‘ಮೇ 25ರಂದು ನಾನು ನಿಮ್ಮನ್ನು (ಬೆಂಬಲಿಗರನ್ನು) ಇಸ್ಲಾಮಾಬಾದ್ನಲ್ಲಿರುವ ಶ್ರೀನಗರ ಹೆದ್ದಾರಿಯಲ್ಲಿ ಭೇಟಿ ಮಾಡುವೆ. ಎಲ್ಲ ಜನರು ಬರಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಇದು ಜಿಹಾದ್, ರಾಜಕೀಯವಲ್ಲ. ನಾನು ನಿರ್ಧರಿಸಿದ್ದೇನೆ ಮತ್ತು ನನ್ನ ತಂಡಕ್ಕೆ ಹೇಳಿದ್ದೇನೆ ನಾವು ನಮ್ಮ ಪ್ರಾಣವನ್ನು ತ್ಯಾಗ ಮಾಡಲೂ ಸಿದ್ಧರಾಗಿರಬೇಕು’ ಎಂದೂ ಖಾನ್ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.