ಶನಿವಾರ, 2 ಆಗಸ್ಟ್ 2025
×
ADVERTISEMENT

ಬಳ್ಳಾರಿ (ಜಿಲ್ಲೆ)

ADVERTISEMENT

ಸಂಡೂರು | 'ಬಾಲ್ಯ ವಿವಾಹ ತಡೆ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ'

Child Marriage Prevention: ಸಂಡೂರು : ‘ಬಳ್ಳಾರಿ ಜಿಲ್ಲೆಯು ಪ್ರಸ್ತುತ ದಿನಗಳಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳನ್ನು ಎದುರಿಸುತ್ತಿದೆ. ಅವುಗಳ ನಿಯಂತ್ರಣಕ್ಕಾಗಿ ಗ್ರಾಮೀಣ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕ’ ಎಂದು ಜಕಣಚಾರಿ ಹೇಳಿದರು.
Last Updated 2 ಆಗಸ್ಟ್ 2025, 7:39 IST
ಸಂಡೂರು | 'ಬಾಲ್ಯ ವಿವಾಹ ತಡೆ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ'

ಬಳ್ಳಾರಿ | ಆಸ್ತಿಗಾಗಿ ಅಕ್ಕನನ್ನು ಕೊಂದ ತಮ್ಮನಿಗೆ ಜೀವಾವಧಿ ಶಿಕ್ಷೆ

District Court Verdict: ಬಳ್ಳಾರಿ: ಆಸ್ತಿಗಾಗಿ ಸ್ವಂತ ಅಕ್ಕನನ್ನೇ ಕೊಂದಿದ್ದ ವೇಣುಗೋಪಾಲ್‌ ಕೆ.ಜೆ ಎಂಬುವವನಿಗೆ ಜಿಲ್ಲಾ 2ನೇ ಸೆಷನ್ಸ್‌ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರು ಕಠಿಣ ಜೀವಾವಧಿ ಶಿಕ್ಷೆ ಮತ್ತು ₹25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
Last Updated 2 ಆಗಸ್ಟ್ 2025, 6:01 IST
ಬಳ್ಳಾರಿ | ಆಸ್ತಿಗಾಗಿ ಅಕ್ಕನನ್ನು ಕೊಂದ ತಮ್ಮನಿಗೆ ಜೀವಾವಧಿ ಶಿಕ್ಷೆ

ಬಳ್ಳಾರಿ | ರಾಬಕೊವಿಯ ಅಧಿಕಾರಿಗಳಿಗೆ ನೋಟಿಸ್‌

ವಿಚಾರಣೆಗೆ ಬರುವಂತೆ ಇ. ಪ್ರಕಾಶ್‌, ಪರಮೇಶ್ವರಪ್ಪಗೆ ಸೂಚನೆ
Last Updated 2 ಆಗಸ್ಟ್ 2025, 6:00 IST
ಬಳ್ಳಾರಿ | ರಾಬಕೊವಿಯ ಅಧಿಕಾರಿಗಳಿಗೆ ನೋಟಿಸ್‌

ಕಂಪ್ಲಿ | ಮನಸೆಳೆದ ಬೀದಿ ನಾಟಕ ಪ್ರದರ್ಶನ

Cultural Awareness Program: ಕಂಪ್ಲಿ: ತಾಲ್ಲೂಕಿನ ಚಿಕ್ಕಜಾಯಿಗನೂರು ಗ್ರಾಮದ ಈಶ್ವರ ದೇವಸ್ಥಾನ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಯುವಜನ ಹಾಗೂ ಸಾಂಸ್ಕೃತಿಕ ಕಲಾತಂಡದಿಂದ...
Last Updated 2 ಆಗಸ್ಟ್ 2025, 5:59 IST
ಕಂಪ್ಲಿ | ಮನಸೆಳೆದ ಬೀದಿ ನಾಟಕ ಪ್ರದರ್ಶನ

ಬಳ್ಳಾರಿ: ಯೂರಿಯಾ ಬಿಕ್ಕಟ್ಟು; ಬಿಜೆಪಿ ಪ್ರತಿಭಟನೆ

ರೈತ ಮೋರ್ಚಾದಿಂದ ನಗರದಲ್ಲಿ ಮೆರವಣಿಗೆ | ಗೊಬ್ಬರ ಪೂರೈಸುವಲ್ಲಿ ರಾಜ್ಯ ಸರ್ಕಾರ ವಿಫಲ ಎಂದು ಆರೋಪ
Last Updated 1 ಆಗಸ್ಟ್ 2025, 5:58 IST
ಬಳ್ಳಾರಿ: ಯೂರಿಯಾ ಬಿಕ್ಕಟ್ಟು; ಬಿಜೆಪಿ ಪ್ರತಿಭಟನೆ

ಬಳ್ಳಾರಿ ನಗರ ಪ್ರವೇಶಿಸಿದ್ದ ಕರಡಿ ಯಶಸ್ವಿ ಸೆರೆ 

ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ರವಾನೆ
Last Updated 1 ಆಗಸ್ಟ್ 2025, 5:50 IST
ಬಳ್ಳಾರಿ ನಗರ ಪ್ರವೇಶಿಸಿದ್ದ ಕರಡಿ ಯಶಸ್ವಿ ಸೆರೆ 

ಬಳ್ಳಾರಿ: ಗರ್ಭಕಂಠ ಕ್ಯಾನ್ಸರ್‌; 17,964 ಹೆಣ್ಣುಮಕ್ಕಳಿಗೆ ಲಸಿಕೆ

ಗಣಿ ಬಾಧಿತ ಪ್ರದೇಶಗಳ 10 ತಾಲ್ಲೂಕುಗಳಲ್ಲಿ ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟುವ ಕಾರ್ಯಕ್ರಮ | ಕೆಎಂಇಆರ್‌ಸಿಯಿಂದ ₹4.54 ಕೋಟಿ ಅನುದಾನ ಮೀಸಲು
Last Updated 1 ಆಗಸ್ಟ್ 2025, 5:47 IST
ಬಳ್ಳಾರಿ: ಗರ್ಭಕಂಠ ಕ್ಯಾನ್ಸರ್‌; 17,964 ಹೆಣ್ಣುಮಕ್ಕಳಿಗೆ ಲಸಿಕೆ
ADVERTISEMENT

ಸಂಡೂರು: ಮದ್ಯದಂಗಡಿಯಲ್ಲಿ ಕಳ್ಳತನ

Liquor Store Robbery: ಪಟ್ಟಣದ ಬಳ್ಳಾರಿ ರಸ್ತೆಯಲ್ಲಿನ ಮದ್ಯದಂಗಡಿಯ ಬೀಗ ಮುರಿದು ₹10,000 ನಗದು ದೋಚಿದ ಕಳ್ಳರು ಪರಾರಿಯಾದ ಘಟನೆ ನಡೆದಿದೆ. ಪಕ್ಕದ ಬೇಕರಿ ಮತ್ತು ಸ್ಟೋರ್‌ ಗಳು ಟಾರ್ಗೆಟ್ ಆಗಿದ್ದರೂ ವಿಫಲರಾಗಿದ್ದಾರೆ.
Last Updated 1 ಆಗಸ್ಟ್ 2025, 5:37 IST
ಸಂಡೂರು: ಮದ್ಯದಂಗಡಿಯಲ್ಲಿ ಕಳ್ಳತನ

ಇಬ್ಬರು ಆರೋಪಿಗಳ ಬಂಧನ: 11 ಬೈಕ್ ವಶ 

Ankasamudra Bird Sanctuary: byline no author page goes here ತಾಲ್ಲೂಕಿನ ಅಸ್ಮಿತೆಯಾಗಿರುವ ಪಕ್ಷಿಧಾಮವಾಗಿಸಿದ ಕೆರೆಯನ್ನು ಭರ್ತಿ ಮಾಡುವ ಮಳೆ ಈ ಬಾರಿ ಸುರಿದಿಲ್ಲ, ಈಗ ಅನಿವಾರ್ಯವಾಗಿ ತುಂಗಭದ್ರೆ ಆಪತ್ಕಾಲದಲ್ಲಿ ಸಕಾಲದಲ್ಲಿ ನೆರವಾಗಿದ್ದಾಳೆ. ಪಕ್ಷಿಧಾಮಕ್ಕೆ ಅಗತ್ಯ...
Last Updated 1 ಆಗಸ್ಟ್ 2025, 5:36 IST
ಇಬ್ಬರು ಆರೋಪಿಗಳ ಬಂಧನ: 11 ಬೈಕ್ ವಶ 

ಕಂಪ್ಲಿ: ಬೆಳ್ಳಿ, ಬಂಗಾರ ಕಳ್ಳತನ

ಕಂಪ್ಲಿ: ಪಟ್ಟಣದ 2ನೇ ವಾರ್ಡ್ ಆದೋನಿ ಮಸೀದಿ ಬಳಿ ಬುಧವಾರ ರಾತ್ರಿ ಜಿ. ಇಷಾಕ್ ಎಂಬುವರ ಮನೆ ಬಾಗಿಲ ಚಿಲಕದ ಕೊಕ್ಕೆ(ಬಕ್ಕಲ್) ಮುರಿದ ಕಳ್ಳರು ಮನೆಯಲ್ಲಿದ್ದ ಎರಡೂವರೆ...
Last Updated 1 ಆಗಸ್ಟ್ 2025, 5:32 IST
ಕಂಪ್ಲಿ: ಬೆಳ್ಳಿ, ಬಂಗಾರ ಕಳ್ಳತನ
ADVERTISEMENT
ADVERTISEMENT
ADVERTISEMENT