ಗುರುವಾರ, 20 ನವೆಂಬರ್ 2025
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ರಾಷ್ಟ್ರೀಯ ಪ್ರಶಸ್ತಿಗೆ ಶಿವಕುಮಾರಸ್ವಾಮಿ ಆಯ್ಕೆ

ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಕತೃಗಳಾದ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕು ಸಾಲೋಟಗಿ ಗ್ರಾಮದ ಶಿವಯೋಗಿ ಶಿವಾಚಾರ್ಯರ ಸ್ಮರಣಾರ್ಥ ಲಿಂಗೈಕ್ಯ ಎನ್.ಚೆನ್ನಯ್ಯಸ್ವಾಮಿ ಮತ್ತು ಲಿಂಗೈಕ್ಯ ಶಾರದಾದೇವಿ...
Last Updated 20 ನವೆಂಬರ್ 2025, 18:46 IST
ರಾಷ್ಟ್ರೀಯ ಪ್ರಶಸ್ತಿಗೆ ಶಿವಕುಮಾರಸ್ವಾಮಿ ಆಯ್ಕೆ

ಗುಡ್ಡಾಪುರ ದಾನಮ್ಮದೇವಿ ಜಾತ್ರೆ; ಭಕ್ತರ ಪಾದಯಾತ್ರೆ,

Religious Pilgrimage: ತಿಕೋಟಾ: ಕರ್ನಾಟಕ ರಾಜ್ಯದ ಗಡಿ ಭಾಗ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ಛಟ್ಟಿ ಅಮಾವಾಸ್ಯೆಯಂದು ಅದ್ದೂರಿಯಾಗಿ ನಡೆಯಲಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದಿಂದ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
Last Updated 20 ನವೆಂಬರ್ 2025, 5:21 IST
ಗುಡ್ಡಾಪುರ ದಾನಮ್ಮದೇವಿ ಜಾತ್ರೆ; ಭಕ್ತರ ಪಾದಯಾತ್ರೆ,

ಮಹಾ ಪರಿನಿರ್ವಾಣ ದಿನ: ಕಲಬುರ್ಗಿ -ಮುಂಬೈ ವಿಶೇಷ ರೈಲು

Ambedkar Tribute: ಸೋಲಾಪುರ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 6 ರಂದು ಮುಂಬೈಗೆ ಅಭಿವಂದನೆ ಸಲ್ಲಿಸಲು ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ರೈಲ್ವೆಯ ಮೂಲಕ ವಿಶೇಷ ರೈಲುಗಳು ಸಂಚರಿಸಲಿದೆ.
Last Updated 20 ನವೆಂಬರ್ 2025, 5:19 IST
ಮಹಾ ಪರಿನಿರ್ವಾಣ ದಿನ: ಕಲಬುರ್ಗಿ -ಮುಂಬೈ ವಿಶೇಷ ರೈಲು

ವಿಷಮುಕ್ತ ಆಹಾರ ಉತ್ಪನ್ನಗಳಿಗೆ ಬೇಡಿಕೆ: ಸಚಿವ ಶಿವಾನಂದ ಪಾಟೀಲ

ಸಾವಯವ ಧಾನ್ಯ, ಬೆಲ್ಲ, ಗಾಣದ ಎಣ್ಣೆಗೆ ಬೇಡಿಕೆ ಬಸವನಾಡಿನಲ್ಲಿ ಆಲೆಮನೆ ಅಬ್ಬರ
Last Updated 20 ನವೆಂಬರ್ 2025, 5:14 IST
ವಿಷಮುಕ್ತ ಆಹಾರ ಉತ್ಪನ್ನಗಳಿಗೆ ಬೇಡಿಕೆ: ಸಚಿವ ಶಿವಾನಂದ ಪಾಟೀಲ

‘ನಮ್ಮ ಶೌಚಾಲಯ; ನಮ್ಮ ಭವಿಷ್ಯ’ ಅಭಿಯಾನ

ಯಶಸ್ವಿಗೊಳಿಸಲು ಜಿಲ್ಲಾ ಪಂಚಾಯಿತಿ ಸಿಇಒ ರಿಷಿ ಆನಂದ್‌  ಮನವಿ
Last Updated 20 ನವೆಂಬರ್ 2025, 5:09 IST
‘ನಮ್ಮ ಶೌಚಾಲಯ; ನಮ್ಮ ಭವಿಷ್ಯ’ ಅಭಿಯಾನ

ಸಾಹಿತಿ, ಹೋರಾಟಗಾರರಿಗೆ ಜೀವಭಯ: ಪೋತೆ

Freedom of Expression: ವಿಜಯಪುರ:‘ ಪ್ರಗತಿಪರ ಸಾಹಿತಿಗಳು ಮತ್ತು ಹೋರಾಟಗಾರರು ಆತಂಕ, ಜೀವಭಯದಲ್ಲಿ ದಿನಗಳನ್ನು ಕಳೆಯುವಂತಾಗಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ. ಎಚ್.ಟಿ.ಪೋತೆ ಕಳವಳ ವ್ಯಕ್ತಪಡಿಸಿದರು.
Last Updated 20 ನವೆಂಬರ್ 2025, 5:07 IST
ಸಾಹಿತಿ, ಹೋರಾಟಗಾರರಿಗೆ ಜೀವಭಯ: ಪೋತೆ

ವಿಜಯಪುರ: ಬೆಳೆ ಸಮೀಕ್ಷೆದಾರರ ಪರ ಧ್ವನಿ ಎತ್ತಲು ಮನವಿ

Surveyor Issues: ವಿಜಯಪುರ: ಬೆಳೆ ಸಮೀಕ್ಷೆದಾರರ ಸಮಸ್ಯೆಗಳ ಕುರಿತು ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತಲು ಆಗ್ರಹಿಸಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡರಿಗೆ ಬೆಳೆ ಸಮೀಕ್ಷೆದಾರರ ಸಂಟನೆಯ ಮುಖಂಡರು ಬುಧವಾರ ಮನವಿ ಸಲ್ಲಿಸಿದರು.
Last Updated 20 ನವೆಂಬರ್ 2025, 5:06 IST

ವಿಜಯಪುರ: ಬೆಳೆ ಸಮೀಕ್ಷೆದಾರರ ಪರ ಧ್ವನಿ ಎತ್ತಲು ಮನವಿ
ADVERTISEMENT

ವಿಜಯಪುರ | ವೈದ್ಯರಿಗೆ ದಯೆ, ಆತ್ಮಸಾಕ್ಷಿ ಮುಖ್ಯ: ಸಲೀಂ ಅಹ್ಮದ್‌

ಲುಕ್ಮಾನ್ ಯುನಾನಿ ಮೆಡಿಕಲ್ ಕಾಲೇಜಿನ ಪದವಿ ಪ್ರದಾನ ಸಮಾರಂಭ
Last Updated 19 ನವೆಂಬರ್ 2025, 4:59 IST
ವಿಜಯಪುರ | ವೈದ್ಯರಿಗೆ ದಯೆ, ಆತ್ಮಸಾಕ್ಷಿ ಮುಖ್ಯ: ಸಲೀಂ ಅಹ್ಮದ್‌

ವಿಜಯಪುರ | ‘ವಂದೇ ಮಾತರಂ’ ದೇಶಾಭಿಮಾನದ ಗೀತೆ

ಬಿಜೆಪಿಯಿಂದ ‘ವಂದೇ ಮಾತರಂ’ ಗೀತೆಯ 150 ವಸಂತಗಳ ಸಂಭ್ರಮ
Last Updated 19 ನವೆಂಬರ್ 2025, 4:57 IST
ವಿಜಯಪುರ | ‘ವಂದೇ ಮಾತರಂ’ ದೇಶಾಭಿಮಾನದ ಗೀತೆ

ನಾಲತವಾಡ | 'ಶೀಘ್ರ ಬೆಳೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ'

ರಾಜ್ಯ ಸರ್ಕಾರಕ್ಕೆ ರೈತರ ಎಚ್ಚರಿಕೆ: ಸಿ.ಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ
Last Updated 19 ನವೆಂಬರ್ 2025, 4:57 IST
ನಾಲತವಾಡ | 'ಶೀಘ್ರ ಬೆಳೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ'
ADVERTISEMENT
ADVERTISEMENT
ADVERTISEMENT