ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fb Premier | ಉತ್ತರ ಕರ್ನಾಟಕದ ತತ್ವ ಪದಗಳು: ಜ್ಯೋತಿರ್ಲಿಂಗ ಚಂದ್ರಾಮ ಕಂಠದಲ್ಲಿ

Last Updated 12 ಆಗಸ್ಟ್ 2020, 11:35 IST
ಅಕ್ಷರ ಗಾತ್ರ

ತತ್ವಪದಗಳ ಖ್ಯಾತ ಗಾಯಕ ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ ಅವರ ಸಿರಿ ಕಂಠದಲ್ಲಿಉತ್ತರ ಕರ್ನಾಟಕದ ತತ್ವ ಪದಗಳನ್ನು ಇಲ್ಲಿ ಕ್ಲಿಕ್ಕಿಸಿ ಕೇಳಿ.

ಅಥವಾ ಪ್ರಜಾವಾಣಿ ಫೇಸ್‌ಬುಕ್‌ ಪುಟದಲ್ಲಿ ತತ್ವ ಪದಗಳನ್ನು ಆಲಿಸಬಹುದು.

ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ ಅವರು, ಹರಳಯ್ಯನ ಹಟ್ಟಿ, ಇಂಡಿ ತಾಲ್ಲೂಕು, ವಿಜಾಪುರ ಜಿಲ್ಲೆಯವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT