ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಮಕ್ಕಳಲ್ಲಿ ಸದ್ಗುಣ ಬೆಳೆಸಲು ಯುವ ಮುಖಂಡ ಸತ್ಯಜೀತ್ ಸಲಹೆ

ಬಸವೇಶ್ವರ ದೇವಸ್ಥಾನ ಅಂತರರಾಷ್ಟ್ರೀಯ ಶಾಲಾ ವಾರ್ಷಿಕೋತ್ಸವ
Last Updated 3 ಫೆಬ್ರುವರಿ 2026, 2:21 IST
ಮಕ್ಕಳಲ್ಲಿ ಸದ್ಗುಣ ಬೆಳೆಸಲು ಯುವ ಮುಖಂಡ ಸತ್ಯಜೀತ್ ಸಲಹೆ

ಚಿಮ್ಮಲಗಿ: ಜಾತ್ರೆ, ಅಡ್ಡಪಲ್ಲಕ್ಕಿ ಉತ್ಸವ

Religious Fair: ಸಮೀಪದ ಚಿಮ್ಮಲಗಿ ಭಾಗ-2ರ ಅರಳೆಲೆ ಕಟ್ಟಿಮನಿ ಹಿರೇಮಠದ ಲಿಂಗೈಕ್ಯ ನೀಲಕಂಠ ಸ್ವಾಮೀಜಿಗಳ ತೃತೀಯ ಪುಣ್ಯಸ್ಮರಣೆ ನಿಮಿತ್ತ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಉತ್ಸವ, ಧರ್ಮ ಸಭೆ, ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆ ಭಾನುವಾರ ಜರುಗಿದವು.
Last Updated 3 ಫೆಬ್ರುವರಿ 2026, 2:21 IST
ಚಿಮ್ಮಲಗಿ: ಜಾತ್ರೆ, ಅಡ್ಡಪಲ್ಲಕ್ಕಿ ಉತ್ಸವ

ಸಮಾಜದ ಪ್ರಗತಿಗೆ ಶಿಕ್ಷಣ ಅವಶ್ಯ: ಪ್ರಭುಗೌಡ ಲಿಂಗದಳ್ಳಿ

ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ: ಪ್ರಭುಗೌಡ ಲಿಂಗದಳ್ಳಿ
Last Updated 3 ಫೆಬ್ರುವರಿ 2026, 2:19 IST
ಸಮಾಜದ ಪ್ರಗತಿಗೆ ಶಿಕ್ಷಣ ಅವಶ್ಯ: ಪ್ರಭುಗೌಡ ಲಿಂಗದಳ್ಳಿ

ಕಲ್ಲು ತೆರವುಗೊಳಿಸದಿದ್ದರೆ ಹೋರಾಟ: ಬಸನಗೌಡ ಪಾಟೀಲ

ಬಹುಜನ ಸಮಾಜ ಪಾರ್ಟಿ ತಾಲ್ಲೂಕು ಶಾಖೆ ಅಧ್ಯಕ್ಷ ಬಸನಗೌಡ ಪಾಟೀಲ
Last Updated 3 ಫೆಬ್ರುವರಿ 2026, 2:17 IST
ಕಲ್ಲು ತೆರವುಗೊಳಿಸದಿದ್ದರೆ ಹೋರಾಟ: ಬಸನಗೌಡ ಪಾಟೀಲ

ಎಂ.ಟೆಕ್: ಪ್ರಶಾಂತ, ಚೈತ್ರಾ ರ‍್ಯಾಂಕ್ ಸಾಧನೆ

MTech Results: ನಗರದ ಸಿಕ್ಯಾಬ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಇಬ್ಬರು ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025ನೇ ಸಾಲಿನ ಎಂ.ಟೆಕ್ (ಮಷಿನ್ ಡಿಸೈನ್) ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದಾರೆ.
Last Updated 3 ಫೆಬ್ರುವರಿ 2026, 2:15 IST
ಎಂ.ಟೆಕ್: ಪ್ರಶಾಂತ, ಚೈತ್ರಾ ರ‍್ಯಾಂಕ್ ಸಾಧನೆ

ಬೆಂಗಳೂರು–ಮುಂಬೈ ರೈಲ್ವೆ ಕಾರಿಡಾರ್‌ಗೆ ಆಂದೋಲನ: ಎಂ.ಬಿ.ಪಾಟೀಲ

Railway Corridor: ‘ಕೇಂದ್ರ ಸರ್ಕಾರವು ಪೂರಕ ಬಜೆಟ್‌ನಲ್ಲಿಯಾದರೂ ಬೆಂಗಳೂರು–ಪುಣೆ–ಮುಂಬೈ ರೈಲ್ವೆ ಕಾರಿಡಾರ್‌ ಘೋಷಿಸಬೇಕು’ ಎಂದು ಒತ್ತಾಯಿಸಿ ಜನಜಾಗೃತಿ ಆಂದೋಲನ ಮಾಡಲಾಗುವುದು’ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಇಲ್ಲಿ ಹೇಳಿದರು.
Last Updated 3 ಫೆಬ್ರುವರಿ 2026, 2:06 IST
ಬೆಂಗಳೂರು–ಮುಂಬೈ ರೈಲ್ವೆ ಕಾರಿಡಾರ್‌ಗೆ ಆಂದೋಲನ: ಎಂ.ಬಿ.ಪಾಟೀಲ

ವಿಜಯಪುರ: ವಿದೇಶಿ ಉದ್ಯೋಗಾಕಾಂಕ್ಷಿಗಳಿಗಾಗಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಏ.4ಕ್ಕೆ

International job fair – ವಿದೇಶಗಳಲ್ಲಿ ಉದ್ಯೋಗ ಬಯಸುವವರಿಗಾಗಿ ಏಪ್ರಿಲ್ 4ರಂದು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದರು.
Last Updated 2 ಫೆಬ್ರುವರಿ 2026, 15:54 IST
ವಿಜಯಪುರ: ವಿದೇಶಿ ಉದ್ಯೋಗಾಕಾಂಕ್ಷಿಗಳಿಗಾಗಿ ಅಂತರರಾಷ್ಟ್ರೀಯ ಉದ್ಯೋಗ ಮೇಳ ಏ.4ಕ್ಕೆ
ADVERTISEMENT

ಗಾಂಧಿ ಹೆಸರಲ್ಲಿ ಭ್ರಷ್ಟಾಚಾರಕ್ಕೆ ಕೇಂದ್ರ ಸರ್ಕಾರ ಕಡಿವಾಣ: ಗೋವಿಂದ ಕಾರಜೋಳ

Govind Karajol ಮನರೇಗಾವನ್ನು ವಿಬಿ ಜಿ ರಾಮ್‌ ಜಿ ಎಂದು ಬದಲಾವಣೆ ಮಾಡಿರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
Last Updated 2 ಫೆಬ್ರುವರಿ 2026, 14:51 IST
ಗಾಂಧಿ ಹೆಸರಲ್ಲಿ ಭ್ರಷ್ಟಾಚಾರಕ್ಕೆ ಕೇಂದ್ರ ಸರ್ಕಾರ ಕಡಿವಾಣ: ಗೋವಿಂದ ಕಾರಜೋಳ

ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗೆ ಆಂದೋಲನ: ಎಂಬಿ ಪಾಟೀಲ ಎಚ್ಚರಿಕೆ

MB Patil: ಬೆಂಗಳೂರು–ಪುಣಿ–ಮುಂಬೈ ರೈಲ್ವೆ ಕಾರಿಡಾರ್‌ ಘೋಷಣೆ ಮಾಡದೇ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಅನ್ಯಾಯ ಮಾಡಲಾಗಿದೆ. ಪೂರಕ ಬಜೆಟ್‌ನಲ್ಲಾದರೂ ಈ ಕಾರಿಡಾರ್‌ ಘೋಷಣೆ ಮಾಡಬೇಕು. ಇಲ್ಲವಾದರೆ ಜನಜಾಗೃತಿ ಆಂದೋಲನ ಮಾಡಲಾಗುವುದು ಎಂದು ಎಂ.ಬಿ.ಪಾಟೀಲ ಹೇಳಿದರು.
Last Updated 2 ಫೆಬ್ರುವರಿ 2026, 11:30 IST
ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗೆ ಆಂದೋಲನ: ಎಂಬಿ ಪಾಟೀಲ ಎಚ್ಚರಿಕೆ

ವಿರಾಟ್ ಹಿಂದೂ ಸಮಾವೇಶ| ಸಮಗ್ರ ಭಾರತವೇ ಹಿಂದೂ ಆಗಲಿ: ಹಣಮಂತ ಮಳಲಿ

Dharma Jagarana Vedike: ಸಿಂದಗಿ: ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಂದೇ ಕಾನೂನು ಬರುವವರೆಗೂ ಹಿಂದೂಗಳು ಜನಸಂಖ್ಯೆ ನಿಯಂತ್ರಣ ಸಾಧನ ಅನುಸರಿಸಬಾರದು. ವಿದೇಶಿ ವಸ್ತುಗಳನ್ನು ಬಹಿಷ್ಕರಿಸಬೇಕು. ಸ್ವದೇಶಿ ಜೀವನಶೈಲಿ ಬರಬೇಕು ಎಂದು ಹಣಮಂತ ಮಳಲಿ ಕಳವಳ ವ್ಯಕ್ತಪಡಿಸಿದರು.
Last Updated 2 ಫೆಬ್ರುವರಿ 2026, 2:43 IST
ವಿರಾಟ್ ಹಿಂದೂ ಸಮಾವೇಶ| ಸಮಗ್ರ ಭಾರತವೇ ಹಿಂದೂ ಆಗಲಿ: ಹಣಮಂತ ಮಳಲಿ
ADVERTISEMENT
ADVERTISEMENT
ADVERTISEMENT