ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ

ADVERTISEMENT

ರೇಣುಕಸ್ವಾಮಿ ಕೊಲೆ: ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆ‌ಗೆ ನಟ ದರ್ಶನ್‌ ಹಾಜರು

Renukaswamy Case Update: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾಗೌಡ ಅವರು ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು.
Last Updated 24 ಫೆಬ್ರುವರಿ 2026, 19:02 IST
ರೇಣುಕಸ್ವಾಮಿ ಕೊಲೆ: ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಿಚಾರಣೆ‌ಗೆ ನಟ ದರ್ಶನ್‌ ಹಾಜರು

ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ‘ಪಲ್ಲವಿ ಅನುಪಲ್ಲವಿ’ಚಿತ್ರದ ನಟ ಅನಿಲ್ ಕಪೂರ್

Bollywood Actor: ‘ಪಲ್ಲವಿ ಅನು ಪಲ್ಲವಿ’ ಚಿತ್ರದ ಖ್ಯಾತಿಯ ಬಾಲಿವುಡ್ ನಟ ಅನಿಲ್ ಕಪೂರ್ (69) ಅವರು ಚಿತ್ರರಂಗದಲ್ಲಿ 40ನೇ ವರ್ಷ ಪೂರೈಸಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡ ಅನಿಲ್ ಕಪೂರ್ ಅವರು, ನನ್ನನ್ನು ಬೆಳೆಸಿದ ಪ್ರೇಕ್ಷಕರಿಗೆ ನಾನು ಚಿರಋಣಿಯಾಗಿದ್ದೇನೆ ಎಂದಿದ್ದಾರೆ.
Last Updated 24 ಫೆಬ್ರುವರಿ 2026, 12:51 IST
ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ‘ಪಲ್ಲವಿ ಅನುಪಲ್ಲವಿ’ಚಿತ್ರದ ನಟ ಅನಿಲ್ ಕಪೂರ್

ಒಂದಾದ ದಿಗ್ಗಜರು; ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್

Amitabh Bachchan Kamal Haasan: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಹಾಗೂ ನಟ ಕಮಲ್ ಹಾಸನ್ ಅವರು ಮತ್ತೆ ಒಂದಾಗಿ ನಟಿಸೋದಕ್ಕೆ ಸಜ್ಜಾಗಿದ್ದಾರೆ. ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾದ ಚಿತ್ರೀಕರಣ ಆರಂಭವಾದ ಬೆನ್ನಲ್ಲೆ ಚಿತ್ರತಂಡ ಅಪ್‌ಡೇಟ್‌ ಕೊಟ್ಟಿದೆ.
Last Updated 24 ಫೆಬ್ರುವರಿ 2026, 11:40 IST
ಒಂದಾದ ದಿಗ್ಗಜರು; ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್

ವಿವಾಹ ಸಂಭ್ರಮದಲ್ಲಿ ‘ಗತ ವೈಭವ’ದ ನಟ ದುಷ್ಯಂತ್: ಚಿತ್ರಗಳಲ್ಲಿ ನೋಡಿ

Dushyanth Wedding: ಗುಬ್ಬಿ ಕ್ಷೇತ್ರದ ಶಾಸಕ ಎಸ್ .ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್ ಅವರು ವಿವಾಹಕ್ಕೆ ಸಜ್ಜಾಗಿದ್ದಾರೆ. ದುಷ್ಯಂತ್‌ ಅವರು ರಚನಾ ಎಂಬುವರ ಜೊತೆ ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಇವರು ಇಂದು ಮೆಹಂದಿ ಸಂಭ್ರಮದಲ್ಲಿದ್ದಾರೆ.
Last Updated 24 ಫೆಬ್ರುವರಿ 2026, 11:37 IST
ವಿವಾಹ ಸಂಭ್ರಮದಲ್ಲಿ ‘ಗತ ವೈಭವ’ದ ನಟ ದುಷ್ಯಂತ್: ಚಿತ್ರಗಳಲ್ಲಿ ನೋಡಿ
err

ಜಾತ್ಯತೀತ ರಾಜ್ಯವನ್ನು ತಪ್ಪು ಬಿಂಬಿಸುತ್ತಿರುವ 'ಕೇರಳ ಸ್ಟೋರಿ 2': ಹೈಕೋರ್ಟ್

Kerala High Court: 'ದಿ ಕೇರಳ ಸ್ಟೋರಿ - ಗೋಸ್ ಬಿಯಾಂಡ್' ಚಿತ್ರವು ಕೇರಳದಂತದ ಜಾತ್ಯತೀತ ರಾಜ್ಯವನ್ನು ತಪ್ಪು ರೀತಿಯಲ್ಲಿ ಬಿಂಬಿಸುತ್ತದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 24 ಫೆಬ್ರುವರಿ 2026, 11:25 IST
ಜಾತ್ಯತೀತ ರಾಜ್ಯವನ್ನು ತಪ್ಪು ಬಿಂಬಿಸುತ್ತಿರುವ 'ಕೇರಳ ಸ್ಟೋರಿ 2': ಹೈಕೋರ್ಟ್

ಧಾರ್ಮಿಕ ಭಾವನೆಗಳ ಚೇಷ್ಟೆ ಸಲ್ಲ: ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ತರಾಟೆ

Kantara Chapter-1 Controversy: "ಕಾಂತಾರ ಚಾಪ್ಟರ್‌-1’ ಚಿತ್ರದ ದೈವಪಾತ್ರಗಳನ್ನು ಅಣಕಿಸಿದ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತನಿಖೆಗೆ ಸಹಕರಿಸಬೇಕು ಮತ್ತು ತನಿಖೆಗೆ ಸಹಕರಿಸಿದರೆ ಅವರ ವಿರುದ್ಧ ಯಾವುದೇ ಆತುರದ ಕ್ರಮ‌ ಕೈಗೊಳ್ಳಬಾರದು" ಎಂದು ಹೈಕೋರ್ಟ್ ಹೇಳಿದೆ.
Last Updated 24 ಫೆಬ್ರುವರಿ 2026, 8:35 IST
ಧಾರ್ಮಿಕ ಭಾವನೆಗಳ ಚೇಷ್ಟೆ ಸಲ್ಲ: ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ತರಾಟೆ

Marriage Vibes: ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ವಯಸ್ಸಿನ ಅಂತರ ಎಷ್ಟು?

Virosh Wedding: ನಟ ವಿಜಯ್‌ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಈ ಜೋಡಿ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಈ ತಾರಾ ಜೋಡಿಯ ವಯಸ್ಸಿನ ಚರ್ಚೆ ಜೋರಾಗಿದೆ.
Last Updated 24 ಫೆಬ್ರುವರಿ 2026, 6:38 IST
Marriage Vibes: ರಶ್ಮಿಕಾ ಮಂದಣ್ಣ–ವಿಜಯ್ ದೇವರಕೊಂಡ ವಯಸ್ಸಿನ ಅಂತರ ಎಷ್ಟು?
ADVERTISEMENT

ವಿವಾಹಪೂರ್ವ ಸಂಭ್ರಮದಲ್ಲಿ ರಶ್ಮಿಕಾ–ವಿಜಯ್; ಮೋಜುಮಸ್ತಿಯಲ್ಲಿ ತಾರಾ ಜೋಡಿ

Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ‌ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಈ ಜೋಡಿ ಉದಯಪುರಕ್ಕೆ ತಲುಪಿದ್ದಾರೆ. ಇಬ್ಬರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿವೆ.
Last Updated 24 ಫೆಬ್ರುವರಿ 2026, 6:24 IST
ವಿವಾಹಪೂರ್ವ ಸಂಭ್ರಮದಲ್ಲಿ ರಶ್ಮಿಕಾ–ವಿಜಯ್; ಮೋಜುಮಸ್ತಿಯಲ್ಲಿ ತಾರಾ ಜೋಡಿ

Toxic Movie: ನರಕಕ್ಕೆ ‘ಟಿಕೆಟ್‌’ ನೀಡಿದ ಯಶ್‌

Toxic Movie: ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್‌ ರಾಯ ಮತ್ತು ಟಿಕೆಟ್‌ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ ಟ್ರೆಂಡಿಂಗ್ ಆಗಿ ಭಾರೀ ವೀಕ್ಷಣೆ ಗಳಿಸಿದೆ.
Last Updated 24 ಫೆಬ್ರುವರಿ 2026, 0:07 IST
Toxic Movie: ನರಕಕ್ಕೆ ‘ಟಿಕೆಟ್‌’ ನೀಡಿದ ಯಶ್‌

ಅಲ್ಲು ಅರ್ಜುನ್‌ ಜೊತೆ ನಟಿಸುವಾಸೆ: ನಟಿ ಮೃಣಾಲ್‌ ಠಾಕೂರ್‌ 

Mrunal Thakur: ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲು ಆಸೆ ಇದೆ ಎಂದು ಮೃಣಾಲ್ ಠಾಕೂರ್ ಹೇಳಿದ್ದಾರೆ. ಅಟ್ಲಿ ನಿರ್ದೇಶನದ ಎಎ26Xಎಎ6 ಕುರಿತು ವದಂತಿಗಳಿಗೆ ಪ್ರತಿಕ್ರಿಯಿಸಿದರು.
Last Updated 23 ಫೆಬ್ರುವರಿ 2026, 23:56 IST
ಅಲ್ಲು ಅರ್ಜುನ್‌ ಜೊತೆ ನಟಿಸುವಾಸೆ: ನಟಿ ಮೃಣಾಲ್‌ ಠಾಕೂರ್‌ 
ADVERTISEMENT
ADVERTISEMENT
ADVERTISEMENT