ಸಿಬಿಐ ನಿರ್ದೇಶಕರ ವಿರುದ್ಧ ಕ್ರಮ ಜರುಗಿಸಲಿ
ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಹಗರಣವನ್ನು ಕುರಿತು ತನಿಖೆ ನಡೆಸಿರುವ ಸಿ.ಬಿ.ಐ., ತನ್ನ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೊದಲೇ, ಕಾನೂನು ಸಚಿವರಿಗೂ, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೂ ತೋರಿಸಿ, ಅವರ ಸಲಹೆ ಪಡೆದಿರುವ ಸಿ.ಬಿ.ಐ.ನ ಕ್ರಮದ ಬಗೆಗೆ, ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು, ಈಗ ದೇಶಾದ್ಯಂತವೂ ಭಾರಿ ಚರ್ಚಾಸ್ಪದವಾದ ವಿಷಯವೇ ಆಗಿರುವುದು ಸರಿಯಷ್ಟೆ.Last Updated 6 ಮೇ 2013, 19:59 IST