ಸೋಮವಾರ, 5 ಜನವರಿ 2026
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ: ಪಂಚಾಯಿತಿಗಳಿಗೆ ಸಿಗದ ಅನುದಾನ– ದುರ್ಬಲಗೊಂಡ ಗ್ರಾಮ ಸ್ವರಾಜ್ಯ

Editorial On Gram Swarajya: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರ ಹಣಕಾಸು ಆಯೋಗ ಅನುದಾನ ಬಿಡುಗಡೆ ಮಾಡಿಲ್ಲ. ಇದು, ಅಧಿಕಾರದ ವಿಕೇಂದ್ರೀಕರಣ ತತ್ತ್ವವನ್ನು ದುರ್ಬಲಗೊಳಿಸುವ ನಡೆ.
Last Updated 5 ಜನವರಿ 2026, 0:18 IST
ಸಂಪಾದಕೀಯ: ಪಂಚಾಯಿತಿಗಳಿಗೆ ಸಿಗದ ಅನುದಾನ– ದುರ್ಬಲಗೊಂಡ ಗ್ರಾಮ ಸ್ವರಾಜ್ಯ

ಸಂಪಾದಕೀಯ | ಅರಣ್ಯ ಭೂಮಿ ಪರಭಾರೆ ಸಲ್ಲ; ಹೊಣೆ ಮರೆಯದಿರಲಿ ಸರ್ಕಾರ

Environmental Governance: ಸುಪ್ರೀಂ ಕೋರ್ಟ್ ನಿರ್ದೇಶನವಿರುವುದಾದರೂ, ಮಾಚೋಹಳ್ಳಿಯ 78 ಎಕರೆ ಅರಣ್ಯ ಭೂಮಿಯನ್ನು ಸಂಸ್ಥೆಗಳಿಗೆ ಗುತ್ತಿಗೆ ನೀಡಿರುವ ಸರ್ಕಾರದ ಕ್ರಮ ಪರಿಸರ ಸಂರಕ್ಷಣೆಯ ಕಳವಳಕ್ಕೆ ಧಕ್ಕೆಯಾಗುತ್ತಿದೆ.
Last Updated 2 ಜನವರಿ 2026, 22:48 IST
ಸಂಪಾದಕೀಯ | ಅರಣ್ಯ ಭೂಮಿ ಪರಭಾರೆ ಸಲ್ಲ;
ಹೊಣೆ ಮರೆಯದಿರಲಿ ಸರ್ಕಾರ

ಸಂಪಾದಕೀಯ | ಗ್ರಂಥಾಲಯ ವ್ಯವಸ್ಥೆಗೆ ಸಂಕಷ್ಟ; ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ

Library Funding: ಡಿಜಿಟಲ್ ಮಾಧ್ಯಮದ ಪ್ರಭಾವದಿಂದ ಪುಸ್ತಕ ಸಂಸ್ಕೃತಿ ದುರ್ಬಲವಾಗುತ್ತಿದೆ. ರಾಜ್ಯ ಸರ್ಕಾರ ಗ್ರಂಥಾಲಯ ಸಗಟು ಖರೀದಿಯನ್ನು ನಿಲ್ಲಿಸಿದ್ದರಿಂದ ಓದುಗರು ಮತ್ತು ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 1 ಜನವರಿ 2026, 23:30 IST
ಸಂಪಾದಕೀಯ | ಗ್ರಂಥಾಲಯ ವ್ಯವಸ್ಥೆಗೆ ಸಂಕಷ್ಟ;
ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ

ಸಂಪಾದಕೀಯ | ರಸ್ತೆ ಸುರಕ್ಷತೆ: ರಾಜಿ ಬೇಡ; ಜೀವದೊಂದಿಗೆ ಆಟ ಸಲ್ಲದು

Highway Accident: ಹಿರಿಯೂರು ತಾಲ್ಲೂಕು ಗೊರ್ಲಡುಕು ಕ್ರಾಸ್ ಬಳಿ ಸಂಭವಿಸಿದ ಬಸ್ ಬೆಂಕಿ ದುರಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯ ಮತ್ತು ಹೆದ್ದಾರಿ ವಿನ್ಯಾಸದ ದೌರ್ಬಲ್ಯವನ್ನು ಬಹಿರಂಗಪಡಿಸಿದೆ.
Last Updated 31 ಡಿಸೆಂಬರ್ 2025, 23:30 IST
ಸಂಪಾದಕೀಯ | ರಸ್ತೆ ಸುರಕ್ಷತೆ: ರಾಜಿ ಬೇಡ;
ಜೀವದೊಂದಿಗೆ ಆಟ ಸಲ್ಲದು

ಸಂಪಾದಕೀಯ | ಒತ್ತುವರಿ ತೆರವು:ಮಾನವೀಯತೆ ಅಗತ್ಯ;ಸಂತ್ರಸ್ತರ ನೆರವಿಗೆ ಸರ್ಕಾರ ಬರಲಿ

Eviction Crisis: ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಮುಂಜಾನೆ ಎಚ್ಚರಿಕೆ ಇಲ್ಲದೆ 167 ಮನೆಗಳನ್ನು ತೆರವುಗೊಳಿಸಿರುವ ಘಟನೆ ಮಾನವೀಯತೆಗೆ ಧಕ್ಕೆ ತರುವ ದುರ್ಘಟನೆಯಾಗಿದೆ.
Last Updated 30 ಡಿಸೆಂಬರ್ 2025, 23:34 IST
ಸಂಪಾದಕೀಯ | ಒತ್ತುವರಿ ತೆರವು:ಮಾನವೀಯತೆ ಅಗತ್ಯ;ಸಂತ್ರಸ್ತರ ನೆರವಿಗೆ ಸರ್ಕಾರ ಬರಲಿ

ಸಂಪಾದಕೀಯ: ಯಶಸ್ಸಿನ ಹಾದಿಯಲ್ಲಿ ಇಸ್ರೊ; ವಿಶ್ವಾಸಾರ್ಹ ಬಾಹ್ಯಾಕಾಶ ಶಕ್ತಿ

Indian Space Power: ಇಸ್ರೊ ಎಲ್‌ವಿಎಂ3 ಮೂಲಕ 6,100 ಕೆ.ಜಿ. ತೂಕದ ಅಮೆರಿಕದ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದ್ದು, ತನ್ನ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ದೃಢಪಡಿಸಿದೆ.
Last Updated 30 ಡಿಸೆಂಬರ್ 2025, 0:30 IST
ಸಂಪಾದಕೀಯ: ಯಶಸ್ಸಿನ ಹಾದಿಯಲ್ಲಿ ಇಸ್ರೊ;
ವಿಶ್ವಾಸಾರ್ಹ ಬಾಹ್ಯಾಕಾಶ ಶಕ್ತಿ

ಸಂಪಾದಕೀಯ | ಸ್ವಂತ ಸೂರಿಲ್ಲದವರ ಸಂಖ್ಯೆ ಹೆಚ್ಚಳ; ಯೋಜನೆಗಳ ಪರಾಮರ್ಶೆ ಅಗತ್ಯ

Affordable Housing: ರಾಜ್ಯದಲ್ಲಿ 37.48 ಲಕ್ಷ ಕುಟುಂಬಗಳು ಇಂದಿಗೂ ಸ್ವಂತ ಮನೆ ಹೊಂದಿಲ್ಲ. ವಸತಿ ಯೋಜನೆಗಳ ಅನುಷ್ಠಾನ ವಿಳಂಬ, ಭ್ರಷ್ಟಾಚಾರ, ಮತ್ತು ಕಡಿಮೆ ಅನುದಾನದಿಂದ ಈ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ.
Last Updated 29 ಡಿಸೆಂಬರ್ 2025, 0:32 IST
ಸಂಪಾದಕೀಯ | ಸ್ವಂತ ಸೂರಿಲ್ಲದವರ ಸಂಖ್ಯೆ ಹೆಚ್ಚಳ;
ಯೋಜನೆಗಳ ಪರಾಮರ್ಶೆ ಅಗತ್ಯ
ADVERTISEMENT

ಸಂಪಾದಕೀಯ | ಬಸ್‌ ಪ್ರಯಾಣವೆಂಬ ಮೃತ್ಯುಪಂಜರ: ಸುರಕ್ಷತೆ ಜೊತೆ ರಾಜಿ ಅಪಾಯಕರ

Bus Fire Accident: ಹಿರಿಯೂರು ತಾಲ್ಲೂಕು ಗೊರ್ಲಡುಕು ಕ್ರಾಸ್‌ ಬಳಿ ಸೀಬರ್ಡ್‌ ಸ್ಲೀಪರ್‌ ಬಸ್‌ ಹಾಗೂ ಕಂಟೇನರ್‌ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಏಳು ಮಂದಿ ಸಾವಿಗೀಡಾಗಿರುವ ದುರ್ಘಟನೆ ಗಾಬರಿ ಹುಟ್ಟಿಸುವಂತಿದೆ.
Last Updated 26 ಡಿಸೆಂಬರ್ 2025, 22:30 IST
ಸಂಪಾದಕೀಯ | ಬಸ್‌ ಪ್ರಯಾಣವೆಂಬ ಮೃತ್ಯುಪಂಜರ: ಸುರಕ್ಷತೆ ಜೊತೆ ರಾಜಿ ಅಪಾಯಕರ

ಸಂಪಾದಕೀಯ | ಅತ್ಯಾಚಾರ: ಶಿಕ್ಷೆಯ ಅಮಾನತು ಆದೇಶ; ನ್ಯಾಯದ ಮರುವ್ಯಾಖ್ಯಾನದ ಸಮಯ

Justice System India: byline no author page goes here ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯ ಅಮಾನತು ಆದೇಶವು ನ್ಯಾಯ ವ್ಯವಸ್ಥೆಯ ನೈತಿಕತೆ, ಸಂತ್ರಸ್ತರ ಭದ್ರತೆ ಮತ್ತು ಕಾನೂನುಗಳ ಉದ್ದೇಶದ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ.
Last Updated 25 ಡಿಸೆಂಬರ್ 2025, 23:30 IST
ಸಂಪಾದಕೀಯ | ಅತ್ಯಾಚಾರ: ಶಿಕ್ಷೆಯ ಅಮಾನತು ಆದೇಶ; ನ್ಯಾಯದ ಮರುವ್ಯಾಖ್ಯಾನದ ಸಮಯ

ಸಂಪಾದಕೀಯ | ‘ಅರಾವಳಿ ಉಳಿಸಿ’ ಆಂದೋಲನ: ಸರ್ಕಾರ ಜನದನಿ ಕೇಳಿಸಿಕೊಳ್ಳಲಿ

Aravalli Hills Mining: ಅರಾವಳಿ ಪರ್ವತಶ್ರೇಣಿಯ ಕುರಿತಾದ ಕೇಂದ್ರ ಪರಿಸರ ಸಚಿವಾಲಯದ ವ್ಯಾಖ್ಯೆಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿರುವುದು ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.
Last Updated 24 ಡಿಸೆಂಬರ್ 2025, 22:30 IST
ಸಂಪಾದಕೀಯ |  ‘ಅರಾವಳಿ ಉಳಿಸಿ’ ಆಂದೋಲನ:
ಸರ್ಕಾರ ಜನದನಿ ಕೇಳಿಸಿಕೊಳ್ಳಲಿ
ADVERTISEMENT
ADVERTISEMENT
ADVERTISEMENT