ತಾಳಿಕೋಟೆ | ನೆಲದ ಶ್ರೇಷ್ಠ ಸಂಸ್ಕೃತಿ ಮಕ್ಕಳಲ್ಲಿ ಬೆಳೆಸಿ: ನ. ತಿಪ್ಪೆಸ್ವಾಮಿ
Virat Hindu Convention: ತಾಳಿಕೋಟೆಯಲ್ಲಿ ನಡೆದ ವಿರಾಟ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ನ. ತಿಪ್ಪೆಸ್ವಾಮಿ, ಹೆತ್ತವರು, ಗುರುಹಿರಿಯರು, ಅತಿಥಿಗಳ ಗೌರವದಂತಹ ಈ ನೆಲದ ಶ್ರೇಷ್ಠ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಬೇಕು.Last Updated 5 ಫೆಬ್ರುವರಿ 2026, 2:24 IST