ಶನಿವಾರ, 22 ನವೆಂಬರ್ 2025
×
ADVERTISEMENT

ಸಿನಿ ಸುದ್ದಿ

ADVERTISEMENT

Video | ಸ್ಮೃತಿ ಮಂದಾನ ಹಳದಿ ಶಾಸ್ತ್ರದಲ್ಲಿ ಸಹ ಆಟಗಾರ್ತಿಯರು: ಭರ್ಜರಿ ನೃತ್ಯ

Haldi Ceremony: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರು ವಿವಾಹ ಸಂಭ್ರಮದಲ್ಲಿದ್ದಾರೆ ಅವರು ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಶುಕ್ರವಾರಂದು ಖಚಿತಪಡಿಸಿದ್ದಾರೆ ವಿವಾಹ ಪೂರ್ವ ಹಳದಿ ಶಾಸ್ತ್ರದಲ್ಲಿ ಮಂದಾನ ಅವರ ಸಹ ಆಟಗಾರ್ತಿಯರು ಭಾಗಿಯಾಗಿದ್ದಾರೆ.
Last Updated 22 ನವೆಂಬರ್ 2025, 6:04 IST
Video | ಸ್ಮೃತಿ ಮಂದಾನ ಹಳದಿ ಶಾಸ್ತ್ರದಲ್ಲಿ ಸಹ ಆಟಗಾರ್ತಿಯರು: ಭರ್ಜರಿ ನೃತ್ಯ

PHOTOS: ಸಿಟಿ ಲೈಟ್ಸ್ ಚಿತ್ರೀಕರಣ ವೇಳೆ ದುನಿಯಾ ವಿಜಯ್‌ ಭೇಟಿಯಾದ ಕಾಕ್ರೋಚ್ ಸುಧಿ

Duniya Vijay: ಕಾಕ್ರೋಚ್ ಸುಧಿ ಅಂತಲೇ ಖ್ಯಾತಿ ಪಡೆದುಕೊಂಡಿರುವ ಸುಧೀರ್ ಬಾಲರಾಜ್ ದಂಪತಿ ನಟ ದುನಿಯಾ ವಿಜಯ್‌ ಅವರನ್ನು ಭೇಟಿಯಾಗಿದ್ದಾರೆ. ಕಳೆದ ವಾರ ಬಿಗ್‌ಬಾಸ್ ಸೀಸನ್ 12ರಿಂದ ಎಲಿಮಿನೇಟ್ ಆಗಿ ಆಚೆಬಂದಿದ್ದ ಕಾಕ್ರೋಚ್ ಸುಧಿ ಅವರು ಈಗ ಸಿಟಿ ಲೈಟ್ಸ್ ಚಿತ್ರೀಕರಣದಲ್ಲಿ ಪ್ರತ್ಯಕ್ಷರಾಗಿದ್ದಾರೆ.
Last Updated 22 ನವೆಂಬರ್ 2025, 5:59 IST
PHOTOS: ಸಿಟಿ ಲೈಟ್ಸ್ ಚಿತ್ರೀಕರಣ ವೇಳೆ ದುನಿಯಾ ವಿಜಯ್‌ ಭೇಟಿಯಾದ ಕಾಕ್ರೋಚ್ ಸುಧಿ

Sandalwood: ಹೊರಬಂತು ‘ಭಾರತಿ ಟೀಚರ್’ ಟ್ರೇಲರ್ 

Kannada Movie: ಶಿಕ್ಷಣ ತಂತ್ರವನ್ನೇ ಅರ್ಥವತ್ತಾಗಿ ಹೇಳುವ 'ಭಾರತಿ ಟೀಚರ್' ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಗೊಂಡಿದ್ದು, ಸಚಿವ ಮಧು ಬಂಗಾರಪ್ಪ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
Last Updated 21 ನವೆಂಬರ್ 2025, 23:30 IST
Sandalwood: ಹೊರಬಂತು ‘ಭಾರತಿ ಟೀಚರ್’ ಟ್ರೇಲರ್ 

Sandalwood: 'ರುದ್ರ ಅವತಾರ' ತಾಳಿದ ಶಶಿಕುಮಾರ್‌

Kannada Movie Teaser: ಶಶಿಕುಮಾರ್‌ ಮತ್ತು ತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ರುದ್ರ ಅವತಾರ' ಟೀಸರ್ ಬಿಡುಗಡೆಯಾಗಿದೆ. ಪೋಷಕರ ಕುರಿತಾದ ಕಥೆಯುಳ್ಳ ಈ ಚಿತ್ರಕ್ಕೆ ಸವಾದ್ ಮಂಗಳೂರು ಆ್ಯಕ್ಷನ್‌ ಕಟ್ ಹೇಳಿದ್ದಾರೆ.
Last Updated 21 ನವೆಂಬರ್ 2025, 23:30 IST
Sandalwood: 'ರುದ್ರ ಅವತಾರ' ತಾಳಿದ ಶಶಿಕುಮಾರ್‌

ಚಿಂತಾಮಣಿ | ‘ಅಖಂಡ–2’ ಟ್ರೇಲರ್ ಬಿಡುಗಡೆ: ನಟ ಬಾಲಕೃಷ್ಣ, ಶಿವರಾಜ್ ಕುಮಾರ್ ಭಾಗಿ

Akhanda sequel: ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಹೊರವಲಯದ ಚಿನ್ನಸಂದ್ರದ ಬಳಿ ಶುಕ್ರವಾರ ರಾತ್ರಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ-2’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು
Last Updated 21 ನವೆಂಬರ್ 2025, 15:53 IST
ಚಿಂತಾಮಣಿ | ‘ಅಖಂಡ–2’ ಟ್ರೇಲರ್ ಬಿಡುಗಡೆ: ನಟ ಬಾಲಕೃಷ್ಣ, ಶಿವರಾಜ್ ಕುಮಾರ್ ಭಾಗಿ

ಹಾರರ್ ಚಿತ್ರ ಮಾಡಲು ನಿರ್ದೇಶಕ ದೆವ್ವವಾಗಬೇಕೇ?: ರಾಜಮೌಳಿ ಬೆನ್ನಿಗೆ ನಿಂತ RGV

Freedom of Expression: ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹನುಮಂತನ ಕುರಿತು ನಿರ್ದೇಶಕ ಎಸ್.ಎಸ್. ರಾಜಮೌಳಿ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
Last Updated 21 ನವೆಂಬರ್ 2025, 15:53 IST
ಹಾರರ್ ಚಿತ್ರ ಮಾಡಲು ನಿರ್ದೇಶಕ ದೆವ್ವವಾಗಬೇಕೇ?: ರಾಜಮೌಳಿ ಬೆನ್ನಿಗೆ ನಿಂತ RGV

ತಾಯ್ತನದ ಚಿತ್ರ ಹಂಚಿಕೊಂಡು ಅಚ್ಚರಿ ಮೂಡಿಸಿದ ನಟಿ ನಿತ್ಯಾ ಮೆನನ್

Celebrity Motherhood: ನಟಿ ನಿತ್ಯಾ ಮೆನನ್ ತಾಯ್ತನದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ‘ವಂಡರ್ ವುಮೆನ್’ ಚಿತ್ರದ ಚಿತ್ರೀಕರಣದ ವೇಳೆ ತೆಗೆದ ಚಿತ್ರಗಳು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
Last Updated 21 ನವೆಂಬರ್ 2025, 11:11 IST
ತಾಯ್ತನದ ಚಿತ್ರ ಹಂಚಿಕೊಂಡು ಅಚ್ಚರಿ ಮೂಡಿಸಿದ ನಟಿ ನಿತ್ಯಾ ಮೆನನ್
err
ADVERTISEMENT

'ನೋಡಿವಳ ಅಂದಾವ ಮುತ್ತಿನ ಮಾಲೆ ಚಂದಾವ' ಗಾಯಕಿ ಶ್ರೇಯಾ ಘೋಷಲ್ ವಿಭಿನ್ನ ನೋಟ

Indian Singer: 'ನೋಡಿವಳ ಅಂದಾವ ಮುತ್ತಿನ ಮಾಲೆ ಚಂದಾವ' ಗಾಯಕಿ ಶ್ರೇಯಾ ಘೋಷಲ್ ವಿಭಿನ್ನ ನೋಟ ಕೆಂಪು ಗೌನ್ ಧರಿಸಿ ಮಿಂಚಿದ ಗಾಯಕಿ ಶ್ರೇಯಾ ಘೋಷಲ್ ಹಿಂದಿ ತೆಲುಗು ಕನ್ನಡ ಸೇರಿದಂತೆ ಅನೇಕ ಭಾಷೆಯ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಸೆಳೆದಿದ್ದಾರೆ
Last Updated 21 ನವೆಂಬರ್ 2025, 10:45 IST
'ನೋಡಿವಳ ಅಂದಾವ ಮುತ್ತಿನ ಮಾಲೆ ಚಂದಾವ' ಗಾಯಕಿ ಶ್ರೇಯಾ ಘೋಷಲ್ ವಿಭಿನ್ನ ನೋಟ

ಕಸದ ರಾಶಿಯನ್ನು ತೆರವುಗೊಳಿಸಿ: ನಟ ಅನಿರುದ್ದ್ ಮನವಿ

ನಟ ಅನಿರುದ್ದ್ ಆಗಾಗ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು, ಸಮಸ್ಯೆಗಳ ವಿರುದ್ಧ ಆಗಾಗ ಮಾತನಾಡುತ್ತಿರುತ್ತಾರೆ. ಇದೀಗ ಬನಶಂಕರಿ ರಸ್ತೆ ಒಂದರಲ್ಲಿ ಕಸದ ರಾಶಿಯನ್ನು ತೆಗೆಯುವಂತೆ ಮನವಿ ಮಾಡಿಕೊಂಡಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 21 ನವೆಂಬರ್ 2025, 10:34 IST
ಕಸದ ರಾಶಿಯನ್ನು ತೆರವುಗೊಳಿಸಿ: ನಟ ಅನಿರುದ್ದ್ ಮನವಿ

ಗಾಯಕನ ಜೊತೆ ಸ್ಮೃತಿ ಮಂದಾನ ನಿಶ್ಚಿತಾರ್ಥ: ಮೋದಿ ಶುಭಾಶಯ

Indian Cricket Star: ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರು ಗಾಯಕ ಪಲಾಶ್ ಮುಚ್ಚಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ನವ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿಂದತೆ ಅನೇಕರು ಶುಭಾಶಯ ಕೋರಿದ್ದಾರೆ
Last Updated 21 ನವೆಂಬರ್ 2025, 9:49 IST
ಗಾಯಕನ ಜೊತೆ ಸ್ಮೃತಿ ಮಂದಾನ ನಿಶ್ಚಿತಾರ್ಥ: ಮೋದಿ ಶುಭಾಶಯ
ADVERTISEMENT
ADVERTISEMENT
ADVERTISEMENT