ಒಂದು ವೇಳೆ ಪ್ರಕರಣ ದಾಖಲಿಸಿಕೊಳ್ಳದಿದ್ದರೆ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಷಯ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದು, ಈ ವರೆಗೆ ಪ್ರಕರಣ ದಾಖಲಿಸಿಕೊಳ್ಳದೇ ಇರುವುದಕ್ಕೆ ಕಾರಣವನ್ನು ನೀಡುವಂತೆಯೂ ಪೊಲೀಸ್ ಮುಖ್ಯಸ್ಥ ಫೈಸಲ್ ಶಹಕರ್ ಅವರಿಗೆ ಮುಖ್ಯ ನ್ಯಾಯಾಮೂರ್ತಿ ಉಮರ್ ಅಟಾ ಬಂಡಿಯಾಲ್ ಆದೇಶಿಸಿದ್ದಾರೆ.ಅಲ್ಲದೇ ಸತ್ಯದ ಶೋಧನೆಯಲ್ಲಿ ಕೋರ್ಟ್ ತಮ್ಮ ಜೊತೆ ಇರಲಿದೆ ಎಂದೂ ಆಶ್ವಾಸನೆ ನೀಡಿದ್ದಾರೆ.