ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಿಜಯಪುರ (ಜಿಲ್ಲೆ)

ADVERTISEMENT

ಸಂಗಮೇಶ್ವರ ದೇವರ ಜಾತ್ರೆ ಅಂಗವಾಗಿ ಜಾನುವಾರು ಜಾತ್ರೆ: ದರ ಗಗನಮುಖಿ

Chadachan Fair: ಚಡಚಣ: ಸ್ಥಳೀಯ ಸಂಗಮೇಶ್ವರ ದೇವರ ಜಾತ್ರೆ ಅಂಗವಾಗಿ ಭಾನುವಾರದಿಂದ ಆರಂಭಗೊಂಡಿರುವ ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ದರ ಏರಿಕೆಯಾಗಿದೆ.
Last Updated 19 ಜನವರಿ 2026, 2:50 IST
ಸಂಗಮೇಶ್ವರ ದೇವರ ಜಾತ್ರೆ ಅಂಗವಾಗಿ ಜಾನುವಾರು ಜಾತ್ರೆ: ದರ ಗಗನಮುಖಿ

ವಿಜಯಪುರ | ನಿಷೇಧಾಜ್ಞೆ ಜಾರಿ ಇಂದಿನಿಂದ: ಜಿಲ್ಲಾಧಿಕಾರಿ ಡಾ.ಆನಂದ. ಕೆ

Exam Security: ವಿಜಯಪುರ: ಜಿಲ್ಲೆಯ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಜ.19 ರಿಂದ 24ರವರೆಗೆ ಅರೇಬಿಕ್ ಪರೀಕ್ಷೆಗಳು ನಡೆಯಲಿವೆ. ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 19 ಜನವರಿ 2026, 2:47 IST
ವಿಜಯಪುರ | ನಿಷೇಧಾಜ್ಞೆ ಜಾರಿ ಇಂದಿನಿಂದ: ಜಿಲ್ಲಾಧಿಕಾರಿ ಡಾ.ಆನಂದ. ಕೆ

ನಾಲತವಾಡ | ಅಕ್ರಮ ಮೀನುಗಾರಿಕೆ: 6 ಬೋಟ್‌ ವಶಕ್ಕೆ

Andhra Fishermen Raid: ನಾಲತವಾಡ: ಸಮೀಪದ ಇಂಗಳಗಿ-ಟಕ್ಕಳಕಿ ನದಿ ದಡದಲ್ಲಿ ವಲಸೆ ಬಂದು ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ಆಂಧ್ರ ಮೂಲದ ಕುಟುಂಬಗಳ ಮೇಲೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಆರು ಬೋಟ್ , ಮೀನಿನ ಬಲೆ ಹಾಗೂ ಎಂಜಿನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
Last Updated 19 ಜನವರಿ 2026, 2:45 IST
ನಾಲತವಾಡ | ಅಕ್ರಮ ಮೀನುಗಾರಿಕೆ: 6 ಬೋಟ್‌ ವಶಕ್ಕೆ

ಇಂಡಿ: ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ, ಪ್ರತಿಭಟನೆ

Public Transport Demand: ಇಂಡಿ: ಇಂಡಿಯಿಂದ ದೇವರ ಹಿಪ್ಪರಗಿ ಮತ್ತು ದೇವರ ಹಿಪ್ಪರಗಿಯಿಂದ ಇಂಡಿಗೆ ಸಮಯಕ್ಕೆ ಸರಿಯಾಗಿ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ, ದೇವರ ಹಿಪ್ಪರಗಿ ನಿವಾಸಿಗಳು ಭಾನುವಾರ ಇಂಡಿಯಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
Last Updated 19 ಜನವರಿ 2026, 2:43 IST
ಇಂಡಿ: ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹ, ಪ್ರತಿಭಟನೆ

ಆಲಮಟ್ಟಿಯಲ್ಲಿ ರೋಪ್‌ ವೇಗೆ ಚಿಂತನೆ: ಸಚಿವ ಎಚ್.ಕೆ. ಪಾಟೀಲ

Tourism Development: ‘ಆಲಮಟ್ಟಿಯಲ್ಲಿ ಇನ್ನಷ್ಟು ಪ್ರವಾಸೋದ್ಯಮ ಪೂರಕ ಚಟುವಟಿಕೆ ಹೆಚ್ಚಿಸಲು, ವಿಜಯಪುರ ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದೇನೆ’
Last Updated 19 ಜನವರಿ 2026, 2:42 IST
ಆಲಮಟ್ಟಿಯಲ್ಲಿ ರೋಪ್‌ ವೇಗೆ ಚಿಂತನೆ: ಸಚಿವ ಎಚ್.ಕೆ. ಪಾಟೀಲ

ವಿಜಯಪುರ | ಗಮನ ಸೆಳೆಯುತ್ತಿದೆ ಖಾದಿ ಉತ್ಸವ : ಸಾರ್ವಜನಿಕರ ಭೇಟಿ

Vidyapur Khadi Expo: ವಿಜಯಪುರ : ನಗರದ ಕಂದಗಲ್ ರಂಗಮಂದಿರದ ಆವರಣದಲ್ಲಿ ವಾರದಿಂದ ನಡೆಯುತ್ತಿರುವ ಖಾದಿ ಉತ್ಸವಕ್ಕೆ ಜನರು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ. ಹತ್ತಾರು ಮಳಿಗೆಗಳಲ್ಲಿ ಖಾದಿ ಉತ್ಪನ್ನಗಳನ್ನು ಆಸಕ್ತಿಯಿಂದ ಖರೀದಿಸುತ್ತಿದ್ದಾರೆ.
Last Updated 19 ಜನವರಿ 2026, 2:40 IST
ವಿಜಯಪುರ | ಗಮನ ಸೆಳೆಯುತ್ತಿದೆ ಖಾದಿ ಉತ್ಸವ : ಸಾರ್ವಜನಿಕರ ಭೇಟಿ

ಚಡಚಣ | ನೌಕರರ ಹಿತಕಾಯಲು ಸಂಘಟನೆ  ಬದ್ಧ: ಬಸವರಾಜ ಮಜ್ಜಗಿ

Government Employees Welfare: ಚಡಚಣ: ‘ಸರ್ಕಾರದ ಎಲ್ಲ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಹಗಲಿರುಳು ಶ್ರಮಿಸುವ ಸರಕಾರಿ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರಿ ನೌಕರರ ಸಂಘಟನೆ ಬದ್ಧವಾಗಿದೆ’ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜ್ಜಗಿ ಹೇಳಿದರು.
Last Updated 18 ಜನವರಿ 2026, 2:48 IST
ಚಡಚಣ | ನೌಕರರ ಹಿತಕಾಯಲು ಸಂಘಟನೆ  ಬದ್ಧ: ಬಸವರಾಜ ಮಜ್ಜಗಿ
ADVERTISEMENT

ವಿಜಯಪುರ | ಜೆಜೆಎಂ ಪೂರ್ಣಗೊಳಿಸಿದರೆ ಮಾತ್ರ ಹಣ: ರಮೇಶ ಜಿಗಜಿಣಗಿ

Jal Jeevan Mission: ವಿಜಯಪುರ: ಜಲಜೀವನ ಮಿಷನ್ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಕಾಮಗಾರಿ ಸಂದರ್ಭದಲ್ಲಿ ಅಗೆಯಲಾದ ರಸ್ತೆಯನ್ನು ನಂತರ ದುರಸ್ತಿ ಮಾಡಬೇಕು. ಕಾಮಗಾರಿಯ ಗುಣಮಟ್ಟ ತೃಪ್ತಿಯಾದ ಬಳಿಕವೇ ಟೆಂಡರ್‌ದಾರರಿಗೆ ಹಣ ಪಾವತಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸೂಚಿಸಿದರು.
Last Updated 18 ಜನವರಿ 2026, 2:46 IST
ವಿಜಯಪುರ | ಜೆಜೆಎಂ ಪೂರ್ಣಗೊಳಿಸಿದರೆ ಮಾತ್ರ ಹಣ: ರಮೇಶ ಜಿಗಜಿಣಗಿ

ತಾಂಬಾ | ದುರಸ್ತಿ ಕಾಣದ ತಾಂಬಾ–ಹಿರೇಮಸಳಿ ರಸ್ತೆ

Bad Road Condition: ತಾಂಬಾ: ಗ್ರಾಮದಿಂದ 8 ಕಿ.ಮೀ. ಅಂತರದಲ್ಲಿರುವ ಹಿರೇಮಸಳಿ ಗ್ರಾಮದವರಿಗಿನ ರಸ್ತೆ ತೀರಾ ಹದಗೆಟ್ಟಿದ್ದು, ಆಯ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬಂತಹ ಪರಿಸ್ಥಿತಿ ಇದೆ. ಗುಂಡಿಗಳು, ಜಾಲಿ ಗಿಡಗಳಿಂದ ವಾಹನ ಸಂಚಾರ ಕಷ್ಟವಾಗಿದೆ.
Last Updated 18 ಜನವರಿ 2026, 2:43 IST
ತಾಂಬಾ | ದುರಸ್ತಿ ಕಾಣದ ತಾಂಬಾ–ಹಿರೇಮಸಳಿ ರಸ್ತೆ

ವಿಜಯಪುರ | ಪ್ರವಾಸಿ ತಾಣಗಳ ಪಟ್ಟಿಗೆ ಗಾಂಧಿ ಭವನ

Gandhi Bhavan: ವಿಜಯಪುರ: ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳ ಪಟ್ಟಿಯನ್ನು ತಯಾರಿಸಿದ್ದು, ಅದರೊಂದಿಗೆ ಗಾಂಧಿ ಭವನವನ್ನು ಸೇರಿಸಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಗಾಂಧಿ ಭವನ ವೀಕ್ಷಣೆಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚಿಸಿದರು.
Last Updated 18 ಜನವರಿ 2026, 2:33 IST
ವಿಜಯಪುರ | ಪ್ರವಾಸಿ ತಾಣಗಳ ಪಟ್ಟಿಗೆ ಗಾಂಧಿ ಭವನ
ADVERTISEMENT
ADVERTISEMENT
ADVERTISEMENT