ಬುಧವಾರ, 14 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
#smarTomorrows
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
#smarTomorrows
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ವಿಜಯಪುರ (ಜಿಲ್ಲೆ)
ADVERTISEMENT
ವಿಜಯಪುರ: ‘ಪಿಪಿಪಿ’ ವಿರೋಧಿ ಹೋರಾಟಗಾರರ ಬಿಡುಗಡೆ
PPP Protest: ವಿಜಯಪುರ: ಖಾಸಗಿ–ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹೋರಾಟ ನಡೆಸಿ ಬಂಧನಕ್ಕೆ ಒಳಗಾಗಿ 14 ದಿನಗಳಿಂದ ಜೈಲಿನಲ್ಲಿದ್ದ ಆರು ಮಂದಿ ಹೋರಾಟಗಾರರು ಬಿಡುಗಡೆಯಾದರು.
Last Updated 14 ಜನವರಿ 2026, 16:31 IST
ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರಿಗೆ ಕೋರ್ಟ್ ಜಾಮೀನು; ವಿಜಯೋತ್ಸವ
Medical College Movement: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಬಂಧಿತರಾದ ಆರು ಹೋರಾಟಗಾರರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.
Last Updated 14 ಜನವರಿ 2026, 15:42 IST
ವಿಜಯಪುರ| ಆರೋಗ್ಯ ಕಾಪಾಡಿಕೊಳ್ಳುವುದೇ ಸಂಪತ್ತು: ಸುನೀಲಗೌಡ ಪಾಟೀಲ
ವಿಜಯಪುರದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಒತ್ತಡದ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವವನ್ನು ಹಂಚಿಕೊಂಡರು. ಬಿ.ಎಲ್.ಡಿ.ಇ ಆರೋಗ್ಯ ಯೋಜನೆಯ ಚೀಟಿಗಳ ವಿತರಣೆಯ ಸಂದರ್ಭದಲ್ಲಿ ಮಾತನಾಡಿದರು.
Last Updated 14 ಜನವರಿ 2026, 4:45 IST
ತಾಳಿಕೋಟೆ|ವಿವೇಕಾನಂದರು ಭಾರತೀಯ ಸಂಸ್ಕೃತಿ ಪರಿಚಯಿಸಿದ ಯೋಗಿ: ಆರ್.ಎಂ. ಬಂಟನೂರ್
ತಾಳಿಕೋಟೆ ಖಾಸ್ಗತೇಶ್ವರ ವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಆಚರಣೆಯು ಭಾವಪೂರ್ಣವಾಗಿ ನಡೆಯಿತು. ಪ್ರಾಚಾರ್ಯ ಆರ್.ಎಂ. ಬಂಟನೂರ್ ಅವರು ವಿವೇಕಾನಂದರ ಸಂದೇಶಗಳ ಮಹತ್ವವನ್ನು ಹಂಚಿಕೊಂಡರು.
Last Updated 14 ಜನವರಿ 2026, 4:44 IST
ವಿಜಯಪುರ| ಅಕ್ಷತಾರ್ಪಣೆ, ಬೋಗಿ ಸಂಭ್ರಮ
ವಿಜಯಪುರದಲ್ಲಿ ಸಿದ್ದೇಶ್ವರ ಸಂಕ್ರಮಣ ಜಾತ್ರೆಯ ಮೂರನೇ ದಿನ ಭಕ್ತರ ಭಾರೀ ಉಪಸ್ಥಿತಿಯಲ್ಲಿ ಅಕ್ಷತಾರ್ಪಣೆ, ಭೋಗಿ, ಪೂಜೆ, ಹಾಗೂ ಸಪ್ತ ನಂದಿಕೋಲು ಮೆರವಣಿಗೆ ಜರುಗಿದವು. ಶಾಸಕರು, ಮೇಯರ್ ಮತ್ತು ಪದಾಧಿಕಾರಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Last Updated 14 ಜನವರಿ 2026, 4:43 IST
ಮುದ್ದೇಬಿಹಾಳ| ಡಿಎಸ್ಎಸ್ಗೆ ಜಾತಿಯ ಗಡಿ ಇಲ್ಲ: ವೈ.ಸಿ. ಮಯೂರ
ಮುದ್ದೇಬಿಹಾಳದಲ್ಲಿ ಡಿ.ಎಸ್.ಎಸ್. (ಡಿ.ಜಿ. ಸಾಗರ ಬಣ) ಘಟಕದ ಸಭೆಯಲ್ಲಿ ವೈ.ಸಿ. ಮಯೂರ ಹೇಳಿದರು: ಡಿಎಸ್ಎಸ್ ಸಂಘಟನೆ ಜಾತಿ, ಧರ್ಮ, ಭಾಷೆ ಗುರುತಿಲ್ಲದ ಶೋಷಿತರ ಪರ ಹೋರಾಡುವ ಪ್ಲಾಟ್ಫಾರ್ಮ್ ಆಗಿದೆ. ನೂತನ ಪದಾಧಿಕಾರಿಗಳ ಆಯ್ಕೆ ಕೂಡ ನಡೆಯಿತು.
Last Updated 14 ಜನವರಿ 2026, 4:40 IST
ಸೋಲಾಪುರ| ಸಡಗರದ ಅಕ್ಷತಾ ಮಹೋತ್ಸವ: ಲಕ್ಷಾಂತರ ಭಕ್ತರು ಭಾಗಿ
ಸೋಲಾಪುರದ ಸಿದ್ಧೇಶ್ವರ ಮಂದಿರದಲ್ಲಿ ನಡೆದ ಅಕ್ಷತಾ ಮಹೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ಸಪ್ತ ನಂದಿ ಧ್ವಜ ಮೆರವಣಿಗೆ, ಪುಷ್ಪ ಅಲಂಕಾರ, ವಾದ್ಯ ಮೇಳದೊಂದಿಗೆ ಧಾರ್ಮಿಕ ಉತ್ಸವ ಮೆರುಗುಗೊಂಡಿತು.
Last Updated 14 ಜನವರಿ 2026, 4:40 IST
ADVERTISEMENT
ವಿಜಯಪುರ: ಫಲ–ಪುಷ್ಪದಲ್ಲಿ ಅರಳಿದ ಮೋಹಕ ಕಲಾಕೃತಿ
ವಿಜಯಪುರದ ಬಸವವನದಲ್ಲಿ ಆರಂಭವಾದ ಫಲ–ಪುಷ್ಪ ಪ್ರದರ್ಶನದಲ್ಲಿ ಹೂವಿನ ಮತ್ತು ಹಣ್ಣಿನ ಅಪರೂಪದ ಕಲಾಕೃತಿಗಳು ಜನರನ್ನು ಆಕರ್ಷಿಸುತ್ತಿವೆ. ಸೆಲ್ಫಿ ಪಾಯಿಂಟ್ಗಳು, ರೈತರಿಂದ ನೇರ ಮಾರಾಟ, ವಿದ್ಯಾರ್ಥಿಗಳಿಗೆ ಮಾಹಿತಿ ಕೇಂದ್ರಗಳೂ ಹಾಜರಿವೆ.
Last Updated 14 ಜನವರಿ 2026, 4:37 IST
ವಿಜಯಪುರ| ದೌರ್ಜನ್ಯ ನಿಲ್ಲಿಸಿ: ಚಿನ್ನ, ಬೆಳ್ಳಿ ವರ್ತಕರ ಮನವಿ
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಚಿನ್ನಾಭರಣ ಅಂಗಡಿಗಳ ಮೇಲೆ ಪೊಲೀಸರು ನಡೆಸಿದ ದಾಳಿಗೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ವಾರಂಟ್ ಇಲ್ಲದೇ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ.
Last Updated 14 ಜನವರಿ 2026, 4:36 IST
ವಿಜಯಪುರ: ಶಿಕ್ಷಣ ತಜ್ಞ ಎಸ್.ಎ.ಪುಣೇಕರ ನಿಧನ
SA Punekar Passes Away: ವಿಜಯಪುರದ ಪ್ರತಿಷ್ಠಿತ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿಕ್ಷಣ ತಜ್ಞ ಎಸ್.ಎ. ಪುಣೇಕರ (90) ಮಂಗಳವಾರ ಇಲ್ಲಿ ನಿಧನರಾದರು ಅವರಿಗೆ ಪತ್ನಿ ನಾಲ್ವರು ಪುತ್ರರು ಒಬ್ಬ ಪುತ್ರಿ ಇದ್ದಾರೆ
Last Updated 13 ಜನವರಿ 2026, 18:08 IST
ADVERTISEMENT
<
1
2
...
1000
>
ADVERTISEMENT
ADVERTISEMENT