<p><strong>ಬೆಂಗಳೂರು: </strong>`ಆಯುರ್ವೇದವೆಂಬುದು ಸಾಮಾನ್ಯ ಜನರ ನಾಡಿಮಿಡಿತವಿದ್ದಂತೆ. ಪಾಶ್ಚಿಮಾತ್ಯ ಔಷಧ ಪದ್ದತಿಯ ನಡುವೆ ಆಯುರ್ವೇದದ ಬಗೆಗಿನ ಕಾಳಜಿ ಸೊರಗುತ್ತಿದೆ' ಎಂದು ಕಾಲಭೈರವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ. ಆಂಜನೇಯ ಮೂರ್ತಿ ತಿಳಿಸಿದರು.<br /> <br /> ವೈದ್ಯರತ್ನಂ ಔಷಧ ಶಾಲಾ ಸಂಸ್ಥೆಯು ನಗರದಲ್ಲಿ ಈಚೆಗೆ ಆಯೋಜಿಸಿದ್ದ ಆಯುರ್ವೇದ ತಜ್ಞರ ಸಮ್ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಆಯುರ್ವೇದವೆಂಬುದು ಕೇವಲ ಗಿಡಮೂಲಿಕೆಯ ಅಂಶ ಮಾತ್ರವಲ್ಲ. ಅಛ್ಠ ಕೂಡ ಜನರಿಗೆ ಅಗತ್ಯವಿರುವ ಆರೋಗ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನೀಡುವುದೇ ಆಗಿದೆ. ಆದರೆ ಈಚಿನ ದಿನಗಳಲ್ಲಿ ನಕಲಿ ಆಯುರ್ವೇದ ವೈದ್ಯರ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ತಂದಿದೆ' ಎಂದು ತಿಳಿಸಿದರು.</p>.<p>`ಆಯುರ್ವೇದ, ಯೋಗ ಹಾಗೂ ಉತ್ತಮ ಜೀವನ ಶೈಲಿಯಿಂದ ಇಂದಿನ ಒತ್ತಡ ಬದುಕಿಗೆ ಪರಿಹಾರ ಕಂಡುಕೊಳ್ಳಬಹುದು. ಇದರೊಂದಿಗೆ ಆಯುರ್ವೇದ ವೈದ್ಯರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕು' ಎಂದು ಅವರು ಸಲಹೆ ನೀಡಿದರು.<br /> <br /> ಡಾ.ಎ.ಆಶಾಲತಾ, `ವೈದ್ಯರಿಗೆ ತಾವು ನಿರ್ವಹಿಸುವ ಉತ್ತಮ ಕಾರ್ಯದಿಂದಾಗಿ ಗೌರವ ದೊರೆಯುತ್ತದೆ. ವೃತ್ತಿಯಲ್ಲಿ ಮುಂದುವರಿಯಬೇಕಾದರೆ ವೈದ್ಯರು ಆಧುನಿಕ ಪದ್ದತಿಯೊಂದಿಗೆ ರಾಜಿಯಾಗುತ್ತಲೇ ಆಯುರ್ವೇದ ಪರಂಪರೆಯನ್ನು ಬಲಪಡಿಸುವ ಅಗತ್ಯ ಎದ್ದುಕಾಣುತ್ತಿದೆ' ಎಂದರು. ವೈದ್ಯೆ ಡಾ.ಎಂ.ಆಶಾಲತಾ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಆಯುರ್ವೇದವೆಂಬುದು ಸಾಮಾನ್ಯ ಜನರ ನಾಡಿಮಿಡಿತವಿದ್ದಂತೆ. ಪಾಶ್ಚಿಮಾತ್ಯ ಔಷಧ ಪದ್ದತಿಯ ನಡುವೆ ಆಯುರ್ವೇದದ ಬಗೆಗಿನ ಕಾಳಜಿ ಸೊರಗುತ್ತಿದೆ' ಎಂದು ಕಾಲಭೈರವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ. ಆಂಜನೇಯ ಮೂರ್ತಿ ತಿಳಿಸಿದರು.<br /> <br /> ವೈದ್ಯರತ್ನಂ ಔಷಧ ಶಾಲಾ ಸಂಸ್ಥೆಯು ನಗರದಲ್ಲಿ ಈಚೆಗೆ ಆಯೋಜಿಸಿದ್ದ ಆಯುರ್ವೇದ ತಜ್ಞರ ಸಮ್ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಆಯುರ್ವೇದವೆಂಬುದು ಕೇವಲ ಗಿಡಮೂಲಿಕೆಯ ಅಂಶ ಮಾತ್ರವಲ್ಲ. ಅಛ್ಠ ಕೂಡ ಜನರಿಗೆ ಅಗತ್ಯವಿರುವ ಆರೋಗ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನೀಡುವುದೇ ಆಗಿದೆ. ಆದರೆ ಈಚಿನ ದಿನಗಳಲ್ಲಿ ನಕಲಿ ಆಯುರ್ವೇದ ವೈದ್ಯರ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ತಂದಿದೆ' ಎಂದು ತಿಳಿಸಿದರು.</p>.<p>`ಆಯುರ್ವೇದ, ಯೋಗ ಹಾಗೂ ಉತ್ತಮ ಜೀವನ ಶೈಲಿಯಿಂದ ಇಂದಿನ ಒತ್ತಡ ಬದುಕಿಗೆ ಪರಿಹಾರ ಕಂಡುಕೊಳ್ಳಬಹುದು. ಇದರೊಂದಿಗೆ ಆಯುರ್ವೇದ ವೈದ್ಯರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕು' ಎಂದು ಅವರು ಸಲಹೆ ನೀಡಿದರು.<br /> <br /> ಡಾ.ಎ.ಆಶಾಲತಾ, `ವೈದ್ಯರಿಗೆ ತಾವು ನಿರ್ವಹಿಸುವ ಉತ್ತಮ ಕಾರ್ಯದಿಂದಾಗಿ ಗೌರವ ದೊರೆಯುತ್ತದೆ. ವೃತ್ತಿಯಲ್ಲಿ ಮುಂದುವರಿಯಬೇಕಾದರೆ ವೈದ್ಯರು ಆಧುನಿಕ ಪದ್ದತಿಯೊಂದಿಗೆ ರಾಜಿಯಾಗುತ್ತಲೇ ಆಯುರ್ವೇದ ಪರಂಪರೆಯನ್ನು ಬಲಪಡಿಸುವ ಅಗತ್ಯ ಎದ್ದುಕಾಣುತ್ತಿದೆ' ಎಂದರು. ವೈದ್ಯೆ ಡಾ.ಎಂ.ಆಶಾಲತಾ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>