರಿಗಳು ವೀಕ್ಷಣೆ ನಂತರ ಉಪಚಾರಕ್ಕೆ ಜೇವೂರಕ್ಕೆ ಕರೆದೊಯ್ದಿದ್ದಾರೆ.
Last Updated 16 ಜನವರಿ 2026, 15:52 IST
ಟ್ರ್ಯಾಕರ್, ಜಿಪಿಎಸ್ ಅಳವಡಿಸಿದ್ದ ರಣಹದ್ದು ಪತ್ತೆ

ಅನ್ಯಾಯದ ಯೋಜನೆಗೆ ರಾಮನ ಹೆಸರು: ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ 

Employment Rights Protest: ಎನ್‌ಆರ್‌ಇಜಿಯಿಂದ ಗಾಂಧಿ ಹೆಸರನ್ನು ತೆಗೆದು ರಾಮನ ಹೆಸರು ಸೇರಿಸಿ ಬಡವರಿಗೆ ಅನ್ಯಾಯ ಮಾಡಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು. ಯೋಜನೆ ಬದಲಾವಣೆ ವಿರುದ್ಧ ಜನಾಂದೋಲನ ನಡೆಯಲಿದೆ.
Last Updated 16 ಜನವರಿ 2026, 13:52 IST
ಅನ್ಯಾಯದ ಯೋಜನೆಗೆ ರಾಮನ ಹೆಸರು: ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ 

ಮಹಿಳೆಯ, ಮಕ್ಕಳ ರಕ್ಷಣೆಗೆ ಅಕ್ಕಪಡೆ

ಯೋಜನೆಯ ವಾಹನಕ್ಕೆ ಚಾಲನೆ: ಎಸ್‌.ಪಿ. ನಿಂಬರಗಿ ಹೇಳಿಕೆ
Last Updated 16 ಜನವರಿ 2026, 5:06 IST
ಮಹಿಳೆಯ, ಮಕ್ಕಳ ರಕ್ಷಣೆಗೆ ಅಕ್ಕಪಡೆ

ಹಸಿ ಕಸ ಬಳಸಿ ಗೊಬ್ಬರ ತಯಾರಿಸಿ: ಬಬಲೇಶ್ವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

Organic Fertilizer Awareness: ಬಬಲೇಶ್ವರದಲ್ಲಿ ಹಸಿ ಕಸದಿಂದ ಪೈಪ್ ಕಾಂಪೋಸ್ಟಿಂಗ್ ಮೂಲಕ ಸಾವಯುವ ಗೊಬ್ಬರ ತಯಾರಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮ ಜರುಗಿತು. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲು ಕರೆ ನೀಡಲಾಯಿತು.
Last Updated 16 ಜನವರಿ 2026, 5:03 IST
ಹಸಿ ಕಸ ಬಳಸಿ ಗೊಬ್ಬರ ತಯಾರಿಸಿ: ಬಬಲೇಶ್ವರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಆಲಮಟ್ಟಿ: ಪ್ರವಾಸಿಗರ ಸಂಖ್ಯೆ ಇಳಿಮುಖ

Almatti Visitors: ಸಂಕ್ರಾಂತಿ ದಿನವೂ ಸಾವಿರಾರು ಭಕ್ತರು ಆಗಮಿಸುತ್ತಿದ್ದ ಆಲಮಟ್ಟಿಗೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಉದ್ಯಾನದಲ್ಲಿ ಲೇಸರ್ ಶೋ, ಬೋಟಿಂಗ್ ಸೌಲಭ್ಯಗಳ ಕೊರತೆ ನಿರಾಸೆ ಮೂಡಿಸಿದೆ.
Last Updated 16 ಜನವರಿ 2026, 5:02 IST
ಆಲಮಟ್ಟಿ: ಪ್ರವಾಸಿಗರ ಸಂಖ್ಯೆ ಇಳಿಮುಖ

ಬಸವನಬಾಗೇವಾಡಿ: ತೊಗರಿ ಖರೀದಿ ಕೇಂದ್ರಕ್ಕೆ‌ ಚಾಲನೆ

MSP for Tur: ಬಸವನಬಾಗೇವಾಡಿಯಲ್ಲಿ ಬೆಂಬಲಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಗೆ ಹೊಸ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ರೈತರಿಗೆ ₹8,000 ಪ್ರತಿ ಕ್ವಿಂಟಲ್ ದರದೊಂದಿಗೆ ಖರೀದಿ ಪ್ರಾರಂಭವಾಗಿದೆ.
Last Updated 16 ಜನವರಿ 2026, 5:00 IST
ಬಸವನಬಾಗೇವಾಡಿ: ತೊಗರಿ ಖರೀದಿ ಕೇಂದ್ರಕ್ಕೆ‌ ಚಾಲನೆ
ADVERTISEMENT

ವಿಜಯಪುರ: ಅಕ್ರಮ ಗೃಹಬಳಕೆ ಸಿಲಿಂಡರ್ ವಶ

LPG Cylinder Raid: ವಿಜಯಪುರ ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದ ಮನೆಯಲ್ಲಿ ಅಕ್ರಮವಾಗಿ ವಾಣಿಜ್ಯ ಸಿಲಿಂಡರ್ ತುಂಬಿಸುತ್ತಿದ್ದ ಅಡಗಿ ಇದ್ದ ಸ್ಥಳದಲ್ಲಿ 62 ಸಿಲಿಂಡರ್‌ಗಳು, ಯಂತ್ರೋಪಕರಣಗಳು ವಶಕ್ಕೆ ಪಡೆಯಲಾಗಿದೆ.
Last Updated 16 ಜನವರಿ 2026, 4:59 IST

ವಿಜಯಪುರ: ಅಕ್ರಮ ಗೃಹಬಳಕೆ ಸಿಲಿಂಡರ್ ವಶ

ವಿಜಯಪುರ: ಚಾಂಪಿಯನ್‌ ರಾಸುಗಳಿಗೆ ಚಿನ್ನದ ಪದಕ

ಸಿದ್ಧೇಶ್ವರ ಜಾನುವಾರು ಜಾತ್ರೆ; ತರಹೇವಾರು ರಾಸುಗಳ ಉತ್ತಮ ವಹಿವಾಟು
Last Updated 16 ಜನವರಿ 2026, 4:57 IST

ವಿಜಯಪುರ: ಚಾಂಪಿಯನ್‌ ರಾಸುಗಳಿಗೆ ಚಿನ್ನದ ಪದಕ

‘ಬಹುಹಳ್ಳಿ’ ಕುಡಿಯುವ ನೀರು ಪೂರೈಕೆ ಸ್ಥಗಿತ

ಎರಡು ವರ್ಷಗಳಿಂದ ಬಾರದ ನಿರ್ವಹಣಾ ಅನುದಾನ: ಗ್ರಾಮಸ್ಥರ ಪರದಾಟ
Last Updated 16 ಜನವರಿ 2026, 4:55 IST
‘ಬಹುಹಳ್ಳಿ’ ಕುಡಿಯುವ ನೀರು ಪೂರೈಕೆ ಸ್ಥಗಿತ
ADVERTISEMENT
ADVERTISEMENT
ADVERTISEMENT