<p>ಕೆಲವು ಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದ ಶುಭಫಲ ದೊರೆಯಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿದೆ. ಮನೆಯ ಸಮೀಪ ಕೆಲವು ಸಸಿಗಳನ್ನು ದಿಕ್ಕುಗಳಿಗೆ ಅನುಸಾರವಾಗಿ ನೆಡುವುದರಿಂದ ಜಾತಕದಲ್ಲಿ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. </p><p>ಪೂರ್ವ ದಿಕ್ಕಿನಲ್ಲಿ ತುಳಸಿ ಅಥವಾ ಬೇವಿನ ಸಸಿ ನೆಡುವುದರಿಂದ ಉಸಿರಾಟದ ಸಮಸ್ಯೆಗಳು ದೂರವಾಗುತ್ತದೆ.</p>.ಸಂಜೆ ವೇಳೆ ಈ 5 ತಪ್ಪುಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.<p>ಪಶ್ಚಿಮ ದಿಕ್ಕಿನಲ್ಲಿ ಅಶೋಕ ಅಥವಾ ಜಾಜಿ ಸಸಿಗಳನ್ನು ನೆಡುವುದರಿಂದ ಕುಟುಂಬದಲ್ಲಿ ಸಾಮರಸ್ಯ ವೃದ್ಧಿಯಾಗಲಿದೆ.</p><p>ಉತ್ತರ ದಿಕ್ಕಿನಲ್ಲಿ ಮಾವು ಅಥವಾ ನಿಂಬೆ ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.</p><p>ದಕ್ಷಿಣ ದಿಕ್ಕಿನಲ್ಲಿ ರಕ್ತಚಂದನ ಅಥವಾ ಕಿತ್ತಳೆ ಸಸಿಗಳನ್ನು ನೆಡುವುದರಿಂದ ಶತ್ರು ಕಾಟ ನಿವಾರಣೆಯಾಗುತ್ತದೆ. </p><p>ಮನೆಯ ಈಶಾನ್ಯ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ.</p><p>ವಾಯವ್ಯ ದಿಕ್ಕಿನಲ್ಲಿ ನಿಂಬೆ ಸಸಿಯನ್ನು ನೆಟ್ಟರೆ, ಮನೆಯ ವಾತಾವರಣ ಹಾಗೂ ವಾಯು ಸಮತೋಲನದಲ್ಲಿ ಇರುತ್ತದೆ.</p><p>ಆಗ್ನೇಯ ದಿಕ್ಕಿನಲ್ಲಿ ತೆಂಗು ಅಥವಾ ಬಾಳೆ ಸಸಿಗಳನ್ನು ಬೆಳೆಸುವುದರಿಂದ, ದೇವತೆಗಳ ಅನುಗ್ರಹ ಪ್ರಾಪ್ತಿಯಾಗಲಿದೆ.</p><p>ನೈರುತ್ಯ ದಿಕ್ಕಿನಲ್ಲಿ ಅರಳಿ ಅಥವಾ ಬೇವಿನ ಸಸಿಗಳನ್ನು ಬೆಳೆಸುವುದರಿಂದ ವಾಸ್ತು ದೋಷ ಪರಿಹಾರವಾಗುತ್ತವೆ.</p><p>ಈ ದಿಕ್ಕಿನಲ್ಲಿ ಗಿಡಗಳನ್ನು ನೆಡುವುದರಿಂದ ಕುಟುಂಬದ ಆರೋಗ್ಯದ ವೃದ್ದಿಯಾಗಿಲಿದೆ, ಗ್ರಹ ದೋಷಗಳು ಪರಿಹಾರವಾಗಲಿವೆ ಹಾಗೂ ಮನೆಯ ವಾಸ್ತು ದೋಷ ಪರಿಹಾರವಾಗಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಲವು ಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದ ಶುಭಫಲ ದೊರೆಯಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿದೆ. ಮನೆಯ ಸಮೀಪ ಕೆಲವು ಸಸಿಗಳನ್ನು ದಿಕ್ಕುಗಳಿಗೆ ಅನುಸಾರವಾಗಿ ನೆಡುವುದರಿಂದ ಜಾತಕದಲ್ಲಿ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. </p><p>ಪೂರ್ವ ದಿಕ್ಕಿನಲ್ಲಿ ತುಳಸಿ ಅಥವಾ ಬೇವಿನ ಸಸಿ ನೆಡುವುದರಿಂದ ಉಸಿರಾಟದ ಸಮಸ್ಯೆಗಳು ದೂರವಾಗುತ್ತದೆ.</p>.ಸಂಜೆ ವೇಳೆ ಈ 5 ತಪ್ಪುಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.<p>ಪಶ್ಚಿಮ ದಿಕ್ಕಿನಲ್ಲಿ ಅಶೋಕ ಅಥವಾ ಜಾಜಿ ಸಸಿಗಳನ್ನು ನೆಡುವುದರಿಂದ ಕುಟುಂಬದಲ್ಲಿ ಸಾಮರಸ್ಯ ವೃದ್ಧಿಯಾಗಲಿದೆ.</p><p>ಉತ್ತರ ದಿಕ್ಕಿನಲ್ಲಿ ಮಾವು ಅಥವಾ ನಿಂಬೆ ಸಸಿಗಳನ್ನು ನೆಟ್ಟು ಬೆಳೆಸುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.</p><p>ದಕ್ಷಿಣ ದಿಕ್ಕಿನಲ್ಲಿ ರಕ್ತಚಂದನ ಅಥವಾ ಕಿತ್ತಳೆ ಸಸಿಗಳನ್ನು ನೆಡುವುದರಿಂದ ಶತ್ರು ಕಾಟ ನಿವಾರಣೆಯಾಗುತ್ತದೆ. </p><p>ಮನೆಯ ಈಶಾನ್ಯ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ.</p><p>ವಾಯವ್ಯ ದಿಕ್ಕಿನಲ್ಲಿ ನಿಂಬೆ ಸಸಿಯನ್ನು ನೆಟ್ಟರೆ, ಮನೆಯ ವಾತಾವರಣ ಹಾಗೂ ವಾಯು ಸಮತೋಲನದಲ್ಲಿ ಇರುತ್ತದೆ.</p><p>ಆಗ್ನೇಯ ದಿಕ್ಕಿನಲ್ಲಿ ತೆಂಗು ಅಥವಾ ಬಾಳೆ ಸಸಿಗಳನ್ನು ಬೆಳೆಸುವುದರಿಂದ, ದೇವತೆಗಳ ಅನುಗ್ರಹ ಪ್ರಾಪ್ತಿಯಾಗಲಿದೆ.</p><p>ನೈರುತ್ಯ ದಿಕ್ಕಿನಲ್ಲಿ ಅರಳಿ ಅಥವಾ ಬೇವಿನ ಸಸಿಗಳನ್ನು ಬೆಳೆಸುವುದರಿಂದ ವಾಸ್ತು ದೋಷ ಪರಿಹಾರವಾಗುತ್ತವೆ.</p><p>ಈ ದಿಕ್ಕಿನಲ್ಲಿ ಗಿಡಗಳನ್ನು ನೆಡುವುದರಿಂದ ಕುಟುಂಬದ ಆರೋಗ್ಯದ ವೃದ್ದಿಯಾಗಿಲಿದೆ, ಗ್ರಹ ದೋಷಗಳು ಪರಿಹಾರವಾಗಲಿವೆ ಹಾಗೂ ಮನೆಯ ವಾಸ್ತು ದೋಷ ಪರಿಹಾರವಾಗಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>