<p>ಆಂಜನೇಯ ಸ್ವಾಮಿ ವೆಲ್ಫೇರ್ ಅಸೋಸಿಯೇಷನ್: ಚಿನ್ನಯ್ಯನ ಪಾಳ್ಯ. ಮಾರಮ್ಮ ಮತ್ತು ಆಂಜನೇಯಸ್ವಾಮಿ ದೇವಾಲಯಗಳ ವಾರ್ಷಿಕೋತ್ಸವ ಸಮಾರಂಭ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ರವರ ಜನ್ಮ ಶತಾಬ್ದಿ ಕಾರ್ಯಕ್ರಮ. ಬೆಳಗ್ಗೆ 9.</p>.<p>ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ: ಎ.ವಿ.ಸೀ. ಸಭಾಂಗಣ, ಬಿ.ಎಂಶ್ರೀ ಕಲಾಭವನ, 3ನೇ ಮುಖ್ಯರಸ್ತೆ, ನರಸಿಂಹ ರಾಜ ಕಾಲೋನಿ. ಎನ್. ಅನಂತರಂಗಾಚಾರ್ ದತ್ತಿ ಕಾರ್ಯಕ್ರಮ. ಉಪನ್ಯಾಸ: ತಿರುಮಲೆ ಶ್ರೀರಂಗಾಚಾರ್. ಸಂಜೆ 5.30.</p>.<p>ಕರ್ನಾಟಕ ಪ್ರದೇಶ ನೇತಾಜಿ ಸುಭಾಷ್ ಚಂದ್ರಬೋಸ್ ವಿಚಾರ ವೇದಿಕೆ: ನಂ. 2, ಕರ್ನಾಟಕ ವಿಶ್ವಕರ್ಮ ಸಮಾಜ, ಸಿರೂರು ಪಾರ್ಕ್ ರಸ್ತೆ, ನಟರಾಜ ಟಾಕೀಸ್ ಹಿಂಭಾಗ, ಶೇಷಾದ್ರಿಪುರಂ. ಸುಭಾಷ್ ಚಂದ್ರಬೋಸ್ರವರ 115ನೇ ಜನ್ಮ ದಿನಾಚರಣೆ. ಉದ್ಘಾಟನೆ: ಲೋಕಸಭಾ ಮಾಜಿ ಸದಸ್ಯ ಹಾಗೂ ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ. ಅಧ್ಯಕ್ಷತೆ: ಸಂಘದ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಗೌಡ. ಸನ್ಮಾನ ಸಮಾರಂಭ: ಖ್ಯಾತ ಉದ್ಯಮಿ ಹರಿ ಖೋಡೆ. ಅತಿಥಿಗಳು: ವಿರೋಧ ಪಕ್ಷದ ನಾಯಕಿ ಮೋಟಮ್ಮ, ಶಾಸಕ ನೆ.ಲ.ನರೇಂದ್ರಬಾಬು, ಅಣ್ಣಪ್ಪ. ಬೆಳಿಗ್ಗೆ 10.30.</p>.<p>ಸ್ನೇಹ ಸೇತು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ: ನಯನ ಸಭಾಂಗಣ, ಜೆ.ಸಿ.ರಸ್ತೆ, ಕನ್ನಡ ಭವನ. ಡಾ.ಎಸ್.ವಿ. ಪ್ರಭಾವತಿಯವರ `ನದಿ ಹರಿಯುತಿರಲಿ~ ಪುಸ್ತಕ ಬಿಡುಗಡೆ ಸಮಾರಂಭ. ಬಿಡುಗಡೆ: ಹಿರಿಯ ಕವಿ ಪ್ರೊ.ಎಚ್.ಜಿ ಸಿದ್ದರಾಮಯ್ಯ. ಅತಿಥಿಗಳು: ಪ್ರೊ.ಚಂದ್ರಶೇಖರ ಪಾಟೀಲ, ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಸಾಹಿತಿ ಪ್ರೊ.ಎಲ್.ಎನ್. ಮುಕುಂದರಾಜ್, ಜಾನಪದ ಚಿಂತಕ ಡಾ.ವೀರೇಶ್ ಬಳ್ಳಾರಿ. ಸಂಜೆ 6.</p>.<p>ದಿ ಬೆಂಗಳೂರು ಸೋಶಿಯಲ್ ಸೈನ್ಸ್ ಫೋರಂ: ಡಾ.ಎಚ್.ಎನ್.ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ. ಡಾ.ಎಚ್. ನರಸಿಂಹಯ್ಯ ಅಂತರ ಕಾಲೇಜು ಉಪನ್ಯಾಸ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭ. ಅತಿಥಿಗಳು: ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಡಾ.ಎ.ಎಚ್.ರಾಮಾ ರಾ, ನ್ಯಾಯಾಧೀಶ ಎ.ಜೆ.ಸದಾಶಿವ. ಸಂಜೆ 6.</p>.<p>ರಮಣ ಮಹರ್ಶಿ ಅಧ್ಯಯನ ಕೇಂದ್ರ: ರಮಣ ಮಹರ್ಶಿ ಹೆರಿಟೇಜ್ ಆಡಿಟೋರಿಯಂ, ಸಂಜಯನಗರ. 35ನೇ ರಾಷ್ಟ್ರೀಯ ವಿಚಾರಗೋಷ್ಠಿ ಹಾಗೂ ಸಂಸ್ಥಾಪನಾ ದಿನ. ಅತಿಥಿಗಳು: ಸದ್ಗುರು ಸಾಧನ ಕೇಂದ್ರದ ಸ್ವಾಮಿ ವಿರಾಜಾನಂದ, ಸಂಸ್ಥೆಯ ಅಧ್ಯಕ್ಷೆ ಡಾ. ಶಾರದ, ಕೈಲಾಶ ಆಶ್ರಮದ ಜಯೇಂದ್ರ ಪುರಿ ಸ್ವಾಮೀಜಿ. ಬೆಳಿಗ್ಗೆ 11.<br /> ನೇತಾಜಿ ಸುಭಾಷ್ ಚಂದ್ರಬೋಸ್ ಸಂಶೋಧನಾ ಮತ್ತು ಬಹು ಅಭಿವೃದ್ಧಿ ಟ್ರಸ್ಟ್: ಸುಭಾಸ್ ಭವನ, ನಂ.9, 9ನೇ ಮುಖ್ಯರಸ್ತೆ, ಐಡಿಯಲ್ ಹೋಮ್ಸ, ರಾಜರಾಜೇಶ್ವರಿ ನಗರ, ಸುಭಾಷ್ ಚಂದ್ರಬೋಸ್ ಅವರ 115ನೇ ಜನ್ಮ ದಿನಾಚರಣೆ ಮತ್ತು ನೇತಾಜಿ ಮಾಡೆಲ್ ಶಾಲಾ ಕಟ್ಟಡದ ಶಿಲಾನ್ಯಾಸ, ಸಾನಿಧ್ಯ- ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿ ಸ್ವಾಮೀಜಿ, ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಎಚ್. ಡಿ. ಕುಮಾರಸ್ವಾಮಿ, ಬೆಳಿಗ್ಗೆ 11.30.</p>.<p>ಬೆಂಗಳೂರು ವಿಶ್ವವಿದ್ಯಾಲಯ: ಪ್ರೊ.ಕೆ. ವೆಂಕಟಗಿರಿ ಗೌಡ ಸ್ಮಾರಕ ಭವನ, ಜ್ಞಾನ ಭಾರತಿ ಆವರಣ, ಬೆಂಗಳೂರು ವಿವಿ, ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ, ವಿಷಯ- `ಸೈಟಾಲಜಿ ಆಂಡ್ ಜಿನೆಟಿಕ್ಸ್~, ಅತಿಥಿಗಳು- ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಬೆಂಗಳೂರು ವಿವಿ ಕುಲಪತಿ ಡಾ.ಎನ್. ಪ್ರಭುದೇವ್, ಬೆಳಿಗ್ಗೆ 10.</p>.<p>ಸಾಹಿತ್ಯ ಸಂಘ: ಶಂಕರಪುರ, ನೇತಾಜಿ ಸುಭಾಷ್ ಚಂದ್ರಬೋಸ್ ಅವರ 115ನೇ ಜನ್ಮದಿನಾಚರಣೆ, ಅತಿಥಿಗಳು- ಚಿಂತಕ ಪ್ರೊ.ಎನ್.ವಿ.ನರಸಿಂಹಯ್ಯ, ಚಿತ್ರ ನಟ ಜಿ.ಸೋಮಶೇಖರ್ ರಾವ್, ಬಿಬಿಎಂಪಿ ಸದಸ್ಯ ಎ.ಎಚ್.ಬಸವರಾಜು, ಸಂಜೆ 5.</p>.<p><strong>ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗಸಂಗಮ</strong></p>.<p>ರಾಜ್ಯ ಸಮುದಾಯ ಸಮನ್ವಯ ಸಮಿತಿ: ಸಂಸ್ಕೃತಿ ಸಾಮರಸ್ಯ ಸಮುದಾಯ ರಂಗ ಸಂಗಮ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕವಿಗೋಷ್ಠಿ. ಉದ್ಘಾಟನೆ: ಡಾ.ಚಂದ್ರಶೇಖರ ಕಂಬಾರ. ಅಧ್ಯಕ್ಷತೆ: ಎಸ್.ಜಿ.ಸಿದ್ಧರಾಮಯ್ಯ. ಸಂಜೆ 5ಕ್ಕೆ. ಬಳಿಕ ಕುಂದಾಪುರ ಸಮುದಾಯ ತಂಡದಿಂದ `ಕುಲಂ~ ನಾಟಕ ಪ್ರದರ್ಶನ.</p>.<p>ಕುಲದ ಪ್ರಶ್ನೆ ಮಹಾಭಾರತ ಕಾಲದಲ್ಲಿ ಪ್ರಾರಂಭವಾದುದೂ ಅಲ್ಲ, ಅಲ್ಲಿಯೇ ನಿಂತುಹೋದದ್ದೂ ಅಲ್ಲ. ಅವನ ಜಾತಿ ಯಾವುದು ಎಂಬ ಪ್ರಶ್ನೆ ಈಗಲೂ ಅಷ್ಟೇ ಜೀವಂತ. ಈ ಸಮಸ್ಯೆ ಈಗಲೂ ಜ್ವಲಂತ. ಕರ್ಣನ ಕುಲದ ಪ್ರಶ್ನೆಯನ್ನು ಎತ್ತಿಕೊಂಡು ರಚಿಸಲ್ಪಟ್ಟ ಮತ್ತೊಂದು ನಾಟಕ ಕುಲಂ.</p>.<p>ಪಾಂಡವರಿಗೂ ಕೌರವರಿಗೂ ನಡೆದ ಮಹಾಭಾರತ ಯುದ್ಧದ ಸೆಲೆಯೊಂದರ ಮೇಲೆ ಈ ನಾಟಕ ನಿಂತಿದೆ. ಕುಲದ ಕಾರಣದಿಂದ ಅವಮಾನಕ್ಕೊಳಗಾಗುವ ಕರ್ಣ, ಅದೇ ಕಾರಣದಿಂದ ವಂಚಿತನಾಗುವ ಏಕಲವ್ಯ ಇಬ್ಬರೂ ವಾಸ್ತವವಾಗಿ ಯಾರದೋ ಅಧಿಕಾರದ ಹಂಬಲಕ್ಕಾಗಿ ಬಲಿಯಾಗುವ ಪಾತ್ರಗಳು. ಯುದ್ಧದ ಹಿನ್ನೆಲೆಯಲ್ಲಿ ಜಾತಿ ಸಮಸ್ಯೆಯನ್ನು ಚರ್ಚೆಗೆ ಒಳಪಡಿಸಿರುವುದು ನಾಟಕದ ವಿಶೇಷ.</p>.<p>ಸ್ಥಳ: ರವೀಂದ್ರ ಕಲಾಕ್ಷೇತ್ರ. ಜೆ.ಸಿ.ರಸ್ತೆ.</p>.<p><strong>ಪ್ರವಚನ</strong></p>.<p>ರಾಘವೇಂದ್ರ ಸೇವಾ ಸಮಿತಿ: ಪುರಂದರದಾಸರ ಪುಣ್ಯದಿನ ಮಹೋತ್ಸವದಲ್ಲಿ ರಮೇಶಾಚಾರ್ಯ ಅವರಿಂದ ಪುರಂದರದಾಸರ ಕುರಿತು ಪ್ರವಚನ.</p>.<p>ಸ್ಥಳ: 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ. ಸಂಜೆ 6.30.</p>.<p><strong>ಸಂಗೀತೋತ್ಸವ</strong></p>.<p>ನಾದಜ್ಯೋತಿ ತ್ಯಾಗರಾಜ ಸ್ವಾಮಿ ಭಜನಾ ಸಭಾ: 47ನೇ ನಾದಜ್ಯೋತಿ ಸಂಗೀತೋತ್ಸವ. ಪುರಂದರದಾಸರ ಆರಾಧನೋತ್ಸವದಲ್ಲಿ ಮೋಹನ್ ಕುಮಾರ್ ದಾಸ್ ಅವರಿಂದ ಹರಿಕಥೆ. ಟಿ.ಎನ್. ರಾಮಮೂರ್ತಿ (ಕೀಬೋರ್ಡ್), ಎಚ್.ಎಲ್.ಗೋಪಾಲಕೃಷ್ಣ. (ತಬಲ).</p>.<p>ಸ್ಥಳ: ರವಿಶಂಕರ್ ಸಭಾಂಗಣ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅವರಣ, 8ನೇ ಕ್ರಾಸ್, ಮಲ್ಲೇಶ್ವರಂ. ಸಂಜೆ 6ಕ್ಕೆ.</p>.<p><strong>ಗಾಯನ</strong></p>.<p>ಸಂಗೀತ ಕಲಾ ಭವನ: ಸಂಗೀತ ಸಂಜೆಯಲ್ಲಿ ದತ್ತಾತ್ರೇಯ ವೇಲಾಂಕರ್, ಇಂದೂಧರ್ ನಿರೋದಿ, ವ್ಯಾಸಮೂರ್ತಿ ಕಟ್ಟಿ ಅವರಿಂದ ಹಾಡುಗಾರಿಕೆ. ಮಧುಸೂದನ್ (ಹಾರ್ಮೋನಿಯಂ), ಗುರುಚರಣ್ ಗಾರ್ಡ್ (ತಬಲಾ).</p>.<p>ಸ್ಥಳ: `ವೇದ~, 323/51, 5ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ರಾಜಮಹಲ್ ವಿಲಾಸ್, ಸದಾಶಿವ ನಗರ. ಸಂಜೆ 5.30.</p>.<p><strong>ಉಪನ್ಯಾಸ</strong></p>.<p>ಧ್ಯಾನ ಮತ್ತು ವ್ಯಾಸಂಗ ವೃತ್ತ:ಎಸ್.ಆರ್.ಅರುಣಾ ಅವರಿಂದ `ದೇಹ, ಮನಸ್ಸು, ಮತ್ತು ಆತ್ಮ~ ವಿಷಯದ ಕುರಿತು ಉಪನ್ಯಾಸ.</p>.<p>ಸ್ಥಳ: ಜಯನಗರ `ಟಿ~ ಬ್ಲಾಕ್, ಎಸ್.ಎಸ್. ಎಂ.ಆರ್.ವಿ. ಪಿ.ಯು. ಕಾಲೇಜು. ಸಂಜೆ 6.30.</p>.<p><strong>ಕಿಂಕಿಣಿ ನೃತ್ಯೋತ್ಸವ</strong></p>.<p>28ನೇ ಕಿಂಕಿಣಿ ನೃತ್ಯೋತ್ಸವದಲ್ಲಿ ಸಂಜೆ 6.15ಕ್ಕೆ ಐಶ್ವರ್ಯಾ ನಿತ್ಯಾನಂದ ಅವರಿಂದ ಭರತನಾಟ್ಯ ಮತ್ತು ಭಾರತಿ ಶಿವಾಜಿ ಅವರಿಂದ ಮೋಹಿನಿ ಆಟ್ಟಂ ಪ್ರದರ್ಶನ.</p>.<p>ಸ್ಥಳ: ಜಯನಗರದ ಜೆ.ಎಸ್.ಎಸ್. ಸಭಾಂಗಣ.</p>.<p><strong>ಆರಾಧನಾ ಸಪ್ತಾಹ</strong></p>.<p>ಬಿಟಿಎಂ ಕಲ್ಚರಲ್ ಅಕಾಡೆಮಿ: 20ನೇ ಆರಾಧನಾ ಸಪ್ತಾಹ. ಶತಾವಧಾನಿ ಡಾ.ಆರ್.ಗಣೇಶ್ ಅವರಿಂದ ಉದ್ಘಾಟನೆ. ವಿದುಷಿ ಕಲಾವತಿ ಅವಧೂತ್ ಅವರ ಶಿಷ್ಯೆಯರಿಂದ ಗಣೇಶ ಸ್ತುತಿ. ಶಂಕರಿ ಮೂರ್ತಿ ಬಲಿಲ ಅವರಿಂದ ಗಾಯನ.</p>.<p>ಮೈಸೂರು ದಯಾಕರ (ಪಿಟೀಲು), ಸಿ.ಚೆಲುವರಾಜು (ಮೃದಂಗ), ಎಸ್.ಎನ್.ನಾರಾಯಣ ಮೂರ್ತಿ(ಘಟ), ಭಾಗ್ಯಲಕ್ಷ್ಮಿ ಕೃಷ್ಣ (ಮೋರ್ಚಿಂಗ್) ಸಂಜೆ 5.</p>.<p>ರಮಣ ಮಹರ್ಷಿ ಅಕಾಡೆಮಿ, 3ನೇ ಅಡ್ಡರಸ್ತೆ, 3ನೇ ಹಂತ, ಜೆ.ಪಿ.ನಗರ.</p>.<p><strong>ದಾಸವಾಣಿ</strong></p>.<p>ಗುರುರಾಜ ಸೇವಾ ಸಮಿತಿ: ಪುರಂದರದಾಸರ ಆರಾಧನೆ ಕಾರ್ಯಕ್ರಮದಲ್ಲಿ ವಿದ್ವಾನ್ ರಾಯಚೂರು ಶೇಷಗಿರಿದಾಸ್ ಅವರಿಂದ ದಾಸವಾಣಿ. ನಂ.5, ಎರಡನೇ ಮುಖ್ಯರಸ್ತೆ, 8ನೇ ಎ ಕ್ರಾಸ್, ಯಲಹಂಕ ಉಪನಗರ. ಸಂಜೆ 7.</p>.<p><strong>ದೇವರನಾಮ ಗಾಯನ</strong></p>.<p>ದೇವಗಿರಿ ಶ್ರೀ ಗುರು ಸೇವಾ ಸಮಿತಿ: ಪುರಂದರದಾಸರ ಆರಾಧನಾ ಪ್ರಯುಕ್ತ ದೇವರನಾಮಗಳು ಮತ್ತು ಬಹುಮಾನ ವಿತರಣೆ.</p>.<p>ಸ್ಥಳ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಂಜನೇಯ ಸ್ವಾಮಿ ವೆಲ್ಫೇರ್ ಅಸೋಸಿಯೇಷನ್: ಚಿನ್ನಯ್ಯನ ಪಾಳ್ಯ. ಮಾರಮ್ಮ ಮತ್ತು ಆಂಜನೇಯಸ್ವಾಮಿ ದೇವಾಲಯಗಳ ವಾರ್ಷಿಕೋತ್ಸವ ಸಮಾರಂಭ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ರವರ ಜನ್ಮ ಶತಾಬ್ದಿ ಕಾರ್ಯಕ್ರಮ. ಬೆಳಗ್ಗೆ 9.</p>.<p>ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ: ಎ.ವಿ.ಸೀ. ಸಭಾಂಗಣ, ಬಿ.ಎಂಶ್ರೀ ಕಲಾಭವನ, 3ನೇ ಮುಖ್ಯರಸ್ತೆ, ನರಸಿಂಹ ರಾಜ ಕಾಲೋನಿ. ಎನ್. ಅನಂತರಂಗಾಚಾರ್ ದತ್ತಿ ಕಾರ್ಯಕ್ರಮ. ಉಪನ್ಯಾಸ: ತಿರುಮಲೆ ಶ್ರೀರಂಗಾಚಾರ್. ಸಂಜೆ 5.30.</p>.<p>ಕರ್ನಾಟಕ ಪ್ರದೇಶ ನೇತಾಜಿ ಸುಭಾಷ್ ಚಂದ್ರಬೋಸ್ ವಿಚಾರ ವೇದಿಕೆ: ನಂ. 2, ಕರ್ನಾಟಕ ವಿಶ್ವಕರ್ಮ ಸಮಾಜ, ಸಿರೂರು ಪಾರ್ಕ್ ರಸ್ತೆ, ನಟರಾಜ ಟಾಕೀಸ್ ಹಿಂಭಾಗ, ಶೇಷಾದ್ರಿಪುರಂ. ಸುಭಾಷ್ ಚಂದ್ರಬೋಸ್ರವರ 115ನೇ ಜನ್ಮ ದಿನಾಚರಣೆ. ಉದ್ಘಾಟನೆ: ಲೋಕಸಭಾ ಮಾಜಿ ಸದಸ್ಯ ಹಾಗೂ ಕಾರ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ. ಅಧ್ಯಕ್ಷತೆ: ಸಂಘದ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಗೌಡ. ಸನ್ಮಾನ ಸಮಾರಂಭ: ಖ್ಯಾತ ಉದ್ಯಮಿ ಹರಿ ಖೋಡೆ. ಅತಿಥಿಗಳು: ವಿರೋಧ ಪಕ್ಷದ ನಾಯಕಿ ಮೋಟಮ್ಮ, ಶಾಸಕ ನೆ.ಲ.ನರೇಂದ್ರಬಾಬು, ಅಣ್ಣಪ್ಪ. ಬೆಳಿಗ್ಗೆ 10.30.</p>.<p>ಸ್ನೇಹ ಸೇತು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ: ನಯನ ಸಭಾಂಗಣ, ಜೆ.ಸಿ.ರಸ್ತೆ, ಕನ್ನಡ ಭವನ. ಡಾ.ಎಸ್.ವಿ. ಪ್ರಭಾವತಿಯವರ `ನದಿ ಹರಿಯುತಿರಲಿ~ ಪುಸ್ತಕ ಬಿಡುಗಡೆ ಸಮಾರಂಭ. ಬಿಡುಗಡೆ: ಹಿರಿಯ ಕವಿ ಪ್ರೊ.ಎಚ್.ಜಿ ಸಿದ್ದರಾಮಯ್ಯ. ಅತಿಥಿಗಳು: ಪ್ರೊ.ಚಂದ್ರಶೇಖರ ಪಾಟೀಲ, ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಸಾಹಿತಿ ಪ್ರೊ.ಎಲ್.ಎನ್. ಮುಕುಂದರಾಜ್, ಜಾನಪದ ಚಿಂತಕ ಡಾ.ವೀರೇಶ್ ಬಳ್ಳಾರಿ. ಸಂಜೆ 6.</p>.<p>ದಿ ಬೆಂಗಳೂರು ಸೋಶಿಯಲ್ ಸೈನ್ಸ್ ಫೋರಂ: ಡಾ.ಎಚ್.ಎನ್.ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಬಸವನಗುಡಿ. ಡಾ.ಎಚ್. ನರಸಿಂಹಯ್ಯ ಅಂತರ ಕಾಲೇಜು ಉಪನ್ಯಾಸ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭ. ಅತಿಥಿಗಳು: ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷ ಡಾ.ಎ.ಎಚ್.ರಾಮಾ ರಾ, ನ್ಯಾಯಾಧೀಶ ಎ.ಜೆ.ಸದಾಶಿವ. ಸಂಜೆ 6.</p>.<p>ರಮಣ ಮಹರ್ಶಿ ಅಧ್ಯಯನ ಕೇಂದ್ರ: ರಮಣ ಮಹರ್ಶಿ ಹೆರಿಟೇಜ್ ಆಡಿಟೋರಿಯಂ, ಸಂಜಯನಗರ. 35ನೇ ರಾಷ್ಟ್ರೀಯ ವಿಚಾರಗೋಷ್ಠಿ ಹಾಗೂ ಸಂಸ್ಥಾಪನಾ ದಿನ. ಅತಿಥಿಗಳು: ಸದ್ಗುರು ಸಾಧನ ಕೇಂದ್ರದ ಸ್ವಾಮಿ ವಿರಾಜಾನಂದ, ಸಂಸ್ಥೆಯ ಅಧ್ಯಕ್ಷೆ ಡಾ. ಶಾರದ, ಕೈಲಾಶ ಆಶ್ರಮದ ಜಯೇಂದ್ರ ಪುರಿ ಸ್ವಾಮೀಜಿ. ಬೆಳಿಗ್ಗೆ 11.<br /> ನೇತಾಜಿ ಸುಭಾಷ್ ಚಂದ್ರಬೋಸ್ ಸಂಶೋಧನಾ ಮತ್ತು ಬಹು ಅಭಿವೃದ್ಧಿ ಟ್ರಸ್ಟ್: ಸುಭಾಸ್ ಭವನ, ನಂ.9, 9ನೇ ಮುಖ್ಯರಸ್ತೆ, ಐಡಿಯಲ್ ಹೋಮ್ಸ, ರಾಜರಾಜೇಶ್ವರಿ ನಗರ, ಸುಭಾಷ್ ಚಂದ್ರಬೋಸ್ ಅವರ 115ನೇ ಜನ್ಮ ದಿನಾಚರಣೆ ಮತ್ತು ನೇತಾಜಿ ಮಾಡೆಲ್ ಶಾಲಾ ಕಟ್ಟಡದ ಶಿಲಾನ್ಯಾಸ, ಸಾನಿಧ್ಯ- ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಜಯೇಂದ್ರಪುರಿ ಸ್ವಾಮೀಜಿ, ಅತಿಥಿಗಳು- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಎಚ್. ಡಿ. ಕುಮಾರಸ್ವಾಮಿ, ಬೆಳಿಗ್ಗೆ 11.30.</p>.<p>ಬೆಂಗಳೂರು ವಿಶ್ವವಿದ್ಯಾಲಯ: ಪ್ರೊ.ಕೆ. ವೆಂಕಟಗಿರಿ ಗೌಡ ಸ್ಮಾರಕ ಭವನ, ಜ್ಞಾನ ಭಾರತಿ ಆವರಣ, ಬೆಂಗಳೂರು ವಿವಿ, ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ, ವಿಷಯ- `ಸೈಟಾಲಜಿ ಆಂಡ್ ಜಿನೆಟಿಕ್ಸ್~, ಅತಿಥಿಗಳು- ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಬೆಂಗಳೂರು ವಿವಿ ಕುಲಪತಿ ಡಾ.ಎನ್. ಪ್ರಭುದೇವ್, ಬೆಳಿಗ್ಗೆ 10.</p>.<p>ಸಾಹಿತ್ಯ ಸಂಘ: ಶಂಕರಪುರ, ನೇತಾಜಿ ಸುಭಾಷ್ ಚಂದ್ರಬೋಸ್ ಅವರ 115ನೇ ಜನ್ಮದಿನಾಚರಣೆ, ಅತಿಥಿಗಳು- ಚಿಂತಕ ಪ್ರೊ.ಎನ್.ವಿ.ನರಸಿಂಹಯ್ಯ, ಚಿತ್ರ ನಟ ಜಿ.ಸೋಮಶೇಖರ್ ರಾವ್, ಬಿಬಿಎಂಪಿ ಸದಸ್ಯ ಎ.ಎಚ್.ಬಸವರಾಜು, ಸಂಜೆ 5.</p>.<p><strong>ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗಸಂಗಮ</strong></p>.<p>ರಾಜ್ಯ ಸಮುದಾಯ ಸಮನ್ವಯ ಸಮಿತಿ: ಸಂಸ್ಕೃತಿ ಸಾಮರಸ್ಯ ಸಮುದಾಯ ರಂಗ ಸಂಗಮ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕವಿಗೋಷ್ಠಿ. ಉದ್ಘಾಟನೆ: ಡಾ.ಚಂದ್ರಶೇಖರ ಕಂಬಾರ. ಅಧ್ಯಕ್ಷತೆ: ಎಸ್.ಜಿ.ಸಿದ್ಧರಾಮಯ್ಯ. ಸಂಜೆ 5ಕ್ಕೆ. ಬಳಿಕ ಕುಂದಾಪುರ ಸಮುದಾಯ ತಂಡದಿಂದ `ಕುಲಂ~ ನಾಟಕ ಪ್ರದರ್ಶನ.</p>.<p>ಕುಲದ ಪ್ರಶ್ನೆ ಮಹಾಭಾರತ ಕಾಲದಲ್ಲಿ ಪ್ರಾರಂಭವಾದುದೂ ಅಲ್ಲ, ಅಲ್ಲಿಯೇ ನಿಂತುಹೋದದ್ದೂ ಅಲ್ಲ. ಅವನ ಜಾತಿ ಯಾವುದು ಎಂಬ ಪ್ರಶ್ನೆ ಈಗಲೂ ಅಷ್ಟೇ ಜೀವಂತ. ಈ ಸಮಸ್ಯೆ ಈಗಲೂ ಜ್ವಲಂತ. ಕರ್ಣನ ಕುಲದ ಪ್ರಶ್ನೆಯನ್ನು ಎತ್ತಿಕೊಂಡು ರಚಿಸಲ್ಪಟ್ಟ ಮತ್ತೊಂದು ನಾಟಕ ಕುಲಂ.</p>.<p>ಪಾಂಡವರಿಗೂ ಕೌರವರಿಗೂ ನಡೆದ ಮಹಾಭಾರತ ಯುದ್ಧದ ಸೆಲೆಯೊಂದರ ಮೇಲೆ ಈ ನಾಟಕ ನಿಂತಿದೆ. ಕುಲದ ಕಾರಣದಿಂದ ಅವಮಾನಕ್ಕೊಳಗಾಗುವ ಕರ್ಣ, ಅದೇ ಕಾರಣದಿಂದ ವಂಚಿತನಾಗುವ ಏಕಲವ್ಯ ಇಬ್ಬರೂ ವಾಸ್ತವವಾಗಿ ಯಾರದೋ ಅಧಿಕಾರದ ಹಂಬಲಕ್ಕಾಗಿ ಬಲಿಯಾಗುವ ಪಾತ್ರಗಳು. ಯುದ್ಧದ ಹಿನ್ನೆಲೆಯಲ್ಲಿ ಜಾತಿ ಸಮಸ್ಯೆಯನ್ನು ಚರ್ಚೆಗೆ ಒಳಪಡಿಸಿರುವುದು ನಾಟಕದ ವಿಶೇಷ.</p>.<p>ಸ್ಥಳ: ರವೀಂದ್ರ ಕಲಾಕ್ಷೇತ್ರ. ಜೆ.ಸಿ.ರಸ್ತೆ.</p>.<p><strong>ಪ್ರವಚನ</strong></p>.<p>ರಾಘವೇಂದ್ರ ಸೇವಾ ಸಮಿತಿ: ಪುರಂದರದಾಸರ ಪುಣ್ಯದಿನ ಮಹೋತ್ಸವದಲ್ಲಿ ರಮೇಶಾಚಾರ್ಯ ಅವರಿಂದ ಪುರಂದರದಾಸರ ಕುರಿತು ಪ್ರವಚನ.</p>.<p>ಸ್ಥಳ: 6ನೇ ಕ್ರಾಸ್, ಸುಧೀಂದ್ರ ನಗರ, ಮಲ್ಲೇಶ್ವರ. ಸಂಜೆ 6.30.</p>.<p><strong>ಸಂಗೀತೋತ್ಸವ</strong></p>.<p>ನಾದಜ್ಯೋತಿ ತ್ಯಾಗರಾಜ ಸ್ವಾಮಿ ಭಜನಾ ಸಭಾ: 47ನೇ ನಾದಜ್ಯೋತಿ ಸಂಗೀತೋತ್ಸವ. ಪುರಂದರದಾಸರ ಆರಾಧನೋತ್ಸವದಲ್ಲಿ ಮೋಹನ್ ಕುಮಾರ್ ದಾಸ್ ಅವರಿಂದ ಹರಿಕಥೆ. ಟಿ.ಎನ್. ರಾಮಮೂರ್ತಿ (ಕೀಬೋರ್ಡ್), ಎಚ್.ಎಲ್.ಗೋಪಾಲಕೃಷ್ಣ. (ತಬಲ).</p>.<p>ಸ್ಥಳ: ರವಿಶಂಕರ್ ಸಭಾಂಗಣ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅವರಣ, 8ನೇ ಕ್ರಾಸ್, ಮಲ್ಲೇಶ್ವರಂ. ಸಂಜೆ 6ಕ್ಕೆ.</p>.<p><strong>ಗಾಯನ</strong></p>.<p>ಸಂಗೀತ ಕಲಾ ಭವನ: ಸಂಗೀತ ಸಂಜೆಯಲ್ಲಿ ದತ್ತಾತ್ರೇಯ ವೇಲಾಂಕರ್, ಇಂದೂಧರ್ ನಿರೋದಿ, ವ್ಯಾಸಮೂರ್ತಿ ಕಟ್ಟಿ ಅವರಿಂದ ಹಾಡುಗಾರಿಕೆ. ಮಧುಸೂದನ್ (ಹಾರ್ಮೋನಿಯಂ), ಗುರುಚರಣ್ ಗಾರ್ಡ್ (ತಬಲಾ).</p>.<p>ಸ್ಥಳ: `ವೇದ~, 323/51, 5ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ರಾಜಮಹಲ್ ವಿಲಾಸ್, ಸದಾಶಿವ ನಗರ. ಸಂಜೆ 5.30.</p>.<p><strong>ಉಪನ್ಯಾಸ</strong></p>.<p>ಧ್ಯಾನ ಮತ್ತು ವ್ಯಾಸಂಗ ವೃತ್ತ:ಎಸ್.ಆರ್.ಅರುಣಾ ಅವರಿಂದ `ದೇಹ, ಮನಸ್ಸು, ಮತ್ತು ಆತ್ಮ~ ವಿಷಯದ ಕುರಿತು ಉಪನ್ಯಾಸ.</p>.<p>ಸ್ಥಳ: ಜಯನಗರ `ಟಿ~ ಬ್ಲಾಕ್, ಎಸ್.ಎಸ್. ಎಂ.ಆರ್.ವಿ. ಪಿ.ಯು. ಕಾಲೇಜು. ಸಂಜೆ 6.30.</p>.<p><strong>ಕಿಂಕಿಣಿ ನೃತ್ಯೋತ್ಸವ</strong></p>.<p>28ನೇ ಕಿಂಕಿಣಿ ನೃತ್ಯೋತ್ಸವದಲ್ಲಿ ಸಂಜೆ 6.15ಕ್ಕೆ ಐಶ್ವರ್ಯಾ ನಿತ್ಯಾನಂದ ಅವರಿಂದ ಭರತನಾಟ್ಯ ಮತ್ತು ಭಾರತಿ ಶಿವಾಜಿ ಅವರಿಂದ ಮೋಹಿನಿ ಆಟ್ಟಂ ಪ್ರದರ್ಶನ.</p>.<p>ಸ್ಥಳ: ಜಯನಗರದ ಜೆ.ಎಸ್.ಎಸ್. ಸಭಾಂಗಣ.</p>.<p><strong>ಆರಾಧನಾ ಸಪ್ತಾಹ</strong></p>.<p>ಬಿಟಿಎಂ ಕಲ್ಚರಲ್ ಅಕಾಡೆಮಿ: 20ನೇ ಆರಾಧನಾ ಸಪ್ತಾಹ. ಶತಾವಧಾನಿ ಡಾ.ಆರ್.ಗಣೇಶ್ ಅವರಿಂದ ಉದ್ಘಾಟನೆ. ವಿದುಷಿ ಕಲಾವತಿ ಅವಧೂತ್ ಅವರ ಶಿಷ್ಯೆಯರಿಂದ ಗಣೇಶ ಸ್ತುತಿ. ಶಂಕರಿ ಮೂರ್ತಿ ಬಲಿಲ ಅವರಿಂದ ಗಾಯನ.</p>.<p>ಮೈಸೂರು ದಯಾಕರ (ಪಿಟೀಲು), ಸಿ.ಚೆಲುವರಾಜು (ಮೃದಂಗ), ಎಸ್.ಎನ್.ನಾರಾಯಣ ಮೂರ್ತಿ(ಘಟ), ಭಾಗ್ಯಲಕ್ಷ್ಮಿ ಕೃಷ್ಣ (ಮೋರ್ಚಿಂಗ್) ಸಂಜೆ 5.</p>.<p>ರಮಣ ಮಹರ್ಷಿ ಅಕಾಡೆಮಿ, 3ನೇ ಅಡ್ಡರಸ್ತೆ, 3ನೇ ಹಂತ, ಜೆ.ಪಿ.ನಗರ.</p>.<p><strong>ದಾಸವಾಣಿ</strong></p>.<p>ಗುರುರಾಜ ಸೇವಾ ಸಮಿತಿ: ಪುರಂದರದಾಸರ ಆರಾಧನೆ ಕಾರ್ಯಕ್ರಮದಲ್ಲಿ ವಿದ್ವಾನ್ ರಾಯಚೂರು ಶೇಷಗಿರಿದಾಸ್ ಅವರಿಂದ ದಾಸವಾಣಿ. ನಂ.5, ಎರಡನೇ ಮುಖ್ಯರಸ್ತೆ, 8ನೇ ಎ ಕ್ರಾಸ್, ಯಲಹಂಕ ಉಪನಗರ. ಸಂಜೆ 7.</p>.<p><strong>ದೇವರನಾಮ ಗಾಯನ</strong></p>.<p>ದೇವಗಿರಿ ಶ್ರೀ ಗುರು ಸೇವಾ ಸಮಿತಿ: ಪುರಂದರದಾಸರ ಆರಾಧನಾ ಪ್ರಯುಕ್ತ ದೇವರನಾಮಗಳು ಮತ್ತು ಬಹುಮಾನ ವಿತರಣೆ.</p>.<p>ಸ್ಥಳ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. ಸಂಜೆ 6.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>