<p><strong>ಮುದ್ದೇಬಿಹಾ</strong>ಳ: ಇಲ್ಲಿನ ಮೂಕವ್ವ ಎಂಬ ಅಂಗವಿಕಲೆಗೆ ಮಾಸಾಶನ ಮಂಜೂರು ಮಾಡಿ ರುವ ತಲಾಠಿ ಸಾಲಿ ಮಠ ಅವರು ಗುರು ವಾರ ಅದನ್ನು ಆಕೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.<br /> <br /> `ಪ್ರಜಾವಾಣಿ'ಯಲ್ಲಿ ಗುರುವಾರ `ಮಾನವೀಯತೆ ಮೆರೆದ ತಹಶೀಲ್ದಾರ. ಮೂಕವ್ವಳ ಮಾಸಾಶನದ ಭರವಸೆ' ಸುದ್ದಿ ಪ್ರಕಟವಾಗಿತ್ತು. ಅಂದೇ ತಲಾಠಿ ಸಾಲಿಮಠ ಅವರು ಮಾಸಾಶನ ಮಂಜೂರು ಮಾಡಿದ್ದಲ್ಲದೇ ಮಂಜೂ ರಾತಿ ಪತ್ರವನ್ನು ಆಕೆಗೆ ತಲುಪಿಸಿದರು. ಜತೆಗೆ ಅಂಚೆ ಮೂಲಕ ಮಂಜೂರು ಪತ್ರವನ್ನು ಟ್ರೆಜರಿಗೆ ಕಳಿಸುವುದಾಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾ</strong>ಳ: ಇಲ್ಲಿನ ಮೂಕವ್ವ ಎಂಬ ಅಂಗವಿಕಲೆಗೆ ಮಾಸಾಶನ ಮಂಜೂರು ಮಾಡಿ ರುವ ತಲಾಠಿ ಸಾಲಿ ಮಠ ಅವರು ಗುರು ವಾರ ಅದನ್ನು ಆಕೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.<br /> <br /> `ಪ್ರಜಾವಾಣಿ'ಯಲ್ಲಿ ಗುರುವಾರ `ಮಾನವೀಯತೆ ಮೆರೆದ ತಹಶೀಲ್ದಾರ. ಮೂಕವ್ವಳ ಮಾಸಾಶನದ ಭರವಸೆ' ಸುದ್ದಿ ಪ್ರಕಟವಾಗಿತ್ತು. ಅಂದೇ ತಲಾಠಿ ಸಾಲಿಮಠ ಅವರು ಮಾಸಾಶನ ಮಂಜೂರು ಮಾಡಿದ್ದಲ್ಲದೇ ಮಂಜೂ ರಾತಿ ಪತ್ರವನ್ನು ಆಕೆಗೆ ತಲುಪಿಸಿದರು. ಜತೆಗೆ ಅಂಚೆ ಮೂಲಕ ಮಂಜೂರು ಪತ್ರವನ್ನು ಟ್ರೆಜರಿಗೆ ಕಳಿಸುವುದಾಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>