ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಪುರಾಣ ಆಲಿಕೆಯಿಂದ ಮಾನಸಿಕ ನೆಮ್ಮದಿ: ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ

Religious Discourse Event: ತಾಳಿಕೋಟೆಯಲ್ಲಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಪುರಾಣ ಆಲಿಕೆಯಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಹೇಳಿದರು. ಗುಡ್ಡಾಪುರದ ದಾನಮ್ಮ ದೇವಿ ಪುರಾಣ ಕಾರ್ಯಕ್ರಮ ಆರಂಭವಾಯಿತು.
Last Updated 12 ಫೆಬ್ರುವರಿ 2026, 6:30 IST
ಪುರಾಣ ಆಲಿಕೆಯಿಂದ ಮಾನಸಿಕ ನೆಮ್ಮದಿ: ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ

ಓದುಗರ ಸೆಳೆಯುವ ಕೆಲಸವಾಗಲಿ: ಪ್ರೊ.ಬಿ.ಡಿ. ಕುಂಬಾರ

Library Role in Research: ವಿಜಯಪುರದಲ್ಲಿ ಪ್ರೊ.ಬಿ.ಡಿ. ಕುಂಬಾರ ಗ್ರಂಥಾಲಯಗಳಿಗೆ ಓದುಗರನ್ನು ಮರಳಿ ಸೆಳೆಯಲು ನವೀನ ವಿಧಾನಗಳು ಅಗತ್ಯವೆಂದು ಹೇಳಿದರು.
Last Updated 12 ಫೆಬ್ರುವರಿ 2026, 6:29 IST
ಓದುಗರ ಸೆಳೆಯುವ ಕೆಲಸವಾಗಲಿ: ಪ್ರೊ.ಬಿ.ಡಿ. ಕುಂಬಾರ

ಮೊಬೈಲ್ ಗೀಳಿನಿಂದ ದೂರವಿರಿ: ದೀಪಾ ಕಾಳೆ

Women and Child Development: ಸಿಂದಗಿಯಲ್ಲಿ ದೀಪಾ ಕಾಳೆ ವಿದ್ಯಾರ್ಥಿನಿಯರಿಗೆ ಮೊಬೈಲ್ ಗೀಳು ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಶಿಕ್ಷಣಕ್ಕೆ ಆದ್ಯತೆ ನೀಡಲು ಕರೆ ನೀಡಿದರು.
Last Updated 12 ಫೆಬ್ರುವರಿ 2026, 6:29 IST
ಮೊಬೈಲ್ ಗೀಳಿನಿಂದ ದೂರವಿರಿ: ದೀಪಾ ಕಾಳೆ

ವಚನಗಳಿಂದ ಅಧ್ಯಾತ್ಮಿಕ ಜಾಗೃತಿ: ಅಶೋಕ ಬಿರಾದಾರ

Sharana Literature Lecture: ಸಿಂದಗಿಯಲ್ಲಿ ಅಶೋಕ ಬಿರಾದಾರ ಸೊನ್ನಲಗಿ ಸಿದ್ಧರಾಮರ ವಚನಗಳ ಮೂಲಕ ಅಧ್ಯಾತ್ಮಿಕ ಜಾಗೃತಿ ಮತ್ತು ಸಮಾನತೆಯ ಸಂದೇಶ ಹರಡಿದ ಬಗ್ಗೆ ಉಪನ್ಯಾಸ ನೀಡಿದರು.
Last Updated 12 ಫೆಬ್ರುವರಿ 2026, 6:29 IST
ವಚನಗಳಿಂದ ಅಧ್ಯಾತ್ಮಿಕ ಜಾಗೃತಿ: ಅಶೋಕ ಬಿರಾದಾರ

ಎಸ್‌ಐಆರ್‌ ವಿರುದ್ಧ ಜನಾಂದೋಲ ಅಗತ್ಯ: ಚಿಂತಕ ಶಿವಸುಂದರ್‌

‘ಎಸ್‌ಐಆರ್: ಪೌರತ್ವದ ಪ್ರಶ್ನೆ- ಹುನ್ನಾರಗಳು’ ಸಂವಾದಗೋಷ್ಠಿ
Last Updated 12 ಫೆಬ್ರುವರಿ 2026, 6:29 IST
ಎಸ್‌ಐಆರ್‌ ವಿರುದ್ಧ ಜನಾಂದೋಲ ಅಗತ್ಯ: ಚಿಂತಕ ಶಿವಸುಂದರ್‌

ಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆ: ಡಾ.ಅರ್ಚನಾ ಕುಲಕರ್ಣಿ

World Cancer Day: ವಿಜಯಪುರದಲ್ಲಿ ನಡೆದ ಜಾಗೃತಿ ಜಾಥಾದಲ್ಲಿ ಡಾ.ಅರ್ಚನಾ ಕುಲಕರ್ಣಿ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಹಾಗೂ ಆರಂಭಿಕ ತಪಾಸಣೆಯಿಂದ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು ಎಂದು ತಿಳಿಸಿದರು.
Last Updated 12 ಫೆಬ್ರುವರಿ 2026, 6:29 IST
ಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆ: ಡಾ.ಅರ್ಚನಾ ಕುಲಕರ್ಣಿ

ಗ್ರಾ.ಪಂ ಭ್ರಷ್ಟಾಚಾರ ತನಿಖೆಗೆ ಒತ್ತಾಯ: ಕಲಕೇರಿಯಿಂದ ವಿಜಯಪುರದವರೆಗೆ ಪಾದಯಾತ್ರೆ

Dalit Sangharsh Samiti Protest: ಕಲಕೇರಿ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ಆರೋಪ ತನಿಖೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವಿಜಯಪುರದವರೆಗೆ ಪಾದಯಾತ್ರೆ ಆರಂಭಿಸಿದೆ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
Last Updated 12 ಫೆಬ್ರುವರಿ 2026, 6:24 IST
ಗ್ರಾ.ಪಂ ಭ್ರಷ್ಟಾಚಾರ ತನಿಖೆಗೆ ಒತ್ತಾಯ: ಕಲಕೇರಿಯಿಂದ ವಿಜಯಪುರದವರೆಗೆ ಪಾದಯಾತ್ರೆ
ADVERTISEMENT

ಶಿಕ್ಷಣದ ಜೊತೆ ನೈತಿಕ ಮೌಲ್ಯ ಕಲಿಕೆ ಅವಶ್ಯಕ: ಅಭಿನವ ಸಂಗನಬಸವ ಶಿವಾಚಾರ್ಯ

School Annual Function: ಕೊಲ್ಹಾರದಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಅಭಿನವ ಸಂಗನಬಸವ ಶಿವಾಚಾರ್ಯರು ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳ ಬೋಧನೆ ಅಗತ್ಯವೆಂದು ಹೇಳಿದರು.
Last Updated 12 ಫೆಬ್ರುವರಿ 2026, 6:24 IST
ಶಿಕ್ಷಣದ ಜೊತೆ ನೈತಿಕ ಮೌಲ್ಯ ಕಲಿಕೆ ಅವಶ್ಯಕ: ಅಭಿನವ ಸಂಗನಬಸವ ಶಿವಾಚಾರ್ಯ

ಆರೋಗ್ಯದಲ್ಲಿ ದಂತಗಳ ಪಾತ್ರ ಪ್ರಮುಖ: ಡಾ.ಸಾಗರ ಜೋಗೂರ

Oral Health Camp: ವಿಜಯಪುರದಲ್ಲಿ ನಡೆದ ಶಿಬಿರದಲ್ಲಿ ಡಾ.ಸಾಗರ ಜೋಗೂರ ಆರೋಗ್ಯಕರ ಹಲ್ಲುಗಳ ಮಹತ್ವ ವಿವರಿಸಿ, ದಂತ ಚಿಕಿತ್ಸೆಗಳ ಬಗ್ಗೆ ಹಿರಿಯ ನಾಗರಿಕರಿಗೆ ಜಾಗೃತಿ ಮೂಡಿಸಿದರು.
Last Updated 12 ಫೆಬ್ರುವರಿ 2026, 6:24 IST
ಆರೋಗ್ಯದಲ್ಲಿ ದಂತಗಳ ಪಾತ್ರ ಪ್ರಮುಖ: ಡಾ.ಸಾಗರ ಜೋಗೂರ

ಆರೋಗ್ಯ ಸಂಪತ್ತು ಕಾಯ್ದುಕೊಳ್ಳಿ: ಆರ್.ವಿ. ಪಾಟೀಲ

Health Awareness Program: ಇಂಡಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರ್.ವಿ. ಪಾಟೀಲ ಪೌಷ್ಟಿಕ ಆಹಾರ ಮತ್ತು ವ್ಯಾಯಾಮದ ಮಹತ್ವ ತಿಳಿಸಿದರು. ಸಪ್ತಗಿರಿ ಆಸ್ಪತ್ರೆ ವೈದ್ಯರು ಸಹಭಾಗಿಯಾಗಿದ್ದರು.
Last Updated 12 ಫೆಬ್ರುವರಿ 2026, 6:24 IST
ಆರೋಗ್ಯ ಸಂಪತ್ತು ಕಾಯ್ದುಕೊಳ್ಳಿ: ಆರ್.ವಿ. ಪಾಟೀಲ
ADVERTISEMENT
ADVERTISEMENT
ADVERTISEMENT