ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಅಗಸರ ಹಳ್ಳ ಸೇತುವೆ: ಬ್ಯಾರೇಜ್ ನಿರ್ಮಾಣಕ್ಕೆ ಅನುಮೋದನೆ

₹1.8 ಕೋಟಿ ವೆಚ್ಚಕ್ಕೆ ಆಡಳಿತಾತ್ಮಕ ಮಂಜೂರು: ಈಡೇರಲಿದೆ ರೈತರ ದಶಕಗಳ ಬೇಡಿಕೆ
Last Updated 11 ಫೆಬ್ರುವರಿ 2026, 5:49 IST
ಅಗಸರ ಹಳ್ಳ ಸೇತುವೆ: ಬ್ಯಾರೇಜ್ ನಿರ್ಮಾಣಕ್ಕೆ ಅನುಮೋದನೆ

ಬಸವನಬಾಗೇವಾಡಿ: ಬಸವ ಜನ್ಮಸ್ಥಳ ಅಭಿವೃದ್ಧಿಗೆ ಸಿಗುವುದೇ ಆರ್ಥಿಕ ಬಲ

ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ
Last Updated 11 ಫೆಬ್ರುವರಿ 2026, 5:47 IST
ಬಸವನಬಾಗೇವಾಡಿ: ಬಸವ ಜನ್ಮಸ್ಥಳ ಅಭಿವೃದ್ಧಿಗೆ ಸಿಗುವುದೇ ಆರ್ಥಿಕ ಬಲ

ವಿಜಯಪುರ| ಸಾಮಾನ್ಯ ಜನರಿಗೆ ಶಿಕ್ಷಣ ನೀಡಿದ ಫುಲೆ ದಂಪತಿ: ಬಸವರಾಜು

Educational Conference: ರಾಜ ಮಹಾರಾಜರಿಗೆ ಮಾತ್ರ ಶಿಕ್ಷಣ ಇರಬೇಕು ಎನ್ನುವ ಕಾಲದಲ್ಲಿ ಸಾಮಾನ್ಯರಿಗೆ ಶಿಕ್ಷಣ ನೀಡಿದ ಫುಲೆ ದಂಪತಿಯ ಕೊಡುಗೆ ಅಪಾರ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಈ ಬಸವರಾಜು ಹೇಳಿದರು.
Last Updated 11 ಫೆಬ್ರುವರಿ 2026, 5:46 IST
ವಿಜಯಪುರ| ಸಾಮಾನ್ಯ ಜನರಿಗೆ ಶಿಕ್ಷಣ ನೀಡಿದ ಫುಲೆ ದಂಪತಿ: ಬಸವರಾಜು

ವಿಜಯಪುರ| ಮೂರ್ಛೆರೋಗದ ಬಗ್ಗೆ ಜಾಗೃತಿ ಅಗತ್ಯ: ಡಾ.ಅರ್ಚನಾ ಕುಲಕರ್ಣಿ

Epilepsy Awareness: ಮೂರ್ಛೆರೋಗ ಕುರಿತು ಸಮಾಜದಲ್ಲಿ ಇರುವ ಮೂಢನಂಬಿಕೆಗಳನ್ನು ದೂರ ಮಾಡುವುದು ಅವಶ್ಯಕ. ಅಪಸ್ಮಾರ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧ ಲಭ್ಯವಿದೆ ಎಂದು ಡಾ.ಅರ್ಚನಾ ಕುಲಕರ್ಣಿ ಹೇಳಿದರು.
Last Updated 11 ಫೆಬ್ರುವರಿ 2026, 5:40 IST
ವಿಜಯಪುರ| ಮೂರ್ಛೆರೋಗದ ಬಗ್ಗೆ ಜಾಗೃತಿ ಅಗತ್ಯ: ಡಾ.ಅರ್ಚನಾ ಕುಲಕರ್ಣಿ

ಸೌಕರ್ಯ ವಂಚಿತ ‘ದಕ್ಷಿಣ ಕಾಶಿ’ ಧೂಳಖೇಡ

ಶಂಕರಲಿಂಗ ದೇವಾಲಯದ ಅಭಿವೃದ್ಧಿ ನಿರ್ಲಕ್ಷ್ಯ
Last Updated 11 ಫೆಬ್ರುವರಿ 2026, 5:40 IST
ಸೌಕರ್ಯ ವಂಚಿತ ‘ದಕ್ಷಿಣ ಕಾಶಿ’ ಧೂಳಖೇಡ

ಕನ್ನೂರು| ಲಘು ಭೂಕಂಪನ; 2.6 ತೀವ್ರತೆ ದಾಖಲು

Vijayapura News: ವಿಜಯಪುರ ತಾಲ್ಲೂಕಿನ ಕನ್ನೂರು ಗ್ರಾಮದಲ್ಲಿ ಮಂಗಳವಾರ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿದ್ದು, ಜನರು ಭಯಭೀತರಾಗಿದ್ದಾರೆ. ಯಾರಿಗೂ ಹಾನಿಯಾಗಿಲ್ಲ ಎಂದು KSNDMC ತಿಳಿಸಿದೆ.
Last Updated 11 ಫೆಬ್ರುವರಿ 2026, 5:34 IST
ಕನ್ನೂರು| ಲಘು ಭೂಕಂಪನ;  2.6 ತೀವ್ರತೆ ದಾಖಲು

ವಚನ ಸಿರಿ, ಸಾಹಿತ್ಯ ಸಿರಿ ಪ್ರಶಸ್ತಿಗೆ ವೀಣಾ ಯಲಿಗಾರ ಮತ್ತು ಪೋಲಿಸ ಪಾಟೀಲ ಆಯ್ಕೆ

Kalburgi Foundation: ಸಿಂದಗಿ (ವಿಜಯಪುರ ಜಿಲ್ಲೆ): ರಾಜ್ಯಮಟ್ಟದ ‘ವಚನ ಸಿರಿ’ ಪ್ರಶಸ್ತಿಗೆ ಧಾರವಾಡದ ಪ್ರಾಧ್ಯಾಪಕಿ ವೀಣಾ ಯಲಿಗಾರ ಮತ್ತು ‘ಸಾಹಿತ್ಯ ಸಿರಿ’ ಪ್ರಶಸ್ತಿಗೆ ಮುದ್ದೇಬಿಹಾಳ ತಾಲ್ಲೂಕು ಕೊಣ್ಣೂರು ಗ್ರಾಮದ ಸಾಹಿತಿ ಬಿ ಆರ್ ಪೋಲಿಸ ಪಾಟೀಲ ಆಯ್ಕೆಯಾಗಿದ್ದಾರೆ.
Last Updated 11 ಫೆಬ್ರುವರಿ 2026, 0:10 IST
ವಚನ ಸಿರಿ, ಸಾಹಿತ್ಯ ಸಿರಿ ಪ್ರಶಸ್ತಿಗೆ ವೀಣಾ ಯಲಿಗಾರ ಮತ್ತು ಪೋಲಿಸ ಪಾಟೀಲ ಆಯ್ಕೆ
ADVERTISEMENT

ವಿಜಯಪುರದ ಕನ್ನೂರಿನಲ್ಲಿ ಲಘು ಭೂಕಂಪ: ಭಯಭೀತರಾಗಿ ಮನೆಯಿಂದ ಹೊರಗೆ ಓಡಿದ ಜನ

Mild Earthquake: ವಿಜಯಪುರ: ತಾಲ್ಲೂಕಿನ ಕನ್ನೂರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ 11.43ಕ್ಕೆ ಲಘು ಭೂಕಂಪನವಾಗಿದೆ. ರಿಕ್ಟರ್‌ ಮಾಪಕದಲ್ಲಿ 2.6 ಭೂಕಂಪನದ ತೀವ್ರತೆ ದಾಖಲಾಗಿದೆ. ಭೂಮಿ ಒಳಗಿನಿಂದ ಸ್ಪೋಟದ ಸದ್ದು ಕೇಳಿಬಂದಿಂದೆ.
Last Updated 10 ಫೆಬ್ರುವರಿ 2026, 13:49 IST
ವಿಜಯಪುರದ ಕನ್ನೂರಿನಲ್ಲಿ ಲಘು ಭೂಕಂಪ: ಭಯಭೀತರಾಗಿ ಮನೆಯಿಂದ ಹೊರಗೆ ಓಡಿದ ಜನ

ವಿಜಯಪುರದಲ್ಲಿ ಜೆಡಿಎಸ್‌ನಿಂದ ಜನತಾ ಸಮಾವೇಶ 27ರಂದು

ಜೆಡಿಎಸ್ ಪಕ್ಷ ಸಂಘಟನೆಗಾಗಿ ಫೆಬ್ರುವರಿ 27ರಂದು ವಿಜಯಪುರದಲ್ಲಿ ಜನತಾ ಸಮಾವೇಶ ಆಯೋಜಿಸಲಾಗಿದೆ. ಎಚ್.ಡಿ. ಕುಮಾರಸ್ವಾಮಿ ಭಾಗಿ; ಬೆಳಗಾವಿಯಿಂದ 20 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ.
Last Updated 10 ಫೆಬ್ರುವರಿ 2026, 7:25 IST
ವಿಜಯಪುರದಲ್ಲಿ ಜೆಡಿಎಸ್‌ನಿಂದ ಜನತಾ ಸಮಾವೇಶ 27ರಂದು

ಶಿಕ್ಷಕಿ ಗುರುಬಾಯಿ ಬ್ಯಾಕೋಡಗೆ ಫುಲೆ ಪ್ರಶಸ್ತಿ

Savitribai Phule Award: ಚಡಚಣ ತಾಲ್ಲೂಕಿನ ಇಂಚಗೇರಿ ಗ್ರಾಮದ ಎಲ್‌.ಪಿ.ಎಸ್‌ ಶಾಲೆ ಶಿಕ್ಷಕಿ ಗುರುಬಾಯಿ ಬ್ಯಾಕೋಡ ಅವರಿಗೆ ಜ್ಞಾನ ವಿಜ್ಞಾನಿ ಸಮಿತಿ ಜಿಲ್ಲಾ ಘಟಕದ ವತಿಯಿಂದ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 10 ಫೆಬ್ರುವರಿ 2026, 4:58 IST
ಶಿಕ್ಷಕಿ ಗುರುಬಾಯಿ ಬ್ಯಾಕೋಡಗೆ ಫುಲೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT