ಬುಧವಾರ, 5 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಎಸ್‌ಐಆರ್‌: ಕೇರಳದಿಂದಲೂ ಕಾನೂನು ಹೋರಾಟ

SIR Kerala: ತಮಿಳುನಾಡು ಬೆನ್ನಲ್ಲೇ ಕೇರಳ ಸರ್ಕಾರವೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ವಿರೋಧಿಸಿ ಕಾನೂನು ಹೋರಾಟಕ್ಕೆ ನಿರ್ಧಾರ ಕೈಗೊಂಡಿದೆ.
Last Updated 5 ನವೆಂಬರ್ 2025, 15:58 IST
ಎಸ್‌ಐಆರ್‌: ಕೇರಳದಿಂದಲೂ ಕಾನೂನು ಹೋರಾಟ

ಉತ್ತರ ಪ್ರದೇಶದ | ರೈಲು ಡಿಕ್ಕಿ: 6 ಮಹಿಳೆಯರ ಸಾವು

Train Accident: ರೈಲು ಹರಿದು ಆರು ಮಹಿಳೆಯರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ.
Last Updated 5 ನವೆಂಬರ್ 2025, 15:46 IST
 ಉತ್ತರ ಪ್ರದೇಶದ | ರೈಲು ಡಿಕ್ಕಿ: 6 ಮಹಿಳೆಯರ ಸಾವು

ಮಮ್ದಾನಿ ನ್ಯೂಯಾರ್ಕ್‌ ಮೇಯರ್‌: ಐತಿಹಾಸಿಕ ಗೆಲುವು ದಾಖಲಿಸಿದ ಭಾರತೀಯ ಸಂಜಾತ

Indian-Origin Mayor: ಇಂಡೋ-ಅಮೆರಿಕನ್ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್‌ನ ಮೇಯರ್ ಆಗಿ ಐತಿಹಾಸಿಕ ಗೆಲುವು ದಾಖಲಿಸಿದ್ದು, ಅವರು ಈ ಸ್ಥಾನಕ್ಕೇರಿದ ಮೊದಲ ಭಾರತೀಯ ಸಂಜಾತ, ಮುಸ್ಲಿಂ ಮತ್ತು ಆಫ್ರಿಕಾ ಜನನ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿದ್ದಾರೆ.
Last Updated 5 ನವೆಂಬರ್ 2025, 15:46 IST
ಮಮ್ದಾನಿ ನ್ಯೂಯಾರ್ಕ್‌ ಮೇಯರ್‌: ಐತಿಹಾಸಿಕ ಗೆಲುವು ದಾಖಲಿಸಿದ ಭಾರತೀಯ ಸಂಜಾತ

ಛತ್ತೀಸಗಢ ರೈಲು ಅಪಘಾತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

Chhattisgarh Train Accident: ಬಿಲಾಸ್‌ಪುರದಲ್ಲಿ ಮಂಗಳವಾರ ನಡೆದ ರೈಲು ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ 6 ಮಹಿಳೆಯರು ಮತ್ತು 2 ವರ್ಷದ ಬಾಲಕನೂ ಇದ್ದಾರೆ.
Last Updated 5 ನವೆಂಬರ್ 2025, 15:45 IST
ಛತ್ತೀಸಗಢ ರೈಲು ಅಪಘಾತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ಪರಸ್ಪರ ಸಂಬಂಧ ಹೊಂದಿವೆ: ಗವಾಯಿ

BR Gavai: ಪ್ರಜಾಪ್ರಭುತ್ವದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮವು ಜನರ ಕಲ್ಯಾಣಕ್ಕಾಗಿ ಅಸ್ತಿತ್ವದಲ್ಲಿವೆ. ಇವು ಒಂದನ್ನು ಬಿಟ್ಟು ಇನ್ನೊಂದು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಅವರು ಅಭಿಪ್ರಾಯಪಟ್ಟರು.
Last Updated 5 ನವೆಂಬರ್ 2025, 15:43 IST
ಪ್ರಜಾಪ್ರಭುತ್ವದ ನಾಲ್ಕು ಅಂಗಗಳು ಪರಸ್ಪರ ಸಂಬಂಧ ಹೊಂದಿವೆ: ಗವಾಯಿ

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ: ರಾಹುಲ್‌ ಗಾಂಧಿ ಆರೋಪಗಳೇನು?

Vote Theft: ಹರಿಯಾಣದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಭಾರಿ ಪ್ರಮಾಣದ ಮತಕಳವು ನಡೆದಿದ್ದು, ಕಾಂಗ್ರೆಸ್‌ನ ಗೆಲುವನ್ನು ಸೋಲಾಗಿ ಪರಿವರ್ತಿಸಲಾಗಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು.
Last Updated 5 ನವೆಂಬರ್ 2025, 15:38 IST
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ: ರಾಹುಲ್‌ ಗಾಂಧಿ ಆರೋಪಗಳೇನು?

ಕೇರಳ: ಮಿದುಳು ತಿನ್ನುವ ಅಮೀಬಾ ಸೋಂಕಿಗೆ 5 ದಿನದಲ್ಲಿ 4 ಮಂದಿ ಸಾವು

Amoebic Meningoencephalitis: ಕೇರಳದಲ್ಲಿ ‘ಮಿದುಳು ತಿನ್ನುವ ಅಮೀಬಾ’ ಎಂಬ ಅಪರೂಪದ ಹಾಗೂ ಮಾರಕ ಇನ್ಫೆಕ್ಷನ್‌ಗೆ ಐದು ದಿನಗಳಲ್ಲಿ ನಾಲ್ಕು ಮಂದಿ ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ.
Last Updated 5 ನವೆಂಬರ್ 2025, 14:40 IST
ಕೇರಳ: ಮಿದುಳು ತಿನ್ನುವ ಅಮೀಬಾ ಸೋಂಕಿಗೆ 5 ದಿನದಲ್ಲಿ 4 ಮಂದಿ ಸಾವು
ADVERTISEMENT

ಬಿಹಾರದಲ್ಲಿ ಎನ್‌ಡಿಎ ಪರ ಸ್ಪಷ್ಟ ಅಲೆಯಿದೆ: ರಾಜನಾಥ ಸಿಂಗ್‌

Bihar Elections: ಮೊದಲ ಹಂತದ ಚುನಾವಣೆಗೂ ಮುನ್ನ ಬಿಹಾರದಲ್ಲಿ ಎನ್‌ಡಿಎ ಪರ ಸ್ಪಷ್ಟ ಅಲೆಯಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಹೇಳಿದ್ದಾರೆ.
Last Updated 5 ನವೆಂಬರ್ 2025, 14:38 IST
ಬಿಹಾರದಲ್ಲಿ ಎನ್‌ಡಿಎ ಪರ ಸ್ಪಷ್ಟ ಅಲೆಯಿದೆ: ರಾಜನಾಥ ಸಿಂಗ್‌

ಪೂರ್ವಜರ ತ್ಯಾಗವನ್ನು ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ: ಪ್ರಿಯಾಂಕಾ

Priyanka Gandhi: ದೇಶಕ್ಕಾಗಿ ನಮ್ಮ ಕುಟುಂಬದ ಪೂರ್ವಿಕರು ಮಾಡಿರುವ ತ್ಯಾಗವನ್ನು ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 5 ನವೆಂಬರ್ 2025, 14:32 IST
ಪೂರ್ವಜರ ತ್ಯಾಗವನ್ನು ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ: ಪ್ರಿಯಾಂಕಾ

ಬಾಡಿಗೆ ತಾಯ್ತನದಿಂದ 2ನೇ ಮಗು: ಕಾನೂನಿನಲ್ಲಿ ಅವಕಾಶ ಪರಿಶೀಲನೆಗೆ ‘ಸುಪ್ರೀಂ’ ಒಲವು

Surrogacy: ಎರಡನೇ ಮಗುವಿನ ಆಕಾಂಕ್ಷೆ ಇದ್ದರೂ ಪತ್ನಿಗೆ ಮತ್ತೊಮ್ಮೆ ಗರ್ಭಧರಿಸುವ ಸಾಧ್ಯತೆ ಇಲ್ಲದಿದ್ದಾಗ ಬಾಡಿಗೆ ತಾಯ್ತನದ ಮೂಲಕ ಮಗು ‍ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.
Last Updated 5 ನವೆಂಬರ್ 2025, 14:27 IST
ಬಾಡಿಗೆ ತಾಯ್ತನದಿಂದ 2ನೇ ಮಗು: ಕಾನೂನಿನಲ್ಲಿ ಅವಕಾಶ ಪರಿಶೀಲನೆಗೆ ‘ಸುಪ್ರೀಂ’ ಒಲವು
ADVERTISEMENT
ADVERTISEMENT
ADVERTISEMENT