<p><strong>ವಿಜಾಪುರ: </strong>ತಾಲ್ಲೂಕಿನ ಬಬಲಾದಿಯ ಶ್ರೀ ಚಂದ್ರಗಿರಿ ತಾಯಿ ಜಾತ್ರೆ ಆರಂಭವಾಗಿದ್ದು, ಶನಿವಾರ ಪಲ್ಲಕ್ಕಿ ಉತ್ಸವ ನೆರವೇರಿತು. ಜಾನುವಾರು ಜಾತ್ರೆ ಇಲ್ಲಿಯ ಆಕರ್ಷಣೆ. ರಾಜ್ಯ-ಹೊರ ರಾಜ್ಯಗಳ ವರ್ತಕರು, ರೈತರು ಈ ಜಾನುವಾರು ಜಾತ್ರೆಗೆ ಆಗಮಿಸಿದ್ದಾರೆ.</p>.<p>ಮದ್ಯವನ್ನೇ ತೀರ್ಥ ಎಂದು ಸ್ವೀಕರಿಸುವುದು ಈ ಜಾತ್ರೆ ಮತ್ತೊಂದು ವಿಶೇಷ. ಭಕ್ತರು ದೇವರಿಗೂ ಮದ್ಯವನ್ನೇ ಸಮರ್ಪಿಸುತ್ತಾರೆ. ಆದರೆ, ಪೊಲೀಸ್ ಹಾಗೂ ಅಬಕಾರಿ ಇಲಾಖೆಯವರ ಬಿಗಿ ಪಹರೆ ಹಾಗೂ ಹಿರಿಯರ ಮನವಿಯ ಮೇರೆಗೆ ಮದ್ಯದ ಹಾವಳಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಕೆಲ ಭಕ್ತರು ಹೇಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ: </strong>ತಾಲ್ಲೂಕಿನ ಬಬಲಾದಿಯ ಶ್ರೀ ಚಂದ್ರಗಿರಿ ತಾಯಿ ಜಾತ್ರೆ ಆರಂಭವಾಗಿದ್ದು, ಶನಿವಾರ ಪಲ್ಲಕ್ಕಿ ಉತ್ಸವ ನೆರವೇರಿತು. ಜಾನುವಾರು ಜಾತ್ರೆ ಇಲ್ಲಿಯ ಆಕರ್ಷಣೆ. ರಾಜ್ಯ-ಹೊರ ರಾಜ್ಯಗಳ ವರ್ತಕರು, ರೈತರು ಈ ಜಾನುವಾರು ಜಾತ್ರೆಗೆ ಆಗಮಿಸಿದ್ದಾರೆ.</p>.<p>ಮದ್ಯವನ್ನೇ ತೀರ್ಥ ಎಂದು ಸ್ವೀಕರಿಸುವುದು ಈ ಜಾತ್ರೆ ಮತ್ತೊಂದು ವಿಶೇಷ. ಭಕ್ತರು ದೇವರಿಗೂ ಮದ್ಯವನ್ನೇ ಸಮರ್ಪಿಸುತ್ತಾರೆ. ಆದರೆ, ಪೊಲೀಸ್ ಹಾಗೂ ಅಬಕಾರಿ ಇಲಾಖೆಯವರ ಬಿಗಿ ಪಹರೆ ಹಾಗೂ ಹಿರಿಯರ ಮನವಿಯ ಮೇರೆಗೆ ಮದ್ಯದ ಹಾವಳಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಕೆಲ ಭಕ್ತರು ಹೇಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>