‘2020–21ರ ಬಜೆಟ್ ಅಂದಾಜುಗಳ ಪ್ರಕಾರ, ರಾಜ್ಯಕ್ಕೆ ಜಿಎಸ್ಟಿ ಪರಿಹಾರದ ರೂಪದಲ್ಲಿ₹ 28,000 ಕೋಟಿ ದೊರೆಯಬೇಕಿತ್ತು. ಆದರೆ, ಈ ಮೊತ್ತದಲ್ಲಿ ₹ 7,900 ಕೋಟಿಯಷ್ಟು ನಷ್ಟ ಉಂಟಾಗಲಿದೆ. ಪರಿಷ್ಕೃತ ಅಂದಾಜುಗಳ ಪ್ರಕಾರ, ರಾಜ್ಯಕ್ಕೆ ₹ 20,073 ಕೋಟಿ ಮಾತ್ರ ಜಿಎಸ್ಟಿ ಪರಿಹಾರದ ರೂಪದಲ್ಲಿ ದೊರಕಲಿದೆ’ ಎಂದು ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ.