ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: 08 ಡಿಸೆಂಬರ್ 2025, ಸೋಮವಾರ

ಚಿನಕುರುಳಿ: 08 ಡಿಸೆಂಬರ್ 2025, ಸೋಮವಾರ
Last Updated 7 ಡಿಸೆಂಬರ್ 2025, 22:41 IST
ಚಿನಕುರುಳಿ: 08 ಡಿಸೆಂಬರ್ 2025, ಸೋಮವಾರ

ಚುರುಮುರಿ | ಗುಂಡಿ ಯಾನ

ಬಿಎಂಟಿಸಿ ಬಸ್ ಹತ್ತಿದ ಶಂಕ್ರಿ, ಸುಮಿ, ‘ಬೆಂಗಳೂರಿನ ಗುಂಡಿ ರಸ್ತೆಗಳಲ್ಲಿ ಪ್ರಯಾಣ ಕ್ಷೇಮಕರವಾಗಿರುವುದಿಲ್ಲ. ನಮ್ಮ ಜೀವ ನಿಮ್ಮ ಕೈಯಲ್ಲಿರುತ್ತದೆ, ನೀವೇ ಕಾಪಾಡಬೇಕು...’ ಎಂದು ಡ್ರೈವರ್‌ಗೆ ಕೈ ಮುಗಿದರು.
Last Updated 7 ಡಿಸೆಂಬರ್ 2025, 22:05 IST
ಚುರುಮುರಿ | ಗುಂಡಿ ಯಾನ

ಬೆಳಗಾವಿ ಅಧಿವೇಶನ: ಅಶೋಕ ಹೆಗಲ ಮೇಲೆ ಕೈ ಇಟ್ಟು ಸಿದ್ದರಾಮಯ್ಯ ಆಪ್ತ ಮಾತುಕತೆ

Political Interaction: ಚಳಿಗಾಲದ ಅಧಿವೇಶನಕ್ಕೆ ಮುನ್ನ ಸುವರ್ಣಸೌಧದಲ್ಲಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕ ಅಶೋಕ್ ಅವರು ಆಪ್ತವಾಗಿ ಮಾತುಕತೆ ನಡೆಸಿದರು. ಘಟನೆಯು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
Last Updated 8 ಡಿಸೆಂಬರ್ 2025, 6:20 IST
ಬೆಳಗಾವಿ ಅಧಿವೇಶನ: ಅಶೋಕ ಹೆಗಲ ಮೇಲೆ ಕೈ ಇಟ್ಟು ಸಿದ್ದರಾಮಯ್ಯ ಆಪ್ತ ಮಾತುಕತೆ

ಇವರೇ ನೋಡಿ ಭಾರತದ ಅತ್ಯಂತ ಸುಂದರ ನಟಿಯರು

Actress Ranking: ಐಎಮ್‌ಡಿಬಿ ಪ್ರಕಾರ 2025-2026ರ ಭಾರತದ ಟಾಪ್ 10 ಅತ್ಯಂತ ಸುಂದರ ನಟಿಯರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯ್ಯಾರೆಲ್ಲಾ ನಟಿಯರು ಸ್ಥಾನ ಪಡೆದುಕೊಂಡಿದ್ದಾರೆ ಎಂಬುದನ್ನು ನೋಡೋಣ
Last Updated 6 ಡಿಸೆಂಬರ್ 2025, 10:43 IST
ಇವರೇ ನೋಡಿ ಭಾರತದ ಅತ್ಯಂತ ಸುಂದರ ನಟಿಯರು
err

ದಿನ ಭವಿಷ್ಯ | ಈ ರಾಶಿಯವರು ಚಿನ್ನ, ಬೆಳ್ಳಿ ಖರೀದಿಸುವ ಸಾಧ್ಯತೆಯಿದೆ

Zodiac Prediction: ಕೆಲವೊಂದು ರಾಶಿಯವರಿಗೆ ಆರ್ಥಿಕ ಲಾಭದ ಸೂಚನೆಗಳಿವೆ. ಚಿನ್ನ, ಬೆಳ್ಳಿ ಖರೀದಿ ಮಾಡುವ ಅವಕಾಶವು ಈ ರಾಶಿಗಳವರಿಗೆ ದೊರೆಯಬಹುದು. ದಿನ ಭವಿಷ್ಯ ತಿಳಿದುಕೊಳ್ಳಿ ಮತ್ತು ನಿಮ್ಮ ದಿನದ ಯೋಜನೆ ಮಾಡಿ.
Last Updated 8 ಡಿಸೆಂಬರ್ 2025, 1:10 IST
ದಿನ ಭವಿಷ್ಯ | ಈ ರಾಶಿಯವರು ಚಿನ್ನ, ಬೆಳ್ಳಿ ಖರೀದಿಸುವ ಸಾಧ್ಯತೆಯಿದೆ

ಕೊಲ್ಹಾಪುರದಲ್ಲಿ ಕರ್ನಾಟಕದ ಬಸ್ ಮೇಲೆ 'ಜೈ‌ ಮಹಾರಾಷ್ಟ್ರ' ಸ್ಟಿಕ್ಕರ್

Shiv Sena Protest: ಮಹಾರಾಷ್ಟ್ರ ಏಕೀಕರಣ ಸಮಿತಿಗೆ ನಿಷೇಧದ ಹಿನ್ನೆಲೆಯಲ್ಲಿ, ಶಿವಸೇನೆ ಉದ್ದವ್ ಬಣದ ಕಾರ್ಯಕರ್ತರು ಕೊಲ್ಹಾಪುರ ಬಸ್ ನಿಲ್ದಾಣದಲ್ಲಿ ಕರ್ನಾಟಕ ಬಸ್ ಸಂಚಾರ ತಡೆದು 'ಜೈ ಮಹಾರಾಷ್ಟ್ರ' ಸ್ಟಿಕ್ಕರ್ ಅಂಟಿಸಿದರು.
Last Updated 8 ಡಿಸೆಂಬರ್ 2025, 5:56 IST
ಕೊಲ್ಹಾಪುರದಲ್ಲಿ ಕರ್ನಾಟಕದ ಬಸ್ ಮೇಲೆ 'ಜೈ‌ ಮಹಾರಾಷ್ಟ್ರ' ಸ್ಟಿಕ್ಕರ್

Maisie Williams: ಅವಳ್ಯಾರು ಎಂದು ಗೊತ್ತಿಲ್ಲದೇ ಪಕ್ಕ ಕೂತವನ ಲಕ್ಕೇ ಬದಲಾಯ್ತು!

Game of Thrones actress: ತುತ್ತು ಅನ್ನಕ್ಕೂ ಪರದಾಟ, ಬದುಕಿಗಾಗಿ ಹೋರಾಟ... ಆದರೆ ಸತ್ಯ ಮಾರ್ಗದಲ್ಲಿ ನಡೆದಾಗ ಎಂದಾದರೂ ಒಳ್ಳೆಯದಾಗುತ್ತದೆ ಎಂಬುದೂ ಅಷ್ಟೇ ಸತ್ಯ. ಇದಕ್ಕೊಂದು ತಾಜಾ ಉದಾಹರಣೆ ಜರ್ಮನಿಯಲ್ಲಿ ನಡೆದಿದೆ.
Last Updated 6 ಡಿಸೆಂಬರ್ 2025, 6:44 IST
Maisie Williams: ಅವಳ್ಯಾರು ಎಂದು ಗೊತ್ತಿಲ್ಲದೇ ಪಕ್ಕ ಕೂತವನ ಲಕ್ಕೇ ಬದಲಾಯ್ತು!
ADVERTISEMENT

ಮುರಿದು ಬಿದ್ದ ಮದುವೆ: ಸ್ಮೃತಿ ಮಂದಾನಗೆ ಟ್ವಿಟರ್‌ನಲ್ಲಿ ಬೆಂಬಲದ ಮಹಾಪೂರ

Twitter Support: ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗೆ ಮದುವೆ ರದ್ದಾದ ಹಿನ್ನೆಲೆಯಲ್ಲಿ ಸ್ಮೃತಿ ಮಂದಾನ ಖಾಸಗಿತನ ಕಾಪಾಡುವಂತೆ ಮನವಿ ಮಾಡಿದ್ದು, ಟ್ವಿಟರ್‌ ಬೆಂಬಲ ಸೂಚಿಸಿದೆಯಾ ಎಂಬ ಚರ್ಚೆ ಜೋರಾಗಿದೆ.
Last Updated 7 ಡಿಸೆಂಬರ್ 2025, 12:38 IST
ಮುರಿದು ಬಿದ್ದ ಮದುವೆ: ಸ್ಮೃತಿ ಮಂದಾನಗೆ ಟ್ವಿಟರ್‌ನಲ್ಲಿ ಬೆಂಬಲದ ಮಹಾಪೂರ

ವಿಡಿಯೊ| ಪುರಂದರದಾಸರ ಕೀರ್ತನೆ ಹಾಡಿ ಗಮನಸೆಳೆದ ಬಿಹಾರದ ಯುವ MLA ಮೈಥಿಲಿ ಠಾಕೂರ್

Bihar Young MLA Maithili Thakur: 25 ವರ್ಷದ ಮೈಥಿಲಿ ಠಾಕೂರ್ ದೆಹಲಿಯ ಭಜನಾ ಸಂಧ್ಯ ಕಾರ್ಯಕ್ರಮದಲ್ಲಿ ಪುರಂದರದಾಸರ 'ರಾಮನಾವೆಂಬ ನಾಮವ ನೆನೆದರೆ ಬಯವಿಲ್ಲ ಜಗಕೆ' ಕೀರ್ತನೆಯನ್ನು ಹಾಡಿ ಕನ್ನಡಿಗರ ಮನಗೆದ್ದಿದ್ದಾರೆ.
Last Updated 8 ಡಿಸೆಂಬರ್ 2025, 7:41 IST
ವಿಡಿಯೊ| ಪುರಂದರದಾಸರ ಕೀರ್ತನೆ ಹಾಡಿ ಗಮನಸೆಳೆದ ಬಿಹಾರದ ಯುವ MLA ಮೈಥಿಲಿ ಠಾಕೂರ್

ಕೊಪ್ಪಳ: ಗವಿಮಠದ ಜಾತ್ರೆ ಉದ್ಘಾಟಿಸಲಿರುವ ಮೇಘಾಲಯ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್

Religious Festival Koppal: ಗವಿಮಠದ ಜಾತ್ರೆಯ ಮಹಾರಥೋತ್ಸವ 2026ರ ಜನವರಿ 5ರಂದು ನಡೆಯಲಿದೆ. ಮೇಘಾಲಯದ ರಾಜ್ಯಪಾಲ ಹಾಗೂ ಬಿನ್ನಾಳ ಮೂಲದ ಸಿ.ಎಚ್‌. ವಿಜಯಶಂಕರ್ ಅವರು ಜಾತ್ರೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಗವಿಮಠ ಪ್ರಕಟಿಸಿದೆ.
Last Updated 7 ಡಿಸೆಂಬರ್ 2025, 15:28 IST
ಕೊಪ್ಪಳ: ಗವಿಮಠದ ಜಾತ್ರೆ ಉದ್ಘಾಟಿಸಲಿರುವ ಮೇಘಾಲಯ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್
ADVERTISEMENT
ADVERTISEMENT
ADVERTISEMENT