‘ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಚಿತರಾಗಿದ್ದ ಜೈಸ್ವಾಲ್ ಅವರು, ಪಶುಪತಿನಾಥನನ್ನು ಕನಸಿನಲ್ಲಿ ಕಾಣುತ್ತಿರುವುದಾಗಿ ತಿಳಿಸಿದ್ದರು. ನೇಪಾಳಕ್ಕೆ ನಾಲ್ವರು ಸ್ನೇಹಿತರೊಡನೆ ಬಂದಾಗ ಅವರನ್ನು ದೇಗುಲಕ್ಕೆ ಕರೆದುಕೊಂಡು ಹೋಗಿದ್ದೆ. ಭಾನುವಾರ ಬೆಳಿಗ್ಗೆ ವಿಮಾನ ನಿಲ್ದಾಣದ ವರೆಗೂ ಬಿಟ್ಟುಬಂದಿದ್ದೆ’ ಎಂದು ಅವರು ತಿಳಿಸಿದರು.