ಮಂಗಳವಾರ, 20 ಜನವರಿ 2026
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ವಿಜಯಪುರದಲ್ಲಿ ಪೈಗಂಬರ್ ಮುಲ್ಲಾ ಎಂಬಾತನ ಮೇಲೆ ಹಲ್ಲೆ: ಹರಿದಾಡಿದ ವಿಡಿಯೊ

ವಿಜಯಪುರ ನಗರದ ಹೊರವಲಯದ ರಂಭಾಪುರ ಬಳಿ ನಿರ್ಜನ ಪ್ರದೇಶದಲ್ಲಿ ಐದರಿಂದ ಆರು ಜನರ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗಿದೆ.
Last Updated 20 ಜನವರಿ 2026, 15:54 IST
ವಿಜಯಪುರದಲ್ಲಿ ಪೈಗಂಬರ್ ಮುಲ್ಲಾ ಎಂಬಾತನ ಮೇಲೆ ಹಲ್ಲೆ: ಹರಿದಾಡಿದ ವಿಡಿಯೊ

ಶಿಕ್ಷಣ ಇಲಾಖೆ: ಸಾಮೂಹಿಕ ವರ್ಗಾವಣೆ

ಆಡಳಿತ ನಿರ್ವಹಣೆ ವಿಫಲ, ಕರ್ತವ್ಯ ನಿರ್ಲಕ್ಷ್ಯ, ಭ್ರಷ್ಟಾಚಾರ, ಇಲಾಖೆಗೆ ಮುಜುಗರ ಆರೋಪ
Last Updated 20 ಜನವರಿ 2026, 2:59 IST
ಶಿಕ್ಷಣ ಇಲಾಖೆ: ಸಾಮೂಹಿಕ ವರ್ಗಾವಣೆ

ಬಬಲೇಶ್ವರಕ್ಕೆ ರಸ್ತೆ, ನೀರು ಸೌಲಭ್ಯ ಒದಗಿಸಿ

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಪ್ರಗತಿಪರ ಸಂಘಟನೆಗಳ ಪ್ರತಿಭಟನೆ
Last Updated 20 ಜನವರಿ 2026, 2:57 IST
ಬಬಲೇಶ್ವರಕ್ಕೆ ರಸ್ತೆ, ನೀರು ಸೌಲಭ್ಯ ಒದಗಿಸಿ

ಮನೆಯಲ್ಲಿನ ತ್ಯಾಜ್ಯ ಸದ್ಬಳಕೆ ಮಾಡಿಕೊಳ್ಳಿ

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ಧೀನ್ ಸೌದಾಗರ ಸಲಹೆ
Last Updated 20 ಜನವರಿ 2026, 2:56 IST
ಮನೆಯಲ್ಲಿನ ತ್ಯಾಜ್ಯ ಸದ್ಬಳಕೆ ಮಾಡಿಕೊಳ್ಳಿ

ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಹಿಟ್ಟಿನಹಳ್ಳಿ

ವಿಜಯಪುರ ತಾಲ್ಲೂಕು ಎಂಟನೇ ಸಾಹಿತ್ಯ ಸಮ್ಮೇಳನ ಇಂದಿನಿಂದ
Last Updated 20 ಜನವರಿ 2026, 2:55 IST
ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಹಿಟ್ಟಿನಹಳ್ಳಿ

₹127 ಕೋಟಿ ಬೆಳೆ ಪರಿಹಾರ ವಿತರಣೆ

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಶಾಸಕ ಯಶವಂತರಾಯಗೌಡ ಪಾಟೀಲ
Last Updated 20 ಜನವರಿ 2026, 2:54 IST
₹127 ಕೋಟಿ  ಬೆಳೆ ಪರಿಹಾರ ವಿತರಣೆ

‘ಅಯ್ಯನಗುಡಿ ಉತ್ಸವ 27ರಿಂದ’

*ಅಯ್ಯನಗುಡಿ ಉತ್ಸವಕ್ಕೆ ರಥ ಹೊರಗೆಳೆದ ಭಕ್ತರು  * ಅಯ್ಯನಗುಡಿ ಉತ್ಸವದ ಪೂರ್ವಭಾವಿ ಸಭೆ 
Last Updated 20 ಜನವರಿ 2026, 2:51 IST
fallback
ADVERTISEMENT

ಸಂಗಮೇಶ್ವರ ದೇವರ ಜಾತ್ರೆ ಅಂಗವಾಗಿ ಜಾನುವಾರು ಜಾತ್ರೆ: ದರ ಗಗನಮುಖಿ

Chadachan Fair: ಚಡಚಣ: ಸ್ಥಳೀಯ ಸಂಗಮೇಶ್ವರ ದೇವರ ಜಾತ್ರೆ ಅಂಗವಾಗಿ ಭಾನುವಾರದಿಂದ ಆರಂಭಗೊಂಡಿರುವ ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ದರ ಏರಿಕೆಯಾಗಿದೆ.
Last Updated 19 ಜನವರಿ 2026, 2:50 IST
ಸಂಗಮೇಶ್ವರ ದೇವರ ಜಾತ್ರೆ ಅಂಗವಾಗಿ ಜಾನುವಾರು ಜಾತ್ರೆ: ದರ ಗಗನಮುಖಿ

ವಿಜಯಪುರ | ನಿಷೇಧಾಜ್ಞೆ ಜಾರಿ ಇಂದಿನಿಂದ: ಜಿಲ್ಲಾಧಿಕಾರಿ ಡಾ.ಆನಂದ. ಕೆ

Exam Security: ವಿಜಯಪುರ: ಜಿಲ್ಲೆಯ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಜ.19 ರಿಂದ 24ರವರೆಗೆ ಅರೇಬಿಕ್ ಪರೀಕ್ಷೆಗಳು ನಡೆಯಲಿವೆ. ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 19 ಜನವರಿ 2026, 2:47 IST
ವಿಜಯಪುರ | ನಿಷೇಧಾಜ್ಞೆ ಜಾರಿ ಇಂದಿನಿಂದ: ಜಿಲ್ಲಾಧಿಕಾರಿ ಡಾ.ಆನಂದ. ಕೆ

ನಾಲತವಾಡ | ಅಕ್ರಮ ಮೀನುಗಾರಿಕೆ: 6 ಬೋಟ್‌ ವಶಕ್ಕೆ

Andhra Fishermen Raid: ನಾಲತವಾಡ: ಸಮೀಪದ ಇಂಗಳಗಿ-ಟಕ್ಕಳಕಿ ನದಿ ದಡದಲ್ಲಿ ವಲಸೆ ಬಂದು ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಆಂಧ್ರ ಮೂಲದ ಕುಟುಂಬಗಳ ಮೇಲೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಆರು ಬೋಟ್ , ಮೀನಿನ ಬಲೆ ಹಾಗೂ ಎಂಜಿನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
Last Updated 19 ಜನವರಿ 2026, 2:45 IST
ನಾಲತವಾಡ | ಅಕ್ರಮ ಮೀನುಗಾರಿಕೆ: 6 ಬೋಟ್‌ ವಶಕ್ಕೆ
ADVERTISEMENT
ADVERTISEMENT
ADVERTISEMENT