ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ತಾಳಿಕೋಟೆ | ಜಾತ್ರೆಗಳು ಸಂಸ್ಕೃತಿಯ ಪ್ರತಿಬಿಂಬ: ಶಾಂತಗೌಡ ಪಾಟೀಲ

Village Festival: ತಾಳಿಕೋಟೆ: ಜಾತ್ರೆ, ಹಬ್ಬಗಳು ನಮ್ಮ ನಾಡಿನ ಗ್ರಾಮೀಣ ಸಂಸ್ಕೃತಿ ಮತ್ತು ನಮ್ಮ ಪರಂಪರೆ ಪ್ರತಿಬಿಂಬಿಸುವ ಕಾರ್ಯಕ್ರಮಗಳಾಗಿವೆ ಎಂದು ಶಾಂತಗೌಡ ಪಾಟೀಲ(ನಡಹಳ್ಳಿ) ಹೇಳಿದರು. ತಾಲ್ಲೂಕಿನ ಹಡಗಿನಾಳ ಗ್ರಾಮ ದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೋ
Last Updated 8 ಫೆಬ್ರುವರಿ 2026, 4:59 IST
ತಾಳಿಕೋಟೆ | ಜಾತ್ರೆಗಳು ಸಂಸ್ಕೃತಿಯ ಪ್ರತಿಬಿಂಬ:  ಶಾಂತಗೌಡ ಪಾಟೀಲ

ವಿಜಯಪುರ | ಐತಿಹ್ಯದ ಸಾಕ್ಷಿ ಸ್ವರೂಪ ಈ ವಸ್ತು ಸಂಗ್ರಹಾಲಯ

ದೇಶದ ಅತೀ ದೊಡ್ಡ ಪ್ರಾದೇಶಿಕ ವಸ್ತು ಸಂಗ್ರಹಾಲಯ ಎಂಬ ಹೆಗ್ಗಳಿಕೆ
Last Updated 8 ಫೆಬ್ರುವರಿ 2026, 4:57 IST
ವಿಜಯಪುರ | ಐತಿಹ್ಯದ ಸಾಕ್ಷಿ ಸ್ವರೂಪ ಈ ವಸ್ತು ಸಂಗ್ರಹಾಲಯ

ವಿಜಯಪುರ | ಬಾಲ ಕಾರ್ಮಿಕ ಪ್ರಕರಣ ಗಂಭೀರವಾಗಿ ಪರಿಗಣಿಸಿ: ಡಿ.ಸಿ

ವಿಜಯಪುರ ಜಿಲ್ಲೆಯಲ್ಲಿ ಬಾಲ ಕಾರ್ಮಿಕರನ್ನು ಗಂಭೀರವಾಗಿ ಪರಿಗಣಿಸಿ, ತಹಶೀಲ್ದಾರ್ ನೇತೃತ್ವದಲ್ಲಿ ತಪಾಸಣೆ, ಜಾಗೃತಿ ಕಾರ್ಯಕ್ರಮ ಮತ್ತು ಪುನರ್ವಸತಿ ಕ್ರಮ ಕೈಗೊಳ್ಳುವಂತೆ ಡಿಸಿ ಡಾ. ಆನಂದ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 8 ಫೆಬ್ರುವರಿ 2026, 4:54 IST
ವಿಜಯಪುರ | ಬಾಲ ಕಾರ್ಮಿಕ ಪ್ರಕರಣ ಗಂಭೀರವಾಗಿ ಪರಿಗಣಿಸಿ: ಡಿ.ಸಿ

ಮುದ್ದೇಬಿಹಾಳ | ಅಪ್ಪಣ್ಣನವರ ಹೆಸರು ಅಳಿಸಲು ಯತ್ನ: ಆಕ್ರೋಶ

Heritage Protest: ಮುದ್ದೇಬಿಹಾಳದ ತಂಗಡಗಿಯಲ್ಲಿ ಅಪ್ಪಣ್ಣನವರ ಅರಿವಿನ ಮನೆಯಿಂದ ಹೆಸರು ಅಳಿಸಲು ನಡೆಯುತ್ತಿರುವ ಯತ್ನಕ್ಕೆ ವಿರೋಧ ವ್ಯಕ್ತವಾಗಿದ್ದು, ಶರಣು ಮುಖಂಡರು ರಾಜ್ಯವ್ಯಾಪಿ ಹೋರಾಟ ಎಚ್ಚರಿಕೆ ನೀಡಿದ್ದಾರೆ.
Last Updated 8 ಫೆಬ್ರುವರಿ 2026, 4:53 IST
ಮುದ್ದೇಬಿಹಾಳ | ಅಪ್ಪಣ್ಣನವರ ಹೆಸರು ಅಳಿಸಲು ಯತ್ನ: ಆಕ್ರೋಶ

ಇಂಡಿ | ಶಿಕ್ಷಕರ ಪಾತ್ರ ಮಹತ್ವದ್ದು: ಶಾಸಕ ಪಾಟೀಲ

Educator Tribute: ಇಂಡಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಹುಮಾಯುನ ಬಿಳವಾರ ಅವರ ಸೇವೆಯನ್ನು ಮಾದರಿಯಂತೆ ಹೊಗಳಿ, ಶಿಕ್ಷಕರ ಪಾತ್ರವನ್ನು ಬಹುಮಾನಿಸಿದರು.
Last Updated 8 ಫೆಬ್ರುವರಿ 2026, 4:51 IST
ಇಂಡಿ | ಶಿಕ್ಷಕರ ಪಾತ್ರ ಮಹತ್ವದ್ದು: ಶಾಸಕ ಪಾಟೀಲ

ಯಲಗೂರು | ಪವನಸುತನ ಸನ್ನಿಧಿಗೆ ಹರಿದುಬಂದ ಭಕ್ತಸಾಗರ

Devotional Gathering: ಯಲಗೂರ ಆಂಜನೇಯನ ಕಾರ್ತಿಕೋತ್ಸವದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಉತ್ಸವ, ಶೋಭಾಯಾತ್ರೆ, ಪಾರಾಯಣ ಮತ್ತು ದಾಸವಾಣಿ ಕಾರ್ಯಕ್ರಮಗಳಲ್ಲಿ ತೊಡಗಿದರು.
Last Updated 8 ಫೆಬ್ರುವರಿ 2026, 4:49 IST
ಯಲಗೂರು | ಪವನಸುತನ ಸನ್ನಿಧಿಗೆ ಹರಿದುಬಂದ ಭಕ್ತಸಾಗರ

ಆಲಮಟ್ಟಿ | ಕಾಲುವೆಗಳಿಂದ 136 ಕೆರೆಗಳ ಭರ್ತಿ

Canal Water Distribution: ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ಕಾಲುವೆಗಳ ಮೂಲಕ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 136 ಕೆರೆಗಳಿಗೆ ಶನಿವಾರದಿಂದ ನೀರು ಹರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.
Last Updated 8 ಫೆಬ್ರುವರಿ 2026, 3:08 IST
ಆಲಮಟ್ಟಿ | ಕಾಲುವೆಗಳಿಂದ 136 ಕೆರೆಗಳ ಭರ್ತಿ
ADVERTISEMENT

ವಲಸೆ ಹಕ್ಕಿಗಳ ಸಬಲೀಕರಣ.. ಭುವನೇಶ್ವರಿ ಕಾಂಬ್ಳೆ ಪಣ..!

Bhuvaneshwari Kamble: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಬಲಾದ ಗ್ರಾಮದ ಭುವನೇಶ್ವರಿ ಕಾಂಬ್ಳೆ ಅವರು ಚಿಕ್ಕವರಿದ್ದಾಗ ನೆರೆಹೊರೆಯವರು ಪ್ರತೀ ಬಾರಿ ಹೊಟ್ಟೆಪಾಡಿಗಾಗಿ ಗಂಟುಮೂಟೆ ಕಟ್ಟಿಕೊಂಡು ದೊಡ್ಡ ನಗರಗಳಿಗೆ ವಲಸೆ ಹೋಗುವುದನ್ನು ಅಚ್ಚರಿ ಮತ್ತು ಆಸೆಗಣ್ಣಿನಿಂದ ನೋಡುತ್ತಿದ್ದರು.
Last Updated 7 ಫೆಬ್ರುವರಿ 2026, 22:46 IST
ವಲಸೆ ಹಕ್ಕಿಗಳ ಸಬಲೀಕರಣ.. ಭುವನೇಶ್ವರಿ ಕಾಂಬ್ಳೆ ಪಣ..!

ಇಂಡಿ: ಕಂದಾಯ ಹಕ್ಕು ಪತ್ರ ನೋಂದಣಿ

Anjali C Dedication: ಸರ್ಕಾರದ ಆದೇಶ ಪಾಲನೆ ಪ್ರತಿಯೊಬ್ಬ ನೌಕರನ ಕರ್ತವ್ಯವಾಗಿದ್ದು, ಫಲಾನುಭವಿಗಳ ಹಿತದೃಷ್ಟಿಯಿಂದ ರಜೆಯ ದಿನವೂ ಕಂದಾಯ ಗ್ರಾಮ ರಿಜಿಸ್ಟರ್ ಮಾಡುವ ಕೆಲಸ ಮುಂದುವರೆದಿದೆ ಎಂದು ಉಪನೋಂದಣಾಧಿಕಾರಿ ಅಂಜಲಿ ಹೇಳಿದ್ದಾರೆ.
Last Updated 7 ಫೆಬ್ರುವರಿ 2026, 2:43 IST
ಇಂಡಿ: ಕಂದಾಯ ಹಕ್ಕು ಪತ್ರ ನೋಂದಣಿ

ಮಶಾಕ ಬಳಗಾರಗೆ ‘ಸಂಗನಬಸವ ಶ್ರೀ’ ಪ್ರಶಸ್ತಿ

Journalist Honored: ರೋಣಿಹಾಳ ಸಂಗನಬಸವ ವಿದ್ಯಾವರ್ಧಕ ಸಂಘದ ‘ಸಂಗನಬಸವ ಶ್ರೀ’ ಪ್ರಶಸ್ತಿಗೆ ಪಟ್ಟಣದ ಪತ್ರಕರ್ತ ಮಶಾಕ ಬಳಗಾರ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 7 ಫೆಬ್ರುವರಿ 2026, 2:42 IST
ಮಶಾಕ ಬಳಗಾರಗೆ ‘ಸಂಗನಬಸವ ಶ್ರೀ’ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT