<p><strong>ಹುಬ್ಬಳ್ಳಿ: </strong>ಎಸ್ಎಸ್ಎಲ್ಸಿ ಪರೀಕ್ಷೆಯ ಮರುಮೌಲ್ಯಮಾಪನದ ನಂತರ ಮೂರು ಅಂಕ ಹೆಚ್ಚು ಪಡೆದ ನಗರದ ಸಹನಾ ಹಿರೇಮನಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಶ್ರೇಯ ತನ್ನದಾಗಿಸಿಕೊಂಡಿದ್ದಾರೆ.<br /> <br /> ಇಲ್ಲಿನ ಚೇತನಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾದ ಸಹನಾ ಮೊದಲು 625ಕ್ಕೆ 618 ಅಂಕ ಪಡೆದಿದ್ದಳು.<br /> <br /> ಮರು ಮೌಲ್ಯಮಾಪನದ ನಂತರ ಗಣಿತ ವಿಷಯದಲ್ಲಿ 98 ಅಂಕಗಳ ಬದಲು 100 ಹಾಗೂ ಸಮಾಜ ವಿಜ್ಞಾನದಲ್ಲಿ 98ಕ್ಕೆ ಬದಲಾಗಿ 99 ಅಂಕ ಬಂದಿದೆ. ಇದರಿಂದ ಒಟ್ಟು ಅಂಕ 621ಕ್ಕೆ ಹೆಚ್ಚಳಗೊಂಡಿದ್ದು, ಧಾರವಾಡ ಜಿಲ್ಲೆಯಲ್ಲಿ ಎರಡನೇ ಸ್ಥಾನ ದೊರಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಎಸ್ಎಸ್ಎಲ್ಸಿ ಪರೀಕ್ಷೆಯ ಮರುಮೌಲ್ಯಮಾಪನದ ನಂತರ ಮೂರು ಅಂಕ ಹೆಚ್ಚು ಪಡೆದ ನಗರದ ಸಹನಾ ಹಿರೇಮನಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಶ್ರೇಯ ತನ್ನದಾಗಿಸಿಕೊಂಡಿದ್ದಾರೆ.<br /> <br /> ಇಲ್ಲಿನ ಚೇತನಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾದ ಸಹನಾ ಮೊದಲು 625ಕ್ಕೆ 618 ಅಂಕ ಪಡೆದಿದ್ದಳು.<br /> <br /> ಮರು ಮೌಲ್ಯಮಾಪನದ ನಂತರ ಗಣಿತ ವಿಷಯದಲ್ಲಿ 98 ಅಂಕಗಳ ಬದಲು 100 ಹಾಗೂ ಸಮಾಜ ವಿಜ್ಞಾನದಲ್ಲಿ 98ಕ್ಕೆ ಬದಲಾಗಿ 99 ಅಂಕ ಬಂದಿದೆ. ಇದರಿಂದ ಒಟ್ಟು ಅಂಕ 621ಕ್ಕೆ ಹೆಚ್ಚಳಗೊಂಡಿದ್ದು, ಧಾರವಾಡ ಜಿಲ್ಲೆಯಲ್ಲಿ ಎರಡನೇ ಸ್ಥಾನ ದೊರಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>