<p><strong>ಚಿತ್ರ ಕಲಾವೈಭವ</strong><br /> ‘ ವಿಜಯನಗರದ ಭಿತ್ತಿ ಚಿತ್ರಕಲೆ’ (ಲೇ: ಕೆ.ವಿ. ಸುಬ್ರಹ್ಮಣ್ಯಂ) ಲೇಖನ ವಿಜಯನಗರ ಕಾಲದ ಚಿತ್ರಕಲಾ ವೈಭವವನ್ನು ನೆನಪಿಸಿತು. ಇತಿಹಾಸದ ನೆನಪುಗಳನ್ನು ತಂದು ಕೊಡುವ ಸ್ಮಾರಕಗಳನ್ನು ಭವಿಷ್ಯದ ಪೀಳಿಗೆಗಾಗಿ ಸಂರಕ್ಷಿಸಬೇಕು. ಇದಕ್ಕೆ ಸರ್ಕಾರದ ಬೆಂಬಲದ ಅಗತ್ಯವಿದೆ. <br /> <strong>- ಸರ್ಪಭೂಷಣ, ಅರಸೀಕೆರೆ. </strong><br /> <strong><br /> ಚಿತ್ರ ಕಲಾ ಪರಂಪರೆ</strong><br /> ಕೆ.ವಿ. ಸುಬ್ರಹ್ಮಣ್ಯಂ ಅವರ ಲೇಖನದಲ್ಲಿ ವಿಜಯನಗರ ಕಾಲದ ಭಿತ್ತಿ ಚಿತ್ರಕಲೆಯ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ. ಲೇಖನ ಓದಿ ಸಂತಸವಾಯಿತು. ಕಲೆ ಮತ್ತು ಸಂಸ್ಕೃತಿಯ ಪ್ರತಿಬಿಂಬದಂತಿರುವ ಭಿತ್ತಿ ಚಿತ್ರಕಲೆಯನ್ನು ರಕ್ಷಿಸಬೇಕು.<br /> <strong>- ಅಭಿನಂದನ್ ಎನ್. ಅಚ್ಮನಿ, ರಾಣೆಬೆನ್ನೂರು. <br /> </strong><br /> <strong>ಉಕ್ಕಿ ಹರಿದ ಭಕ್ತಿ <span id="1296639171998E" style="display: none"> </span></strong><br /> ‘ಶಕ್ತಿ ಕ್ಷೇತ್ರ ಕೊಲ್ಲೂರು’ (ಲೇ: ರಾಮಕೃಷ್ಣ ಸಿದ್ರಪಾಲ) ಲೇಖನ ಓದುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಭಕ್ತಿ ಭಾವ ಮೂಡಿತು. ಲೇಖನ ಕೊಲ್ಲೂರಿನ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. <br /> <strong>- ವಿ. ಹೇಮಂತ ಕುಮಾರ್, ಬೆಂಗಳೂರು. <br /> </strong><br /> <strong>ವಿಶಿಷ್ಟ ಜಾತ್ರೆ</strong><br /> ನಾಗರಾಜ ಹಬ್ಬು ಅವರ ‘ರಂಗೋಲಿ ಜಾತ್ರೆ’ ಲೇಖನ ಚೆನ್ನಾಗಿತ್ತು. ಇದು ನಿಜಕ್ಕೂ ವಿಶಿಷ್ಟ ಜಾತ್ರೆ. ರಾಜಕೀಯ ಮುಖಂಡರು, ಸಾಮಾಜಿಕ ಕ್ಷೇತ್ರದ ಗಣ್ಯರು, ಸಿನಿಮಾ ನಟ-ನಟಿಯರು, ಕ್ರಿಕೆಟ್ ತಾರೆಯರನ್ನು ರಂಗೋಲಿ ಕಲೆಯಲ್ಲಿ ಮೂಡಿಸುವುದು ಅಚ್ಚರಿಯ ಸಂಗತಿ.<br /> <strong>- ಡಿ. ಯೋಗೇಶ್, ಓಬತ್ಲಾನಹಳ್ಳಿ. </strong><br /> <br /> <strong>ಅಭಿನಂದನೀಯ</strong><br /> ‘ಸಾಧನೆಗೆ ಸಂದ ಪ್ರಶಸ್ತಿ’ (ಲೇ: ಜಿ. ಚಂದ್ರಕಾಂತ) ಲೇಖನ ಅರ್ಥಪೂರ್ಣವಾಗಿತ್ತು. ಬರಡು ಭೂಮಿಯನ್ನು ಫಲವತ್ತಾದ ನೀರಾವರಿ ಭೂಮಿಯನ್ನಾಗಿ ಪರಿವರ್ತಿಸಿರುವ ಭೀಮಹಳ್ಳಿಯ ರೈತ ಶಿವಲಿಂಗಪ್ಪ ಚೋರಗತ್ತಿ ಅವರ ಪ್ರಯತ್ನ ಅಭಿನಂದನೀಯ. <br /> <strong>- ನಾಗೇಂದ್ರಕುಮಾರ್ ನಂಜನಗೂಡು </strong><br /> <br /> <strong>ಪ್ರಶಂಸಾರ್ಹ</strong><br /> ಹೂವಿನ ನಡುವೆ ತರಕಾರಿಗಳನ್ನು ಬೆಳೆಯುವ ಪ್ರಯೋಗದಲ್ಲಿ ಯಶಸ್ಸನ್ನು ಸಾಧಿಸಿರುವ ಸುಳ್ಯದ ಜಯಂತಿ ಅವರ ಪ್ರಯತ್ನ ಪ್ರಶಂಸಾರ್ಹ. <br /> <strong>- ಎಂ.ಎಸ್. ಲಕ್ಷ್ಮಣ್, ದಾವಣಗೆರೆ <br /> </strong><br /> <strong>ಸಕಾಲಿಕ</strong><br /> ‘ಕಡಿಮೆ ಖರ್ಚಿನಲ್ಲಿ ಸಮೃದ್ಧ ಫಸಲು’ (ಲೇ: ಎನ್.ಎಂ. ನಟರಾಜು) ಲೇಖನ ಸಕಾಲಿಕ. ನಾಗಸಂದ್ರದ ಚೆನ್ನಬಸಣ್ಣ ಅವರು ಕಡಿಮೆ ನೀರು ಬಳಸಿಕೊಂಡು ಅಡಿಕೆ ಬೆಳೆಯಲ್ಲಿ ಹೆಚ್ಚಿನ ಫಸಲು ಪಡೆಯುತ್ತಿರುವುದು, ಇತರರಿಗೆ ಮಾದರಿಯಾಗಿದೆ. <br /> <strong>- ಪಿ. ದಿನೇಶ್, ಸುಗ್ಗನಹಳ್ಳಿ </strong><br /> <br /> <strong>ಸಂಪೂರ್ಣ ಮಾಹಿತಿ</strong><br /> ಸಹನಾ ಕಾಂತಬೈಲು ಅವರ ಮರತೊಂಡೆ ಕುರಿತ ಲೇಖನ ಚೆನ್ನಾಗಿದೆ. ಮರತೊಂಡೆ ಇರುವುದು ನನಗೆ ಗೊತ್ತಿರಲಿಲ್ಲ.<br /> <strong>- ಹಾಲೇಶ್, ಹೊನ್ನಾಳಿ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರ ಕಲಾವೈಭವ</strong><br /> ‘ ವಿಜಯನಗರದ ಭಿತ್ತಿ ಚಿತ್ರಕಲೆ’ (ಲೇ: ಕೆ.ವಿ. ಸುಬ್ರಹ್ಮಣ್ಯಂ) ಲೇಖನ ವಿಜಯನಗರ ಕಾಲದ ಚಿತ್ರಕಲಾ ವೈಭವವನ್ನು ನೆನಪಿಸಿತು. ಇತಿಹಾಸದ ನೆನಪುಗಳನ್ನು ತಂದು ಕೊಡುವ ಸ್ಮಾರಕಗಳನ್ನು ಭವಿಷ್ಯದ ಪೀಳಿಗೆಗಾಗಿ ಸಂರಕ್ಷಿಸಬೇಕು. ಇದಕ್ಕೆ ಸರ್ಕಾರದ ಬೆಂಬಲದ ಅಗತ್ಯವಿದೆ. <br /> <strong>- ಸರ್ಪಭೂಷಣ, ಅರಸೀಕೆರೆ. </strong><br /> <strong><br /> ಚಿತ್ರ ಕಲಾ ಪರಂಪರೆ</strong><br /> ಕೆ.ವಿ. ಸುಬ್ರಹ್ಮಣ್ಯಂ ಅವರ ಲೇಖನದಲ್ಲಿ ವಿಜಯನಗರ ಕಾಲದ ಭಿತ್ತಿ ಚಿತ್ರಕಲೆಯ ಬಗ್ಗೆ ವಿಸ್ತಾರವಾಗಿ ವಿವರಿಸಲಾಗಿದೆ. ಲೇಖನ ಓದಿ ಸಂತಸವಾಯಿತು. ಕಲೆ ಮತ್ತು ಸಂಸ್ಕೃತಿಯ ಪ್ರತಿಬಿಂಬದಂತಿರುವ ಭಿತ್ತಿ ಚಿತ್ರಕಲೆಯನ್ನು ರಕ್ಷಿಸಬೇಕು.<br /> <strong>- ಅಭಿನಂದನ್ ಎನ್. ಅಚ್ಮನಿ, ರಾಣೆಬೆನ್ನೂರು. <br /> </strong><br /> <strong>ಉಕ್ಕಿ ಹರಿದ ಭಕ್ತಿ <span id="1296639171998E" style="display: none"> </span></strong><br /> ‘ಶಕ್ತಿ ಕ್ಷೇತ್ರ ಕೊಲ್ಲೂರು’ (ಲೇ: ರಾಮಕೃಷ್ಣ ಸಿದ್ರಪಾಲ) ಲೇಖನ ಓದುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಭಕ್ತಿ ಭಾವ ಮೂಡಿತು. ಲೇಖನ ಕೊಲ್ಲೂರಿನ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. <br /> <strong>- ವಿ. ಹೇಮಂತ ಕುಮಾರ್, ಬೆಂಗಳೂರು. <br /> </strong><br /> <strong>ವಿಶಿಷ್ಟ ಜಾತ್ರೆ</strong><br /> ನಾಗರಾಜ ಹಬ್ಬು ಅವರ ‘ರಂಗೋಲಿ ಜಾತ್ರೆ’ ಲೇಖನ ಚೆನ್ನಾಗಿತ್ತು. ಇದು ನಿಜಕ್ಕೂ ವಿಶಿಷ್ಟ ಜಾತ್ರೆ. ರಾಜಕೀಯ ಮುಖಂಡರು, ಸಾಮಾಜಿಕ ಕ್ಷೇತ್ರದ ಗಣ್ಯರು, ಸಿನಿಮಾ ನಟ-ನಟಿಯರು, ಕ್ರಿಕೆಟ್ ತಾರೆಯರನ್ನು ರಂಗೋಲಿ ಕಲೆಯಲ್ಲಿ ಮೂಡಿಸುವುದು ಅಚ್ಚರಿಯ ಸಂಗತಿ.<br /> <strong>- ಡಿ. ಯೋಗೇಶ್, ಓಬತ್ಲಾನಹಳ್ಳಿ. </strong><br /> <br /> <strong>ಅಭಿನಂದನೀಯ</strong><br /> ‘ಸಾಧನೆಗೆ ಸಂದ ಪ್ರಶಸ್ತಿ’ (ಲೇ: ಜಿ. ಚಂದ್ರಕಾಂತ) ಲೇಖನ ಅರ್ಥಪೂರ್ಣವಾಗಿತ್ತು. ಬರಡು ಭೂಮಿಯನ್ನು ಫಲವತ್ತಾದ ನೀರಾವರಿ ಭೂಮಿಯನ್ನಾಗಿ ಪರಿವರ್ತಿಸಿರುವ ಭೀಮಹಳ್ಳಿಯ ರೈತ ಶಿವಲಿಂಗಪ್ಪ ಚೋರಗತ್ತಿ ಅವರ ಪ್ರಯತ್ನ ಅಭಿನಂದನೀಯ. <br /> <strong>- ನಾಗೇಂದ್ರಕುಮಾರ್ ನಂಜನಗೂಡು </strong><br /> <br /> <strong>ಪ್ರಶಂಸಾರ್ಹ</strong><br /> ಹೂವಿನ ನಡುವೆ ತರಕಾರಿಗಳನ್ನು ಬೆಳೆಯುವ ಪ್ರಯೋಗದಲ್ಲಿ ಯಶಸ್ಸನ್ನು ಸಾಧಿಸಿರುವ ಸುಳ್ಯದ ಜಯಂತಿ ಅವರ ಪ್ರಯತ್ನ ಪ್ರಶಂಸಾರ್ಹ. <br /> <strong>- ಎಂ.ಎಸ್. ಲಕ್ಷ್ಮಣ್, ದಾವಣಗೆರೆ <br /> </strong><br /> <strong>ಸಕಾಲಿಕ</strong><br /> ‘ಕಡಿಮೆ ಖರ್ಚಿನಲ್ಲಿ ಸಮೃದ್ಧ ಫಸಲು’ (ಲೇ: ಎನ್.ಎಂ. ನಟರಾಜು) ಲೇಖನ ಸಕಾಲಿಕ. ನಾಗಸಂದ್ರದ ಚೆನ್ನಬಸಣ್ಣ ಅವರು ಕಡಿಮೆ ನೀರು ಬಳಸಿಕೊಂಡು ಅಡಿಕೆ ಬೆಳೆಯಲ್ಲಿ ಹೆಚ್ಚಿನ ಫಸಲು ಪಡೆಯುತ್ತಿರುವುದು, ಇತರರಿಗೆ ಮಾದರಿಯಾಗಿದೆ. <br /> <strong>- ಪಿ. ದಿನೇಶ್, ಸುಗ್ಗನಹಳ್ಳಿ </strong><br /> <br /> <strong>ಸಂಪೂರ್ಣ ಮಾಹಿತಿ</strong><br /> ಸಹನಾ ಕಾಂತಬೈಲು ಅವರ ಮರತೊಂಡೆ ಕುರಿತ ಲೇಖನ ಚೆನ್ನಾಗಿದೆ. ಮರತೊಂಡೆ ಇರುವುದು ನನಗೆ ಗೊತ್ತಿರಲಿಲ್ಲ.<br /> <strong>- ಹಾಲೇಶ್, ಹೊನ್ನಾಳಿ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>