ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ ಕಾರ್ಟೂನು: ಭಾನುವಾರ, 28 ಡಿಸೆಂಬರ್ 2025

Cartoon Feature: ಚಿನಕುರುಳಿ ಕಾರ್ಟೂನು: ಭಾನುವಾರ, 28 ಡಿಸೆಂಬರ್ 2025
Last Updated 27 ಡಿಸೆಂಬರ್ 2025, 22:30 IST
ಚಿನಕುರುಳಿ ಕಾರ್ಟೂನು: ಭಾನುವಾರ, 28 ಡಿಸೆಂಬರ್ 2025

ಆಪರೇಷನ್‌ ಸಿಂಧೂರ | ಬಂಕರ್‌ನಲ್ಲಿ ಅಡಗಲು ಸಲಹೆ ನೀಡಿದ್ದರು: ಪಾಕ್‌ ಅಧ್ಯಕ್ಷ

Operation Sindhura: ಭಾರತವು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಕೈಗೊಂಡ ಸಂದರ್ಭದಲ್ಲಿ ಬಂಕರ್‌ನಲ್ಲಿ ಅಡಗಿ ಕೂರಲು ಸಲಹೆ ಬಂದಿತ್ತು ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಬಹಿರಂಗಪಡಿಸಿದ್ದಾರೆ.
Last Updated 28 ಡಿಸೆಂಬರ್ 2025, 15:33 IST
ಆಪರೇಷನ್‌ ಸಿಂಧೂರ | ಬಂಕರ್‌ನಲ್ಲಿ ಅಡಗಲು ಸಲಹೆ ನೀಡಿದ್ದರು: ಪಾಕ್‌ ಅಧ್ಯಕ್ಷ

ಆ್ಯಂಟಿಬಯೋಟಿಕ್ಸ್‌ ಬಳಕೆ | ಎಚ್ಚರಿಕೆ ವಹಿಸಿ: ಪ್ರಧಾನಿ ನರೇಂದ್ರ ಮೋದಿ ಸಲಹೆ

Mann Ki Baat: ‘ಅನೇಕ ರೋಗಗಳ ವಿರುದ್ಧ ಆ್ಯಂಟಿಬಯೋಟಿಕ್ಸ್‌ (ಪ್ರತಿಜೀವಕ)ಗಳ ಬಳಕೆಯೂ ನಿಷ್ಪ್ರಯೋಜಕವಾಗಿದೆ ಎಂದು ಹಲವು ಸಂಶೋಧನೆಗಳಲ್ಲಿ ಕಂಡುಬಂದಿರುವುದು ಕಳವಳ ಮೂಡಿಸಿದ್ದು, ಅದರ ಬಳಕೆ ಕುರಿತಂತೆ ಜನರು ಎಚ್ಚರ ವಹಿಸಬೇಕು’ ಎಂದು ಪ್ರಧಾನಿ ಮೋದಿ ಹೇಳಿದರು.
Last Updated 28 ಡಿಸೆಂಬರ್ 2025, 15:55 IST
ಆ್ಯಂಟಿಬಯೋಟಿಕ್ಸ್‌ ಬಳಕೆ | ಎಚ್ಚರಿಕೆ ವಹಿಸಿ: ಪ್ರಧಾನಿ ನರೇಂದ್ರ ಮೋದಿ ಸಲಹೆ

ವಾರ ಭವಿಷ್ಯ: ಈ ರಾಶಿಯವರು ಸಂಸಾರದಲ್ಲಿ ಮೌನವಾಗಿರುವುದು ಒಳ್ಳೆಯದು

2025ರ ಡಿಸೆಂಬರ್‌ 28ರಿಂದ 2026ರ ಜನವರಿ 3ರವರೆಗೆ
Last Updated 27 ಡಿಸೆಂಬರ್ 2025, 23:30 IST
ವಾರ ಭವಿಷ್ಯ: ಈ ರಾಶಿಯವರು ಸಂಸಾರದಲ್ಲಿ ಮೌನವಾಗಿರುವುದು ಒಳ್ಳೆಯದು

ಹೊಸ ವರ್ಷಕ್ಕೆ ಹೊಸ ಸಿನಿಮಾಗಳು: ಕ್ಯೂನಲ್ಲಿವೆ ಯಶ್, ಸುದೀಪ್, ವಿಜಯ್ ಚಿತ್ರಗಳು

Kannada Star Releases: ಚಂದನವನದ ಪ್ರಮುಖ ಸ್ಟಾರ್‌ ನಟರ ಸಿನಿಮಾಗಳ ಬಿಡುಗಡೆ ಇಲ್ಲದೆ, 2025ರ ಪ್ರಥಮಾರ್ಧ ಕಳೆದುಹೋಗಿತ್ತು. ಇದೇ ಕಾರಣಕ್ಕೆ, ಮೊದಲ ಐದಾರು ತಿಂಗಳು ಚಿತ್ರಮಂದಿರಗಳು ಬಿಕೋ ಎನ್ನುತ್ತಿದ್ದವು. ಆದರೆ, ಎರಡನೇ ಅವಧಿಯಲ್ಲಿ ಪ್ರಮುಖರ ಸಾಲು ಸಾಲು ಚಿತ್ರಗಳು ತೆರೆಗಪ್ಪಳಿಸಿದ್ದವು.
Last Updated 27 ಡಿಸೆಂಬರ್ 2025, 10:37 IST
ಹೊಸ ವರ್ಷಕ್ಕೆ ಹೊಸ ಸಿನಿಮಾಗಳು: ಕ್ಯೂನಲ್ಲಿವೆ ಯಶ್, ಸುದೀಪ್, ವಿಜಯ್ ಚಿತ್ರಗಳು

ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಪಾದಚಾರಿಯ ಜೀವ ತೆಗೆದ ವಿದ್ಯಾರ್ಥಿ

Bengaluru Student Arrested: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಓಡಿಸಿದ್ದ 23 ವರ್ಷದ ಬಿಬಿಎ ವಿದ್ಯಾರ್ಥಿ ಅಬ್ದುಲ್‌ ರೆಹಮಾನ್‌, ಪಾದಚಾರಿ ಸಂತೋಷ್‌ ಅವರನ್ನು ಗುದ್ದಿ ಮೃತಪಟ್ಟಿದ್ದಾನೆ. ಘಟನೆಯು ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನಡೆದಿದೆ.
Last Updated 28 ಡಿಸೆಂಬರ್ 2025, 8:26 IST
ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಪಾದಚಾರಿಯ ಜೀವ ತೆಗೆದ ವಿದ್ಯಾರ್ಥಿ

ಹಾದಿ ಹತ್ಯೆ ಶಂಕಿತರು ಭಾರತಕ್ಕೆ ಪರಾರಿ: ಬಾಂಗ್ಲಾ ಪೊಲೀಸ್

ಸ್ಥಳೀಯ ಸಹಚರರ ಸಹಾಯದಿಂದ ಮೇಘಾಲಯ ಪ್ರವೇಶಿಸಿದ ಶಂಕಿತರು: ಬಾಂಗ್ಲಾ
Last Updated 28 ಡಿಸೆಂಬರ್ 2025, 15:28 IST
ಹಾದಿ ಹತ್ಯೆ ಶಂಕಿತರು ಭಾರತಕ್ಕೆ ಪರಾರಿ: ಬಾಂಗ್ಲಾ ಪೊಲೀಸ್
ADVERTISEMENT

ದೇಶದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೊ ಪಾಲು ಇಳಿಕೆ

Indigo Market Share: ದೇಶದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೊ ಕಂಪನಿ ಪಾಲು ನವೆಂಬರ್‌ನಲ್ಲಿ ಶೇ 63.6ಕ್ಕೆ ಇಳಿದಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತಿಳಿಸಿದೆ. ಅಕ್ಟೋಬರ್‌ನಲ್ಲಿ ಕಂಪನಿಯು ಶೇ 65.6ರಷ್ಟು ಪಾಲು ಹೊಂದಿತ್ತು.
Last Updated 28 ಡಿಸೆಂಬರ್ 2025, 15:33 IST
ದೇಶದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೊ ಪಾಲು ಇಳಿಕೆ

ಹೊಸ ವರ್ಷ: ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಉಚಿತ ಲಡ್ಡು ವಿತರಣೆ

ಮೈಸೂರು ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಅಂಗವಾಗಿ 2 ಲಕ್ಷ ಲಡ್ಡುಗಳನ್ನು ವಿತರಿಸಲಾಗುವುದು. ಇದಕ್ಕಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ ತಿಳಿಸಿದರು.
Last Updated 26 ಡಿಸೆಂಬರ್ 2025, 15:47 IST
ಹೊಸ ವರ್ಷ: ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ 2 ಲಕ್ಷ ಉಚಿತ ಲಡ್ಡು ವಿತರಣೆ

ಹಾನಗಲ್ ತಾಲ್ಲೂಕಿನ ಮಾರಂಬೀಡದಲ್ಲಿ ಡಕಾಯಿತರ ಭೀತಿ: ಗ್ರಾಮಸ್ಥರ ರಾತ್ರಿ ಗಸ್ತು

Rural Security Patrol: ಹಾನಗಲ್ ತಾಲ್ಲೂಕಿನ ಮಾರಂಬೀಡ ಗ್ರಾಮದಲ್ಲಿ ಡಕಾಯಿತರ ಆತಂಕ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗುಂಪು ಸೇರಿ ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಚಳಿಯಲ್ಲಿ ಮಹಿಳೆಯರು, ಮಕ್ಕಳು ಸಹ ಕಾವಲು ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ.
Last Updated 27 ಡಿಸೆಂಬರ್ 2025, 18:07 IST
ಹಾನಗಲ್ ತಾಲ್ಲೂಕಿನ ಮಾರಂಬೀಡದಲ್ಲಿ ಡಕಾಯಿತರ ಭೀತಿ: ಗ್ರಾಮಸ್ಥರ ರಾತ್ರಿ ಗಸ್ತು
ADVERTISEMENT
ADVERTISEMENT
ADVERTISEMENT