ಬುಧವಾರ, 21 ಜನವರಿ 2026
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ವಿಜಯಪುರ | ಉದ್ಯಮಿ, ಗುತ್ತಿಗೆದಾರ ಡಿ.ವೈ.ಉಪ್ಪಾರ ನಿಧನ

Contractor Death News: ಖ್ಯಾತ ಉದ್ಯಮಿ, ಗುತ್ತಿಗೆದಾರ ಡಿ.ವೈ.ಉಪ್ಪಾರ (81) ಅವರು ಬುಧವಾರ ಬೆಂಗಳೂರಿನಲ್ಲಿ ನಿಧನರಾದರು. ಸಿಂದಗಿ ತಾಲ್ಲೂಕಿನ ಯಂಕಂಚಿ ಗ್ರಾಮದಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
Last Updated 21 ಜನವರಿ 2026, 12:25 IST
ವಿಜಯಪುರ | ಉದ್ಯಮಿ, ಗುತ್ತಿಗೆದಾರ ಡಿ.ವೈ.ಉಪ್ಪಾರ ನಿಧನ

ವಿಜಯಪುರ | ಕೊಲೆ ಯತ್ನ ಆರೋಪಿಗೆ ಜೈಲು ಶಿಕ್ಷೆ

Crime Verdict Vijayapura: ನವಬಾಗ್‌ನಲ್ಲಿ ವ್ಯವಹಾರ ವಾದದಿಂದ ಚಾಕು ಇರಿತ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಬಿಲ್ ಬಾಗವಾನಿಗೆ ಜಿಲ್ಲಾ ಸೆಷನ್ಸ್ ಕೋರ್ಟ್ ಏಳು ವರ್ಷ ಕಠಿಣ ಶಿಕ್ಷೆ ಹಾಗೂ ₹11 ಸಾವಿರ ದಂಡ ವಿಧಿಸಿದೆ.
Last Updated 21 ಜನವರಿ 2026, 2:10 IST
ವಿಜಯಪುರ | ಕೊಲೆ ಯತ್ನ ಆರೋಪಿಗೆ ಜೈಲು ಶಿಕ್ಷೆ

ಆಲಮಟ್ಟಿ | ಟೆಂಡರ್ ರದ್ದತಿಗೆ ಅರಣ್ಯ ಕಾರ್ಮಿಕರ ಆಗ್ರಹ

Forest Workers Protest: ಆಲಮಟ್ಟಿಯಲ್ಲಿ ಟೆಂಡರ್ ಮೂಲಕ ಹೊರಗುತ್ತಿಗೆ ನೇಮಕಾತಿ ವಿರೋಧಿಸಿ ಅರಣ್ಯ ಇಲಾಖೆಯ ದಿನಗೂಲಿ ಕಾರ್ಮಿಕರು ಧರಣಿ ನಡೆಸಿ, ಸೇವಾ ಭದ್ರತೆ ಹಾಗೂ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿದರು.
Last Updated 21 ಜನವರಿ 2026, 2:08 IST
ಆಲಮಟ್ಟಿ | ಟೆಂಡರ್ ರದ್ದತಿಗೆ ಅರಣ್ಯ ಕಾರ್ಮಿಕರ ಆಗ್ರಹ

ವಿಜಯಪುರ | ಕನ್ನಡಾಭಿಮಾನ ಮೆರೆದ ‘ಹಿಟ್ಟಿನಹಳ್ಳಿ’ಗರು

ವಿಜಯಪುರ ತಾಲ್ಲೂಕು ಎಂಟನೇ ಸಾಹಿತ್ಯ ಸಮ್ಮೇಳನ ಸಂಭ್ರಮ
Last Updated 21 ಜನವರಿ 2026, 2:06 IST
ವಿಜಯಪುರ | ಕನ್ನಡಾಭಿಮಾನ ಮೆರೆದ ‘ಹಿಟ್ಟಿನಹಳ್ಳಿ’ಗರು

ಸಿಂದಗಿ | ಸಾರ್ವಜನಿಕರಿಗೆ ಸ್ವಚ್ಛತೆ ಜಾಗೃತಿ ಮೂಡಿಸಿ: ಅರುಣ ವಿಧಾತೆ

Swachh Bharat Mission: ಸಿಂದಗಿ: ‘ಹಸಿ ಕಸ, ಒಣ ಕಸ ವಿಂಗಡಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತೆ ಕಾಪಾಡಲು ಮನವಿ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ನಗರಾಭಿವೃದ್ಧಿಕೋಶ ಕಾರ್ಯಾಲಯದ ಆರೋಗ್ಯ ವಿಭಾಗದ ಮುಖ್ಯಸ್ಥ ಅರುಣ ವಿಧಾತೆ ಪೌರಕಾರ್ಮಿಕರಿಗೆ ಸಲಹೆ ನೀಡಿದರು.
Last Updated 21 ಜನವರಿ 2026, 2:03 IST
ಸಿಂದಗಿ | ಸಾರ್ವಜನಿಕರಿಗೆ ಸ್ವಚ್ಛತೆ ಜಾಗೃತಿ ಮೂಡಿಸಿ: ಅರುಣ ವಿಧಾತೆ

ಇಂಡಿ | ಅವ್ಯವಹಾರ ಆರೋಪ: ಪ್ರತಿಭಟನೆ

Panchayat Misuse Protest: ನಾದ ಕೆ.ಡಿ. ಗ್ರಾಮ ಪಂಚಾಯಿತಿಯಲ್ಲಿ ₹7 ಕೋಟಿಗೂ ಅಧಿಕ ಅವ್ಯವಹಾರ ಆರೋಪದ ಹಿನ್ನೆಲೆ, ರೈತ ಸಂಘಗಳು ಮತ್ತು ಗ್ರಾಮಸ್ಥರು ಪಾರದರ್ಶಕ ಮಾಹಿತಿ ಹಂಚಿಕೆಗೆ ಒತ್ತಾಯಿಸಿ ತೀವ್ರ ಪ್ರತಿಭಟನೆ ನಡೆಸಿದರು.
Last Updated 21 ಜನವರಿ 2026, 2:01 IST
ಇಂಡಿ | ಅವ್ಯವಹಾರ ಆರೋಪ: ಪ್ರತಿಭಟನೆ

ಕ್ರೀಡಾಂಗಣ ವಂಚಿತ ಬಸವನಬಾಗೇವಾಡಿ

ನಿಡಗುಂದಿ, ಕೊಲ್ಹಾರ ತಾಲ್ಲೂಕು ಕೇಂದ್ರಗಳಲ್ಲೂ ಇಲ್ಲ ಕ್ರೀಡಾಂಗಣ
Last Updated 21 ಜನವರಿ 2026, 1:59 IST
ಕ್ರೀಡಾಂಗಣ ವಂಚಿತ ಬಸವನಬಾಗೇವಾಡಿ
ADVERTISEMENT

‘ಅಂಕಿತ ಪ್ರಕಾಶನ’ಕ್ಕೆ ಪ್ರಶಸ್ತಿ

Kannada Publishing Honor: ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ಪ್ರಕಟಿಸಿದ ಪ್ರಶಸ್ತಿಯಲ್ಲಿ ‘ಕರುನಾಡಿನ ಅತ್ಯುತ್ತಮ ಪ್ರಕಾಶನ’ ಎಂಬ ಬಿರುಸಿನ ಗೌರವಕ್ಕೆ ಅಂಕಿತ ಪ್ರಕಾಶನ ಆಯ್ಕೆಯಾಗಿದೆ, ಪ್ರಶಸ್ತಿ ₹25 ಸಾವಿರ ನಗದು ಮತ್ತು ಫಲಕದೊಂದಿಗೆ ನೀಡಲಾಗುತ್ತದೆ.
Last Updated 20 ಜನವರಿ 2026, 23:30 IST
‘ಅಂಕಿತ ಪ್ರಕಾಶನ’ಕ್ಕೆ ಪ್ರಶಸ್ತಿ

ವಿಜಯಪುರದಲ್ಲಿ ಪೈಗಂಬರ್ ಮುಲ್ಲಾ ಎಂಬಾತನ ಮೇಲೆ ಹಲ್ಲೆ: ಹರಿದಾಡಿದ ವಿಡಿಯೊ

ವಿಜಯಪುರ ನಗರದ ಹೊರವಲಯದ ರಂಭಾಪುರ ಬಳಿ ನಿರ್ಜನ ಪ್ರದೇಶದಲ್ಲಿ ಐದರಿಂದ ಆರು ಜನರ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗಿದೆ.
Last Updated 20 ಜನವರಿ 2026, 15:54 IST
ವಿಜಯಪುರದಲ್ಲಿ ಪೈಗಂಬರ್ ಮುಲ್ಲಾ ಎಂಬಾತನ ಮೇಲೆ ಹಲ್ಲೆ: ಹರಿದಾಡಿದ ವಿಡಿಯೊ

ಶಿಕ್ಷಣ ಇಲಾಖೆ: ಸಾಮೂಹಿಕ ವರ್ಗಾವಣೆ

ಆಡಳಿತ ನಿರ್ವಹಣೆ ವಿಫಲ, ಕರ್ತವ್ಯ ನಿರ್ಲಕ್ಷ್ಯ, ಭ್ರಷ್ಟಾಚಾರ, ಇಲಾಖೆಗೆ ಮುಜುಗರ ಆರೋಪ
Last Updated 20 ಜನವರಿ 2026, 2:59 IST
ಶಿಕ್ಷಣ ಇಲಾಖೆ: ಸಾಮೂಹಿಕ ವರ್ಗಾವಣೆ
ADVERTISEMENT
ADVERTISEMENT
ADVERTISEMENT