ಶುಕ್ರವಾರ, 14 ನವೆಂಬರ್ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಬೀದಿನಾಯಿಗಳ ನಿಯಂತ್ರಣ ಆದೇಶ; ಸಹಾನುಭೂತಿ ಕೊರತೆಯ ನಿರ್ಧಾರ

Supreme Court Ruling: ಬೀದಿನಾಯಿಗಳನ್ನು ಶಾಶ್ವತವಾಗಿ ಆಶ್ರಯಕೇಂದ್ರಗಳಿಗೆ ಸ್ಥಳಾಂತರಿಸುವ ಸುಪ್ರೀಂ ಕೋರ್ಟ್ ಆದೇಶ ಎಬಿಸಿ ನಿಯಮಗಳಿಗೂ, ಸಂವಿಧಾನದ ಮೌಲ್ಯಗಳಿಗೂ ವಿರುದ್ಧವಾಗಿದೆ ಎಂದು ಸಂಪಾದಕೀಯ ವಿಶ್ಲೇಷಿಸುತ್ತದೆ.
Last Updated 13 ನವೆಂಬರ್ 2025, 19:23 IST
ಸಂಪಾದಕೀಯ | ಬೀದಿನಾಯಿಗಳ ನಿಯಂತ್ರಣ ಆದೇಶ; ಸಹಾನುಭೂತಿ ಕೊರತೆಯ ನಿರ್ಧಾರ

ಸಂಪಾದಕೀಯ: ಜೈಲುಗಳ ತೀವ್ರ ಅನಾರೋಗ್ಯ; ಬೇರುಮಟ್ಟದ ಚಿಕಿತ್ಸೆ ಅಗತ್ಯ

Jail Mismanagement: ಪರಪ್ಪನ ಅಗ್ರಹಾರ ಜೈಲಿನ ನಿದರ್ಶನದಿಂದ ರಾಜ್ಯದ ಕಾರಾಗೃಹಗಳಲ್ಲಿ ಕಾನೂನು ಬಾಹ್ಯ ಚಟುವಟಿಕೆ, ಭ್ರಷ್ಟಾಚಾರ ಮತ್ತು ಬೇರೂರಿದ ಅವ್ಯವಸ್ಥೆ ವಿರುದ್ಧ ತೀವ್ರ ಕ್ರಮದ ಅಗತ್ಯವಿದೆ ಎಂಬದು ಸ್ಪಷ್ಟವಾಗುತ್ತದೆ.
Last Updated 12 ನವೆಂಬರ್ 2025, 19:30 IST
ಸಂಪಾದಕೀಯ: ಜೈಲುಗಳ ತೀವ್ರ ಅನಾರೋಗ್ಯ; ಬೇರುಮಟ್ಟದ ಚಿಕಿತ್ಸೆ ಅಗತ್ಯ

ಸಂಪಾದಕೀಯ | ದೆಹಲಿಯಲ್ಲಿ ಸ್ಫೋಟ: ಹೇಯಕೃತ್ಯ; ಸುರಕ್ಷತೆ ಸರ್ಕಾರದ ಆದ್ಯತೆಯಾಗಲಿ

Terror Attack Delhi: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಆತ್ಮಹತ್ಯಾ ದಾಳಿ ದೇಶದ ಆಂತರಿಕ ಭದ್ರತೆಗೆ ಗಂಭೀರ ಎಚ್ಚರಿಕೆ ನೀಡಿದ್ದು, ಭದ್ರತಾ ವಿಫಲತೆ ಮತ್ತು ಭಯೋತ್ಪಾದನೆ ಕುರಿತು ಕಳವಳ ಮೂಡಿಸಿದೆ.
Last Updated 11 ನವೆಂಬರ್ 2025, 19:30 IST
ಸಂಪಾದಕೀಯ | ದೆಹಲಿಯಲ್ಲಿ ಸ್ಫೋಟ: ಹೇಯಕೃತ್ಯ; ಸುರಕ್ಷತೆ ಸರ್ಕಾರದ ಆದ್ಯತೆಯಾಗಲಿ

ಸಂಪಾದಕೀಯ | ‘ಪೋಕ್ಸೊ’ ದುರ್ಬಳಕೆಯ ಸಾಧ್ಯತೆ: ಕೋರ್ಟ್‌ ಕಳವಳಕ್ಕೆ ಸ್ಪಂದಿಸಬೇಕಿದೆ

POCSO Legal Debate: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ದುರ್ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ವಿಚಾರ ಪ್ರಸ್ತಾಪಿಸಿದೆ. ಹದಿಹರೆಯದವರ ಸಮ್ಮತಿಯ ಮೇಲೆ ಪ್ರಕರಣಗಳು ದಾಖಲಾಗುತ್ತಿರುವುದನ್ನು ಪ್ರಶ್ನಿಸಿದೆ.
Last Updated 10 ನವೆಂಬರ್ 2025, 19:30 IST
ಸಂಪಾದಕೀಯ | ‘ಪೋಕ್ಸೊ’ ದುರ್ಬಳಕೆಯ ಸಾಧ್ಯತೆ: ಕೋರ್ಟ್‌ ಕಳವಳಕ್ಕೆ ಸ್ಪಂದಿಸಬೇಕಿದೆ

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ; ಸರ್ಕಾರದ ನಿರಾಸಕ್ತಿ–ನಿರ್ಲಕ್ಷ್ಯದ ಫಲ

Education Privatization: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಸಾಲಿಗೆ ಪದವಿಪೂರ್ವ ಕಾಲೇಜುಗಳೂ ಸೇರಿಕೊಳ್ಳುತ್ತಿರುವುದು, ಶಿಕ್ಷಣ ಕ್ಷೇತ್ರದ ಖಾಸಗೀಕರಣ ತೀವ್ರಗೊಳ್ಳುತ್ತಿರುವುದರ ಸಂಕೇತವಾಗಿದೆ.
Last Updated 9 ನವೆಂಬರ್ 2025, 19:30 IST
ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ; ಸರ್ಕಾರದ ನಿರಾಸಕ್ತಿ–ನಿರ್ಲಕ್ಷ್ಯದ ಫಲ

ಸಂಪಾದಕೀಯ | ಪ್ರಶ್ನೆಗಳಿಗೆ ಉತ್ತರಿಸದ ಆಯೋಗ; ಚುನಾವಣಾ ಪಾವಿತ್ರ್ಯಕ್ಕೆ ಪೆಟ್ಟು

Election Integrity: ಮತಪಟ್ಟಿಗಳಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವ ಅಭಿಯಾನ ನಡೆಸುತ್ತಿರುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹರಿಯಾಣದಲ್ಲಿ ನಡೆದಿದೆ ಎನ್ನಲಾದ ಚುನಾವಣಾ ಅವ್ಯವಹಾರಗಳ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
Last Updated 8 ನವೆಂಬರ್ 2025, 0:08 IST
ಸಂಪಾದಕೀಯ | ಪ್ರಶ್ನೆಗಳಿಗೆ ಉತ್ತರಿಸದ ಆಯೋಗ;
ಚುನಾವಣಾ ಪಾವಿತ್ರ್ಯಕ್ಕೆ ಪೆಟ್ಟು

ಸಂಪಾದಕೀಯ | ಸೈಬರ್ ವಂಚನೆ: ಕೋರ್ಟ್‌ ಕಳವಳ; ನಿಯಂತ್ರಣಕ್ಕೆ ಒಂದು ನೂಕುಬಲ

Digital Scam India: ಸುಪ್ರೀಂ ಕೋರ್ಟ್ ಸೈಬರ್ ಅಪರಾಧಗಳ ಕುರಿತು ಆತಂಕ ವ್ಯಕ್ತಪಡಿಸಿದ್ದು, ಡಿಜಿಟಲ್ ಬಂಧನ, ವಂಚನೆ ಪ್ರಕರಣಗಳ ತೀವ್ರತೆ, ಹಾಗೂ ಕಾನೂನು ಜಾರಿ ಸಂಸ್ಥೆಗಳ ನಿಷ್ಕ್ರಿಯತೆ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಿದೆ.
Last Updated 7 ನವೆಂಬರ್ 2025, 0:49 IST
ಸಂಪಾದಕೀಯ | ಸೈಬರ್ ವಂಚನೆ: ಕೋರ್ಟ್‌ ಕಳವಳ;
ನಿಯಂತ್ರಣಕ್ಕೆ ಒಂದು ನೂಕುಬಲ
ADVERTISEMENT

ಸಂ‍ಪಾದಕೀಯ: ಕಬ್ಬಿನ ದರ ಹೆಚ್ಚಳಕ್ಕೆ ರೈತರ ಪಟ್ಟು; ಸರ್ಕಾರದ ಕಾಳಜಿ–ಸ್ಪಂದನ ಅಗತ್ಯ

Farmer Agitation: ಬೆಳಗಾವಿಯಲ್ಲಿ ರೈತರು ಟನ್ ಕಬ್ಬಿಗೆ ₹3,500 ದರಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಸರ್ಕಾರದಿಂದ ಸ್ಪಂದನೆ ಇಲ್ಲದೆ ಆಕ್ರೋಶ ಹೆಚ್ಚಾಗಿದೆ.
Last Updated 5 ನವೆಂಬರ್ 2025, 23:22 IST
ಸಂ‍ಪಾದಕೀಯ: ಕಬ್ಬಿನ ದರ ಹೆಚ್ಚಳಕ್ಕೆ ರೈತರ ಪಟ್ಟು;
ಸರ್ಕಾರದ ಕಾಳಜಿ–ಸ್ಪಂದನ ಅಗತ್ಯ

ಸಂಪಾದಕೀಯ | ಕಸ: ರಸ್ತೆಗಳ ಮೇಲಷ್ಟೇ ಅಲ್ಲ, ನಡವಳಿಕೆಯಲ್ಲೂ ಕೊಳಕಿದೆ

Solid Waste Campaign: ಎಲ್ಲೆಂದರಲ್ಲಿ ಕಸ ಸುರಿಯುವವರ ಮನೆಯ ಮುಂದೆ ತ್ಯಾಜ್ಯವನ್ನು ಸುರಿಯುವ ಮೂಲಕ ಕಸ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ’ ನಡೆಸಿದೆ.
Last Updated 4 ನವೆಂಬರ್ 2025, 23:30 IST
ಸಂಪಾದಕೀಯ | ಕಸ: ರಸ್ತೆಗಳ ಮೇಲಷ್ಟೇ ಅಲ್ಲ, ನಡವಳಿಕೆಯಲ್ಲೂ ಕೊಳಕಿದೆ

ಸಂಪಾದಕೀಯ | ಕೌರ್‌ ಪಡೆಯ ‘ವಿಶ್ವಕಪ್’ ವಿಕ್ರಮ; ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ

Cricket Victory: ಹರ್ಮನ್‌ಪ್ರೀತ್ ಕೌರ್‌ ಬಳಗವು ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಜಯದಿಂದ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಯುಗ ಆರಂಭವಾಗಿದೆ, ಭಾರತಕ್ಕೆ ಐತಿಹಾಸಿಕ ಕ್ಷಣ.
Last Updated 4 ನವೆಂಬರ್ 2025, 0:28 IST
ಸಂಪಾದಕೀಯ | ಕೌರ್‌ ಪಡೆಯ ‘ವಿಶ್ವಕಪ್’ ವಿಕ್ರಮ; ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ
ADVERTISEMENT
ADVERTISEMENT
ADVERTISEMENT