ವಿಜಯಪುರ| ಸಂವಿಧಾನ, ಅಂಬೇಡ್ಕರ್, ರಾಷ್ಟ್ರಧ್ವಜ ಮಾತ್ರ ಭಾರತವಲ್ಲ: ಹಣಮಂತ ಮಳಲಿ
Hanumant Malali Speech: ವಿಜಯಪುರದ ಹಿಂದೂ ಸಮ್ಮೇಳನದಲ್ಲಿ ಧರ್ಮ ಜಾಗರಣ ಪ್ರಾಂತ ಸದಸ್ಯ ಹಣಮಂತ ಮಳಲಿ ಭಾರತವೆಂದರೆ ಕೇವಲ ಸಂವಿಧಾನವಲ್ಲ, ಅದಕ್ಕಿಂತಲೂ ಮೌಲ್ಯಾಧಾರಿತ ಜೀವನ ಪದ್ಧತಿಗಳ ನಾಡು ಎಂದು ಹೇಳಿದರು.Last Updated 25 ಜನವರಿ 2026, 6:05 IST