ಭಾನುವಾರ, 9 ನವೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಶನಿವಾರ, 08 ನವೆಂಬರ್ 2025

ಚಿನಕುರುಳಿ: ಶನಿವಾರ, 08 ನವೆಂಬರ್ 2025
Last Updated 7 ನವೆಂಬರ್ 2025, 22:55 IST
ಚಿನಕುರುಳಿ: ಶನಿವಾರ, 08 ನವೆಂಬರ್ 2025

ಮೈಸೂರು: ಶ್ರೀಕಂಠೇಶ್ವರ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ ತುಲಾಭಾರ ಸೇವೆ

Temple Ritual: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಂಜನಗೂಡಿನ ಶ್ರೀಕಂಠೇಶ್ವರ ಹಾಗೂ ಚಾಮುಂಡೇಶ್ವರಿ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತುಲಾಭಾರ ಸೇವೆ ನೆರವೇರಿಸಿದರು.
Last Updated 7 ನವೆಂಬರ್ 2025, 6:07 IST
ಮೈಸೂರು: ಶ್ರೀಕಂಠೇಶ್ವರ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ ತುಲಾಭಾರ ಸೇವೆ

ಸ.ಹಿ.ಪ್ರಾ.ಶಾಲೆ ನಟ ಪ್ರವೀಣಗೆ ಜೋಡಿಯಾದ ಮಹಾನಟಿ ಖ್ಯಾತಿಯ ವಂಶಿ

Love Case Film Update: ಮಹಾನಟಿ ಸೀಸನ್ 2 ಖ್ಯಾತಿಯ ವಂಶಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದ ದಡ್ಡ ಪ್ರವೀಣ ಖ್ಯಾತಿಯ ರಂಜನ್ ಹೊಸ ‘ಲವ್ ಕೇಸ್’ ಚಿತ್ರದಲ್ಲಿ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೋಹನ್ ಬಾಬು ನಿರ್ಮಾಣ.
Last Updated 8 ನವೆಂಬರ್ 2025, 12:40 IST
ಸ.ಹಿ.ಪ್ರಾ.ಶಾಲೆ ನಟ ಪ್ರವೀಣಗೆ ಜೋಡಿಯಾದ ಮಹಾನಟಿ ಖ್ಯಾತಿಯ ವಂಶಿ

OTT Release: ಯುವರಾಜ್ ಕುಮಾರ್ ನಟನೆಯ ‘ಎಕ್ಕ’ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

Ekka Movie Streaming: ನಟ ಯುವರಾಜ್ ಕುಮಾರ್ ಅಭಿನಯದ ಎಕ್ಕ ಸಿನಿಮಾ ನವೆಂಬರ್ 13ರಿಂದ ಸ್ಟ್ರೀಮಿಂಗ್ ಆಗುತ್ತಿದೆ ಎಂದು ಸನ್‌ನೆಕ್ಸ್ಟ್ (Sun Nxt) ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮಾಹಿತಿ ನೀಡಿದೆ. ಸಿನಿಮಾದಲ್ಲಿ ನಾಯಕಿಯರಾಗಿ ಸಂಜನಾ ಆನಂದ್ ಹಾಗೂ ಸಂಪದಾ ನಟಿಸಿದ್ದಾರೆ.
Last Updated 7 ನವೆಂಬರ್ 2025, 5:31 IST
OTT Release: ಯುವರಾಜ್ ಕುಮಾರ್ ನಟನೆಯ ‘ಎಕ್ಕ’ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

IND vs AUS | ಮಳೆಗೆ ಆಹುತಿಯಾದ ಅಂತಿಮ ಪಂದ್ಯ: 2–1ರಿಂದ ಸರಣಿ ಗೆದ್ದ ಭಾರತ

India vs Australia: ಬ್ರಿಸ್ಬೇನ್‌ನಲ್ಲಿ ನಡೆದ ಫೈನಲ್ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, 2–1 ಸರಣಿ ಗೆದ್ದ ಟೀಂ ಇಂಡಿಯಾವನ್ನು ಪ್ರಶಂಸೆ. ಅಭಿಷೇಕ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
Last Updated 8 ನವೆಂಬರ್ 2025, 11:10 IST
IND vs AUS | ಮಳೆಗೆ ಆಹುತಿಯಾದ ಅಂತಿಮ ಪಂದ್ಯ: 2–1ರಿಂದ ಸರಣಿ ಗೆದ್ದ ಭಾರತ

ಹಾವೇರಿ | ಮದುವೆಯಾಗುವುದಾಗಿ ಹೇಳಿ ವಂಚನೆ: ಯುವತಿ ಆತ್ಮಹತ್ಯೆ

ಪೊಲೀಸರಿಂದ ಕರ್ತವ್ಯಲೋಪ ಆರೋಪ: ಯುವಕನ ಮನೆ ಎದುರು ಮೃತದೇಹವಿಟ್ಟು ಪ್ರತಿಭಟನೆ
Last Updated 7 ನವೆಂಬರ್ 2025, 17:11 IST
ಹಾವೇರಿ | ಮದುವೆಯಾಗುವುದಾಗಿ ಹೇಳಿ ವಂಚನೆ: ಯುವತಿ ಆತ್ಮಹತ್ಯೆ

ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯವಿದೆ

ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯವಿದೆ
Last Updated 7 ನವೆಂಬರ್ 2025, 23:24 IST
ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯವಿದೆ
ADVERTISEMENT

ಬಿಹಾರ | ರಸ್ತೆ ಬದಿ ವಿವಿಪ್ಯಾಟ್‌ ಚೀಟಿಗಳ ರಾಶಿ ಪತ್ತೆ: ಅಧಿಕಾರಿ ಅಮಾನತು

VVPAT Slips: ಬಿಹಾರದ ಸಮಸ್ತಿಪುರ ಜಿಲ್ಲೆಯ ರಸ್ತೆ ಬದಿಯಲ್ಲಿ ವಿವಿಪ್ಯಾಟ್‌ ಚೀಟಿಗಳ ರಾಶಿ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಚುನಾವಣಾ ಅಧಿಕಾರಿಯನ್ನು ಶನಿವಾರ ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Last Updated 8 ನವೆಂಬರ್ 2025, 14:29 IST
ಬಿಹಾರ | ರಸ್ತೆ ಬದಿ ವಿವಿಪ್ಯಾಟ್‌ ಚೀಟಿಗಳ ರಾಶಿ ಪತ್ತೆ: ಅಧಿಕಾರಿ ಅಮಾನತು

ಈ ಗೆಲುವು ಕೇವಲ ನಮ್ಮದಲ್ಲ: ಕಾಂತಾರ ಚಾಪ್ಟರ್ 1 ತಂಡದಿಂದ ಸಂಭ್ರಮಾಚರಣೆ

Rishab Shetty Movie: ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ 2025ರ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದ್ದು, ಹೊಂಬಾಳೆ ಫಿಲ್ಮ್ಸ್ ತಂಡ ಸಂಭ್ರಮಾಚರಣೆ ನಡೆಸಿದೆ. ರಿಷಬ್ ಶೆಟ್ಟಿ ಕುಟುಂಬ ಸಹಿತ ಹಾಜರಿದ್ದರು.
Last Updated 8 ನವೆಂಬರ್ 2025, 9:08 IST
ಈ ಗೆಲುವು ಕೇವಲ ನಮ್ಮದಲ್ಲ: ಕಾಂತಾರ ಚಾಪ್ಟರ್ 1 ತಂಡದಿಂದ ಸಂಭ್ರಮಾಚರಣೆ
err

ಚುರುಮುರಿ: ವ್ಯಾಕ್... ಸುರಂಗ!

Political Tunnel: ‘ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರೋದಿತ್ತು. ರಾಜಕೀಯದೋರು ಸುರಂಗದಲ್ಲಿ ತೂರ‍್ತಾವ್ರೆ’ ಎಂದ ಗುದ್ಲಿಂಗ. ‘ನೀನು ನಮ್ ಬೆಂಗ್ಳೂರು ವೊಸ ಸುರಂಗದ ಬಗ್ಗೆ ಯೋಳ್ತಿದೀಯ ಅನ್ನು! ಅಂಗೇ ತುರಂಗಕ್ಕೂ ಒಂದೊಂದು ಸುರಂಗ...
Last Updated 7 ನವೆಂಬರ್ 2025, 23:47 IST
ಚುರುಮುರಿ: ವ್ಯಾಕ್... ಸುರಂಗ!
ADVERTISEMENT
ADVERTISEMENT
ADVERTISEMENT