<p><strong>ಸವದತ್ತಿ: </strong>ತಾಲ್ಲೂಕಿನ ಉಗರಗೋಳ ಗ್ರಾಮದ ಹತ್ತಿರ ಮಣ್ಣಿನ ಗುಡ್ಡೆ ಕುಸಿದು ನಾಲ್ವರು ಮೃತಪಟ್ಟಿದ್ದು, ಒಬ್ಬ ಪ್ರಾಣಾಪಾಯದಿಂದ ಪಾರದ ಘಟನೆ ಶುಕ್ರವಾರ ಸಂಜೆ 4.30ರ ಸುಮಾರಿಗೆ ಸಂಭವಿಸಿದೆ.</p>.<p>ಮೃತರನ್ನು ಬಸಪ್ಪ ಮಲ್ಲಪ್ಪ ಸಿದ್ದಾಪುರ (25), ರಾಯಪ್ಪ ಬಾವುಲಿ (28), ಹನಮಂತ ಉಪಲಿ (35), ರೇಣಪ್ಪ ಸಿದ್ಧಪುರ (ಹಳಕಟ್ಟಿ) (28) ಎಂದು ಗುರುತಿಸಲಾಗಿದೆ. <br /> ಅಶೋಕ ಕಬ್ಬೇರ ಎಂಬಾತನ ಕೈ ಮುರಿದಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಇಟ್ಟಿಗೆ ತಯಾರಿಸಲು ಗುಡ್ಡದಿಂದ ಮಣ್ಣು ಅಗೆಯುತ್ತಿದ್ದಾಗ ಈ ದುರ್ಘಟನೆ ಸಂಬವಿಸಿದೆ. ಸಿ.ಪಿ.ಐ. ಎಂ.ಎಸ್. ನಾಯಕ, ಪಿ.ಎಸ್.ಐ. ಪ್ರಶಾಂತ ನಾಯಕ, ತಹಸೀಲ್ದಾರ ಶಾರದಾ ಕೊಲಾಕಾರ, ಬಿ.ಜೆ.ಪಿ. ಅಧ್ಯಕ್ಷ ಸುನೀಲ ಸುಳ್ಳದ, ಪುರಸಭೆ ಅಧ್ಯಕ್ಷ ಶಿವಾನಂದ ಹೂಗಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ: </strong>ತಾಲ್ಲೂಕಿನ ಉಗರಗೋಳ ಗ್ರಾಮದ ಹತ್ತಿರ ಮಣ್ಣಿನ ಗುಡ್ಡೆ ಕುಸಿದು ನಾಲ್ವರು ಮೃತಪಟ್ಟಿದ್ದು, ಒಬ್ಬ ಪ್ರಾಣಾಪಾಯದಿಂದ ಪಾರದ ಘಟನೆ ಶುಕ್ರವಾರ ಸಂಜೆ 4.30ರ ಸುಮಾರಿಗೆ ಸಂಭವಿಸಿದೆ.</p>.<p>ಮೃತರನ್ನು ಬಸಪ್ಪ ಮಲ್ಲಪ್ಪ ಸಿದ್ದಾಪುರ (25), ರಾಯಪ್ಪ ಬಾವುಲಿ (28), ಹನಮಂತ ಉಪಲಿ (35), ರೇಣಪ್ಪ ಸಿದ್ಧಪುರ (ಹಳಕಟ್ಟಿ) (28) ಎಂದು ಗುರುತಿಸಲಾಗಿದೆ. <br /> ಅಶೋಕ ಕಬ್ಬೇರ ಎಂಬಾತನ ಕೈ ಮುರಿದಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಇಟ್ಟಿಗೆ ತಯಾರಿಸಲು ಗುಡ್ಡದಿಂದ ಮಣ್ಣು ಅಗೆಯುತ್ತಿದ್ದಾಗ ಈ ದುರ್ಘಟನೆ ಸಂಬವಿಸಿದೆ. ಸಿ.ಪಿ.ಐ. ಎಂ.ಎಸ್. ನಾಯಕ, ಪಿ.ಎಸ್.ಐ. ಪ್ರಶಾಂತ ನಾಯಕ, ತಹಸೀಲ್ದಾರ ಶಾರದಾ ಕೊಲಾಕಾರ, ಬಿ.ಜೆ.ಪಿ. ಅಧ್ಯಕ್ಷ ಸುನೀಲ ಸುಳ್ಳದ, ಪುರಸಭೆ ಅಧ್ಯಕ್ಷ ಶಿವಾನಂದ ಹೂಗಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>