ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿ ಸುದ್ದಿ

ADVERTISEMENT

ಉತ್ತರ ಕರ್ನಾಟಕದಲ್ಲಿ ‘ಕನಕರಾಜ’ ಚಿತ್ರೀಕರಣ

Kanakaraja Film Update: ಅನೂಪ್ ರೇವಣ್ಣ ನಟನೆಯ ‘ಕನಕರಾಜ’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಳಗಾವಿ, ಗೋಕಾಕ್ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿದೆ.
Last Updated 15 ಫೆಬ್ರುವರಿ 2026, 23:29 IST
ಉತ್ತರ ಕರ್ನಾಟಕದಲ್ಲಿ ‘ಕನಕರಾಜ’ ಚಿತ್ರೀಕರಣ

‘ಶೇಷ 2016’ ಮಾ.6ಕ್ಕೆ ತೆರೆಗೆ

Shesha 2016 Film: ಪ್ರಮೋದ್ ಶೆಟ್ಟಿ ಅಭಿನಯದ ಪೊಲೀಸ್ ಹಿನ್ನೆಲೆಯ ‘ಶೇಷ 2016’ ಚಿತ್ರ ಮಾರ್ಚ್ 6ರಂದು ಬಿಡುಗಡೆಯಾಗಲಿದೆ; ಅಮೆಜಾನ್ ಪ್ರೈಮ್ ಒಟಿಟಿ ಹಕ್ಕು ಪಡೆದುಕೊಂಡಿದೆ.
Last Updated 15 ಫೆಬ್ರುವರಿ 2026, 23:23 IST
‘ಶೇಷ 2016’ ಮಾ.6ಕ್ಕೆ ತೆರೆಗೆ

ನನ್ನ ನೆಚ್ಚಿನ ಸಿನಿಮಾಗಳಲ್ಲಿ ‘ಧುರಂಧರ್’ ಕೂಡ ಒಂದು; ರಣಬೀರ್ ಕಪೂರ್

Dhurandhar Movie: ಆಧಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ‘ಪ್ರಸ್ತುತ ನೆಚ್ಚಿನ ಚಿತ್ರವಾಗಿದೆ’ ಎಂದು ನಟ ರಣಬೀರ್ ಕಪೂರ್ ಹೇಳಿದ್ದಾರೆ. ಐತಿಹಾಸಿಕ ಚಿತ್ರ ಧುರಂಧರ್ ಡಿಸೆಂಬರ್ 5ರಂದು ಬಿಡುಗಡೆಯಾಗಿತ್ತು.
Last Updated 15 ಫೆಬ್ರುವರಿ 2026, 10:16 IST
ನನ್ನ ನೆಚ್ಚಿನ ಸಿನಿಮಾಗಳಲ್ಲಿ ‘ಧುರಂಧರ್’ ಕೂಡ ಒಂದು; ರಣಬೀರ್ ಕಪೂರ್

‘ಛಾವಾ’ ಸಿನಿಮಾಗೆ ಒಂದು ವರ್ಷ: ವಿಶೇಷ ಚಿತ್ರಗಳನ್ನು ಹಂಚಿಕೊಂಡ ವಿಕ್ಕಿ–ರಶ್ಮಿಕಾ

.
Last Updated 15 ಫೆಬ್ರುವರಿ 2026, 6:39 IST
‘ಛಾವಾ’  ಸಿನಿಮಾಗೆ ಒಂದು ವರ್ಷ: ವಿಶೇಷ ಚಿತ್ರಗಳನ್ನು ಹಂಚಿಕೊಂಡ ವಿಕ್ಕಿ–ರಶ್ಮಿಕಾ
err

ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ಬೇಡ: ನಟ ಶಿವರಾಜ್‌ಕುಮಾರ್ ಅಭಿಮತ

ಎಸ್.ಪಿ.ವರದರಾಜು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಶಿವರಾಜ್‌ಕುಮಾರ್ ಅಭಿಮತ
Last Updated 15 ಫೆಬ್ರುವರಿ 2026, 0:30 IST
ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ಬೇಡ: ನಟ ಶಿವರಾಜ್‌ಕುಮಾರ್ ಅಭಿಮತ

ಹಳ್ಳಿ, ಶಾಲೆಗಳಲ್ಲಿ ‘ಲ್ಯಾಂಡ್‌ ಲಾರ್ಡ್‌’ ಪ್ರದರ್ಶನಕ್ಕೆ ಪ್ರಯತ್ನ: ಉಮಾಶ್ರೀ

ಚಿತ್ರ ಸಂವಾದದಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅಭಯ, ಪ್ರಮುಖರ ಭಾಗಿ,
Last Updated 14 ಫೆಬ್ರುವರಿ 2026, 23:33 IST
ಹಳ್ಳಿ, ಶಾಲೆಗಳಲ್ಲಿ ‘ಲ್ಯಾಂಡ್‌ ಲಾರ್ಡ್‌’ ಪ್ರದರ್ಶನಕ್ಕೆ ಪ್ರಯತ್ನ: ಉಮಾಶ್ರೀ

ಕೌಟುಂಬಿಕ ವ್ಯಾಜ್ಯ: ನಟಿ ಕಾವ್ಯ ಗೌಡ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

High Court Stay: ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್‌ ವಿರುದ್ಧದ ಎಫ್‌ಐಆರ್‌ ಹಾಗೂ ಪ್ರಕರಣದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಸಂಬಂಧಿಕರ ನಡುವಿನ ಗಲಾಟೆ ಪ್ರಕರಣದಲ್ಲಿ ಈ ಆದೇಶ ಹೊರಬಿದ್ದಿದೆ.
Last Updated 14 ಫೆಬ್ರುವರಿ 2026, 14:49 IST
ಕೌಟುಂಬಿಕ ವ್ಯಾಜ್ಯ: ನಟಿ ಕಾವ್ಯ ಗೌಡ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ
ADVERTISEMENT

ಸೂರ್ಯ, ಸಾಯಿ ಪಲ್ಲವಿ ಸೇರಿ ಹಲವರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ

Tamil Cinema: ವಿಜಯ ಸೇತುಪತಿ, ಕೀರ್ತಿ ಸುರೇಶ್, ಕಾರ್ತಿ, ನಯನತಾರಾ, ಧನುಷ್, ಜ್ಯೋತಿಕಾ, ಪಾರ್ಥಿಬನ್, ಮಂಜು ವಾರಿಯರ್, ಸೂರ್ಯ, ಅಪರ್ಣಾ ಬಾಲಮುರಳಿ, ಆರ್ಯ, ಲಿಜೋಮೋಲ್ ಜೋಸ್, ವಿಕ್ರಮ್ ಪ್ರಭು ಹಾಗೂ ಸಾಯಿ ಪಲ್ಲವಿ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ.
Last Updated 14 ಫೆಬ್ರುವರಿ 2026, 13:32 IST
ಸೂರ್ಯ, ಸಾಯಿ ಪಲ್ಲವಿ ಸೇರಿ ಹಲವರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ

ನನ್ನನ್ನೇ ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ಯಶ್: ರಾಧಿಕಾ ಪಂಡಿತ್ ವಿಶೇಷ ಪೋಸ್ಟ್

Valentine's Day: ಇಂದು (ಫೆ.14) ಪ್ರೇಮಿಗಳ ದಿನಾಚರಣೆ. ಪ್ರೇಮಿಗಳೆಲ್ಲಾ ತಮ್ಮ ಸಂಗಾತಿಗೆ ಪ್ರೇಮ ನಿವೇದನೆ ಮಾಡುವ ದಿನ. ಸಾಮಾಜಿಕ ಮಾಧ್ಯಮದಲ್ಲಂತೂ ಪ್ರೇಮಿಗಳು ಹೊಸ ಹೊಸ ಪೋಸ್ಟ್‌ಗಳನ್ನು ಹಾಕಿ ಸಂಗಾತಿಗಳಿಗೆ, ಪ್ರೀತಿಪಾತ್ರರಿಗೆ ಶುಭ ಹಾರೈಸುತ್ತಿದ್ದಾರೆ.
Last Updated 14 ಫೆಬ್ರುವರಿ 2026, 12:23 IST
ನನ್ನನ್ನೇ ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ಯಶ್: ರಾಧಿಕಾ ಪಂಡಿತ್ ವಿಶೇಷ ಪೋಸ್ಟ್

ಅರ್ಜುನ್ ಸರ್ಜಾ ಪುತ್ರಿಗೆ ವಿಶೇಷ ಉಡುಗೊರೆ ನೀಡಿದ ಹಾಸ್ಯನಟ ಬ್ರಹ್ಮಾನಂದಂ

Aishwarya Arjun: ಪದ್ಮಶ್ರೀ ಪುರಸ್ಕೃತ, ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರು ವೇದಿಕೆ ಮೇಲೆ ನಟಿ ಐಶ್ವರ್ಯಾ ಸರ್ಜಾಗೆ ‌ವಿಶೇಷ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ಸೀತಾ ಪಯಣಂ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನೀಡಿದ್ದಾರೆ.
Last Updated 14 ಫೆಬ್ರುವರಿ 2026, 10:26 IST
ಅರ್ಜುನ್ ಸರ್ಜಾ ಪುತ್ರಿಗೆ ವಿಶೇಷ ಉಡುಗೊರೆ ನೀಡಿದ ಹಾಸ್ಯನಟ ಬ್ರಹ್ಮಾನಂದಂ
ADVERTISEMENT
ADVERTISEMENT
ADVERTISEMENT