ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ಅಂಗಾಂಗ ದಾನದ ಕುರಿತು ಜಾಗೃತಿ: ಸಚಿವ ಎಂ.ಬಿ.ಪಾಟೀಲ ವಾಗ್ದಾನ

Organ Donation: ‘ಸಾರ್ವಜನಿಕರಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾನೇ ಸ್ವತಃ ಅಂಗಾಂಗ ದಾನ ಮಾಡಲು ವಾಗ್ದಾನ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 16 ಫೆಬ್ರುವರಿ 2026, 14:11 IST
ಅಂಗಾಂಗ ದಾನದ ಕುರಿತು ಜಾಗೃತಿ: ಸಚಿವ ಎಂ.ಬಿ.ಪಾಟೀಲ ವಾಗ್ದಾನ

ಪ್ರತಿದಿನ ₹300 ಕೋಟಿ ಸಾಲ ಮಾಡುತ್ತಿರುವುದೇ ರಾಜ್ಯ ಸರ್ಕಾರದ ಸಾಧನೆ: ನಿಖಿಲ್ ಕಿಡಿ

Karnataka Politics: ಸಿದ್ದರಾಮಯ್ಯ ಸರ್ಕಾರ ವರ್ಷಕ್ಕೆ ₹1 ಲಕ್ಷ ಕೋಟಿ ಸಾಲ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿ, ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಟೀಕಿಸಿದರು.
Last Updated 16 ಫೆಬ್ರುವರಿ 2026, 13:27 IST
ಪ್ರತಿದಿನ ₹300 ಕೋಟಿ ಸಾಲ ಮಾಡುತ್ತಿರುವುದೇ ರಾಜ್ಯ ಸರ್ಕಾರದ ಸಾಧನೆ: ನಿಖಿಲ್ ಕಿಡಿ

ಸಾಮಾಜಿಕ ಬದಲಾವಣೆಯ ಹರಿಕಾರ ಸೇವಾಲಾಲರು: ಶಾಸಕ ವಿಠ್ಠಲ ಕಟಕಧೋಂಡ

Sevalal Jayanti Event: ಚಡಚಣದಲ್ಲಿ ನಡೆದ ಸಂತ ಸೇವಾಲಾಲ ಮಹಾರಾಜರ ಜಯಂತಿಯಲ್ಲಿ ಶಾಸಕ ವಿಠ್ಠಲ ಕಟಕಧೋಂಡ ಅವರು ಸೇವಾಲಾಲರನ್ನು ಸಮಾಜ ಸುಧಾರಕರಾಗಿ ಕೊಂಡಾಡಿದರು.
Last Updated 16 ಫೆಬ್ರುವರಿ 2026, 2:42 IST
ಸಾಮಾಜಿಕ ಬದಲಾವಣೆಯ ಹರಿಕಾರ ಸೇವಾಲಾಲರು: ಶಾಸಕ ವಿಠ್ಠಲ ಕಟಕಧೋಂಡ

ಸೋಲಾಪುರ: ವಿಶೇಷ ರೈಲುಗಳ ಸೇವೆ ಮುಂದುವರಿಕೆ

Solapur Railway Update: ಹೋಳಿ ಹಾಗೂ ಬೇಸಿಗೆ ರಜೆ ಹಿನ್ನೆಲೆ ಸೋಲಾಪುರ ವಿಭಾಗದ ವಾರಾಂತ್ಯ ಮತ್ತು ದೈನಂದಿನ ವಿಶೇಷ ರೈಲುಗಳ ಸೇವೆಯನ್ನು ಜುಲೈ ಮಧ್ಯವರೆಗೂ ಮುಂದುವರಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.
Last Updated 16 ಫೆಬ್ರುವರಿ 2026, 2:41 IST
 ಸೋಲಾಪುರ: ವಿಶೇಷ ರೈಲುಗಳ ಸೇವೆ ಮುಂದುವರಿಕೆ

ಬಸವನಬಾಗೇವಾಡಿ: ಬಂಜಾರ ಸಮುದಾಯ ಭವನ ನಿರ್ಮಾಣದ ಭರವಸೆ

Basavanabagewadi Banajara Hall: ಬಸವನಬಾಗೇವಾಡಿಯಲ್ಲಿ ಬಂಜಾರ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
Last Updated 16 ಫೆಬ್ರುವರಿ 2026, 2:39 IST
ಬಸವನಬಾಗೇವಾಡಿ: ಬಂಜಾರ ಸಮುದಾಯ ಭವನ ನಿರ್ಮಾಣದ ಭರವಸೆ

ವಂದೇ ಮಾತರಂ ಹೇಳದಿದ್ದರೆ ದೇಶ ಬಿಟ್ಟು ಹೋಗಿ: ಪ್ರಮೋದ್ ಮುತಾಲಿಕ್

Vande Mataram Controversy: ವಿಜಯಪುರದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಪ್ರಮೋದ್ ಮುತಾಲಿಕ್, ವಂದೇ ಮಾತರಂ ಹೇಳದವರು ದೇಶ ಬಿಟ್ಟು ಹೋಗಬಹುದು ಎಂದು ಹೇಳಿ ರಾಜಕೀಯ ಚರ್ಚೆಗೆ ಕಾರಣರಾದರು.
Last Updated 16 ಫೆಬ್ರುವರಿ 2026, 2:37 IST
ವಂದೇ ಮಾತರಂ ಹೇಳದಿದ್ದರೆ ದೇಶ ಬಿಟ್ಟು ಹೋಗಿ: ಪ್ರಮೋದ್ ಮುತಾಲಿಕ್

ವಿಜಯಪುರ | ಮಹಾ ಶಿವರಾತ್ರಿ: ಜಾಗರಣೆ, ಭಜನೆ, ಶಿವನಾಮ ಸ್ಮರಣೆ

Vijayapura Maha Shivaratri: ವಿಜಯಪುರ ಜಿಲ್ಲೆಯಾದ್ಯಂತ ಶಿವಾಲಯಗಳಲ್ಲಿ ಜಾಗರಣೆ, ರುದ್ರಾಭಿಷೇಕ, ಭಜನೆ ಹಾಗೂ ಶಿವನಾಮ ಸ್ಮರಣೆಯೊಂದಿಗೆ ಭಕ್ತರು ಮಹಾ ಶಿವರಾತ್ರಿಯನ್ನು ಭಕ್ತಿಭಾವದಿಂದ ಆಚರಿಸಿದರು.
Last Updated 16 ಫೆಬ್ರುವರಿ 2026, 2:36 IST
ವಿಜಯಪುರ | ಮಹಾ ಶಿವರಾತ್ರಿ: ಜಾಗರಣೆ, ಭಜನೆ, ಶಿವನಾಮ ಸ್ಮರಣೆ
ADVERTISEMENT

ತೆರೆಮರೆಗೆ ಸರಿದ ‘ಇಂಡಿ’ ಜಿಲ್ಲೆ ರಚನೆ ಬೇಡಿಕೆ

Indi District Status: ವಿಜಯಪುರದಿಂದ ಬೇರ್ಪಟ್ಟು ಇಂಡಿಯನ್ನು ಹೊಸ ಜಿಲ್ಲೆಯನ್ನಾಗಿಸುವ ಬೇಡಿಕೆ ಎರಡು ವರ್ಷಗಳಿಂದ ಮಂಕಾಗಿದೆ. ಶಾಸಕ ಯಶವಂತರಾಯಗೌಡ ಪಾಟೀಲರ ಭರವಸೆಯ ಅನುಷ್ಠಾನ ಬಗ್ಗೆ ಪ್ರಶ್ನೆಗಳು ಎದ್ದಿವೆ.
Last Updated 16 ಫೆಬ್ರುವರಿ 2026, 2:34 IST
ತೆರೆಮರೆಗೆ ಸರಿದ ‘ಇಂಡಿ’ ಜಿಲ್ಲೆ ರಚನೆ ಬೇಡಿಕೆ

ತಿಕೋಟಾ: ಟ್ರ್ಯಾಕ್ಟರ್ ಡಿಜೆ ಅಬ್ಬರಕ್ಕೆ ಬೇಸತ್ತ ಜನ

Public Nuisance: ತಿಕೋಟಾ: ಪಟ್ಟಣ, ನಗರ, ಗ್ರಾಮೀಣ ಭಾಗದ ಹಳ್ಳಿಗಳ ರಸ್ತೆ, ಹೆದ್ದಾರಿಯುದ್ದಕ್ಕೂ ಟ್ರ್ಯಾಕ್ಟರ್‌ಗಳ ಡಿಜೆ ಅಬ್ಬರದಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಿಯಮ ಬಾಹಿರವಾಗಿ ಡಿಜೆ ಹಚ್ಚುವುದರಿಂದ ಜನರ ನೆಮ್ಮದಿ ಹಾಳಾಗುತ್ತಿದೆ.
Last Updated 15 ಫೆಬ್ರುವರಿ 2026, 2:31 IST
ತಿಕೋಟಾ: ಟ್ರ್ಯಾಕ್ಟರ್ ಡಿಜೆ ಅಬ್ಬರಕ್ಕೆ ಬೇಸತ್ತ ಜನ

ಆಲಮೇಲ ತಾಲ್ಲೂಕಿನ ಬಣಜಿಗ ಸಮಾಜದ ಅಧ್ಯಕ್ಷರಾಗಿ ಸುಭೇದಾರ ಆಯ್ಕೆ

Siddalinga Subedar: ಆಲಮೇಲ: ಪಟ್ಟಣದ ಅಳ್ಳೊಳ್ಳಿಮಠದಲ್ಲಿ ಶನಿವಾರ ನಡೆದ ಆಲಮೇಲ ತಾಲ್ಲೂಕಿನ ಬಣಜಿಗ ಸಮಾಜದ ಸಭೆಯಲ್ಲಿ ತಾಲ್ಲೂಕಿನ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸಿದ್ಧಲಿಂಗ ಸುಬೇದಾರ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
Last Updated 15 ಫೆಬ್ರುವರಿ 2026, 2:31 IST
 ಆಲಮೇಲ ತಾಲ್ಲೂಕಿನ ಬಣಜಿಗ ಸಮಾಜದ ಅಧ್ಯಕ್ಷರಾಗಿ ಸುಭೇದಾರ ಆಯ್ಕೆ
ADVERTISEMENT
ADVERTISEMENT
ADVERTISEMENT