ಗುರುವಾರ, 22 ಜನವರಿ 2026
×
ADVERTISEMENT

ಸಿನಿ ಸುದ್ದಿ

ADVERTISEMENT

ಲಂಡನ್‌ನ ರಂಗ ತರಬೇತಿಯ ನೆನಪುಗಳನ್ನು ಹಂಚಿಕೊಂಡ ‘ಕಾಂತಾರ’ ಚೆಲುವೆ ರುಕ್ಮಿಣಿ

Rukmini Vasanth London: ‘ಕಾಂತಾರ’ ಚೆಲುವೆ ರುಕ್ಮಿಣಿ ವಸಂತ್ ಅವರು ಲಂಡನ್‌ನ ರಂಗ ತರಬೇತಿಯ ಚಿತ್ರಗಳನ್ನು ಹಂಚಿಕೊಂಡು, ನಟನಾ ಶಾಲಾ ದಿನಗಳ ನೆನಪುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಮೆಲುಕು ಹಾಕಿದ್ದಾರೆ. ಅವರು ನಟನೆಯ ಲೋಕದಲ್ಲಿ ಮೊದಲ ಅರ್ಹತೆ ಪಡೆದ ನೆನಪು ಹಂಚಿಕೊಂಡಿದ್ದಾರೆ.
Last Updated 22 ಜನವರಿ 2026, 7:39 IST
ಲಂಡನ್‌ನ ರಂಗ ತರಬೇತಿಯ ನೆನಪುಗಳನ್ನು ಹಂಚಿಕೊಂಡ ‘ಕಾಂತಾರ’ ಚೆಲುವೆ ರುಕ್ಮಿಣಿ

ಮದುವೆ ಸಂಭ್ರಮದಲ್ಲಿ ಉಗ್ರಂ ಮಂಜು: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ

Ugramm Manju Marriage: ಬಿಗ್‌ಬಾಸ್ 11ನೇ ಆವೃತ್ತಿಯ ಮಾಜಿ ಸ್ಪರ್ಧಿ ಉಗ್ರಂ ಮಂಜು ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟ ಉಗ್ರಂ ಮಂಜು ಮನೆಯಲ್ಲಿ ಈಗಾಗಲೇ ಮದುವೆ ಕಾರ್ಯಕ್ರಮಗಳು ಆರಂಭಗೊಂಡಿವೆ. ನಿನ್ನೆ ಅರಿಶಿಣ ಹಾಗೂ ಮೆಹಂದಿ ಶಾಸ್ತ್ರ ನಡೆದಿವೆ.
Last Updated 22 ಜನವರಿ 2026, 5:15 IST
ಮದುವೆ ಸಂಭ್ರಮದಲ್ಲಿ ಉಗ್ರಂ ಮಂಜು: ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನಟ
err

Kannada New Film Update: ಎಸ್‌.ಮಹೇಂದರ್ ಹೊಸ ಸಿನಿಮಾ ‘ಕೆಂಬರಗ’

Kannada Film Update: ಎಸ್‌.ಮಹೇಂದರ್ ಮತ್ತು ಹಂಸಲೇಖ ಮತ್ತೊಮ್ಮೆ ಒಂದಾಗಿ ಕೆಲಸ ಮಾಡುತ್ತಿರುವ ‘ಕೆಂಬರಗ’ ಸಿನಿಮಾದ ಶೀರ್ಷಿಕೆ ಬಹಿರಂಗವಾಗಿದ್ದು, ಮೂರು ತಲೆಮಾರಿಗೆ ತಕ್ಕ ನೇಟಿವ್ ಕಥೆಯನ್ನು ಹೇಳಲಿದೆ ಎಂದು ತಂಡ ತಿಳಿಸಿದೆ.
Last Updated 21 ಜನವರಿ 2026, 23:30 IST
Kannada New Film Update: ಎಸ್‌.ಮಹೇಂದರ್ ಹೊಸ ಸಿನಿಮಾ ‘ಕೆಂಬರಗ’

Multilingual Thriller Movie: ‘ಶುಭಕೃತ್‌ ನಾಮ ಸಂವತ್ಸರ’ದಲ್ಲಿ ನರೇಶ್‌

Multilingual Thriller: ಎಸ್‌.ಎಸ್‌.ಸಜ್ಜನ್ ನಿರ್ದೇಶನದ ‘ಶುಭಕೃತ್ ನಾಮ ಸಂವತ್ಸರ’ ಸಿನಿಮಾದಲ್ಲಿ ತೆಲುಗು ನಟ ನರೇಶ್ ಕುಡುಕನ ಪಾತ್ರದಲ್ಲಿ ಕಾಣಿಸಲಿದ್ದು, ಧನಂಜಯ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿದೆ.
Last Updated 21 ಜನವರಿ 2026, 23:30 IST
Multilingual Thriller Movie: ‘ಶುಭಕೃತ್‌ ನಾಮ ಸಂವತ್ಸರ’ದಲ್ಲಿ ನರೇಶ್‌

‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಆಚಾರ್‌ ಹೊಸ ಸಿನಿಮಾ ಘೋಷಣೆ

Actress Announcement: ‘ಏಳುಮಲೆ’ ಖ್ಯಾತಿಯ ಪ್ರಿಯಾಂಕಾ ಆಚಾರ್ ತಮ್ಮ ಎರಡನೇ ಸಿನಿಮಾಗೆ ಸಜ್ಜಾಗಿದ್ದಾರೆ. ಕಿರಣ್ ವಿಶ್ವನಾಥ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Last Updated 21 ಜನವರಿ 2026, 23:30 IST
‘ಮಹಾನಟಿ’ ರಿಯಾಲಿಟಿ ಶೋ ವಿಜೇತೆ ಪ್ರಿಯಾಂಕಾ ಆಚಾರ್‌ ಹೊಸ ಸಿನಿಮಾ ಘೋಷಣೆ

Kannada Film: ಜ.30ರಂದು ‘ಅಮೃತ ಅಂಜನ್’ ತೆರೆಗೆ

Kannada Film Release: ‘ಅಮೃತಾಂಜನ್’ ಕಿರುಚಿತ್ರದಿಂದ ಪ್ರೇರಿತವಾಗಿ ಜ್ಯೋತಿ ರಾವ್ ಮೋಹಿತ್ ನಿರ್ದೇಶನ ಮಾಡಿದ ಹಾಸ್ಯಭರಿತ ‘ಅಮೃತ ಅಂಜನ್’ ಸಿನಿಮಾ ಜ.30ರಂದು ತೆರೆಗೆ ಬರಲಿದ್ದು, ಹಾಡು ಈಗಾಗಲೇ ಬಿಡುಗಡೆಗೊಂಡಿದೆ.
Last Updated 21 ಜನವರಿ 2026, 23:30 IST
Kannada Film: ಜ.30ರಂದು ‘ಅಮೃತ ಅಂಜನ್’ ತೆರೆಗೆ

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: 70 ದೇಶಗಳ 225 ಸಿನಿಮಾ ಪ್ರದರ್ಶನ

International Cinema: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜ.29ರಿಂದ ಫೆ.6ರವರೆಗೆ ನಡೆಯಲಿದ್ದು, 70 ದೇಶಗಳ 225 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ಬಾರಿ 'ಸ್ತ್ರೀ' ವಿಷಯಾಧಾರಿತ 60 ಚಿತ್ರಗಳನ್ನೂ ಆಯ್ಕೆ ಮಾಡಲಾಗಿದೆ.
Last Updated 21 ಜನವರಿ 2026, 23:30 IST
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: 70 ದೇಶಗಳ 225 ಸಿನಿಮಾ ಪ್ರದರ್ಶನ
ADVERTISEMENT

ಜನಪ್ರಿಯ ನಿರೂಪಕಿ ಅನುಶ್ರೀ ಹೊಸ ವರ್ಷ ಆಚರಿಸಿದ್ದು ಹೇಗೆ? ಇಲ್ಲಿದೆ ಸೀಕ್ರೆಟ್...

Anchor Anushree: ಕನ್ನಡ ಕಿರುತೆರೆ ಲೋಕದಲ್ಲಿ ಮಿಂಚುತ್ತಿರುವ ಅನುಶ್ರೀ ಅವರು ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿದ್ದಾರೆ.
Last Updated 21 ಜನವರಿ 2026, 12:39 IST
ಜನಪ್ರಿಯ ನಿರೂಪಕಿ ಅನುಶ್ರೀ ಹೊಸ ವರ್ಷ ಆಚರಿಸಿದ್ದು ಹೇಗೆ? ಇಲ್ಲಿದೆ ಸೀಕ್ರೆಟ್...

ಧನ್ವೀರ್‌ ನಟನೆಯ ‘ಹಯಗ್ರೀವ‘ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ

Hayagreeva Teaser Release: ‘ಕೈವ’ ಬಳಿಕ ಧನ್ವೀರ್‌ ನಟನೆಯಲ್ಲಿ ಮೂಡಿಬರುತ್ತಿರುವ ‘ಹಯಗ್ರೀವ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇದೀಗ ಹಯಗ್ರೀವ ಸಿನಿಮಾದ ಟೀಸರ್ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
Last Updated 21 ಜನವರಿ 2026, 9:56 IST
ಧನ್ವೀರ್‌ ನಟನೆಯ ‘ಹಯಗ್ರೀವ‘ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ

ದಿ ರೈಸ್ ಆಫ್ ಅಶೋಕ ಸಿನಿಮಾದ ‘ಕಲ್ಯಾಣವೇ ಗೌರಿ’ ಹಾಡು ಬಿಡುಗಡೆ

The Rise of Ashoka Film: ಸತೀಶ್ ನೀನಾಸಂ ಹಾಗೂ ಸಪ್ತಮಿ ಗೌಡ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ‘ಕಲ್ಯಾಣವೇ ಗೌರಿ’ ಹಾಡು ಇಂದು (ಬುಧವಾರ) ಬಿಡುಗಡೆಯಾಗಿದೆ. ಈ ಕುರಿತು ಸಪ್ತಮಿ ಗೌಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.
Last Updated 21 ಜನವರಿ 2026, 9:22 IST
ದಿ ರೈಸ್ ಆಫ್ ಅಶೋಕ ಸಿನಿಮಾದ ‘ಕಲ್ಯಾಣವೇ ಗೌರಿ’ ಹಾಡು ಬಿಡುಗಡೆ
ADVERTISEMENT
ADVERTISEMENT
ADVERTISEMENT