ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

ಬಿಹಾರ | ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಹೊತ್ತಿದ ಬೆಂಕಿ: 6 ಮಂದಿ ಸಾವು

ಬಿಹಾರ | ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಹೊತ್ತಿದ ಬೆಂಕಿ: 6 ಮಂದಿ ಸಾವು
ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಬೆಂಕಿ ಹೊತ್ತಿಕೊಂಡು, 6 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ‌‌‌ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

Video | ಮೊದಲ ಬಾರಿ ವೋಟ್‌; ಖುಷಿಯಲ್ಲಿ ಯುವ ಜನತೆ

Video | ಮೊದಲ ಬಾರಿ ವೋಟ್‌; ಖುಷಿಯಲ್ಲಿ ಯುವ ಜನತೆ
ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಈ ನಡುವೆ ಮೊದಲ ಬಾರಿ ಹಕ್ಕು ಚಲಾವಣೆ ಮಾಡುತ್ತಿರುವ ಯುವ ಮತದಾರರು ಗಮನ ಸೆಳೆಯುತ್ತಿದ್ದಾರೆ.

ಮೋದಿ ಸರ್ಕಾರದಿಂದ ಜನರಿಗೆ ಆದ ಅನ್ಯಾಯ ನಾವು ಸರಿ ಮಾಡಲಿದ್ದೇವೆ: ರಾಹುಲ್ ಗಾಂಧಿ

ನೇಹಾ ಕೊಲೆ‌ ಪ್ರಕರಣದ ತನಿಖೆ‌ ದಾರಿ ತಪ್ಪಿದೆ: ಶಾಸಕ ಬಸವರಾಜ ಬೊಮ್ಮಾಯಿ

ನೇಹಾ ಕೊಲೆ‌ ಪ್ರಕರಣದ ತನಿಖೆ‌ ದಾರಿ ತಪ್ಪಿದೆ: ಶಾಸಕ ಬಸವರಾಜ ಬೊಮ್ಮಾಯಿ
ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು

PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು
err
PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು

ಮೋದಿ ಆಡಳಿತದಲ್ಲಿ ಜನರು ನಿಜವಾದ ಪ್ರಜಾಪ್ರಭುತ್ವ ಕಂಡಿದ್ದಾರೆ: ಜಿತೇಂದ್ರ ಸಿಂಗ್

ಮೋದಿ ಆಡಳಿತದಲ್ಲಿ ಜನರು ನಿಜವಾದ ಪ್ರಜಾಪ್ರಭುತ್ವ ಕಂಡಿದ್ದಾರೆ: ಜಿತೇಂದ್ರ ಸಿಂಗ್
ಪ್ರಧಾನಿ ಮೋದಿ ಅವರ ನಾಯಕತ್ವದ ಸರ್ಕಾರದಲ್ಲಿ ದೇಶದ ಜನ ಅದರಲ್ಲೂ ಜಮ್ಮು ಕಾಶ್ಮೀರದ ಜನ ನಿಜವಾದ ಪ್ರಜಾಪ್ರಭುತ್ವದ ರುಚಿ ಕಂಡಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

ಬೆಂಗಳೂರು: ಮತದಾನ ಮಾಡಿದ ಗುರುತು ತೋರಿಸಿದವರಿಗೆ ಉಚಿತ ತಿಂಡಿ– ಸಾಲುಗಟ್ಟಿದ ಜನ

ಬೆಂಗಳೂರು: ಮತದಾನ ಮಾಡಿದ ಗುರುತು ತೋರಿಸಿದವರಿಗೆ ಉಚಿತ ತಿಂಡಿ– ಸಾಲುಗಟ್ಟಿದ ಜನ
ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿಯ ಹೋಟೆಲ್‌ ನಿಸರ್ಗ ಗ್ರ್ಯಾಂಡ್‌ ನಲ್ಲಿ ಉಚಿತ ತಿಂಡಿ

Lok Sabha Elections 2024 Live | ತ್ರಿಪುರಾದಲ್ಲಿ ರಸ್ತೆಯ ದುಸ್ಥಿತಿ ಖಂಡಿಸಿ ಚುನಾವಣೆ ಬಹಿಷ್ಕಾರ

Lok Sabha Elections 2024 Live | ತ್ರಿಪುರಾದಲ್ಲಿ ರಸ್ತೆಯ ದುಸ್ಥಿತಿ ಖಂಡಿಸಿ ಚುನಾವಣೆ ಬಹಿಷ್ಕಾರ
ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ADVERTISEMENT

EVM ಮೇಲೆ ಅಪನಂಬಿಕೆ ಸೃಷ್ಟಿ ಪಾಪದ ಕೆಲಸ: ಕ್ಷಮೆ ಕೇಳಲು ಕಾಂಗ್ರೆಸ್‌ಗೆ PM ಆಗ್ರಹ

EVM ಮೇಲೆ ಅಪನಂಬಿಕೆ ಸೃಷ್ಟಿ ಪಾಪದ ಕೆಲಸ: ಕ್ಷಮೆ ಕೇಳಲು ಕಾಂಗ್ರೆಸ್‌ಗೆ PM ಆಗ್ರಹ
‘ಚುನಾವಣೆಯಲ್ಲಿ ಬಳಸಲಾಗುತ್ತಿರುವ ವಿದ್ಯುನ್ಮಾನ ಮತಯಂತ್ರದ ವಿರುದ್ಧ ಅಪನಂಬಿಕೆ ಸೃಷ್ಟಿಸಿದ ಪಾಪದ ಕೆಲಸಕ್ಕಾಗಿ ವಿರೋಧ ಪಕ್ಷಗಳು ದೇಶದ ಕ್ಷಮೆ ಕೇಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ಶುಕ್ರವಾರ ಹರಿಹಾಯ್ದರು.

ಹುಬ್ಬಳ್ಳಿ: ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

ಹುಬ್ಬಳ್ಳಿ: ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ
ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.

ಬಿಹಾರ | ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಹೊತ್ತಿದ ಬೆಂಕಿ: 6 ಮಂದಿ ಸಾವು

ಬಿಹಾರ | ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಹೊತ್ತಿದ ಬೆಂಕಿ: 6 ಮಂದಿ ಸಾವು
ಪಟಾಕಿ ಸಿಡಿಸುವ ವೇಳೆ ಮದುವೆ ಮಂಟಪಕ್ಕೆ ಬೆಂಕಿ ಹೊತ್ತಿಕೊಂಡು, 6 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ‌‌‌ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.
ADVERTISEMENT

Video | ಮೊದಲ ಬಾರಿ ವೋಟ್‌; ಖುಷಿಯಲ್ಲಿ ಯುವ ಜನತೆ

Video | ಮೊದಲ ಬಾರಿ ವೋಟ್‌; ಖುಷಿಯಲ್ಲಿ ಯುವ ಜನತೆ
ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಈ ನಡುವೆ ಮೊದಲ ಬಾರಿ ಹಕ್ಕು ಚಲಾವಣೆ ಮಾಡುತ್ತಿರುವ ಯುವ ಮತದಾರರು ಗಮನ ಸೆಳೆಯುತ್ತಿದ್ದಾರೆ.

ಮೋದಿ ಸರ್ಕಾರದಿಂದ ಜನರಿಗೆ ಆದ ಅನ್ಯಾಯ ನಾವು ಸರಿ ಮಾಡಲಿದ್ದೇವೆ: ರಾಹುಲ್ ಗಾಂಧಿ

ಮೋದಿ ಸರ್ಕಾರದಿಂದ ಜನರಿಗೆ ಆದ ಅನ್ಯಾಯ ನಾವು ಸರಿ ಮಾಡಲಿದ್ದೇವೆ: ರಾಹುಲ್ ಗಾಂಧಿ
ವಿಜಯಪುರದಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶ

ನೇಹಾ ಕೊಲೆ‌ ಪ್ರಕರಣದ ತನಿಖೆ‌ ದಾರಿ ತಪ್ಪಿದೆ: ಶಾಸಕ ಬಸವರಾಜ ಬೊಮ್ಮಾಯಿ

ನೇಹಾ ಕೊಲೆ‌ ಪ್ರಕರಣದ ತನಿಖೆ‌ ದಾರಿ ತಪ್ಪಿದೆ: ಶಾಸಕ ಬಸವರಾಜ ಬೊಮ್ಮಾಯಿ
ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು

PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು
err
PHOTOS | ಪ್ರಜಾತಂತ್ರದ ಹಬ್ಬ: ಹಕ್ಕು ಚಲಾಯಿಸಿದ ಸಿನಿ ತಾರೆಯರು

ಹಾಸನದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಮೊದಲು HDK ಉ‌ತ್ತರಿಸಲಿ: ಡಿ.ಕೆ.ಸುರೇಶ್

ಹಾಸನದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಮೊದಲು HDK ಉ‌ತ್ತರಿಸಲಿ: ಡಿ.ಕೆ.ಸುರೇಶ್
ಪ್ರಜಾವಾಣಿ ಜೊತೆ ಮಾತನಾಡಿರುವ ಡಿ.ಕೆ.ಸುರೇಶ್ ಅವರು ಮತದಾರರ ಉತ್ಸಾಹ ಖುಷಿ ಕೊಟ್ಟಿದೆ ನಾನು ಮತದಾನ ಮಾಡಿದ್ದಾನೆ ಎಂದರು.

ಬೆಂ.ಗ್ರಾಮಾಂತರದಲ್ಲಿ ಕಾಂಗ್ರೆಸ್‌ನಿಂದ ಗಿಫ್ಟ್ ಕಾರ್ಡುಗಳ ಹಂಚಿಕೆ: ಎಚ್‌ಡಿಕೆ

ಬೆಂ.ಗ್ರಾಮಾಂತರದಲ್ಲಿ ಕಾಂಗ್ರೆಸ್‌ನಿಂದ ಗಿಫ್ಟ್ ಕಾರ್ಡುಗಳ ಹಂಚಿಕೆ: ಎಚ್‌ಡಿಕೆ
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಗಿಫ್ಟ್ ಕಾರ್ಡುಗಳನ್ನು ಹಂಚಲಾಗಿದೆ ಎಂದು ಸಾಕ್ಷಿ ಸಮೇತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ತೆಲಂಗಾಣದಲ್ಲಿ 8 ಶತಕೋಟಿಪತಿಗಳು: ಚೆವೆಳ್ಳ ಕ್ಷೇತ್ರದಲ್ಲೇ ಮೂವರು ಅತಿ ಸಿರಿವಂತರು!

ತೆಲಂಗಾಣದಲ್ಲಿ 8 ಶತಕೋಟಿಪತಿಗಳು: ಚೆವೆಳ್ಳ ಕ್ಷೇತ್ರದಲ್ಲೇ ಮೂವರು ಅತಿ ಸಿರಿವಂತರು!
ತೆಲಂಗಾಣದಲ್ಲಿ ಕಣಕ್ಕಿಳಿದಿರುವ ಲೋಕಸಭಾ ಚುನಾವಣೆ 2024 ಅಭ್ಯರ್ಥಿಗಳಲ್ಲಿ ಕನಿಷ್ಠ 8 ಮಂದಿ ನೂರು ಕೋಟಿ ರೂಪಾಯಿಗೂ ಮಿಕ್ಕ ಚರ, ಸ್ಥಿರ, ಕೌಟುಂಬಿಕ ಆಸ್ತಿಯನ್ನು ಹೊಂದಿದ್ದಾರೆ.

ಬೆಂಗಳೂರು: ವಿದೇಶದಿಂದ ಬಂದು ಮತ ಚಲಾಯಿಸಿದರು; ಮಾದರಿಯಾದ ಸೆಲೆಬ್ರಿಟಿಗಳು

ಬೆಂಗಳೂರು: ವಿದೇಶದಿಂದ ಬಂದು ಮತ ಚಲಾಯಿಸಿದರು; ಮಾದರಿಯಾದ ಸೆಲೆಬ್ರಿಟಿಗಳು
ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಭಾಗಶಃ ಇನ್ನೆರಡು ಲೋಕಸಭಾ ಕ್ಷೇತ್ರಗಳು ವ್ಯಾಪಿಸುವ ಬೆಂಗಳೂರು ಮಹಾನಗರದಲ್ಲಿ ಶುಕ್ರವಾರ ಬೆಳಗಿನಿಂದಲೇ ಬಿರುಸಿನ ಮತದಾನ ನಡೆಯಿತು.

ಟಿಎಂಸಿ ಅಧಿಕಾರದಲ್ಲಿ ಸಾವಿರಾರು ಕೋಟಿ ಹಗರಣ: ಪ್ರಧಾನಿ ಮೋದಿ ಟೀಕೆ

ಟಿಎಂಸಿ ಅಧಿಕಾರದಲ್ಲಿ ಸಾವಿರಾರು ಕೋಟಿ ಹಗರಣ: ಪ್ರಧಾನಿ ಮೋದಿ ಟೀಕೆ
ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದಿಂದಾಗಿ ಸುಮಾರು 26,000 ಕುಟುಂಬಗಳ ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ.
ಸುಭಾಷಿತ: ಶುಕ್ರವಾರ, 26 ಏಪ್ರಿಲ್ 2024
ADVERTISEMENT

ಪ್ರಜಾ ಮತ

ಇನ್ನಷ್ಟು