ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: 2026ರ ಫೆಬ್ರುವರಿ 2, ಸೋಮವಾರ

ಚಿನಕುರುಳಿ: 2026ರ ಫೆಬ್ರುವರಿ 2, ಸೋಮವಾರ
Last Updated 1 ಫೆಬ್ರುವರಿ 2026, 20:12 IST
ಚಿನಕುರುಳಿ: 2026ರ ಫೆಬ್ರುವರಿ 2, ಸೋಮವಾರ

ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

Bandipur Night Traffic: ಕೇರಳ ಹಾಗೂ ಕರ್ನಾಟಕ ನಡುವೆ ಹಾದು ಹೋಗಿರುವ ಬಂಡೀಪುರ ಅಭಯಾರಣ್ಯದೊಳಗೆ ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಪರ್ಯಾಯ ಸುರಂಗ ಮಾರ್ಗ ನಿರ್ಮಾಣ ಮಾಡುವ ಸಂಬಂಧ ಕಾರ್ಯಸಾಧ್ಯತಾ ವರದಿ ತಯಾರಿಸಲು ಮುಂದಾಗಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
Last Updated 3 ಫೆಬ್ರುವರಿ 2026, 2:54 IST
ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

ಚಿನ್ನದ ದರ ₹12,800, ಬೆಳ್ಳಿ ₹52 ಸಾವಿರ ಇಳಿಕೆ

Gold Price India: ಚಿನ್ನದ ದರ ₹12,800 ಹಾಗೂ ಬೆಳ್ಳಿ ₹52,000 ಇಳಿಕೆಯಾಗಿದ್ದು, ಕಳೆದ ಮೂರು ವಹಿವಾಟು ದಿನಗಳಲ್ಲಿ ಹೂಡಿಕೆದಾರರ ಲಾಭದ ಮೊತ್ತ ವಾಪಸಿನಿಂದ ಅಮೂಲ್ಯ ಲೋಹಗಳ ಬೆಲೆಗೆ ಭಾರಿ ಕುಸಿತ ಕಂಡುಬಂದಿದೆ.
Last Updated 2 ಫೆಬ್ರುವರಿ 2026, 15:49 IST
ಚಿನ್ನದ ದರ ₹12,800, ಬೆಳ್ಳಿ ₹52 ಸಾವಿರ ಇಳಿಕೆ

ಗುಂಡಣ್ಣ: 2026ರ ಫೆಬ್ರುವರಿ 2, ಸೋಮವಾರ

ಗುಂಡಣ್ಣ: 2026ರ ಫೆಬ್ರುವರಿ 2, ಸೋಮವಾರ
Last Updated 1 ಫೆಬ್ರುವರಿ 2026, 20:13 IST
ಗುಂಡಣ್ಣ: 2026ರ ಫೆಬ್ರುವರಿ 2, ಸೋಮವಾರ

ಚುರುಮುರಿ: ಬಜೆಟ್‌ ಕನಸು

Nirmala Sitharaman: ಸುಮಂಗಲಾ: ಬೆಕ್ಕಣ್ಣ ವಾರದಿಂದ ನಿರ್ಮಲಕ್ಕನ ಬಜೆಟ್‌ ಮಂಡನೆಗೆ ಕಾಯುತ್ತಿತ್ತು. ಯಾವ ಬಜೆಟ್‌ ಬಂದರೂ ಶ್ರೀಸಾಮಾನ್ಯರ ಬದುಕಿನಲ್ಲಿ ಏನಂಥ ವ್ಯತ್ಯಾಸ ಆಗಲ್ಲ ಬಿಡು ಎಂದು ನಾನು ಹೇಳಿದರೆ, ಜಿಡಿಪಿ ಎಷ್ಟ್‌ ಹೆಚ್ಚಾಗೈತೆ ನೋಡು ಎಂದು ಗುರುಗುಟ್ಟಿತು.
Last Updated 1 ಫೆಬ್ರುವರಿ 2026, 22:18 IST
ಚುರುಮುರಿ: ಬಜೆಟ್‌ ಕನಸು

'ಗುಲಾಮರ ಅಪ್ಪ' ಫೇಸ್‌ಬುಕ್‌ ಖಾತೆ ಅಡ್ಮಿನ್ ಬಂಧನ

Social Media Arrest: ಪರಿಶಿಷ್ಟ ಸಮುದಾಯದ ನಾಯಕರ ಬಗ್ಗೆ ‘ಗುಲಾಮರ ಅಪ್ಪ’ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿ ಬರಹ ಪ್ರಕಟಿಸುತ್ತಿದ್ದ ವ್ಯಕ್ತಿಯನ್ನು ನಗರದ ಸಬರ್ಬನ್‌ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
Last Updated 1 ಫೆಬ್ರುವರಿ 2026, 17:51 IST
'ಗುಲಾಮರ ಅಪ್ಪ' ಫೇಸ್‌ಬುಕ್‌ ಖಾತೆ ಅಡ್ಮಿನ್ ಬಂಧನ

ಶೌಚಾಲಯದ ನೀರು ಮನೆ ಒಳಗೆ ಬರ್ತಿತ್ತು; ಕಷ್ಟದ ದಿನಗಳ ಬಗ್ಗೆ ಅನುಶ್ರೀ ಭಾವುಕ ಮಾತು

Kannada TV Anchor Life Struggle: ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಜೀ ಕನ್ನಡ ವೇದಿಕೆಯಲ್ಲಿ ಜೀವನದ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿ ಮಾತನಾಡಿದ್ದಾರೆ. ಬಾಲ್ಯದ ದಿನಗಳಲ್ಲಿ ಮನೆಗೆ ಶೌಚಾಲಯದ ನೀರು ಬರುತ್ತಿದ್ದ ಸಂಕಷ್ಟವನ್ನು ಅವರು ಹಂಚಿಕೊಂಡಿದ್ದಾರೆ.
Last Updated 1 ಫೆಬ್ರುವರಿ 2026, 11:35 IST
ಶೌಚಾಲಯದ ನೀರು ಮನೆ ಒಳಗೆ ಬರ್ತಿತ್ತು; ಕಷ್ಟದ ದಿನಗಳ ಬಗ್ಗೆ ಅನುಶ್ರೀ ಭಾವುಕ ಮಾತು
ADVERTISEMENT

ದಯವಿಟ್ಟು ಆ ಒಂದು ಕೆಲಸ ಮಾಡಬೇಡಿ; ವಿಡಿಯೊ ಮೂಲಕ ಅಭಿಮಾನಿಗಳಿಗೆ ಕಾವ್ಯ ಶೈವ ಮನವಿ

Bigg Boss Contestant Request: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸ್ಪರ್ಧಿ ಕಾವ್ಯ ಶೈವ ಅವರು ವಿಡಿಯೊ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಬಿಗ್‌ಬಾಸ್‌ ಶೋಯಿಂದ ಆಚೆ ಬಂದ ಬಳಿಕ ಇದೇ ಮೊದಲ ಬಾರಿಗೆ ವಿಡಿಯೊ ಹಂಚಿಕೊಂಡಿದ್ದಾರೆ.
Last Updated 2 ಫೆಬ್ರುವರಿ 2026, 10:57 IST
ದಯವಿಟ್ಟು ಆ ಒಂದು ಕೆಲಸ ಮಾಡಬೇಡಿ; ವಿಡಿಯೊ ಮೂಲಕ ಅಭಿಮಾನಿಗಳಿಗೆ ಕಾವ್ಯ ಶೈವ ಮನವಿ

ರಜೆ ಇಲ್ಲದ ಪೊಲೀಸ್ ನೌಕರಿ.. ಎಗ್‌ ರೈಸ್‌ ಮಾರಿ ಬದುಕೋದೇ ಬೆಟರ್‌ ಎಂದ ಕೊಪ್ಪಳ PC!

Koppal Police Constable: ವರ್ಷಪೂರ್ತಿ ಡ್ಯೂಟಿ ಮಾಡಬೇಕು, ಒಂದು ದಿನವೂ ರಜೆಯಿಲ್ಲ. ಈ ಕೆಲಸಕ್ಕಿಂತ ಎಗ್‌ ರೈಸ್‌ ಮಾಡಿ ಬದುಕೋದೆ ಬೆಟರ್‌ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ವ್ಯಾಟ್ಸ್‌ ಆ್ಯಪ್‌ನಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ.
Last Updated 2 ಫೆಬ್ರುವರಿ 2026, 14:04 IST
ರಜೆ ಇಲ್ಲದ ಪೊಲೀಸ್ ನೌಕರಿ.. ಎಗ್‌ ರೈಸ್‌ ಮಾರಿ ಬದುಕೋದೇ ಬೆಟರ್‌ ಎಂದ ಕೊಪ್ಪಳ PC!

ಪಾಕ್ ಬಹಿಷ್ಕರಿಸಿದರೂ ಲಂಕಾಕ್ಕೆ ತೆರಳಿ ಟಾಸ್‌ಗಾಗಿ ಮೈದಾನಕ್ಕಿಳಿಯಲಿರುವ ಸೂರ್ಯ!

India vs Pakistan: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದರೂ ಟೀಮ್ ಇಂಡಿಯಾವು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
Last Updated 2 ಫೆಬ್ರುವರಿ 2026, 3:15 IST
ಪಾಕ್ ಬಹಿಷ್ಕರಿಸಿದರೂ ಲಂಕಾಕ್ಕೆ ತೆರಳಿ ಟಾಸ್‌ಗಾಗಿ ಮೈದಾನಕ್ಕಿಳಿಯಲಿರುವ ಸೂರ್ಯ!
ADVERTISEMENT
ADVERTISEMENT
ADVERTISEMENT