ಬುಧವಾರ, 28 ಜನವರಿ 2026
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ವಿಜಯಪುರ: ಜಾನಪದ ಕಲೆ ಉಳಿವಿಗೆ ಸಾಂಸ್ಕೃತಿಕ ವೇದಿಕೆ ಅಗತ್ಯ - ಶಾಂತಾ ಹೆರಕಲ್

Cultural Heritage: ಆಧುನಿಕತೆ ಹಾಗೂ ಮೊಬೈಲ್ ಪ್ರಭಾವದಿಂದ ಗ್ರಾಮೀಣ ಜಾನಪದ ಕಲೆಗಳು ಮಾಯವಾಗುತ್ತಿವೆ. ಮಕ್ಕಳ ಪ್ರತಿಭೆ ಗುರುತಿಸಲು ಸಾಂಸ್ಕೃತಿಕ ವೇದಿಕೆಗಳು ಅಗತ್ಯ ಎಂದು ಶಾಂತಾ ಹೆರಕಲ್ ವಿಜಯಪುರದಲ್ಲಿ ತಿಳಿಸಿದರು.
Last Updated 28 ಜನವರಿ 2026, 7:27 IST
ವಿಜಯಪುರ: ಜಾನಪದ ಕಲೆ ಉಳಿವಿಗೆ ಸಾಂಸ್ಕೃತಿಕ ವೇದಿಕೆ ಅಗತ್ಯ - ಶಾಂತಾ ಹೆರಕಲ್

ಜನಮನದಲ್ಲಿ ಸದಾ ಸ್ಮರಣೀಯ ಎಂ.ಸಿ.ಮನಗೂಳಿ

M C Managuli: ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ 5ನೇ ಪುಣ್ಯಸ್ಮರಣೆಯ ಅಂಗವಾಗಿ ಅವರ ಜನಪರ ಕಾರ್ಯಗಳು ಹಾಗೂ ರಾಜಕೀಯ ಸಾಧನೆಯ ಮೆಲುಕು. ಬರದ ನಾಡಿಗೆ ನೀರು ಹರಿಸಿದ ಆಧುನಿಕ ಭಗೀರಥನ ಸ್ಮರಣೆ.
Last Updated 28 ಜನವರಿ 2026, 7:27 IST
ಜನಮನದಲ್ಲಿ ಸದಾ ಸ್ಮರಣೀಯ ಎಂ.ಸಿ.ಮನಗೂಳಿ

ಧಾರ್ಮಿಕ ಆಚರಣೆಗಳಿಂದ ಮಾನಸಿಕ ನೆಮ್ಮದಿ: ಮಹಾಂತೇಶ ಸ್ವಾಮೀಜಿ 

Religious Harmony: ಸಾಮೂಹಿಕ ಧಾರ್ಮಿಕ ವಿಧಿ-ವಿಧಾನಗಳ ಆಚರಣೆ ಹಾಗೂ ಪೂಜೆ ಪುನಸ್ಕಾರಗಳಿಂದ ಮಾನಸಿಕ ನೆಮ್ಮದಿ ಮತ್ತು ಸಹಬಾಳ್ವೆ ಸಾಧ್ಯ ಎಂದು ತದ್ದೇವಾಡಿ ಹಿರೇಮಠದ ಮಹಾಂತೇಶ ಸ್ವಾಮೀಜಿ ಬರಡೋಲ ಗ್ರಾಮದಲ್ಲಿ ತಿಳಿಸಿದರು.
Last Updated 28 ಜನವರಿ 2026, 7:27 IST
ಧಾರ್ಮಿಕ ಆಚರಣೆಗಳಿಂದ ಮಾನಸಿಕ ನೆಮ್ಮದಿ: ಮಹಾಂತೇಶ ಸ್ವಾಮೀಜಿ 

ವಿಜಯಪುರ: ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ -ಶಹಾಪುರ

‘ವೇದ ಸಿರಿ 2026’ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ
Last Updated 28 ಜನವರಿ 2026, 7:26 IST
ವಿಜಯಪುರ: ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ -ಶಹಾಪುರ

ವಿಜಯಪುರ: ಐದು ದಿನ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಆಗ್ರಹ

ಬ್ಯಾಂಕ್ ನೌಕರರ ಸಂಘಟನೆಗಳ ಸಂಯುಕ್ತ ವೇದಿಕೆಯಿಂದ ಮುಷ್ಕರ
Last Updated 28 ಜನವರಿ 2026, 7:26 IST
ವಿಜಯಪುರ: ಐದು ದಿನ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಆಗ್ರಹ

ಪಂಢರಪುರ–ಮಂಗಳವೇಡಾ ರಸ್ತೆಯಲ್ಲಿ ಅಪಘಾತ: ನಾಲ್ವರು ಭಕ್ತರು ಸಾವು

Solapur Road Accident: ಪಂಢರಪುರ-ಮಂಗಳವೇಡಾ ರಸ್ತೆಯ ಶರದ್ ನಗರ ಬಳಿ ಕ್ರೂಸರ್‌ ಮತ್ತು ಕಂಟೇನರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮುಂಬೈ ಮೂಲದ ನಾಲ್ವರು ಭಕ್ತರು ಸಾವನ್ನಪ್ಪಿದ್ದಾರೆ. ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 28 ಜನವರಿ 2026, 7:26 IST
ಪಂಢರಪುರ–ಮಂಗಳವೇಡಾ ರಸ್ತೆಯಲ್ಲಿ ಅಪಘಾತ: ನಾಲ್ವರು ಭಕ್ತರು ಸಾವು

ವಿಜಯಪುರ: ರಾಷ್ಟ್ರಧ್ವಜಕ್ಕೆ ಅಪಮಾನ; ಕ್ರಮಕ್ಕೆ ಆಗ್ರಹ

ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ಜಿಲ್ಲಾಧಿಕಾರಿಗೆ ಮನವಿ
Last Updated 28 ಜನವರಿ 2026, 7:26 IST
ವಿಜಯಪುರ: ರಾಷ್ಟ್ರಧ್ವಜಕ್ಕೆ ಅಪಮಾನ; ಕ್ರಮಕ್ಕೆ ಆಗ್ರಹ
ADVERTISEMENT

ಎಐ ತಂತ್ರಜ್ಞಾನದಿಂದ ಹೊಸ ದಿಕ್ಕಿನ್ನತ್ತ ಜಗತ್ತು : ಸಚಿವ ಎಂ.ಬಿ. ಪಾಟೀಲ

ವಿಜಯಪುರದ ನೂತನ ವಿಪ್ಸ್ ಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭ
Last Updated 27 ಜನವರಿ 2026, 5:22 IST
ಎಐ ತಂತ್ರಜ್ಞಾನದಿಂದ ಹೊಸ ದಿಕ್ಕಿನ್ನತ್ತ ಜಗತ್ತು : ಸಚಿವ ಎಂ.ಬಿ. ಪಾಟೀಲ

ಚಡಚಣ | ಪಿಸ್ತೂಲ್‌ ತೋರಿಸಿ ಆಭರಣ ಮಳಿಗೆ ದರೋಡೆ, ವಿದ್ಯಾರ್ಥಿಗೆ ಗುಂಡು

ವಿದ್ಯಾರ್ಥಿ ಕಾಲಿಗೆ ತಗುಲಿದ ಗುಂಡು
Last Updated 27 ಜನವರಿ 2026, 5:22 IST
ಚಡಚಣ | ಪಿಸ್ತೂಲ್‌ ತೋರಿಸಿ ಆಭರಣ ಮಳಿಗೆ ದರೋಡೆ,
ವಿದ್ಯಾರ್ಥಿಗೆ ಗುಂಡು

ವಿಜಯಪುರಕ್ಕೆ ₹45 ಸಾವಿರ ಕೋಟಿ ಬಂಡವಾಳ ಹೂಡಿಕೆ: ಸಚಿವ ಎಂ.ಬಿ.ಪಾಟೀಲ

ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ
Last Updated 27 ಜನವರಿ 2026, 5:20 IST
ವಿಜಯಪುರಕ್ಕೆ ₹45 ಸಾವಿರ ಕೋಟಿ ಬಂಡವಾಳ ಹೂಡಿಕೆ: ಸಚಿವ ಎಂ.ಬಿ.ಪಾಟೀಲ
ADVERTISEMENT
ADVERTISEMENT
ADVERTISEMENT