ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಒಳನೋಟ | ಶಿಕ್ಷಣ ಕ್ಷೇತ್ರ: ‘ಬೇರು’ ಸಡಿಲ

ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯಗಳವರೆಗೂ ಅತಿಥಿ ಶಿಕ್ಷಕ– ಉಪನ್ಯಾಸಕರೇ ಅನಿವಾರ್ಯ
Published : 31 ಆಗಸ್ಟ್ 2024, 23:30 IST
Last Updated : 31 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
<div class="paragraphs"><p>ಚಿತ್ರ: ಭಾವು ಪತ್ತಾರ್‌</p></div>

ಚಿತ್ರ: ಭಾವು ಪತ್ತಾರ್‌

ಮಹಾಬಲೇಶ್ವರ ರಾವ್
ಮಹಾಬಲೇಶ್ವರ ರಾವ್
ಶ್ರೀಪಾದ್ ಭಟ್‌
ಶ್ರೀಪಾದ್ ಭಟ್‌
ಶಿಶುಪಾಲ
ಶಿಶುಪಾಲ
ಪ್ರೊ.ಎಚ್‌.ಟಿ.ಪೋತೆ
ಪ್ರೊ.ಎಚ್‌.ಟಿ.ಪೋತೆ
ಪ್ರೊ.ಸಿ.ಎಂ.ತ್ಯಾಗರಾಜ
ಪ್ರೊ.ಸಿ.ಎಂ.ತ್ಯಾಗರಾಜ
ನರಹರಿ
ನರಹರಿ
ಹುಬ್ಬಳ್ಳಿಯ ಶಾಲೆಯೊಂದರಲ್ಲಿ ಪಾಠ ಮಾಡುತ್ತಿರುವ ಶಿಕ್ಷಕಿ (ಸಾಂದರ್ಭಿಕ ಚಿತ್ರ)
ಹುಬ್ಬಳ್ಳಿಯ ಶಾಲೆಯೊಂದರಲ್ಲಿ ಪಾಠ ಮಾಡುತ್ತಿರುವ ಶಿಕ್ಷಕಿ (ಸಾಂದರ್ಭಿಕ ಚಿತ್ರ)
ಹುಬ್ಬಳ್ಳಿಯ ಶಾಲೆಯೊಂದರಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರು (ಸಾಂದರ್ಭಿಕ ಚಿತ್ರ)
ಹುಬ್ಬಳ್ಳಿಯ ಶಾಲೆಯೊಂದರಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರು (ಸಾಂದರ್ಭಿಕ ಚಿತ್ರ)
ಹುಬ್ಬಳ್ಳಿಯ ಕಾಲೇಜುವೊಂದರಲ್ಲಿ ಉಪನ್ಯಾಕರು ಪಾಠ ಮಾಡುತ್ತಿರುವುದು (ಸಾಂದರ್ಭಿಕ ಚಿತ್ರ)
ಹುಬ್ಬಳ್ಳಿಯ ಕಾಲೇಜುವೊಂದರಲ್ಲಿ ಉಪನ್ಯಾಕರು ಪಾಠ ಮಾಡುತ್ತಿರುವುದು (ಸಾಂದರ್ಭಿಕ ಚಿತ್ರ)
ಸರ್ಕಾರ ನಮ್ಮನ್ನು ಪಾಠ ಕಲಿಸುವ ಯಂತ್ರದಂತೆ ಕಾಣುತ್ತಿದೆ ಹೊರತು ಶಿಕ್ಷಕ ಎಂದು ಪರಿಗಣಿಸುತ್ತಿಲ್ಲ. ಕಾಯಂ ಶಿಕ್ಷಕರಷ್ಟೇ ಪ್ರಾಮಾಣಿಕ ಕೆಲಸ ನಾವೂ ಮಾಡುತ್ತಿದ್ದೇವೆ. ಆದರೆ ವೇತನ ಇಲ್ಲ
ಎಚ್‌.ಎಸ್‌. ಹನುಮಂತ ಅಧ್ಯಕ್ಷ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ
ಹಲವರಿಗೆ 40 ವರ್ಷವಾದರೂ ಮದುವೆಯಾಗಿಲ್ಲ. ಚಿಲ್ಲರೆ ವೇತನಕ್ಕೆ ದುಡಿಯುವವರಿಗೆ ಯಾರು ಹೆಣ್ಣು ಕೊಡುತ್ತಾರೆ? ನಮ್ಮ ಆತ್ಮಗೌರವ ಕಾಪಾಡಲು ಸರ್ಕಾರ ಮನಸ್ಸು ಮಾಡಬೇಕು
ಬಸವರಾಜ ಕರಡಿಗುಡ್ಡ ಪ್ರಧಾನ ಕಾರ್ಯದರ್ಶಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ
ವರ್ಷಪೂರ್ತಿ ಒಂದೂ ರಜೆ ಇಲ್ಲ. ಹೆರಿಗೆ ರಜೆ ಇಲ್ಲ. ಅಪಘಾತವಾದರೂ ವಿಶ್ರಾಂತಿಗೆ ಅವಕಾಶವಿಲ್ಲ. ನಿವೃತ್ತಿವರೆಗೆ ಅತಿಥಿ ಶಿಕ್ಷಕಿ– ಉಪನ್ಯಾಸಕಿ ಆಗಿಯೇ ದುಡಿಯಲು ಸಾಧ್ಯವೇ ಇಲ್ಲ.
ಟಿ.ಲೋಲಾಕ್ಷಿ ಸಂಘಟನಾ ಕಾರ್ಯದರ್ಶಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಅತಿಥಿ ಶಿಕ್ಷಕರ ಸಂಘ
ಪ್ರತಿ ಬಾರಿ ಬೇರೆಬೇರೆ ಶಾಲೆಗಳಿಗೆ ನೇಮಕಾತಿ ಬಯಸಿ ಅಲೆಯಬೇಕಿದೆ. ಶಿಕ್ಷಕರಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಲು 3 ತಿಂಗಳು ಬೇಕು. ಗುಣಮಟ್ಟದ ಮೇಲೂ ದುಷ್ಟಪರಿಣಾಮ ಬೀರುತ್ತದೆ
ಅಶೋಕ ಪೋಳಾ ಅತಿಥಿ ಶಿಕ್ಷಕ ಕಲಬುರಗಿ
ಎಲ್ಲರಿಗೂ ಸರ್ಕಾರಿ ನೌಕರಿ ಕೊಡಲು ಸಾಧ್ಯವಿಲ್ಲ ನಿಜ. ಆದರೆ ಶೇ 80ರಷ್ಟು ಅತಿಥಿಗಳನ್ನೇ ಇಟ್ಟುಕೊಂಡು ಗುಣಮಟ್ಟ ಕಾಯ್ದುಕೊಳ್ಳಲು ಹೇಗೆ ಸಾಧ್ಯ? ಸರ್ಕಾರ ಈ ಗಂಭೀರತೆ ಅರಿಯಬೇಕು
ಜಗಪ್ಪ ತಳವಾರ ಅತಿಥಿ ಉಪನ್ಯಾಸಕ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕಮಲಾಪುರ ಕಲುಬುರಗಿ ಜಿಲ್ಲೆ
ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಟ ಕಲಿತ ವಿಷಯಗಳನ್ನು ಸಮಾಜಕ್ಕಾಗಿ ಬಳಸುವುದು ಮತ್ತು ಬೆರೆಯುವುದೇ ಶಿಕ್ಷಣ ಆಗಬೇಕು. ಅತಿಥಿ ಶಿಕ್ಷಕರು ಅಸ್ತಿತ್ವ ಉಳಿಸಿಕೊಂಡು ಜೀವನ ನಿರ್ವಹಿಸಲು ಹೆಣಗಾಡುತ್ತಿದ್ದಾರೆ. ಶೈಕ್ಷಣಿಕ ಅನನ್ಯತೆಯನ್ನು ಸೂಕ್ಷ್ಮವಾಗಿ ವಿಂಗಡಿಸಿದರೆ ಶಿಕ್ಷಣವು ಬದುಕಿಗೆ ವಿದ್ಯೆಯು ಸಂಸ್ಕಾರಕ್ಕೆ ಸಂಬಂಧಪಟ್ಟಿದೆ.
– ಎ.ಎಂ.ನರಹರಿ ನಿವೃತ್ತ ಉಪನ್ಯಾಸಕ ಸಾಗರ
ಅನನ್ಯತೆ ಮರೀಚಿಕೆ ಈಗಿನ ಸ್ವರೂಪದಲ್ಲಿ ಶೈಕ್ಷಣಿಕ ಅನನ್ಯತೆಯನ್ನು ಉಳಿಸಿಕೊಳ್ಳಲು ಅತಿಥಿ ಶಿಕ್ಷಕರು ಏನಾದರೂ ಮಾಡಬಲ್ಲರು ಎಂದು ಬಯಸುವುದು ಸರಿಯಲ್ಲ. ಇದಕ್ಕೆ ಪ್ರತ್ಯೇಕವಾದ ಚಿಂತನಾ ಶಾಖೆಯನ್ನೇ ಅಸ್ತಿತ್ವಕ್ಕೆ ತರಬೇಕಾದ ಅಗತ್ಯವಿದೆ. ಅವರ ಬದುಕಿಗೆ ಭದ್ರತೆ ಕಲ್ಪಿಸಲು ಆದ್ಯತೆ ನೀಡಬೇಕಿದೆ.
–ಚೈತ್ರ ಸಹಪ್ರಾಧ್ಯಾಪಕ ಮತ್ತಿಘಟ್ಟ ಬೆಂಗಳೂರು
ಬದುಕಿನ ಅನುಭವ ಇಲ್ಲ ಕೇವಲ ಅಕ್ಷರಜ್ಞಾನದ ಕಡೆಗೆ ಮಾತ್ರ ಗಮನ ನೀಡುವುದರಿಂದ ಈಗ ಶಿಕ್ಷಣದಲ್ಲಿ ನಿಜ ಜೀವನದ ಪರಿಚಯ ಆಗುತ್ತಿಲ್ಲ. ಕಲಿಯುವವರಿಗೂ ಕಲಿಸುವರಿಗೂ ಬದುಕಿನ ಅನುಭವ ಇಲ್ಲ. ಪಠ್ಯವನ್ನು ಮೀರಿ ಹೊರಗಿನ ಪ್ರಪಂಚವನ್ನು ತೋರಿಸುವ ಕೆಲಸ ಆಗಬೇಕು.
–ಮಹಾಬಲೇಶ್ವರ ರಾವ್ ಸಮನ್ವಯಾಧಿಕಾರಿ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯ ಉಡುಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT