ಶುಕ್ರವಾರ, 13 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ

ADVERTISEMENT

ನಿಷೇಧವಿದ್ದರೂ ಪಾಕಿಸ್ತಾನದಲ್ಲಿ ಸಿಗುತ್ತಿದೆ ಧುರಂಧರ್‌ ಸಿನಿಮಾದ ನಕಲಿ ಪ್ರತಿ

Ranveer Singh: ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ’ಧುರಂಧರ್’ ಸಿನಿಮಾದ ಪ್ರದರ್ಶನವನ್ನು ಕೆಲವು ದೇಶಗಳಲ್ಲಿ ತಡೆ ಹಿಡಿಯಲಾಗಿತ್ತು. ಇದರ ಹೊರತಾಗಿಯೂ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ₹1.300 ಕೋಟಿ ಗಳಿಸಿದೆ. ಪಾಕಿಸ್ತಾನದಲ್ಲಿ ಧುರಂಧರ್‌ ಸಿನಿಮಾ ಪ್ರದರ್ಶನಕ್ಕೆ ನಿಷೇಧ
Last Updated 13 ಫೆಬ್ರುವರಿ 2026, 7:37 IST
ನಿಷೇಧವಿದ್ದರೂ ಪಾಕಿಸ್ತಾನದಲ್ಲಿ ಸಿಗುತ್ತಿದೆ ಧುರಂಧರ್‌ ಸಿನಿಮಾದ ನಕಲಿ ಪ್ರತಿ

ದಿ ರೈಸ್ ಆಫ್ ಅಶೋಕ ಸಿನಿಮಾದ ‘ಸಿದ್ದಯ್ಯ ಸ್ವಾಮಿ’ ಹಾಡು ಬಿಡುಗಡೆ

Siddayya Swamy Song: ನಟ ಸತೀಶ್ ನೀನಾಸಂ, ನಟಿ ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿರುವ ‘ದಿ ರೈಸ್ ಆಫ್ ಅಶೋಕ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಸಂದರ್ಭದಲ್ಲಿ ಮತ್ತೊಂದು ಹಾಡು ರಿಲೀಸ್ ಮಾಡಲಾಗಿದೆ. ಈಗಾಗಲೇ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ.
Last Updated 13 ಫೆಬ್ರುವರಿ 2026, 6:57 IST
ದಿ ರೈಸ್ ಆಫ್ ಅಶೋಕ ಸಿನಿಮಾದ ‘ಸಿದ್ದಯ್ಯ ಸ್ವಾಮಿ’ ಹಾಡು ಬಿಡುಗಡೆ

ಕಥಾ ಕಲ್ಪನೆಗಳ ಹುಡುಕಾಟ ಆರಂಭಿಸಿದ ವಿಷ್ಣುವರ್ಧನ್ ಅಳಿಯ ಅನಿರುದ್ಧ

Aniruddha Jatkar: ನಟನಾ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜತ್ಕರ್ ಅವರು ಕಥಾ ಕಲ್ಪನೆಗಳ ಹುಡುಕಾಟ ಆರಂಭಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 6:38 IST
ಕಥಾ ಕಲ್ಪನೆಗಳ ಹುಡುಕಾಟ ಆರಂಭಿಸಿದ ವಿಷ್ಣುವರ್ಧನ್ ಅಳಿಯ ಅನಿರುದ್ಧ

ಟ್ರೋಲಿಂಗ್ ಎನ್ನುವುದು ಈಗ ಫ್ಯಾಷನ್ ಆಗಿದೆ: ನಟ ವರುಣ್ ಧವನ್ ಹೀಗೆ ಹೇಳಿದ್ದೇಕೆ?

Border 2: ‘ಬಾರ್ಡರ್ 2’ ಸಿನಿಮಾ ಬಿಡುಗಡೆಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ನನ್ನ ಪಾತ್ರವನ್ನು ಟ್ರೋಲ್ ಮಾಡುತ್ತಿದ್ದಾಗ ಸಲ್ಮಾನ್ ಖಾನ್ ಅವರು ಕರೆ ಮಾಡಿ ನನಗೆ ಬೆಂಬಲ ನೀಡಿದ್ದರು‘ ಎಂದು ಬಾಲಿವುಡ್ ನಟ ವರುಣ್ ಧವನ್ ಹೇಳಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2026, 6:29 IST
ಟ್ರೋಲಿಂಗ್ ಎನ್ನುವುದು ಈಗ ಫ್ಯಾಷನ್ ಆಗಿದೆ: ನಟ ವರುಣ್ ಧವನ್ ಹೀಗೆ ಹೇಳಿದ್ದೇಕೆ?

ನಟನೆ ಮೂಲಕವೇ ಗುರುತಿಸಿಕೊಳ್ಳಬೇಕು; ಮಿಶಾ ನಾರಂಗ್‌

Misha Narang Interview: ‘ಸರಳ ಸುಬ್ಬರಾವ್‌’ ಚಿತ್ರದಲ್ಲಿ ಅಭಿನಯಿಸಿರುವ ಮಿಶಾ ನಾರಂಗ್, ಕನ್ನಡದಲ್ಲಿ ನೆಲೆಸುವ ಆಸೆ ಮತ್ತು ಪ್ರಾಮುಖ್ಯತೆಯ ಪಾತ್ರಗಳ ಮೂಲಕವೇ ಗುರುತಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
Last Updated 13 ಫೆಬ್ರುವರಿ 2026, 1:30 IST
ನಟನೆ ಮೂಲಕವೇ ಗುರುತಿಸಿಕೊಳ್ಳಬೇಕು; ಮಿಶಾ ನಾರಂಗ್‌

ಚಿತ್ರರಂಗಕ್ಕೆ ಕಾಲಿಟ್ಟ ನಟ ಉಪೇಂದ್ರ ಪುತ್ರ ಆಯುಷ್

Kannada Film Debut: ಉಪೇಂದ್ರ ಪುತ್ರ ಆಯುಷ್ ಉಪೇಂದ್ರ ನಾಯಕನಾಗಿ ಪ್ರೇಮಕಥಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಪುರುಷೋತ್ತಮ ಸೂರಿ ನಿರ್ದೇಶನ ಮಾಡಿದ್ದಾರೆ.
Last Updated 13 ಫೆಬ್ರುವರಿ 2026, 1:13 IST
ಚಿತ್ರರಂಗಕ್ಕೆ ಕಾಲಿಟ್ಟ ನಟ ಉಪೇಂದ್ರ ಪುತ್ರ ಆಯುಷ್

ಈ ವಾರ | ಸೀತಾ ಪಯಣ ಸೇರಿ ತೆರೆಯಲ್ಲಿ ಎಂಟು ಸಿನಿಮಾಗಳು

Kannada Film Releases: ಸೀತಾ ಪಯಣ ಸೇರಿದಂತೆ ಎಂಟು ಕನ್ನಡ ಸಿನಿಮಾಗಳು ಈ ವಾರ ತೆರೆಗೆ ಬಂದಿವೆ. ವಿಭಿನ್ನ ಕಥಾಹಂದರಗಳೊಂದಿಗೆ ಹೊಸ ಹಾಗೂ ಖ್ಯಾತ ನಟರ ಚಿತ್ರಗಳು ಪ್ರೇಕ್ಷಕರ ಮುಂದೆ ಬಂದಿವೆ.
Last Updated 13 ಫೆಬ್ರುವರಿ 2026, 1:05 IST
ಈ ವಾರ | ಸೀತಾ ಪಯಣ ಸೇರಿ ತೆರೆಯಲ್ಲಿ ಎಂಟು ಸಿನಿಮಾಗಳು
ADVERTISEMENT

ಕನ್ನಡ ಒಟಿಟಿ ವೇದಿಕೆ ಸೃಷ್ಟಿ ಯತ್ನ: ಕರ್ನಾಟಕ ಚಲನಚಿತ್ರ ಅಕಾಡೆಮಿ

Bengaluru International Film Festival: ಕನ್ನಡ ಸಿನಿಮಾಗಳಿಗೆ ಪ್ರತ್ಯೇಕ ಒಟಿಟಿ ವೇದಿಕೆ ನಿರ್ಮಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಮುಂದಾಗಿದೆ. ಚಿತ್ರ ಭಂಡಾರ ಬಲಪಡಿಸುವ ಕಾರ್ಯವೂ ಪ್ರಗತಿಯಲ್ಲಿದೆ.
Last Updated 12 ಫೆಬ್ರುವರಿ 2026, 23:30 IST
ಕನ್ನಡ ಒಟಿಟಿ ವೇದಿಕೆ ಸೃಷ್ಟಿ ಯತ್ನ: ಕರ್ನಾಟಕ ಚಲನಚಿತ್ರ ಅಕಾಡೆಮಿ

ವಿಭಿನ್ನ ಪ್ರೇಮಕಥೆಯ ಪಯಣ; ಐಶ್ವರ್ಯಾ

Aishwarya Arjun Interview: ‘ಸೀತಾ ಪಯಣ’ ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ನಟಿಸಿರುವ ಐಶ್ವರ್ಯಾ ಸರ್ಜಾ, ವಿಭಿನ್ನ ಪ್ರೇಮಕಥೆಯೊಂದಿಗೆ ಪ್ರೇಮಿಗಳ ದಿನದಂದು ಸಿನಿಮಾ ತೆರೆಗೆ ಬರುತ್ತಿದೆ ಎಂದು ಹೇಳಿದ್ದಾರೆ.
Last Updated 12 ಫೆಬ್ರುವರಿ 2026, 23:30 IST
ವಿಭಿನ್ನ ಪ್ರೇಮಕಥೆಯ ಪಯಣ; ಐಶ್ವರ್ಯಾ

‘ವೀರ ಕಂಬಳ’ದಲ್ಲಿ ವೀರೇಂದ್ರ ಹೆಗ್ಗಡೆ

Kannada Film Veera Kambala: ತುಳುನಾಡಿನ ಕಂಬಳ ಕುರಿತ ‘ವೀರ ಕಂಬಳ’ ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 12 ಫೆಬ್ರುವರಿ 2026, 22:07 IST
‘ವೀರ ಕಂಬಳ’ದಲ್ಲಿ ವೀರೇಂದ್ರ ಹೆಗ್ಗಡೆ
ADVERTISEMENT
ADVERTISEMENT
ADVERTISEMENT