<p><strong>ಬೆಂಗಳೂರು:</strong> 2013–14 ಮತ್ತು 2014–15ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಶಸ್ತಿ ಪ್ರದಾನ ನವೆಂಬರ್ನಲ್ಲಿ ನಡೆಯಲಿದೆ.<br /> <br /> 2013–-14ನೇ ಸಾಲಿನ ಗೌರವ ಪ್ರಶಸ್ತಿಗೆ ಧಾರವಾಡದ ತಬಲಾ ವಾದಕ ರಘುನಾಥ ನಾಕೋಡ ಮತ್ತು ಚಿಕ್ಕಮಗಳೂರಿನ ಗಮಕ ಕಲಾವಿದೆ ಸಿ.ವಿ.ಶ್ರೀಮತಿ ಆಯ್ಕೆಯಾಗಿದ್ದಾರೆ.<br /> <br /> 2014–15ನೇ ಸಾಲಿನ ಗೌರವ ಪ್ರಶಸ್ತಿಗೆ ಬೆಂಗಳೂರಿನ ವೀಣಾವಾದಕ ಡಿ.ಬಾಲಕೃಷ್ಣ ಮತ್ತು ನೃತ್ಯ ಕಲಾವಿದೆ ಪ್ರೊ. ವಿಜಯಾ ಮಾರ್ತಾಂಡ ಆಯ್ಕೆಯಾಗಿದ್ದಾರೆ.<br /> <br /> <strong>2013-14ರ ಪ್ರಶಸ್ತಿ- ಕರ್ನಾಟಕ ಸಂಗೀತ: </strong>ಆರ್.ಎಸ್.ರಮಾಕಾಂತ–ಗಾಯನ (ಬೆಂಗಳೂರು), ಅನಂತ ಅವಧಾನಿ–ಗಾಯನ (ಶಿವಮೊಗ್ಗ), ಕೊಳ್ಳೇಗಾಲ ಎಸ್.ಗೋಪಾಲಕೃಷ್ಣ–ಪಿಟೀಲು (ಕೋಲಾರ), ತಿರುಮಲೆ ಶ್ರೀನಿವಾಸ–ಸಂಗೀತ ಸಂಯೋಜನೆ (ಬೆಂಗಳೂರು).<br /> <br /> <strong>ಹಿಂದೂಸ್ತಾನಿ ಸಂಗೀತ: </strong>ಮಹಾಬಲೇಶ್ವರ ಭಾಗವತ–ಗಾಯನ (ಉಡುಪಿ), ವಿ.ಜಿ.ಮಹಾಪುರುಷ–ಸಿತಾರ್ (ಬಾಗಲಕೋಟೆ), ಕಾಳಪ್ಪ ನಾಗಲಿಂಗಪ್ಪ ಪತ್ತಾರ–ತಬಲಾ (ಯಾದಗಿರಿ).<br /> <br /> <strong>ನೃತ್ಯ: </strong>ಕಿರಣ್ ಸುಬ್ರಹ್ಮಣ್ಯ ಮತ್ತು ಸಂಧ್ಯಾ ಕಿರಣ್–ಭರತನಾಟ್ಯ (ಬೆಂಗಳೂರು), ಕೆ.ಬೃಂದ– ನಟುವಾಂಗ (ಮೈಸೂರು),<br /> <br /> <strong>ಸುಗಮ ಸಂಗೀತ: </strong>ವಿಠಾಬಾಯಿ ದತ್ತಾತ್ರೇಯ ಕಾನವಿಂದೆ (ಬೆಳಗಾವಿ), ನಾಗಲಾಂಬಿಕಾ ಚಂದ್ರಶೇಖರ್ (ರಾಯಚೂರು), ರಮೇಶ್ಚಂದ್ರ (ಕಾಸರಗೋಡು), ಲತಾ ಜಹಾಗೀರದಾರ (ವಿಜಾಪುರ).<br /> <br /> <strong>ಕಥಾ ಕೀರ್ತನ: </strong>ವೇದಮೂರ್ತಿ ಮಲ್ಲಯ್ಯಶಾಸ್ತ್ರಿ ಐನಾಪುರ್ (ಬೀದರ್).<br /> <br /> <strong>ಗಮಕ:</strong>ಸಿ.ಪಿ.ವಿದ್ಯಾಶಂಕರ್(ಮಂಡ್ಯ), ಡಾ. ವಿಜಯಮಾಲಾ ರಂಗನಾಥ್ (ಮೈಸೂರು)<br /> <br /> <strong>2014–15ರ ಪ್ರಶಸ್ತಿ– ಕರ್ನಾಟಕ ಸಂಗೀತ: </strong>ಡಿ.ವಿ.ನಾಗರಾಜ್–ಗಾಯನ (ಬೆಂಗಳೂರು), ಎಸ್.ರಾಜಲಕ್ಷ್ಮಿ–ಗಾಯನ (ಮೈಸೂರು) ಎಂ.ಎನ್.ಪಿ.ರತ್ನಂ–ಸ್ಯಾಕ್ಸೋಫೋನ್ (ಮಂಡ್ಯ).<br /> <br /> <strong>ಹಿಂದೂಸ್ತಾನಿ ಸಂಗೀತ: </strong>ವಿ.ಎಂ.ನಾಗರಾಜ್–ಗಾಯನ (ಬೆಂಗಳೂರು), ರಾಜಗುರು ಗುರುಸ್ವಾಮಿ ಕಲ್ಕೇರಿ– ಗಾಯನ (ಗದಗ), ಎ.ಎಸ್. ವಠಾರ– ತಬಲಾ (ಬೀದರ್), ಡಾ.ಅಶೋಕ ಹುಗ್ಗಣ್ಣವರ್–ಗಾಯನ (ಉತ್ತರಕನ್ನಡ)<br /> <br /> <strong>ನೃತ್ಯ: </strong>ಊರ್ಮಿಳಾ ಬಸುದೇವ ಪಾತ್ರಾ –ಭರತನಾಟ್ಯ (ಹುಬ್ಬಳ್ಳಿ), ರೂಪಾ ರಾಜೇಶ್–ಕೂಚಿಪುಡಿ(ಚಿಕ್ಕಬಳ್ಳಾಪುರ).<br /> <br /> <strong>ಸುಗಮಸಂಗೀತ: </strong>ಮಂಜುಳಾ ಗುರುರಾಜ್ (ಬೆಂಗಳೂರು), ಕೆ.ಕರಿಯಪ್ಪ ಮಾಸ್ಟರ್(ರಾಯಚೂರು), ಬಿ.ಎಸ್.ವೇಣುಗೋಪಾಲರಾಜು–ತಬಲಾ (ಬೆಂಗಳೂರು).<br /> <br /> <strong>ಕಥಾಕೀರ್ತನ: </strong>ವಿ.ಅಶ್ವತ್ಥನಾರಾಯಣ ದಾಸ (ಬೆಂಗಳೂರು)<br /> <br /> <strong>ಗಮಕ:</strong> ಗಣೇಶ ಉಡುಪ (ಉಡುಪಿ), ಡಾ.ಎನ್.ಕೆ. ರಾಮಶೇಷನ್ (ಮೈಸೂರು)<br /> <br /> <strong>ಹೊರದೇಶದ ಕಲಾವಿದರು:</strong> ರಂಗಶ್ರೀ–ನೃತ್ಯ (ಕುವೈತ್).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> 2013–14 ಮತ್ತು 2014–15ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಶಸ್ತಿ ಪ್ರದಾನ ನವೆಂಬರ್ನಲ್ಲಿ ನಡೆಯಲಿದೆ.<br /> <br /> 2013–-14ನೇ ಸಾಲಿನ ಗೌರವ ಪ್ರಶಸ್ತಿಗೆ ಧಾರವಾಡದ ತಬಲಾ ವಾದಕ ರಘುನಾಥ ನಾಕೋಡ ಮತ್ತು ಚಿಕ್ಕಮಗಳೂರಿನ ಗಮಕ ಕಲಾವಿದೆ ಸಿ.ವಿ.ಶ್ರೀಮತಿ ಆಯ್ಕೆಯಾಗಿದ್ದಾರೆ.<br /> <br /> 2014–15ನೇ ಸಾಲಿನ ಗೌರವ ಪ್ರಶಸ್ತಿಗೆ ಬೆಂಗಳೂರಿನ ವೀಣಾವಾದಕ ಡಿ.ಬಾಲಕೃಷ್ಣ ಮತ್ತು ನೃತ್ಯ ಕಲಾವಿದೆ ಪ್ರೊ. ವಿಜಯಾ ಮಾರ್ತಾಂಡ ಆಯ್ಕೆಯಾಗಿದ್ದಾರೆ.<br /> <br /> <strong>2013-14ರ ಪ್ರಶಸ್ತಿ- ಕರ್ನಾಟಕ ಸಂಗೀತ: </strong>ಆರ್.ಎಸ್.ರಮಾಕಾಂತ–ಗಾಯನ (ಬೆಂಗಳೂರು), ಅನಂತ ಅವಧಾನಿ–ಗಾಯನ (ಶಿವಮೊಗ್ಗ), ಕೊಳ್ಳೇಗಾಲ ಎಸ್.ಗೋಪಾಲಕೃಷ್ಣ–ಪಿಟೀಲು (ಕೋಲಾರ), ತಿರುಮಲೆ ಶ್ರೀನಿವಾಸ–ಸಂಗೀತ ಸಂಯೋಜನೆ (ಬೆಂಗಳೂರು).<br /> <br /> <strong>ಹಿಂದೂಸ್ತಾನಿ ಸಂಗೀತ: </strong>ಮಹಾಬಲೇಶ್ವರ ಭಾಗವತ–ಗಾಯನ (ಉಡುಪಿ), ವಿ.ಜಿ.ಮಹಾಪುರುಷ–ಸಿತಾರ್ (ಬಾಗಲಕೋಟೆ), ಕಾಳಪ್ಪ ನಾಗಲಿಂಗಪ್ಪ ಪತ್ತಾರ–ತಬಲಾ (ಯಾದಗಿರಿ).<br /> <br /> <strong>ನೃತ್ಯ: </strong>ಕಿರಣ್ ಸುಬ್ರಹ್ಮಣ್ಯ ಮತ್ತು ಸಂಧ್ಯಾ ಕಿರಣ್–ಭರತನಾಟ್ಯ (ಬೆಂಗಳೂರು), ಕೆ.ಬೃಂದ– ನಟುವಾಂಗ (ಮೈಸೂರು),<br /> <br /> <strong>ಸುಗಮ ಸಂಗೀತ: </strong>ವಿಠಾಬಾಯಿ ದತ್ತಾತ್ರೇಯ ಕಾನವಿಂದೆ (ಬೆಳಗಾವಿ), ನಾಗಲಾಂಬಿಕಾ ಚಂದ್ರಶೇಖರ್ (ರಾಯಚೂರು), ರಮೇಶ್ಚಂದ್ರ (ಕಾಸರಗೋಡು), ಲತಾ ಜಹಾಗೀರದಾರ (ವಿಜಾಪುರ).<br /> <br /> <strong>ಕಥಾ ಕೀರ್ತನ: </strong>ವೇದಮೂರ್ತಿ ಮಲ್ಲಯ್ಯಶಾಸ್ತ್ರಿ ಐನಾಪುರ್ (ಬೀದರ್).<br /> <br /> <strong>ಗಮಕ:</strong>ಸಿ.ಪಿ.ವಿದ್ಯಾಶಂಕರ್(ಮಂಡ್ಯ), ಡಾ. ವಿಜಯಮಾಲಾ ರಂಗನಾಥ್ (ಮೈಸೂರು)<br /> <br /> <strong>2014–15ರ ಪ್ರಶಸ್ತಿ– ಕರ್ನಾಟಕ ಸಂಗೀತ: </strong>ಡಿ.ವಿ.ನಾಗರಾಜ್–ಗಾಯನ (ಬೆಂಗಳೂರು), ಎಸ್.ರಾಜಲಕ್ಷ್ಮಿ–ಗಾಯನ (ಮೈಸೂರು) ಎಂ.ಎನ್.ಪಿ.ರತ್ನಂ–ಸ್ಯಾಕ್ಸೋಫೋನ್ (ಮಂಡ್ಯ).<br /> <br /> <strong>ಹಿಂದೂಸ್ತಾನಿ ಸಂಗೀತ: </strong>ವಿ.ಎಂ.ನಾಗರಾಜ್–ಗಾಯನ (ಬೆಂಗಳೂರು), ರಾಜಗುರು ಗುರುಸ್ವಾಮಿ ಕಲ್ಕೇರಿ– ಗಾಯನ (ಗದಗ), ಎ.ಎಸ್. ವಠಾರ– ತಬಲಾ (ಬೀದರ್), ಡಾ.ಅಶೋಕ ಹುಗ್ಗಣ್ಣವರ್–ಗಾಯನ (ಉತ್ತರಕನ್ನಡ)<br /> <br /> <strong>ನೃತ್ಯ: </strong>ಊರ್ಮಿಳಾ ಬಸುದೇವ ಪಾತ್ರಾ –ಭರತನಾಟ್ಯ (ಹುಬ್ಬಳ್ಳಿ), ರೂಪಾ ರಾಜೇಶ್–ಕೂಚಿಪುಡಿ(ಚಿಕ್ಕಬಳ್ಳಾಪುರ).<br /> <br /> <strong>ಸುಗಮಸಂಗೀತ: </strong>ಮಂಜುಳಾ ಗುರುರಾಜ್ (ಬೆಂಗಳೂರು), ಕೆ.ಕರಿಯಪ್ಪ ಮಾಸ್ಟರ್(ರಾಯಚೂರು), ಬಿ.ಎಸ್.ವೇಣುಗೋಪಾಲರಾಜು–ತಬಲಾ (ಬೆಂಗಳೂರು).<br /> <br /> <strong>ಕಥಾಕೀರ್ತನ: </strong>ವಿ.ಅಶ್ವತ್ಥನಾರಾಯಣ ದಾಸ (ಬೆಂಗಳೂರು)<br /> <br /> <strong>ಗಮಕ:</strong> ಗಣೇಶ ಉಡುಪ (ಉಡುಪಿ), ಡಾ.ಎನ್.ಕೆ. ರಾಮಶೇಷನ್ (ಮೈಸೂರು)<br /> <br /> <strong>ಹೊರದೇಶದ ಕಲಾವಿದರು:</strong> ರಂಗಶ್ರೀ–ನೃತ್ಯ (ಕುವೈತ್).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>