<p><strong>ವಾಷಿಂಗ್ಟನ್</strong>: ‘1947ರ ಬಳಿಕ ಶಿಕ್ಷಣ ಮತ್ತು ಜ್ಞಾನ ಕ್ಷೇತ್ರದಲ್ಲಿ ಭಾರತ ಮಾಡಿದ ಹೂಡಿಕೆಗೆ ಇದೀಗ ಫಲ ಸಿಗುತ್ತಿದೆ’ ಎಂದು ಅಮೆರಿಕದ ಉನ್ನತ ಔಷಧ ನೀತಿ ಅಧಿಕಾರಿ ಡಾ.ರಾಹುಲ್ ಗುಪ್ತಾ ಹೇಳಿದ್ದಾರೆ.</p>.<p>ಶ್ವೇತಭವನದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ (ಒಎನ್ಡಿಸಿಪಿ) ಕಚೇರಿಯನ್ನು ಮುನ್ನಡೆಸಿದ ಭಾರತ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆ ಗುಪ್ತಾ ಅವರದು. ಭಾರತದಲ್ಲಿ ತಮ್ಮ ಪೋಷಕರು ಉತ್ತಮ ಶಿಕ್ಷಣ ನೀಡಿದ್ದರಿಂದಲೇ ತಮಗೆ ಈ ಹುದ್ದೆಗೆ ಏರುವುದು ಸಾಧ್ಯವಾಯಿತು ಎಂದು ನೆನಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್</strong>: ‘1947ರ ಬಳಿಕ ಶಿಕ್ಷಣ ಮತ್ತು ಜ್ಞಾನ ಕ್ಷೇತ್ರದಲ್ಲಿ ಭಾರತ ಮಾಡಿದ ಹೂಡಿಕೆಗೆ ಇದೀಗ ಫಲ ಸಿಗುತ್ತಿದೆ’ ಎಂದು ಅಮೆರಿಕದ ಉನ್ನತ ಔಷಧ ನೀತಿ ಅಧಿಕಾರಿ ಡಾ.ರಾಹುಲ್ ಗುಪ್ತಾ ಹೇಳಿದ್ದಾರೆ.</p>.<p>ಶ್ವೇತಭವನದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ (ಒಎನ್ಡಿಸಿಪಿ) ಕಚೇರಿಯನ್ನು ಮುನ್ನಡೆಸಿದ ಭಾರತ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆ ಗುಪ್ತಾ ಅವರದು. ಭಾರತದಲ್ಲಿ ತಮ್ಮ ಪೋಷಕರು ಉತ್ತಮ ಶಿಕ್ಷಣ ನೀಡಿದ್ದರಿಂದಲೇ ತಮಗೆ ಈ ಹುದ್ದೆಗೆ ಏರುವುದು ಸಾಧ್ಯವಾಯಿತು ಎಂದು ನೆನಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>