<p>ನಾಡಪ್ರಭು ಕೆಂಪೇಗೌಡ ಮಹಾಮಂಟಪ (ನ್ಯಾಷನಲ್ ಕಾಲೇಜು ಮೈದಾನ)<br /> ಹಾಸ್ಯ ಸಂವೇದನೆ(ಗೋಷ್ಠಿ 6)-: <br /> ಆಶಯ ನುಡಿ-ಪ್ರೊ. ಅ.ರಾ.ಮಿತ್ರ. ಜೀವನದಲ್ಲಿ ಹಾಸ್ಯ-ಗಂಗಾವತಿ ಪ್ರಾಣೇಶ್. ವೃತ್ತಿಯಲ್ಲಿ ಹಾಸ್ಯ-ಭುವನೇಶ್ವರಿ ಹೆಗಡೆ. ಕನ್ನಡ ಸಾಹಿತ್ಯದಲ್ಲಿ ಹಾಸ್ಯ-ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್. ಅಧ್ಯಕ್ಷತೆ- ಡಾ.ಎಂ. ಕೃಷ್ಣೇಗೌಡ. 9.30.<br /> <br /> ಸನ್ಮಾನ ಸಮಾರಂಭ: ಸಾನ್ನಿಧ್ಯ- ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ. ಅಧ್ಯಕ್ಷತೆ- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್. ಸನ್ಮಾನಿಸುವವರು- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಅತಿಥಿಗಳು- ವಿಧಾನ ಪರಿಷತ್ತಿನ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್. ಬೆಳಿಗ್ಗೆ 11.30. <br /> <br /> ಬಹಿರಂಗ ಆಧಿವೇಶನ: ನಿರ್ಣಯಗಳ ಮಂಡನೆ- ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ. ಅಧ್ಯಕ್ಷತೆ- ಡಾ. ಆರ್.ಕೆ.ನಲ್ಲೂರು ಪ್ರಸಾದ್. ಮಧ್ಯಾಹ್ನ 3. <br /> <br /> ಸಮಾರೋಪ ಸಮಾರಂಭ; <br /> ಸಾನಿಧ್ಯ- ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು. ಸಮಾರೋಪ ಭಾಷಣ- ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ. ಸಮ್ಮೇಳನಾಧ್ಯಕ್ಷರ ನುಡಿ- ಪ್ರೊ. ಜಿ.ವೆಂಕಟಸುಬ್ಬಯ್ಯ. ಅತಿಥಿಗಳು- ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ರಂಗಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ಪ್ರಭುದೇವ್, ಶಾಸಕ ಸಿ.ಎಸ್.ಪುಟ್ಟೇಗೌಡ. ನ್ಯಾಯವಾದಿ ಹೇಮಲತಾ ಮಹಿಷಿ. ಸಂಜೆ 4.30. <br /> <br /> ಸಮಾನಾಂತರ ವೇದಿಕೆ-1; ಸ್ಥಳ ಕುವೆಂಪು ಕಲಾಕ್ಷೇತ್ರ.ಕೆ.ಆರ್.ರಸ್ತೆ.ವಿ.ವಿ.ಪುರ.<br /> ಚಲನಚಿತ್ರ ಮತ್ತು ಕಿರುತೆರೆ (ಗೋಷ್ಠಿ 5) <br /> ಆಶಯ ನುಡಿ- ಡಾ.ಕೆ.ಪುಟ್ಟಸ್ವಾಮಿ. ಕನ್ನಡ ಚಲನಚಿತ್ರಗಳಲ್ಲಿ ಸಾಮಾಜಿಕ ಹೊಣೆಗಾರಿಕೆ- ಜೋಗಿ. ಕಿರುತೆರೆಗಳಲ್ಲಿ ಕೌಟುಂಬಿಕ ಚಿತ್ರಣ- ಜೆ.ಎಂ.ಪ್ರಹ್ಲಾದ. ಸಾಕ್ಷ್ಯಚಿತ್ರಗಳು ಮತ್ತು ಸಂಸ್ಕೃತಿ ಪ್ರಸಾರ- ಕೇಸರಿ ಹರವು. ಅಧ್ಯಕ್ಷತೆ- ಡಾ.ಬಿ.ಸರೋಜಾದೇವಿ. ಬೆಳಿಗ್ಗೆ 9.30. <br /> <br /> ಸಾಮಾಜಿಕ ಹಕ್ಕುಗಳು ಮತ್ತು ಕಾನೂನು ( ಗೋಷ್ಠಿ 6) <br /> ಆಶಯ ನುಡಿ- ಪ್ರಮೀಳಾ ನೇಸರ್ಗಿ. ಮಾನವ ಹಕ್ಕುಗಳು- ಸಿ.ಎಚ್. ಹನುಮಂತರಾಯ. ಮಾಹಿತಿ ಹಕ್ಕು- ಜೆ.ಎಂ.ರಾಜಶೇಖರ. ಮಹಿಳೆ ಮತ್ತು ಮಕ್ಕಳ ಹಕ್ಕುಗಳು- ಕೆ.ಸಿ.ವೆಂಕಟೇಶ. ಅಧ್ಯಕ್ಷತೆ- ನ್ಯಾಯಮೂರ್ತಿ ಎಸ್.ಆರ್.ನಾಯಕ್. ಬೆಳಿಗ್ಗೆ 11.30. <br /> <br /> ಸಮಾನಾಂತರ ವೇದಿಕೆ-2: ಸ್ಥಳ; ಮಹಿಳಾ ಸೇವಾ ಸಮಾಜ. ಕೆ.ಆರ್.ರಸ್ತೆ. ವಿ.ವಿ.ಪುರ. <br /> ಪರಂಪರೆ ಮತ್ತು ಕನ್ನಡ ( ಗೋಷ್ಠಿ 4)<br /> ಆಶಯನುಡಿ- ಪ್ರೊ. ಶಿವರಾಮು ಕಾಡನಕುಪ್ಪೆ. ಸಂಸ್ಕೃತಿ ಮತ್ತು ಹಲವು ಕನ್ನಡಗಳು- ಡಾ. ಮಾಧವ ಪೆರಾಜೆ. ವಿಜ್ಞಾನ ಮತ್ತು ಕನ್ನಡ- ಎಸ್. ಮಂಜುನಾಥ್. ಆಡಳಿತ ಕನ್ನಡ ಮತ್ತು ಅನುಷ್ಠಾನ- ಎಚ್.ವಿ.ರಾಮಚಂದ್ರರಾವ್. ಅಧ್ಯಕ್ಷತೆ- ’ಪುಸ್ತಕ ಮನೆ’ ಹರಿಹರಪ್ರಿಯ. ಬೆಳಿಗ್ಗೆ 9.30.<br /> <br /> ಕನ್ನಡದಲ್ಲಿ ಅನುವಾದ ಸಾಹಿತ್ಯ ( ಗೋಷ್ಠಿ 5)<br /> ಆಶಯ ನುಡಿ- ಚಂದ್ರಕಾಂತ ಕುಸನೂರ. ಕಳೆದ ದಶಕದಲ್ಲಿ ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರ- ಎಸ್. ಗಂಗಾಧರಯ್ಯ. ಭಾರತದ ಇತರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರ- ಪ್ರೊ. ಪಾರ್ವತಿ ಜಿ. ಐತಾಳ್. ಭಾಷಾಂತರ- ಸಂಸ್ಕೃತದಿಂದ ಕನ್ನಡಕ್ಕೆ- ಡಾ. ಸುರೇಶ ಪಾಟೀಲ. ಅಧ್ಯಕ್ಷತೆ- ಡಾ. ಪ್ರಧಾನ ಗುರುದತ್. ಬೆಳಿಗ್ಗೆ 11.30. <br /> <br /> ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ (ನ್ಯಾಷನಲ್ ಕಾಲೇಜು ಮೈದಾನ): <br /> ಗೀತ ಗಾಯನ: ಕೆ.ರಮಣ್ ಮಂಗಳೂರು. ಬೆಳಿಗ್ಗೆ 9ರಿಂದ 9.30.<br /> <br /> ರಂಗಗೀತೆಗಳು- ಆರ್.ಪರಮಶಿವನ್, ಪಿ.ವಜ್ರಪ್ಪ, ಮ.ನ.ಮೂರ್ತಿ, ನಾಗರಾಜಾಚಾರ್, ಪ್ರತಿಭಾ ಸಹೋದರಿಯರು, ಹುಲಿಕಲ್ ನಾಗರಾಜ್, ಲಕ್ಷ್ಮಣ್ದಾಸ್. ಸಂಜೆ 6 ರಿಂದ 7. <br /> <br /> ಜಾನಪದ - ಡಾ.ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಡಾ.ವೇಮಗಲ್ ನಾರಾಯಣಸ್ವಾಮಿ, ಪಿಚ್ಚಳ್ಳಿ ಶ್ರೀನಿವಾಸ್, ಬಂಡ್ಲಹಳ್ಳಿ ವಿಜಯಕುಮಾರ್, ಜಯಂತಿ ಶ್ರೀನಿವಾಸ್, ಅನುಪಮ. ಸಂಜೆ 7 ರಿಂದ 8. <br /> <br /> ಕುವೆಂಪು ಕಲಾಕ್ಷೇತ್ರ (ಕೆ.ಆರ್.ರಸ್ತೆ, ವಿ.ವಿ.ಪುರಂ) ಸಮಾನಾಂತರ ವೇದಿಕೆ-1<br /> ಸುಗಮ ಸಂಗೀತ- ಸ್ವರಮಾಧುರ್ಯ ಟ್ರಸ್ಟ್ ಮೈಸೂರು, ಸಹ್ಯಾದ್ರಿ ತಂಡ ಭದ್ರಾವತಿ, ಪ್ರತಿಭಾಂಜಲಿ ಮಂಡ್ಯ. ಸಂಜೆ 6ರಿಂದ 7<br /> <br /> ಜಾನಪದ- ಎಂ.ಕೆ.ಸಿದ್ಧರಾಜು, ಜೋಗಿಲ ಸಿದ್ಧರಾಜು, ನರಸಿಂಹಮೂರ್ತಿ, ಡಾ. ವೀರೇಶ ಬಳ್ಳಾರಿ, ಲೋಕೇಶ್ ಕುಶಾಲನಗರ, ವಿನುತಾ ಬೂದಿಹಾಳ್, ದೊಡ್ಡಳ್ಳಿ ರಮೇಶ್, ಶಿವನಗೌಡಪಾಟೀಲ್, ಸುಧಾಕರ್, ಡಾ.ಕೋ.ವೆಂ.ರಾಮಕೃಷ್ಣೇಗೌಡ. ಸಂಜೆ 7ರಿಂದ 8.<br /> <br /> ಸುಗಮಸಂಗೀತ- ಶಾಮಲಾ ಜಾಗಿರದಾರ್, ಟಿ.ವಿ.ರಾಜು, ನಾರಾಯಣರಾವ್ ಮಾನೆ, ಪಾರ್ವತಿಸುತ, ಸೋಮಸುದರಂ, ಎ.ಸಿದ್ದಪ್ಪ. ರಾತ್ರಿ 8ರಿಂದ 8.45.<br /> <br /> ಯಕ್ಷಗಾನ ‘ಕಂಸ ಲೀಲೆ’ ಪ್ರಸಂಗ- ಗೌರಿಸಾಷ್ಠ ಮಹಿಳಾ ಯಕ್ಷಗಾನ ತಂಡ. ರಾತ್ರಿ 9. <br /> <br /> ಮಹಿಳಾ ಸಮಾಜ (ಕೆ.ಆರ್.ರಸ್ತೆ,ವಿ,ವಿ,ಪುರಂ) ಸಮಾನಾಂತರ ವೇದಿಕೆ -2 <br /> <br /> ಸಂಗೀತ ಕಾರ್ಯಕ್ರಮ- ಸಿರಿಗಂಧ ಮಹಿಳಾ ವೇದಿಕೆ ಬೆಂಗಳೂರು. ಸಂಜೆ 6 ರಿಂದ 6.30.<br /> <br /> ಹಿಂದೂಸ್ತಾನಿ - ರಾಜಪ್ರಭು ಧೋತ್ರೆ, ಬೆಳಗಾವಿ, ಸ್ನೇಹ ಹಂಪಿಹೊಳಿ. <br /> ಗೀತನೃತ್ಯ-ನಂದನ ತಂಡ. ಸಂಜೆ 7ರಿಂದ 7.30.<br /> <br /> ನಾಟಕ - ‘ಕಾಲಜ್ಞಾನಿಕನಕ’ ಪ್ರದರ್ಶನ- ನಂದನ ತಂಡ. ಸಂಜೆ 7.30 -9.<br /> <br /> ವೀರರಾಣಿ ಕಿತ್ತೂರು ಚೆನ್ನಮ್ಮ ನಾಟ್ಯ ಪ್ರದರ್ಶನ- ಸಂಗಮೇಶ್ವರ ನಾಟ್ಯ ಸಂಘ, ರಾಯಚೂರು. ರಾತ್ರಿ 9</p>.<p><strong>ಸಮ್ಮೇಳನದ ಊಟದ ಮೆನು ಫೆ.6<br /> </strong>ತಿಂಡಿ- ಶಾವಿಗೆಬಾತ್, ಚಟ್ನಿ, ಕಾಫಿ, ಚಹಾ.<br /> ಮಧ್ಯಾಹ್ನ-ಮೆಂತ್ಯೆಬಾತ್, ಅನ್ನ ರಸಂ, ಮೊಸರನ್ನ, ಬಾದೂಷಾ, ಉಪ್ಪಿನಕಾಯಿ.<br /> ರಾತ್ರಿ- ಅನ್ನ ಸಾಂಬಾರ್, ಮೊಸರನ್ನ, ಪಾಯಸ, ಉಪ್ಪಿನಕಾಯಿ, ಹಪ್ಪಳ. </p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಡಪ್ರಭು ಕೆಂಪೇಗೌಡ ಮಹಾಮಂಟಪ (ನ್ಯಾಷನಲ್ ಕಾಲೇಜು ಮೈದಾನ)<br /> ಹಾಸ್ಯ ಸಂವೇದನೆ(ಗೋಷ್ಠಿ 6)-: <br /> ಆಶಯ ನುಡಿ-ಪ್ರೊ. ಅ.ರಾ.ಮಿತ್ರ. ಜೀವನದಲ್ಲಿ ಹಾಸ್ಯ-ಗಂಗಾವತಿ ಪ್ರಾಣೇಶ್. ವೃತ್ತಿಯಲ್ಲಿ ಹಾಸ್ಯ-ಭುವನೇಶ್ವರಿ ಹೆಗಡೆ. ಕನ್ನಡ ಸಾಹಿತ್ಯದಲ್ಲಿ ಹಾಸ್ಯ-ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್. ಅಧ್ಯಕ್ಷತೆ- ಡಾ.ಎಂ. ಕೃಷ್ಣೇಗೌಡ. 9.30.<br /> <br /> ಸನ್ಮಾನ ಸಮಾರಂಭ: ಸಾನ್ನಿಧ್ಯ- ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ. ಅಧ್ಯಕ್ಷತೆ- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್. ಸನ್ಮಾನಿಸುವವರು- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಅತಿಥಿಗಳು- ವಿಧಾನ ಪರಿಷತ್ತಿನ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್. ಬೆಳಿಗ್ಗೆ 11.30. <br /> <br /> ಬಹಿರಂಗ ಆಧಿವೇಶನ: ನಿರ್ಣಯಗಳ ಮಂಡನೆ- ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ. ಅಧ್ಯಕ್ಷತೆ- ಡಾ. ಆರ್.ಕೆ.ನಲ್ಲೂರು ಪ್ರಸಾದ್. ಮಧ್ಯಾಹ್ನ 3. <br /> <br /> ಸಮಾರೋಪ ಸಮಾರಂಭ; <br /> ಸಾನಿಧ್ಯ- ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು. ಸಮಾರೋಪ ಭಾಷಣ- ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ. ಸಮ್ಮೇಳನಾಧ್ಯಕ್ಷರ ನುಡಿ- ಪ್ರೊ. ಜಿ.ವೆಂಕಟಸುಬ್ಬಯ್ಯ. ಅತಿಥಿಗಳು- ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ರಂಗಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ಪ್ರಭುದೇವ್, ಶಾಸಕ ಸಿ.ಎಸ್.ಪುಟ್ಟೇಗೌಡ. ನ್ಯಾಯವಾದಿ ಹೇಮಲತಾ ಮಹಿಷಿ. ಸಂಜೆ 4.30. <br /> <br /> ಸಮಾನಾಂತರ ವೇದಿಕೆ-1; ಸ್ಥಳ ಕುವೆಂಪು ಕಲಾಕ್ಷೇತ್ರ.ಕೆ.ಆರ್.ರಸ್ತೆ.ವಿ.ವಿ.ಪುರ.<br /> ಚಲನಚಿತ್ರ ಮತ್ತು ಕಿರುತೆರೆ (ಗೋಷ್ಠಿ 5) <br /> ಆಶಯ ನುಡಿ- ಡಾ.ಕೆ.ಪುಟ್ಟಸ್ವಾಮಿ. ಕನ್ನಡ ಚಲನಚಿತ್ರಗಳಲ್ಲಿ ಸಾಮಾಜಿಕ ಹೊಣೆಗಾರಿಕೆ- ಜೋಗಿ. ಕಿರುತೆರೆಗಳಲ್ಲಿ ಕೌಟುಂಬಿಕ ಚಿತ್ರಣ- ಜೆ.ಎಂ.ಪ್ರಹ್ಲಾದ. ಸಾಕ್ಷ್ಯಚಿತ್ರಗಳು ಮತ್ತು ಸಂಸ್ಕೃತಿ ಪ್ರಸಾರ- ಕೇಸರಿ ಹರವು. ಅಧ್ಯಕ್ಷತೆ- ಡಾ.ಬಿ.ಸರೋಜಾದೇವಿ. ಬೆಳಿಗ್ಗೆ 9.30. <br /> <br /> ಸಾಮಾಜಿಕ ಹಕ್ಕುಗಳು ಮತ್ತು ಕಾನೂನು ( ಗೋಷ್ಠಿ 6) <br /> ಆಶಯ ನುಡಿ- ಪ್ರಮೀಳಾ ನೇಸರ್ಗಿ. ಮಾನವ ಹಕ್ಕುಗಳು- ಸಿ.ಎಚ್. ಹನುಮಂತರಾಯ. ಮಾಹಿತಿ ಹಕ್ಕು- ಜೆ.ಎಂ.ರಾಜಶೇಖರ. ಮಹಿಳೆ ಮತ್ತು ಮಕ್ಕಳ ಹಕ್ಕುಗಳು- ಕೆ.ಸಿ.ವೆಂಕಟೇಶ. ಅಧ್ಯಕ್ಷತೆ- ನ್ಯಾಯಮೂರ್ತಿ ಎಸ್.ಆರ್.ನಾಯಕ್. ಬೆಳಿಗ್ಗೆ 11.30. <br /> <br /> ಸಮಾನಾಂತರ ವೇದಿಕೆ-2: ಸ್ಥಳ; ಮಹಿಳಾ ಸೇವಾ ಸಮಾಜ. ಕೆ.ಆರ್.ರಸ್ತೆ. ವಿ.ವಿ.ಪುರ. <br /> ಪರಂಪರೆ ಮತ್ತು ಕನ್ನಡ ( ಗೋಷ್ಠಿ 4)<br /> ಆಶಯನುಡಿ- ಪ್ರೊ. ಶಿವರಾಮು ಕಾಡನಕುಪ್ಪೆ. ಸಂಸ್ಕೃತಿ ಮತ್ತು ಹಲವು ಕನ್ನಡಗಳು- ಡಾ. ಮಾಧವ ಪೆರಾಜೆ. ವಿಜ್ಞಾನ ಮತ್ತು ಕನ್ನಡ- ಎಸ್. ಮಂಜುನಾಥ್. ಆಡಳಿತ ಕನ್ನಡ ಮತ್ತು ಅನುಷ್ಠಾನ- ಎಚ್.ವಿ.ರಾಮಚಂದ್ರರಾವ್. ಅಧ್ಯಕ್ಷತೆ- ’ಪುಸ್ತಕ ಮನೆ’ ಹರಿಹರಪ್ರಿಯ. ಬೆಳಿಗ್ಗೆ 9.30.<br /> <br /> ಕನ್ನಡದಲ್ಲಿ ಅನುವಾದ ಸಾಹಿತ್ಯ ( ಗೋಷ್ಠಿ 5)<br /> ಆಶಯ ನುಡಿ- ಚಂದ್ರಕಾಂತ ಕುಸನೂರ. ಕಳೆದ ದಶಕದಲ್ಲಿ ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರ- ಎಸ್. ಗಂಗಾಧರಯ್ಯ. ಭಾರತದ ಇತರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರ- ಪ್ರೊ. ಪಾರ್ವತಿ ಜಿ. ಐತಾಳ್. ಭಾಷಾಂತರ- ಸಂಸ್ಕೃತದಿಂದ ಕನ್ನಡಕ್ಕೆ- ಡಾ. ಸುರೇಶ ಪಾಟೀಲ. ಅಧ್ಯಕ್ಷತೆ- ಡಾ. ಪ್ರಧಾನ ಗುರುದತ್. ಬೆಳಿಗ್ಗೆ 11.30. <br /> <br /> ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ (ನ್ಯಾಷನಲ್ ಕಾಲೇಜು ಮೈದಾನ): <br /> ಗೀತ ಗಾಯನ: ಕೆ.ರಮಣ್ ಮಂಗಳೂರು. ಬೆಳಿಗ್ಗೆ 9ರಿಂದ 9.30.<br /> <br /> ರಂಗಗೀತೆಗಳು- ಆರ್.ಪರಮಶಿವನ್, ಪಿ.ವಜ್ರಪ್ಪ, ಮ.ನ.ಮೂರ್ತಿ, ನಾಗರಾಜಾಚಾರ್, ಪ್ರತಿಭಾ ಸಹೋದರಿಯರು, ಹುಲಿಕಲ್ ನಾಗರಾಜ್, ಲಕ್ಷ್ಮಣ್ದಾಸ್. ಸಂಜೆ 6 ರಿಂದ 7. <br /> <br /> ಜಾನಪದ - ಡಾ.ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಡಾ.ವೇಮಗಲ್ ನಾರಾಯಣಸ್ವಾಮಿ, ಪಿಚ್ಚಳ್ಳಿ ಶ್ರೀನಿವಾಸ್, ಬಂಡ್ಲಹಳ್ಳಿ ವಿಜಯಕುಮಾರ್, ಜಯಂತಿ ಶ್ರೀನಿವಾಸ್, ಅನುಪಮ. ಸಂಜೆ 7 ರಿಂದ 8. <br /> <br /> ಕುವೆಂಪು ಕಲಾಕ್ಷೇತ್ರ (ಕೆ.ಆರ್.ರಸ್ತೆ, ವಿ.ವಿ.ಪುರಂ) ಸಮಾನಾಂತರ ವೇದಿಕೆ-1<br /> ಸುಗಮ ಸಂಗೀತ- ಸ್ವರಮಾಧುರ್ಯ ಟ್ರಸ್ಟ್ ಮೈಸೂರು, ಸಹ್ಯಾದ್ರಿ ತಂಡ ಭದ್ರಾವತಿ, ಪ್ರತಿಭಾಂಜಲಿ ಮಂಡ್ಯ. ಸಂಜೆ 6ರಿಂದ 7<br /> <br /> ಜಾನಪದ- ಎಂ.ಕೆ.ಸಿದ್ಧರಾಜು, ಜೋಗಿಲ ಸಿದ್ಧರಾಜು, ನರಸಿಂಹಮೂರ್ತಿ, ಡಾ. ವೀರೇಶ ಬಳ್ಳಾರಿ, ಲೋಕೇಶ್ ಕುಶಾಲನಗರ, ವಿನುತಾ ಬೂದಿಹಾಳ್, ದೊಡ್ಡಳ್ಳಿ ರಮೇಶ್, ಶಿವನಗೌಡಪಾಟೀಲ್, ಸುಧಾಕರ್, ಡಾ.ಕೋ.ವೆಂ.ರಾಮಕೃಷ್ಣೇಗೌಡ. ಸಂಜೆ 7ರಿಂದ 8.<br /> <br /> ಸುಗಮಸಂಗೀತ- ಶಾಮಲಾ ಜಾಗಿರದಾರ್, ಟಿ.ವಿ.ರಾಜು, ನಾರಾಯಣರಾವ್ ಮಾನೆ, ಪಾರ್ವತಿಸುತ, ಸೋಮಸುದರಂ, ಎ.ಸಿದ್ದಪ್ಪ. ರಾತ್ರಿ 8ರಿಂದ 8.45.<br /> <br /> ಯಕ್ಷಗಾನ ‘ಕಂಸ ಲೀಲೆ’ ಪ್ರಸಂಗ- ಗೌರಿಸಾಷ್ಠ ಮಹಿಳಾ ಯಕ್ಷಗಾನ ತಂಡ. ರಾತ್ರಿ 9. <br /> <br /> ಮಹಿಳಾ ಸಮಾಜ (ಕೆ.ಆರ್.ರಸ್ತೆ,ವಿ,ವಿ,ಪುರಂ) ಸಮಾನಾಂತರ ವೇದಿಕೆ -2 <br /> <br /> ಸಂಗೀತ ಕಾರ್ಯಕ್ರಮ- ಸಿರಿಗಂಧ ಮಹಿಳಾ ವೇದಿಕೆ ಬೆಂಗಳೂರು. ಸಂಜೆ 6 ರಿಂದ 6.30.<br /> <br /> ಹಿಂದೂಸ್ತಾನಿ - ರಾಜಪ್ರಭು ಧೋತ್ರೆ, ಬೆಳಗಾವಿ, ಸ್ನೇಹ ಹಂಪಿಹೊಳಿ. <br /> ಗೀತನೃತ್ಯ-ನಂದನ ತಂಡ. ಸಂಜೆ 7ರಿಂದ 7.30.<br /> <br /> ನಾಟಕ - ‘ಕಾಲಜ್ಞಾನಿಕನಕ’ ಪ್ರದರ್ಶನ- ನಂದನ ತಂಡ. ಸಂಜೆ 7.30 -9.<br /> <br /> ವೀರರಾಣಿ ಕಿತ್ತೂರು ಚೆನ್ನಮ್ಮ ನಾಟ್ಯ ಪ್ರದರ್ಶನ- ಸಂಗಮೇಶ್ವರ ನಾಟ್ಯ ಸಂಘ, ರಾಯಚೂರು. ರಾತ್ರಿ 9</p>.<p><strong>ಸಮ್ಮೇಳನದ ಊಟದ ಮೆನು ಫೆ.6<br /> </strong>ತಿಂಡಿ- ಶಾವಿಗೆಬಾತ್, ಚಟ್ನಿ, ಕಾಫಿ, ಚಹಾ.<br /> ಮಧ್ಯಾಹ್ನ-ಮೆಂತ್ಯೆಬಾತ್, ಅನ್ನ ರಸಂ, ಮೊಸರನ್ನ, ಬಾದೂಷಾ, ಉಪ್ಪಿನಕಾಯಿ.<br /> ರಾತ್ರಿ- ಅನ್ನ ಸಾಂಬಾರ್, ಮೊಸರನ್ನ, ಪಾಯಸ, ಉಪ್ಪಿನಕಾಯಿ, ಹಪ್ಪಳ. </p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>