ಏನು ಕಾರಣ:ಸಮುದ್ರದೊಳಗೆ ಇರುವ ತೈಲ ಸಂಗ್ರಹಣಾ ಸ್ಥಳದಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಪೈಪ್ ಒಡೆದು ಹೋದುದರಿಂದ 1,26,000 ಗ್ಯಾಲನ್ (5,72,807 ಲೀಟರ್) ತೈಲ ಸೋರಿಕೆಯಾಗಿದೆ. ಸದ್ಯ ಪೈಪ್ ದುರಸ್ತಿ ಮಾಡಲಾಗಿದ್ದರೂ, ಅದಾಗಲೇ ಭಾರಿ ಪ್ರಮಾಣದ ತೈಲ ಸೋರಿದ್ದರಿಂದ ಕರಾವಳಿ ಭಾಗದಲ್ಲಿ ಜಲಚರಗಳ ಮಾರಣ ಹೋಮ ನಡೆಯುವಂತಾಗಿದೆ.