ಶುಕ್ರವಾರ, 2 ಜನವರಿ 2026
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಕರ್ತವ್ಯ ವೇಳೆಯಲ್ಲಿ ನಗದು ನೋಂದಣಿ ಕಡ್ಡಾಯ: ಲೋಕಾಯುಕ್ತ ನ್ಯಾಯಮೂರ್ತಿ BS ಪಾಟೀಲ

Lokayukta Guidelines: ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ನಗದು ಇರಿಸಿಕೊಂಡರೆ ಕಡ್ಡಾಯವಾಗಿ ಅದನ್ನು ರಿಜಿಸ್ಟರ್‌ನಲ್ಲಿ ಬರೆಯಬೇಕು, ಈ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್‌ ತಿಳಿಸಿದರು.
Last Updated 2 ಜನವರಿ 2026, 15:21 IST
ಕರ್ತವ್ಯ ವೇಳೆಯಲ್ಲಿ ನಗದು ನೋಂದಣಿ ಕಡ್ಡಾಯ: ಲೋಕಾಯುಕ್ತ ನ್ಯಾಯಮೂರ್ತಿ BS ಪಾಟೀಲ

ಡ್ರಗ್ಸ್‌ ದಂದೆಯಲ್ಲಿ ಸಚಿವರ ಕೈವಾಡ: ಉನ್ನತ ಮಟ್ಟದ ತನಿಖೆ ಅರುಣ ಶಹಾಪುರ ಆಗ್ರಹ

Arun Shahapur: ಬೆಂಗಳೂರು, ಮೈಸೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ ನೂರಾರು ಕೋಟಿ ಮೊತ್ತದ ಡ್ರಗ್ಸ್‌ ವಶಪಡಿಸಿಕೊಂಡಿರುವ ದಂದೆಯಲ್ಲಿ ಸಚಿವರು, ಶಾಸಕರ ಕೈವಾಡ ಇದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಉನ್ನತಮಟ್ಟದ ತನಿಖೆ ನಡೆಸಬೇಕು‌ ಎಂದರು.
Last Updated 2 ಜನವರಿ 2026, 14:44 IST
ಡ್ರಗ್ಸ್‌ ದಂದೆಯಲ್ಲಿ ಸಚಿವರ ಕೈವಾಡ: ಉನ್ನತ ಮಟ್ಟದ ತನಿಖೆ ಅರುಣ ಶಹಾಪುರ ಆಗ್ರಹ

ಸತ್ಯ,ನ್ಯಾಯ,ಶಿಸ್ತುಬದ್ಧ ಬದುಕಿಗೆ ಸಿದ್ಧೇಶ್ವರ ಶ್ರೀ ಪ್ರೇರಣೆ: ಬಿ.ಎಸ್.ಪಾಟೀಲ

Siddheshwar Swamiji: ನ್ಯಾಯಯುತ, ಸತ್ಯಯುತ, ಶಿಸ್ತುಬದ್ಧ ಬದುಕಿಗೆ ನಮ್ಮೆಲ್ಲರಿಗೂ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಪ್ರೇರಣೆಯಾಗಿದ್ದರು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು. ಅಪ್ಪನವರು ಹಾಕಿಕೊಟ್ಟ ದಾರಿ ಬದುಕು ಹಸನುಗೊಳಿಸಿದೆ.
Last Updated 2 ಜನವರಿ 2026, 13:50 IST
ಸತ್ಯ,ನ್ಯಾಯ,ಶಿಸ್ತುಬದ್ಧ ಬದುಕಿಗೆ ಸಿದ್ಧೇಶ್ವರ ಶ್ರೀ ಪ್ರೇರಣೆ: ಬಿ.ಎಸ್.ಪಾಟೀಲ

ವಿಜಯಪುರ:ಟೆಂಟ್ ತೆರವುಗೊಳಿಸಿದ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಹೋರಾಟಗಾರರು ಜೈಲಿಗೆ

Government Medical College Vijayapura: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹಾಗೂ ಪಿಪಿಪಿ ವಿರೋಧಿಸಿ ಅಂಬೇಡ್ಕರ್‌ ವೃತ್ತದಲ್ಲಿ ನಡೆಸುತ್ತಿದ್ದ ಹೋರಾಟಗಾರ ಟೆಂಟ್‌ ಅನ್ನು ಗುರುವಾರ ತಡರಾತ್ರಿ ಪೊಲೀಸರು ತೆರವುಗೊಳಿಸಿದ್ದಾರೆ.
Last Updated 2 ಜನವರಿ 2026, 12:47 IST
ವಿಜಯಪುರ:ಟೆಂಟ್ ತೆರವುಗೊಳಿಸಿದ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಹೋರಾಟಗಾರರು ಜೈಲಿಗೆ

ಗಬಸಾವಳಗಿ: ಮಹಿಳೆಯರಿಂದ ಸಂತೆ ಮೇಳ

ಗಬಸಾವಳಗಿ ಗ್ರಾಮದಲ್ಲಿ ಎನ್ಆರ್ಎಲ್ಎಂ ಯೋಜನೆಯಡಿ ಸ್ವಸಹಾಯ ಸಂಘ ಮಹಿಳಾ ಒಕ್ಕೂಟದಿಂದ ಮಾಸಿಕ ಸಂತೆ ಮೇಳ ಜರುಗಿತು. ಮೇಳದಲ್ಲಿ ವಸ್ತು ಪ್ರದರ್ಶನ, ಸ್ವಸಹಾಯ ಸಂಘಗಳಿಂದ ಸಿದ್ದಪಡಿಸಿದ ತಿಂಡಿ-ತಿನುಸುಗಳು
Last Updated 2 ಜನವರಿ 2026, 7:53 IST
ಗಬಸಾವಳಗಿ: ಮಹಿಳೆಯರಿಂದ ಸಂತೆ ಮೇಳ

ಬೀದಿ ವ್ಯಾಪಾರಿಗಳಿಗೆ ತಳ್ಳುಗಾಡಿ ಕೊಡುವ ಭರವಸೆ

ತಮ್ಮ ಉಪಜೀವನಕ್ಕೆ ಬೇಕಾದ ತಳ್ಳುಗಾಡಿ ಮತ್ತು ಆಸರೆಗೆ ಕೊಡೆ ಬೇಡಿಕೆ ಇಟ್ಟಿದ್ದು, ಶೀಘ್ರದಲ್ಲಿಯೇ ನೀಡಲಾಗುವುದು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.
Last Updated 2 ಜನವರಿ 2026, 7:52 IST
ಬೀದಿ ವ್ಯಾಪಾರಿಗಳಿಗೆ ತಳ್ಳುಗಾಡಿ ಕೊಡುವ ಭರವಸೆ

ವಿಜಯಪುರದಲ್ಲಿ ಗೃಹಿಣಿ ಕೊಲೆ: ಪತಿ ಸೇರಿದಂತೆ ನಾಲ್ವರ ಬಂಧನ

murder ವಿಜಯಪುರ: ಗೃಹಿಣಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇರೆಗೆ ಆಕೆಯ ಗಂಡ, ಬಾವ, ಅತ್ತೆ, ನೆಗ್ಯಾಣಿ, ನಾದನಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 2 ಜನವರಿ 2026, 7:52 IST
ವಿಜಯಪುರದಲ್ಲಿ ಗೃಹಿಣಿ ಕೊಲೆ: ಪತಿ ಸೇರಿದಂತೆ ನಾಲ್ವರ ಬಂಧನ
ADVERTISEMENT

ಮನೆಯಲ್ಲೆ ಕುಳಿತು ಇ-ಖಾತಾ ಪಡೆದುಕೊಳ್ಳಿ: ಈರಣ್ಣ ಕೊಣ್ಣೂರ

Iranna Konnur ಪಟ್ಟಣದ ಸಾರ್ವಜನಿಕರು ತಮ್ಮ ಮನೆಯಲ್ಲೇ ಕುಳಿತು ಇ- ಖಾತಾ ಪಡೆದುಕೊಳ್ಳಬಹುದಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ತಿಳಿಸಿದ್ದಾರೆ.
Last Updated 2 ಜನವರಿ 2026, 7:50 IST
ಮನೆಯಲ್ಲೆ ಕುಳಿತು ಇ-ಖಾತಾ ಪಡೆದುಕೊಳ್ಳಿ: ಈರಣ್ಣ ಕೊಣ್ಣೂರ

ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಗೀತೆಯ ನೃತ್ಯಕ್ಕೆ ಕಡಿವಾಣ ಹಾಕಲು ಆಗ್ರಹ

Kollara ಕೊಲ್ಹಾರ: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಅಶ್ಲೀಲ ಗೀತೆಗಳಿಗೆ ನೃತ್ಯ ಮಾಡುವುದನ್ನು ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಿಂದ ತಹಶೀಲ್ದಾರ ಸಂತೋಷ ಮ್ಯಾಗೇರಿ ರವರಿಗೆ ಬುಧವಾರ...
Last Updated 2 ಜನವರಿ 2026, 7:48 IST
ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಗೀತೆಯ ನೃತ್ಯಕ್ಕೆ ಕಡಿವಾಣ ಹಾಕಲು ಆಗ್ರಹ

ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ ನಾಮಕರಣ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯ ಕೇಂದ್ರ ಬಸ್ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲು ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
Last Updated 2 ಜನವರಿ 2026, 7:47 IST
ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ ನಾಮಕರಣ
ADVERTISEMENT
ADVERTISEMENT
ADVERTISEMENT