ಮೂಡಲಪಾಯ ಮರಣಶಯ್ಯೆಯಲ್ಲಿರುವ ಕಲೆ. ಇಂತಹ ಸಂದರ್ಭದಲ್ಲಿ ಮಂಡ್ಯ ಕರ್ನಾಟಕ ಸಂಘದ ಆವರಣದಲ್ಲಿ ‘ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕಲಿಕಾ ಕೇಂದ್ರ’ ತಲೆ ಎತ್ತಿದ್ದು, ಅಲ್ಲಿ 40ಕ್ಕೂ ಹೆಚ್ಚು ಶಾಲಾ ಮಕ್ಕಳು ಹೆಜ್ಜೆ ಕಲಿಯುತ್ತಿರುವುದು ಈ ಕಲೆಗೆ ದೊರೆತ ಜೀವಾನಿಲ. ಇದರ ಮುಂದುವರಿದ ಭಾಗವಾಗಿ ‘ಮೂಡಲಪಾಯ ಯಕ್ಷಗಾನ ಪರಿಷತ್ತು’ ಸ್ಥಾಪನೆಯಾಗಿದ್ದು, ಅದರ ಕೆಲಸಗಳು ಭವಿತವ್ಯದ ಕುರಿತು ಭರವಸೆ ಮೂಡಿಸಿವೆ.
‘ದೇವಿ ಮಹಾತ್ಮೆ’ ಮೂಡಲಪಾಯ ಯಕ್ಷಗಾನ ಪ್ರಸಂಗ
ದೇವಿ ಮಹಾತ್ಮೆ
‘ತ್ರಿಪುರ ದಹನ’ ಪ್ರಸಂಗ
ತ್ರಿಪುರ ದಹನ ಪ್ರಸಂಗ
ತ್ರಿಪುರ ದಹನ
ಮೂಡಲಪಾಯ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಮೂಡಲಪಾಯ ಯಕ್ಷಗಾನ
ಪ್ರೊ.ಬಿ.ಜಯಪ್ರಕಾಶಗೌಡ
ಮಂಡ್ಯ ಕರ್ನಾಟಕ ಸಂಘದಲ್ಲಿ ಮೂಡಲಪಾಯ ವಸ್ತ್ರಗಳು ಸಿದ್ಧಗೊಳ್ಳುತ್ತಿರುವುದು