ತುಮಕೂರು ವಿವಿಯ ಉಮೇಶ ರೈತನಗರ ಅವರ 'ವಾರ್ಷಿಕೋತ್ಸವ ವೇದಿಕೆಯಲ್ಲಿ ಪ್ರೇಮ ನಿವೇದನೆ', ಗಂಗಾವತಿಯ ಶರಣಯ್ಯ ಕೆ.ಹಿರೇಮಠ ಅವರ 'ಕನಸೋ ಇದು, ನನಸೋ ಇದು' ಮತ್ತು ಚಿಂತಾಮಣಿ ದೊಡ್ಡಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸದಾಶಿವ ಸೊರಟೂರು ಅವರ ನವಿರಾದ ಬರಹಗಳು ಬಹುಮಾನಕ್ಕೆ ಪಾತ್ರವಾಗಿವೆ. ವಿಜೇತರು 'ಅಮೆಜಾನ್ ಇಕೋ ಡಾಟ್' ಸ್ಮಾರ್ಟ್ ಸ್ಪೀಕರ್ ಪಡೆಯಲಿದ್ದಾರೆ. ಬಹುಮಾನಕ್ಕೆ ಅರ್ಹವಾದ ಲೇಖನಗಳ ಲಿಂಕ್ ಈ ಕೆಳಗಿನಂತಿವೆ.