ಇಂದು ಎಷ್ಟೋ ಸಮುದಾಯಗಳು ಒಡೆದು ಚೂರು ಚೂರಾಗಿವೆ. ಈ ಮೂಲಕ ಏನನ್ನೂ ಸಾಧಿಸಲಾಗುತ್ತಿಲ್ಲ. ಆದರೆ, ನಾಯರ್ ಸಮುದಾಯದವರು ಧೈರ್ಯ ಮತ್ತು ಶಕ್ತಿಯ ಮೂಲಕ ಯಾವುದೇ ಗುರಿ ಮುಟ್ಟಬಲ್ಲವರಾಗಿದ್ದು, ಇತರೆ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎಂದು ವಿವರಿಸಿದರು. ಬೆಂಗಳೂರಿನ ಶಾಂತಗಿರಿ ಆಶ್ರಮದ ಪದ್ಮಪ್ರಕಾಶ ಜ್ಞಾನತಪಸ್ವಿ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದರು.