ಶುಕ್ರವಾರ, 30 ಜನವರಿ 2026
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ಅಬಕಾರಿ ಇಲಾಖೆ: ಭ್ರಷ್ಟಾಚಾರ ಉಪೇಕ್ಷೆ ಸಲ್ಲ, ತನಿಖೆ ನಡೆಯಲಿ

Liquor License Corruption: ಪರವಾನಗಿ ನೀಡುವ ವ್ಯವಸ್ಥೆಯಲ್ಲಿನ ಲೋಪಗಳು ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಿವೆ. ಇದರಿಂದ, ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ.
Last Updated 29 ಜನವರಿ 2026, 23:30 IST
ಸಂಪಾದಕೀಯ | ಅಬಕಾರಿ ಇಲಾಖೆ: ಭ್ರಷ್ಟಾಚಾರ ಉಪೇಕ್ಷೆ ಸಲ್ಲ, ತನಿಖೆ ನಡೆಯಲಿ

ಸಂಪಾದಕೀಯ:ಐರೋಪ್ಯ ಒಕ್ಕೂಟದೊಂದಿಗೆ ವ್ಯಾಪಾರ; ಬಿಕ್ಕಟ್ಟಿನಲ್ಲಿ ಅಂತಿಮಗೊಂಡ ಒಪ್ಪಂದ

Free Trade Agreement: ಭಾರತ–‘ಇಯು’ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಚಾರಿತ್ರಿಕ ಮಹತ್ವವಿದೆ. ಉಭಯ ಬಣಗಳಿಗೂ ಲಾಭದಾಯಕ ಆಗಿರುವ ಈ ಒಪ್ಪಂದ, ಅಮೆರಿಕಕ್ಕೆ ರಾಜತಾಂತ್ರಿಕ ಸಂದೇಶವೂ ಆಗಿರುವಂತಿದೆ.
Last Updated 29 ಜನವರಿ 2026, 0:23 IST
ಸಂಪಾದಕೀಯ:ಐರೋಪ್ಯ ಒಕ್ಕೂಟದೊಂದಿಗೆ ವ್ಯಾಪಾರ; ಬಿಕ್ಕಟ್ಟಿನಲ್ಲಿ ಅಂತಿಮಗೊಂಡ ಒಪ್ಪಂದ

ಸಂಪಾದಕೀಯ:ಬೈಕ್ ಟ್ಯಾಕ್ಸಿ ಸೇವೆ: ನಿರ್ಬಂಧ ರದ್ದು, ಸಮಗ್ರ ನಿಯಮಾವಳಿ ರೂಪುಗೊಳ್ಳಲಿ

Bike Taxi Services: ಬೈಕ್‌ ಟ್ಯಾಕ್ಸಿಗಳ ಸೇವೆಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಿಸಿದೆ. ಈಗ ಅವುಗಳ ಕಾರ್ಯಾಚರಣೆಗೆ ಸಂಬಂಧಿಸಿದ ಸಮಗ್ರ ನಿಯಮಾವಳಿಯನ್ನು ಸರ್ಕಾರ ವಿಳಂಬವಿಲ್ಲದೆ ಸಿದ್ಧಪಡಿಸಬೇಕಾಗಿದೆ.
Last Updated 28 ಜನವರಿ 2026, 0:03 IST
ಸಂಪಾದಕೀಯ:ಬೈಕ್ ಟ್ಯಾಕ್ಸಿ ಸೇವೆ: ನಿರ್ಬಂಧ ರದ್ದು, ಸಮಗ್ರ ನಿಯಮಾವಳಿ ರೂಪುಗೊಳ್ಳಲಿ

ಸಂಪಾದಕೀಯ | ಟ್ರಂಪ್‌ ರಚಿಸಿದ ಶಾಂತಿ ಮಂಡಳಿ: ವ್ಯಾಖ್ಯಾನ, ಉದ್ದೇಶ ಅಸ್ಪಷ್ಟ

Gaza Peace Board: ಅಮೆರಿಕದ ಅಧ್ಯಕ್ಷರ ಚಿಂತನೆಯ ಕೂಸಾದ ‘ಶಾಂತಿ ಮಂಡಳಿ’ಯ ಉದ್ದೇಶ, ಆಶಯಗಳು ಅಸ್ಪಷ್ಟವಾಗಿವೆ. ಈ ಕೂಟವನ್ನು ಸೇರಲು ಭಾರತ ಅವಸರದ ತೀರ್ಮಾನ ಕೈಗೊಳ್ಳಬಾರದು.
Last Updated 26 ಜನವರಿ 2026, 23:23 IST
ಸಂಪಾದಕೀಯ |  ಟ್ರಂಪ್‌ ರಚಿಸಿದ ಶಾಂತಿ ಮಂಡಳಿ: ವ್ಯಾಖ್ಯಾನ, ಉದ್ದೇಶ ಅಸ್ಪಷ್ಟ

ಸಂಪಾದಕೀಯ | ಒಕ್ಕೂಟ ವ್ಯವಸ್ಥೆಯು ಬಲಗೊಳ್ಳಲಿ; ‘ಕೇಂದ್ರ’ದ ಧೋರಣೆ ಬದಲಾಗಲಿ

Federalism: ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಾಗೂ ಅವುಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸದೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಏಕಪಕ್ಷೀಯ ತೀರ್ಮಾನಗಳು ಒಕ್ಕೂಟ ವ್ಯವಸ್ಥೆಗೆ ಹಾನಿಕರ.
Last Updated 26 ಜನವರಿ 2026, 0:46 IST
ಸಂಪಾದಕೀಯ | ಒಕ್ಕೂಟ ವ್ಯವಸ್ಥೆಯು ಬಲಗೊಳ್ಳಲಿ; ‘ಕೇಂದ್ರ’ದ ಧೋರಣೆ ಬದಲಾಗಲಿ

ಸಂಪಾದಕೀಯ | ರೋಗಗ್ರಸ್ತ ಉನ್ನತ ಶಿಕ್ಷಣ ಕ್ಷೇತ್ರ; ‘ಸುಪ್ರೀಂ’ ನಿರ್ದೇಶನವೇ ಭರವಸೆ

Supreme Court Guidelines: ಸುಪ್ರೀಂ ಕೋರ್ಟ್‌ ನಿರ್ದೇಶನದಿಂದಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತ್ವರಿತ ಹಾಗೂ ಪರಿಣಾಮಕಾರಿ ಬದಲಾವಣೆ ಸಾಧ್ಯವಾಗುವ ಆಶಾಭಾವ ರೂಪುಗೊಂಡಿದೆ.
Last Updated 23 ಜನವರಿ 2026, 23:30 IST
ಸಂಪಾದಕೀಯ | ರೋಗಗ್ರಸ್ತ ಉನ್ನತ ಶಿಕ್ಷಣ ಕ್ಷೇತ್ರ; ‘ಸುಪ್ರೀಂ’ ನಿರ್ದೇಶನವೇ ಭರವಸೆ

ಸಂಪಾದಕೀಯ | ರಾಜ್ಯಪಾಲರ ರಾಜಕೀಯ ನಡೆ: ‘ಅರ್ಥಹೀನ’ ಸಂಪ್ರದಾಯ ಬೇಕೆ?

Constitutional Role: ಸಾಂವಿಧಾನಿಕ ಪ್ರತಿನಿಧಿಗಳಾದ ರಾಜ್ಯಪಾಲರು ಕೇಂದ್ರದ ವಕ್ತಾರರಂತೆ ವರ್ತಿಸಬಾರದು. ಬಿಜೆಪಿಯೇತರ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿನ ರಾಜ್ಯಪಾಲರ ನಡವಳಿಕೆಗಳು ಅವರ ಹುದ್ದೆಯ ಘನತೆ ಕುಗ್ಗಿಸುವಂತಿವೆ.
Last Updated 22 ಜನವರಿ 2026, 23:30 IST
ಸಂಪಾದಕೀಯ | ರಾಜ್ಯಪಾಲರ ರಾಜಕೀಯ ನಡೆ: ‘ಅರ್ಥಹೀನ’ ಸಂಪ್ರದಾಯ ಬೇಕೆ?
ADVERTISEMENT

ಸಂಪಾದಕೀಯ|ಪೊಲೀಸ್:ಸಾಂಸ್ಥಿಕ ಶಿಸ್ತು ಕುಸಿತ, ಸಾರ್ವಜನಿಕ ವಿಶ್ವಾಸಾರ್ಹತೆಗೆ ಧಕ್ಕೆ

Police Misconduct: ಪೊಲೀಸ್‌ ಇಲಾಖೆಯಲ್ಲಿ ದುರ್ವರ್ತನೆ ಹಾಗೂ ಅಪರಾಧ ಪ್ರವೃತ್ತಿ ಹೆಚ್ಚುತ್ತಿರುವುದು ದುರದೃಷ್ಟಕರ. ಈ ಬೆಳವಣಿಗೆ ಇಲಾಖೆಯಲ್ಲಿನ ಸಾಂಸ್ಥಿಕ ಶಿಸ್ತಿನ ಕುಸಿತದ ಸಂಕೇತವಾಗಿದೆ.
Last Updated 21 ಜನವರಿ 2026, 23:30 IST
ಸಂಪಾದಕೀಯ|ಪೊಲೀಸ್:ಸಾಂಸ್ಥಿಕ ಶಿಸ್ತು ಕುಸಿತ, ಸಾರ್ವಜನಿಕ ವಿಶ್ವಾಸಾರ್ಹತೆಗೆ ಧಕ್ಕೆ

ಸಂಪಾದಕೀಯ | ಅನುದಾನ: ರಾಜ್ಯದ ಕಣ್ಣಿಗೆ ಸುಣ್ಣ; ಕೇಂದ್ರದಿಂದ ಪಕ್ಷಪಾತ ಧೋರಣೆ

State Grants Issue: ಅನುದಾನ ನೀಡುವುದರಲ್ಲಿ ಪಕ್ಷಪಾತ ಮಾಡುವ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದೆ. ಈ ಪಕ್ಷಪಾತ, ಒಕ್ಕೂಟ ವ್ಯವಸ್ಥೆಗೆ ಎಸಗುತ್ತಿರುವ ಅಪಚಾರ.
Last Updated 20 ಜನವರಿ 2026, 23:30 IST
ಸಂಪಾದಕೀಯ | ಅನುದಾನ: ರಾಜ್ಯದ ಕಣ್ಣಿಗೆ ಸುಣ್ಣ; ಕೇಂದ್ರದಿಂದ ಪಕ್ಷಪಾತ ಧೋರಣೆ

ಸಂಪಾದಕೀಯ | ಸರ್ಕಾರಿ ನೌಕರರ ಹೀನಾಯ ನಿಂದನೆ: ಪುಂಡ ನಡವಳಿಕೆಗೆ ಕಡಿವಾಣ ಬೇಕು

Public Servant Harassment: ಜನಪರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ನಿಂದಿಸುವ ಹಾಗೂ ಬೆದರಿಕೆ ಹಾಕುವ ರಾಜಕಾರಣಿಗಳ ಚಾಳಿಯನ್ನು ಸರ್ಕಾರ ಸಹಿಸಿಕೊಳ್ಳಬಾರದು.
Last Updated 19 ಜನವರಿ 2026, 23:30 IST
ಸಂಪಾದಕೀಯ | ಸರ್ಕಾರಿ ನೌಕರರ ಹೀನಾಯ ನಿಂದನೆ: ಪುಂಡ ನಡವಳಿಕೆಗೆ ಕಡಿವಾಣ ಬೇಕು
ADVERTISEMENT
ADVERTISEMENT
ADVERTISEMENT