ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯಪುರ (ಜಿಲ್ಲೆ)

ADVERTISEMENT

ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ: ಡಿಕೆಶಿ ಮಾರ್ಮಿಕ ನುಡಿ

Vijayapura Development Speech: ವಿಜಯಪುರದಲ್ಲಿ ಡಿಕೆ ಶಿವಕುಮಾರ್ ಮನುಷ್ಯನಿಗೆ ನಂಬಿಕೆಯ ಮಹತ್ವ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸಹಕಾರವಿಲ್ಲದ ಬೇಸರ ಮತ್ತು ಭೂ ಸಂತ್ರಸ್ತರಿಗೆ ಘೋಷಿಸಿದ ಪರಿಹಾರದ ಬಗ್ಗೆ ಮಾತನಾಡಿದರು.
Last Updated 9 ಜನವರಿ 2026, 14:09 IST
ಮನುಷ್ಯನಿಗೆ ನಂಬಿಕೆ ಬಹಳ ಮುಖ್ಯ: ಡಿಕೆಶಿ ಮಾರ್ಮಿಕ ನುಡಿ

ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಿದ ಸಿಎಂ ಸಿದ್ದರಾಮಯ್ಯ

Vijayapura Protest Success: 115 ದಿನಗಳ ಹೋರಾಟಕ್ಕೆ ಸ್ಪಂದನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಜಯಪುರದಲ್ಲಿ ಖಾಸಗಿ ಮಾದರಿ ಕೈಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಭರವಸೆ ನೀಡಿದರು ಎಂದು ಘೋಷಿಸಿದರು.
Last Updated 9 ಜನವರಿ 2026, 14:02 IST
ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಿದ ಸಿಎಂ ಸಿದ್ದರಾಮಯ್ಯ

ಇಂಡಿ| ಲಚ್ಯಾಣದ ರೈಲ್ವೆ ಗೇಟ್‌ಲ್ಲಿ ನಿತ್ಯ ಸರ್ಕಸ್: ಎಚ್ಚೆತ್ತುಕೊಳ್ಳದ ಇಲಾಖೆ

Rail Crossing Issue: ತಾಲ್ಲೂಕಿನ ಲಚ್ಯಾಣ ಗ್ರಾಮದ ನಡು ಭಾಗದಲ್ಲಿ ಹಾದು ಹೋದ ರೈಲ್ವೆ ಮಾರ್ಗದ ಫಾಟಕ್‌ ಮೂಲಕ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.
Last Updated 9 ಜನವರಿ 2026, 2:34 IST
ಇಂಡಿ| ಲಚ್ಯಾಣದ ರೈಲ್ವೆ ಗೇಟ್‌ಲ್ಲಿ ನಿತ್ಯ ಸರ್ಕಸ್: ಎಚ್ಚೆತ್ತುಕೊಳ್ಳದ ಇಲಾಖೆ

ವಿಜಯಪುರ| ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಘೋಷಣೆ: ದವಿಪ ಸಂಭ್ರಮಾಚರಣೆ

Government Medical College: ಜಿಲ್ಲೆಯಲ್ಲಿ ಸರ್ಕಾರದಿಂದಲೇ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಘೊಷಿಸಿದ ಹಿನ್ನಲೆಯಲ್ಲಿ ಗುರುವಾರ ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
Last Updated 9 ಜನವರಿ 2026, 2:34 IST
ವಿಜಯಪುರ| ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಘೋಷಣೆ: ದವಿಪ ಸಂಭ್ರಮಾಚರಣೆ

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ: ಪಿಪಿಪಿ ಸೋಲಿಸಿದರು; ಜೈಲಿಗೆ ಹೋದವರು

Public Movement: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹೋರಾಟ ನಡೆಸಿದ ಜನಪರ ಹೋರಾಟಗಾರರು ಸುಳ್ಳು ಕೇಸುಗಳಲ್ಲಿ ಜೈಲು ಪಾಲಾಗಿದ್ದಾರೆ. ಜಿಲ್ಲೆಗೂ ಜನರಿಗೂ ಒಳಿತಾಗಬೇಕೆಂಬ ಆಶಯವೇ ಈ ಹೋರಾಟದ ಮೂಲವಾಗಿದೆ.
Last Updated 9 ಜನವರಿ 2026, 2:34 IST
ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ: ಪಿಪಿಪಿ ಸೋಲಿಸಿದರು; ಜೈಲಿಗೆ ಹೋದವರು

ವಿಜಯಪುರಕ್ಕೆ ಸಿಎಂ, ಡಿಸಿಎಂ ಇಂದು: ಸಿದ್ದತೆ ಪರಿಶೀಲಿಸಿದ ಸಚಿವ ಎಂ.ಬಿ.ಪಾಟೀಲ

CM Program Vijayapura: ಜನವರಿ 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವರ ಸ್ವಾಗತಕ್ಕೆ ‘ಗುಮ್ಮಟಪುರ’ ಸಿಂಗಾರಿಗೊಂಡಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಕಟೌಟ್‌, ಬ್ಯಾನರ್‌, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.
Last Updated 9 ಜನವರಿ 2026, 2:34 IST
ವಿಜಯಪುರಕ್ಕೆ ಸಿಎಂ, ಡಿಸಿಎಂ ಇಂದು: ಸಿದ್ದತೆ ಪರಿಶೀಲಿಸಿದ ಸಚಿವ ಎಂ.ಬಿ.ಪಾಟೀಲ

ದೇವರಹಿಪ್ಪರಗಿ| ಹಳೆ ಮನೆ, ಸ್ವತ್ತಿನ ದಾಖಲೆಗಳ ಕೊರತೆ: ಉತಾರೆಗಾಗಿ ಜನರ ಅಲೆದಾಟ

E-Khata Problem: ಪಟ್ಟಣ ವ್ಯಾಪ್ತಿಯಲ್ಲಿನ ವಿವಿಧ ವಾರ್ಡುಗಳ ಮನೆಗಳ ದಾಖಲೆಯ ಲಭ್ಯತೆಯ ಕೊರತೆಯಿಂದ ಇ-ಸ್ವತ್ತು(ಖಾತಾ) ಮೂಲಕ ಉತಾರೆ ದೊರಕದ ಕಾರಣ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಬಳಲುವಂತಾಗಿದೆ.
Last Updated 9 ಜನವರಿ 2026, 2:34 IST
ದೇವರಹಿಪ್ಪರಗಿ| ಹಳೆ ಮನೆ, ಸ್ವತ್ತಿನ ದಾಖಲೆಗಳ ಕೊರತೆ: ಉತಾರೆಗಾಗಿ ಜನರ ಅಲೆದಾಟ
ADVERTISEMENT

ವಿಜಯಪುರ: ಅಶ್ಲೀಲ ಸಾಹಿತ್ಯ, ಸಿನಿಮಾ ನಿಷೇಧಿಸಲು ಆಗ್ರಹ

Film Censorship Demand: ಉತ್ತರ ಕರ್ನಾಟಕದ ಜಾನಪದ ಸಾಹಿತ್ಯ, ಚಲನಚಿತ್ರಗಳಲ್ಲಿ ಹಿಂಸಾತ್ಮಕ ದೃಶ್ಯಗಳ ಹಾಗೂ ಅಶ್ಲೀಲ ಸಂಗೀತದ ವಿರುದ್ಧ ರಾಜ್ಯದಿಂದ ನಿಷೇಧಾಜ್ಞೆ ಹೊರಡಿಸಲು ಆಗ್ರಹಿಸಿ ಕೆ.ಆರ್.ಎಸ್ ಪಕ್ಷದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Last Updated 9 ಜನವರಿ 2026, 2:34 IST
ವಿಜಯಪುರ: ಅಶ್ಲೀಲ ಸಾಹಿತ್ಯ, ಸಿನಿಮಾ ನಿಷೇಧಿಸಲು ಆಗ್ರಹ

ಆಲಮಟ್ಟಿ ಜಲಾಶಯ: ಏಕಾಏಕಿ ಒಳಹರಿವು

ಯಾವುದೇ ಆತಂಕದ ಸ್ಥಿತಿ ಇಲ್ಲ ಎಂದ ಮುಖ್ಯ ಎಂಜಿನೀಯರ್‌
Last Updated 8 ಜನವರಿ 2026, 2:28 IST
ಆಲಮಟ್ಟಿ ಜಲಾಶಯ: ಏಕಾಏಕಿ ಒಳಹರಿವು

ಇಂಡಿ: ಶಾರ್ಟ್‌ ಸರ್ಕಿಟ್, 3 ಎಕರೆ ಕಬ್ಬು ಭಸ್ಮ 

Short Circuit: ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಹರಿದು ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಕಬ್ಬಿನ ಹೊಲ ಸುಟ್ಟಿದೆ. ಈ ಸುದ್ದಿ ತಿಳಿದು ಇಂಡಿ ಅಗ್ನಿಶಾಮಕ ದಳ ಸಿಬ್ಬಂದಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಸ್ಕಾಂ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದರು.
Last Updated 8 ಜನವರಿ 2026, 2:26 IST
ಇಂಡಿ: ಶಾರ್ಟ್‌ ಸರ್ಕಿಟ್, 3 ಎಕರೆ ಕಬ್ಬು ಭಸ್ಮ 
ADVERTISEMENT
ADVERTISEMENT
ADVERTISEMENT