ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಿನಿ ಸುದ್ದಿ

ADVERTISEMENT

Kannada Movies: ಫೆ.6ಕ್ಕೆ ‘ಬಯಕೆಗಳು ಬೇರೂರಿದಾಗ’

Bayakegalu Beruridaga:ವಿವಾಹೇತರ ಸಂಬಂಧಗಳ ಕುರಿತು ಭಾವನಾತ್ಮಕ ಕಥೆಯನ್ನು ಹೊಂದಿರುವ ‘ಬಯಕೆಗಳು ಬೇರೂರಿದಾಗ’ ಚಿತ್ರ ಫೆಬ್ರುವರಿ 6ರಂದು ತೆರೆ ಕಾಣಲಿದೆ. ಆಕರ್ಷ್ ಆದಿತ್ಯ ಅವರ ಕಾದಂಬರಿ ಆಧಾರಿತ ಚಿತ್ರಕ್ಕೆ ಎನ್.ಜ್ಯೋತಿಲಕ್ಷ್ಮಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
Last Updated 16 ಜನವರಿ 2026, 0:30 IST
Kannada Movies: ಫೆ.6ಕ್ಕೆ ‘ಬಯಕೆಗಳು ಬೇರೂರಿದಾಗ’

ಸಂದರ್ಶನ | ಸಿನಿಮಾ ಯಶಸ್ಸಿಗೆ ಪ್ರತಿಭಾವಂತರು ಒಂದಾಗಬೇಕು: ದುನಿಯಾ ವಿಜಯ್‌

Duniya Vijay LandLord Movie: ದುನಿಯಾ ವಿಜಯ್‌ ನಟನೆಯ ‘ಲ್ಯಾಂಡ್‌ಲಾರ್ಡ್‌’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ಈ ಚಿತ್ರ ಹಾಗೂ ಅದರಲ್ಲಿನ ತಮ್ಮ ಪಾತ್ರ ಕುರಿತು ಅವರು ಮಾತನಾಡಿದ್ದಾರೆ.
Last Updated 16 ಜನವರಿ 2026, 0:30 IST
ಸಂದರ್ಶನ | ಸಿನಿಮಾ ಯಶಸ್ಸಿಗೆ ಪ್ರತಿಭಾವಂತರು ಒಂದಾಗಬೇಕು: ದುನಿಯಾ ವಿಜಯ್‌

ಬಿಗ್‌ಬಾಸ್‌ ಖ್ಯಾತಿಯ ಕಾರ್ತಿಕ್‌ ನಟಿಸಿರುತ್ತಿರುವ ‘ರಾಮರಸ’ ಚಿತ್ರೀಕರಣ ಪೂರ್ಣ

Karthik Mahesh: ಬಿಗ್‌ಬಾಸ್‌ ಖ್ಯಾತಿಯ ಕಾರ್ತಿಕ್‌ ಮಹೇಶ್‌ ನಟಿಸಿರುತ್ತಿರುವ ‘ರಾಮರಸ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಸಸ್ಪೆನ್ಸ್‌, ಥ್ರಿಲ್ಲರ್‌ ಜಾನರ್‌ನ ಚಿತ್ರಕ್ಕೆ ಬಿ.ಎಂ.ಗಿರಿರಾಜ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.
Last Updated 16 ಜನವರಿ 2026, 0:30 IST
ಬಿಗ್‌ಬಾಸ್‌ ಖ್ಯಾತಿಯ ಕಾರ್ತಿಕ್‌ ನಟಿಸಿರುತ್ತಿರುವ ‘ರಾಮರಸ’ ಚಿತ್ರೀಕರಣ ಪೂರ್ಣ

ಅಮೂಲ್ಯ ನಾಯಕಿಯಾಗಿ ನಟಿಸುತ್ತಿರುವ ‘ಪೀಕಬೂ’ಗೆ ಶ್ರೀರಾಮ್‌ ನಾಯಕ

Peekaboo Movie: ಮಂಜು ಸ್ವರಾಜ್‌ ನಿರ್ದೇಶನದಲ್ಲಿ ಅಮೂಲ್ಯ ನಾಯಕಿಯಾಗಿ ನಟಿಸುತ್ತಿರುವ ‘ಪೀಕಬೂ’ ಚಿತ್ರಕ್ಕೆ ಶ್ರೀರಾಮ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ.
Last Updated 16 ಜನವರಿ 2026, 0:30 IST
ಅಮೂಲ್ಯ ನಾಯಕಿಯಾಗಿ ನಟಿಸುತ್ತಿರುವ ‘ಪೀಕಬೂ’ಗೆ ಶ್ರೀರಾಮ್‌ ನಾಯಕ

Sandalwood: ಈ ವಾರ ಸಂಕ್ರಾಂತಿ ಸಂಭ್ರಮಕ್ಕೆ ‘ಸೂರ್ಯ’ ತೆರೆಗೆ

Suriya Movie: ಸಂಕ್ರಾಂತಿ ಸಮಯದಲ್ಲಿಯೂ ಕನ್ನಡ ಚಿತ್ರಗಳೇ ಇಲ್ಲ ಎಂಬ ಹೊತ್ತಿನಲ್ಲಿ ಈ ಚಿತ್ರ ಇಂದು (ಜ.16) ತೆರೆ ಕಾಣುತ್ತಿದೆ. ಉತ್ತರ ಕರ್ನಾಟಕದ ಕಥೆ ಹೊಂದಿರುವ ಚಿತ್ರಕ್ಕೆ ಸಾಗರ್ ದಾಸ್ ನಿರ್ದೇಶನವಿದೆ. ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ನಂದಿ ಸಿನಿಮಾಸ್ ಅಡಿಯಲ್ಲಿ ಬಂಡವಾಳ ಹೂಡಿದ್ದಾರೆ.
Last Updated 16 ಜನವರಿ 2026, 0:30 IST
Sandalwood: ಈ ವಾರ ಸಂಕ್ರಾಂತಿ ಸಂಭ್ರಮಕ್ಕೆ ‘ಸೂರ್ಯ’ ತೆರೆಗೆ

New Movie: ‘ಡಿಯರ್ ಹಸ್ಬೆಂಡ್’ಗೆ ಸುದೀಪ್‌ ಸಾಥ್‌

Dear Husband Movie: ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ಚಿತ್ರಕ್ಕೆ ‘ಡಿಯರ್ ಹಸ್ಬೆಂಡ್’ ಎಂದು ಹೆಸರಿಡಲಾಗಿದೆ. ನಟ ಸುದೀಪ್‌ ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
Last Updated 16 ಜನವರಿ 2026, 0:30 IST
New Movie: ‘ಡಿಯರ್ ಹಸ್ಬೆಂಡ್’ಗೆ ಸುದೀಪ್‌ ಸಾಥ್‌

ಜನ ನಾಯಗನ್: ಮದ್ರಾಸ್‌ ಹೈಕೋರ್ಟ್‌ಗೆ ಮರಳುವಂತೆ ಸುಪ್ರೀಂ ಕೋರ್ಟ್‌ ಸೂಚನೆ

Vijay's Jana Nayagan: ನಟ ವಿಜಯ್‌ ಅಭಿನಯದ ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್‌ ಪ್ರಮಾಣಪತ್ರ ನಿರಾಕರಣೆ ಪ್ರಶ್ನಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಮದ್ರಾಸ್‌ ಹೈಕೋರ್ಟ್‌ನಲ್ಲಿಯೇ ಪರಿಹಾರ ಕಂಡುಕೊಳ್ಳಲು ನಿರ್ಮಾಪಕರಿಗೆ ಸೂಚಿಸಿದೆ.
Last Updated 15 ಜನವರಿ 2026, 15:55 IST
ಜನ ನಾಯಗನ್: ಮದ್ರಾಸ್‌ ಹೈಕೋರ್ಟ್‌ಗೆ ಮರಳುವಂತೆ  ಸುಪ್ರೀಂ ಕೋರ್ಟ್‌ ಸೂಚನೆ
ADVERTISEMENT

‘ಪೀಕಬೂ’ದಲ್ಲಿ ನಟಿ ಅಮೂಲ್ಯಗೆ ಜೋಡಿಯಾದ ಜನಪ್ರಿಯ ಧಾರಾವಾಹಿಯ ನಟ

Amulya Comeback: ಪೀಕಬೂ’ ಚಿತ್ರದಲ್ಲಿ ಅಮೂಲ್ಯ ಅವರು ನಾಯಕಿಯಾಗಿ ನಟಿಸುತ್ತಿರುವ ಬಗ್ಗೆ ಚಿತ್ರತಂಡ ಕೆಲವು ತಿಂಗಳ ಹಿಂದೆ ಖಚಿತಪಡಿಸಿತ್ತು. ಆದರೆ ಈ ಚಿತ್ರದ ನಾಯಕನ ಬಗ್ಗೆ ಎಲ್ಲೂ ಹೇಳಿರಲಿಲ್ಲ. ಈಗ ಈ ಚಿತ್ರದ ನಾಯಕನನ್ನು ಪರಿಚಯಿಸಲಾಗಿದೆ.
Last Updated 15 ಜನವರಿ 2026, 13:09 IST
‘ಪೀಕಬೂ’ದಲ್ಲಿ ನಟಿ ಅಮೂಲ್ಯಗೆ ಜೋಡಿಯಾದ ಜನಪ್ರಿಯ ಧಾರಾವಾಹಿಯ ನಟ

‘ಮ್ಯಾಂಗೋ ಪಚ್ಚ’ ಚಿತ್ರದ ಅರಗಿಣಿಯೇ ಹಾಡಿನ ಬಗ್ಗೆ ಸಾನ್ವಿ ಸುದೀಪ್ ಹೇಳಿದ್ದಿಷ್ಟು

Araginiye song release: ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ನಾಯಕನಾಗಿ ನಟಿಸಿರುವ ಮ್ಯಾಂಗೋ ಪಚ್ಚ ಚಿತ್ರದ ಅರಗಿಣಿಯೇ ಹಾಡು ಬಿಡುಗಡೆಗೊಂಡಿದೆ. ಸಾನ್ವಿ ಸುದೀಪ್ ಮತ್ತು ಕಪಿಲ್ ಕಪಿಲನ್ ಧ್ವನಿಯಾಗಿರುವ ಈ ಹಾಡು 2.5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಮೆಚ್ಚುಗೆ ಗಳಿಸುತ್ತಿದೆ.
Last Updated 15 ಜನವರಿ 2026, 10:27 IST
‘ಮ್ಯಾಂಗೋ ಪಚ್ಚ’ ಚಿತ್ರದ ಅರಗಿಣಿಯೇ ಹಾಡಿನ ಬಗ್ಗೆ ಸಾನ್ವಿ ಸುದೀಪ್ ಹೇಳಿದ್ದಿಷ್ಟು

ಧನುಷ್‌ ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾ ಘೋಷಣೆ

Kara film update: ತಮಿಳಿನ ಸ್ಟಾರ್ ನಟ ಧನುಷ್ ಅವರ ಮುಂಬರುವ ಸಿನಿಮಾವನ್ನು ವಿಘ್ನೇಶ್ ರಾಜ ನಿರ್ದೇಶಕ ಮಾಡಲಿದ್ದು, ಚಿತ್ರಕ್ಕೆ ‘ಕಾರ’ ಎಂದು ಹೆಸರು ಇಟ್ಟಿರುವುದಾಗಿ ಸಂಕ್ರಾಂತಿಯ ಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
Last Updated 15 ಜನವರಿ 2026, 9:58 IST
ಧನುಷ್‌ ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾ ಘೋಷಣೆ
ADVERTISEMENT
ADVERTISEMENT
ADVERTISEMENT