ಭಾನುವಾರ, 1 ಫೆಬ್ರುವರಿ 2026
×
ADVERTISEMENT

ವಿಜಯಪುರ (ಜಿಲ್ಲೆ)

ADVERTISEMENT

ವಿಜಯಪುರ| ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ: ಬಿಜೆಪಿ

Electoral Roll Update: ವಿಜಯಪುರ ನಗರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆಕ್ಷೇಪವೊಂದಿಗೆ ಬಿಜೆಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಬೇಕೆಂದು ಆಗ್ರಹಿಸಿದರು.
Last Updated 1 ಫೆಬ್ರುವರಿ 2026, 4:21 IST
ವಿಜಯಪುರ| ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ: ಬಿಜೆಪಿ

ವಿಜಯಪುರ| ಜ್ಞಾನಾರಾಧನೆಯ ದೇಶ ಭಾರತ: ಚಿಂತಕ ರಘುನಂದನ್‌

India Knowledge Nation: ವಿಜಯಪುರದಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಚಿಂತಕ ರಘುನಂದನ್ ಮಾತನಾಡಿ, ಭಾರತ ಜ್ಞಾನಾರಾಧನೆಯ ದೇಶವಾಗಿದ್ದು, ಭಕ್ತಿ, ಆಯುರ್ವೇದ, ವಿಜ್ಞಾನ ಮತ್ತು ಧರ್ಮದ ಪ್ರಭಾವದಿಂದ ವಿಶ್ವಗುರುವಾಗಲಿದೆ ಎಂದರು.
Last Updated 1 ಫೆಬ್ರುವರಿ 2026, 4:21 IST
ವಿಜಯಪುರ| ಜ್ಞಾನಾರಾಧನೆಯ ದೇಶ ಭಾರತ: ಚಿಂತಕ ರಘುನಂದನ್‌

ಭೂ ಕಬಳಿಕೆ; 200 ಆರೋಪಿಗಳ ವಿರುದ್ಧ ಚಾರ್ಜ್‌ಸೀಟ್‌: ಲಕ್ಷ್ಮಣ ನಿಂಬರಗಿ

Land Fraud Investigation: ವಿಜಯಪುರದಲ್ಲಿ ನಕಲಿ ಆಧಾರ್ ಕಾರ್ಡ್ ಆಧಾರದಲ್ಲಿ ಭೂ ಕಬಳಿಕೆ ಪ್ರಕರಣ ಪತ್ತೆಹಚ್ಚಿದ ಪೊಲೀಸರು, 25 ಪ್ರಕರಣಗಳಲ್ಲಿ 200 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅಪಾರ ಪ್ರಮಾಣದ ಜಮೀನು ಮರುಸ್ವಾಧೀನವಾಗಿದೆ.
Last Updated 1 ಫೆಬ್ರುವರಿ 2026, 4:21 IST
ಭೂ ಕಬಳಿಕೆ; 200 ಆರೋಪಿಗಳ ವಿರುದ್ಧ ಚಾರ್ಜ್‌ಸೀಟ್‌: ಲಕ್ಷ್ಮಣ ನಿಂಬರಗಿ

ವಿಜಯಪುರ: ‘ಕರೇಜ್‌’ನಲ್ಲಿ ಹರಿಯುತ್ತಿದೆ ಚರಂಡಿ ನೀರು!

ನನಸಾಗದ ಐತಿಹಾಸಿಕ ಅಂತರ್ಗತ ಜಲಗಾಲುವೆ ಪುನರುಜ್ಜೀವನ ಕನಸು
Last Updated 1 ಫೆಬ್ರುವರಿ 2026, 4:19 IST
ವಿಜಯಪುರ: ‘ಕರೇಜ್‌’ನಲ್ಲಿ ಹರಿಯುತ್ತಿದೆ ಚರಂಡಿ ನೀರು!

ಸಿಂದಗಿ| ಮತದಾರರ ಪಟ್ಟಿ ಪರಿಷ್ಕರಣೆ ಅಸಮರ್ಪಕ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Electoral Roll Issues: ಸಿಂದಗಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಅಸಮರ್ಪಕವಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಜಾಸೌಧ ಎದುರು ಪ್ರತಿಭಟನೆ ನಡೆಸಿದರು.
Last Updated 1 ಫೆಬ್ರುವರಿ 2026, 4:19 IST
ಸಿಂದಗಿ| ಮತದಾರರ ಪಟ್ಟಿ ಪರಿಷ್ಕರಣೆ ಅಸಮರ್ಪಕ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ವಿಜಯಪುರ| ಕೂಲಿ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಆಗ್ರಹ

Rural Worker Demands: ವಿಜಯಪುರದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರಂತರ ಕೆಲಸ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಸದಸ್ಯರು ಜಿಲ್ಲಾಡಳಿತದ ಅಧಿಕಾರಿಗೆ ಮನವಿ ಸಲ್ಲಿಸಿದರು.
Last Updated 1 ಫೆಬ್ರುವರಿ 2026, 4:19 IST
ವಿಜಯಪುರ| ಕೂಲಿ ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಆಗ್ರಹ

ವಿಜಯಪುರ: ವಿದ್ಯುತ್ ವ್ಯತ್ಯಯ ನಾಳೆ

Vijayapura Hescom: ನಗರದ ವಿವಿಧೆಡೆ ಜ.31ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 30 ಜನವರಿ 2026, 3:16 IST
ವಿಜಯಪುರ: ವಿದ್ಯುತ್ ವ್ಯತ್ಯಯ ನಾಳೆ
ADVERTISEMENT

‘ಕರ್ನಾಟಕ ಪೊಲೀಸ್’ ತಂಡ ಚಾಂಪಿಯನ್

ಆಧುನಿಕ ಭಗೀರಥ ವಾಲಿಬಾಲ್ ಪಂದ್ಯಾವಳಿ
Last Updated 30 ಜನವರಿ 2026, 3:15 IST
‘ಕರ್ನಾಟಕ ಪೊಲೀಸ್’ ತಂಡ ಚಾಂಪಿಯನ್

ವಿಜಯಪುರ | ಒತ್ತಡದ ಬದುಕಿಗೆ ಆಟೋಟವೇ ಪರಿಹಾರ-ಎಂ.ಎಸ್‌. ಕರಡಿ

ನೌಕರರ ಕ್ರೀಡಾಕೂಟಕ್ಕೆ ಚಾಲನೆ: ಮೇಯರ್ ಎಂ.ಎಸ್‌. ಕರಡಿ ಅಭಿಮತ
Last Updated 30 ಜನವರಿ 2026, 3:14 IST
ವಿಜಯಪುರ | ಒತ್ತಡದ ಬದುಕಿಗೆ ಆಟೋಟವೇ ಪರಿಹಾರ-ಎಂ.ಎಸ್‌. ಕರಡಿ

ಹೊರ್ತಿ | ಸಾಮೂಹಿಕ ವಿವಾಹ ಭಾಗ್ಯವಂತರ ಮದುವೆ

ನಾಗಠಾಣ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಭಿಮತ
Last Updated 30 ಜನವರಿ 2026, 3:14 IST
ಹೊರ್ತಿ | ಸಾಮೂಹಿಕ ವಿವಾಹ ಭಾಗ್ಯವಂತರ ಮದುವೆ
ADVERTISEMENT
ADVERTISEMENT
ADVERTISEMENT