ಉಳಿಸೋಣ ಬನ್ನಿ ಚಿಕ್ಕಬಾಣಾವರ ಕೆರೆಯನ್ನು
ಹೆಸರುಘಟ್ಟ ಕೆರೆ ಪರಿಸರವನ್ನು ಸಂರಕ್ಷಿತ ಪ್ರದೇಶವೆಂದು ಪರಿಗಣಿಸಲು ರಾಜ್ಯ ಸರ್ಕಾರ ಉದ್ದೇಶಿಸಿರುವುದು ಅಭಿನಂದನೀಯ ಸಂಗತಿಯಾಗಿದೆ. ಬೆಂಗಳೂರು ಸುತ್ತಲಿನ ಅನೇಕ ಪ್ರಮುಖ ಕೆರೆಗಳು ಇಂದು ನಾಮಾವಶೇಷವಾಗಿವೆ. ಆದರೂ, ಪರಿಸರ ಹಿತ ಚಿಂತಕರ ತೀವ್ರ ಪ್ರಯತ್ನಗಳಿಂದಾಗಿ, ಸರ್ಕಾರವೂ ಮನಸ್ಸು ಮಾಡಿದ್ದರಿಂದಾಗಿ ಅಲ್ಲಲ್ಲಿ ಕೆಲವಾದರೂ ಕೆರೆಗಳು ಶುಚಿಗೊಂಡು, ನವೀಕರಣಗೊಂಡು ಹೊಸ ಹುಟ್ಟು ಪಡೆದಂತೆ ಜೀವಮುಖಿಯಾಗಿವೆ.Last Updated 13 ಅಕ್ಟೋಬರ್ 2014, 19:30 IST