ಅಸ್ಪೃಶ್ಯತೆ ಆಚರಣೆ ವಿರುದ್ಧ ಜಾಗೃತಿ ಮೂಡಿಸಿದ್ದ ಶ್ರೀಗಳು
ಏಳು ವರ್ಷಗಳ ಹಿಂದಿನ ಘಟನೆ. 2012 ಜೂನ್ 16ರಂದು ತಾಲ್ಲೂಕಿನ ಕರಮುಡಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ವರದಿಯಾಗಿತ್ತು. ಇದರಿಂದ ದಲಿತರು ಮತ್ತು ಸವರ್ಣೀಯರ ನಡುವೆ ಸಂಘರ್ಷ ತಾರಕಕ್ಕೇರಿತ್ತು. ಆಗ ಸ್ವತಃ ಪೇಜಾವರ ಶ್ರೀಗಳೇ ಗ್ರಾಮಕ್ಕೆ ಬಂದು, ಶಾಂತಿಸಭೆ ನಡೆಸುವ ಮೂಲಕ ಅಸ್ಪೃಶ್ಯತೆ ಆಚರಣೆ ವಿರುದ್ಧ ಜಾಗೃತಿ ಮೂಡಿಸಿದ್ದರು.Last Updated 29 ಡಿಸೆಂಬರ್ 2019, 13:18 IST