ರೈಲು ದುರಂತ: 14 ಸಾವು
ಲಖನೌ (ಪಿಟಿಐ): ಬರೇಲಿಯಲ್ಲಿ ನಡೆದ ಇಂಡೊ-ಟಿಬೆಟನ್ ಗಡಿ ಪೊಲೀಸ್ ನೇಮಕ ಶಿಬಿರಕ್ಕೆ ತೆರಳಿ ರೈಲಿನ ಮೇಲ್ಛಾವಣಿಯಲ್ಲಿ ಕುಳಿತು ಹಿಂದಿರುಗುತ್ತಿದ್ದ 14 ಯುವಕರು ಮೃತಪಟ್ಟ ಘಟನೆ ಷಹಜಹಾನ್ಪುರದ ಬಳಿ ಮಂಗಳವಾರ ನಡೆದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.