ಸೋಮವಾರ, 3 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಬಿಹಾರದಲ್ಲಿ ಮಹಾಘಟಬಂಧನ ಬೆಂಬಲಿಸಿ: ಡಿಕೆಶಿ

Mahagathbandhan Alliance: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಹಾಘಟಬಂಧನ ಮೈತ್ರಿಯನ್ನು ಗೆಲ್ಲಿಸುವಂತೆ ಮತದಾರರಿಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
Last Updated 3 ನವೆಂಬರ್ 2025, 13:53 IST
ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಬಿಹಾರದಲ್ಲಿ ಮಹಾಘಟಬಂಧನ ಬೆಂಬಲಿಸಿ: ಡಿಕೆಶಿ

ಆರ್‌ಎಸ್ಎಸ್ ಈ ದೇಶಕ್ಕಿಂತ, ಕಾನೂನಿಗಿಂತ ದೊಡ್ಡವರಲ್ಲ: ಪ್ರಿಯಾಂಕ್ ಖರ್ಗೆ

ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಅತಿ ಭದ್ರತೆ ಏಕೆ ಕೊಡಬೇಕು: ಪ್ರಿಯಾಂಕ್
Last Updated 3 ನವೆಂಬರ್ 2025, 13:18 IST
ಆರ್‌ಎಸ್ಎಸ್ ಈ ದೇಶಕ್ಕಿಂತ, ಕಾನೂನಿಗಿಂತ ದೊಡ್ಡವರಲ್ಲ: ಪ್ರಿಯಾಂಕ್ ಖರ್ಗೆ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಶಶಿಧರ ನೇಮಕ

Interim Appointment: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷರನ್ನಾಗಿ ಶಶಿಧರ ಕೋಸಂಬೆ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 3 ನವೆಂಬರ್ 2025, 13:00 IST
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಂಗಾಮಿ ಅಧ್ಯಕ್ಷರಾಗಿ ಶಶಿಧರ ನೇಮಕ

ಅಸಮಾನತೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ: ಸಿಎಂ ಸಿದ್ದರಾಮಯ್ಯ

Chief Minister Siddaramaiah: : ‘ಅಸಮಾನತೆ ನಿವಾರಣೆಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 3 ನವೆಂಬರ್ 2025, 11:27 IST
ಅಸಮಾನತೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ: ಸಿಎಂ ಸಿದ್ದರಾಮಯ್ಯ

ಒಳ ಮೀಸಲು | ನಿದ್ರೆಯಿಂದ ಎದ್ದು ಕೂಡಲೇ ತಂತ್ರಾಂಶ ಅಭಿವೃದ್ಧಿಪಡಿಸಿ: ವಿಜಯೇಂದ್ರ

Caste Certificate Delay: ಪರಿಶಿಷ್ಟ ಸಮುದಾಯಗಳ ಬಗ್ಗೆ ತನಗಿರುವುದು ಬದ್ಧತೆಯ ಕಾಳಜಿಯಲ್ಲ, ಅದು ‘ಮೊಸಳೆ ಕಣ್ಣೀರು’ಎನ್ನುವುದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತೋರಿಸಿ ಕೊಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಯವೇಂದ್ರ ವಾಗ್ದಾಳಿ ನಡೆಸಿದ್ದಾರೆ.
Last Updated 3 ನವೆಂಬರ್ 2025, 11:19 IST
ಒಳ ಮೀಸಲು | ನಿದ್ರೆಯಿಂದ ಎದ್ದು ಕೂಡಲೇ ತಂತ್ರಾಂಶ ಅಭಿವೃದ್ಧಿಪಡಿಸಿ: ವಿಜಯೇಂದ್ರ

ಹೈಕಮಾಂಡ್‌ ಬಿಟ್ಟು ಬೇರೆಯವರು ಏನೇ ಮಾತನಾಡಿದರೂ ಕಿಮ್ಮತ್ತಿಲ್ಲ:ಸಿಎಂ ಸಿದ್ದರಾಮಯ್ಯ

Rahul Gandhi Meeting: ‘ಹೈಕಮಾಂಡ್‌ ತೀರ್ಮಾನ ಮಾಡದೇ ಬೇರೆ ಯಾರೇ ಏನೇ ಮಾತನಾಡಿದರೂ ಅದಕ್ಕೆ ಕಿಮ್ಮತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸೋಮವಾರ ಹೇಳಿದರು.
Last Updated 3 ನವೆಂಬರ್ 2025, 10:58 IST
ಹೈಕಮಾಂಡ್‌ ಬಿಟ್ಟು ಬೇರೆಯವರು ಏನೇ ಮಾತನಾಡಿದರೂ ಕಿಮ್ಮತ್ತಿಲ್ಲ:ಸಿಎಂ ಸಿದ್ದರಾಮಯ್ಯ

ಮತಕ್ಕಾಗಿ ಬಿಹಾರಿಗಳಿಗೆ ಭೂಮಿಯನ್ನೇ ಅಡವಿಟ್ಟ ಡಿ.ಕೆ. ಶಿವಕುಮಾರ್: ಜೆಡಿಎಸ್‌ ಕಿಡಿ

ಬಿಹಾರ ಸಂಘ ಸಂಸ್ಥೆಗಳಿಗೆ ನಿವೇಶನ ಒದಗಿಸಲು ಒಂದು ತಿಂಗಳ ಒಳಗೆ ಅಧಿಸೂಚನೆ ಹೊರಡಿಸುತ್ತೇವೆ ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿಕೆಗೆ ಜೆಡಿಎಸ್‌ ಕಿಡಿಕಾರಿದೆ.
Last Updated 3 ನವೆಂಬರ್ 2025, 10:14 IST
ಮತಕ್ಕಾಗಿ ಬಿಹಾರಿಗಳಿಗೆ ಭೂಮಿಯನ್ನೇ ಅಡವಿಟ್ಟ ಡಿ.ಕೆ. ಶಿವಕುಮಾರ್: ಜೆಡಿಎಸ್‌ ಕಿಡಿ
ADVERTISEMENT

ಉಪ್ಪಿನಂಗಡಿ: ಒಂದೇ ಮನೆಯ 3 ಮಕ್ಕಳಿಗೆ ಹಾವು ಕಡಿತ!

uppinangadi ಬೆಳ್ತಂಗಡಿ ತಾಲ್ಲೂಕು ತಣ್ಣೀರುಪಂತ ಗ್ರಾಮದ ಕುದ್ರಡ್ಕ ಎಂಬಲ್ಲಿ ಒಂದೇ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳಿಗೆ ವಿಷ ಪೂರಿತ ಹಾವು ಕಡಿದಿದ್ದು, ಸಮಯೋಚಿತ ಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 3 ನವೆಂಬರ್ 2025, 7:55 IST
ಉಪ್ಪಿನಂಗಡಿ: ಒಂದೇ ಮನೆಯ 3 ಮಕ್ಕಳಿಗೆ ಹಾವು ಕಡಿತ!

ಕಾಫಿ ತೋಟ: ಕಾರ್ಮಿಕರತ್ತ ಬೆಳೆಗಾರರರ ಚಿತ್ತ– ಅಲೆದಾಡುತ್ತಿರುವ ಏಜೆಂಟ್‌ರು

ಕಾಡುತ್ತಿದೆ ಕಾರ್ಮಿಕರ ಕೊರತೆ, ಹೆಚ್ಚುತ್ತಿದೆ ಯಂತ್ರಗಳಿಗೆ ಬೇಡಿಕೆ...
Last Updated 3 ನವೆಂಬರ್ 2025, 7:28 IST
ಕಾಫಿ ತೋಟ: ಕಾರ್ಮಿಕರತ್ತ ಬೆಳೆಗಾರರರ ಚಿತ್ತ– ಅಲೆದಾಡುತ್ತಿರುವ ಏಜೆಂಟ್‌ರು

ಕೃಷ್ಣೇಗೌಡನದೊಡ್ಡಿ: ಬುಡಕಟ್ಟು ಜನಾಂಗದ ಅರಣ್ಯ ರೋದನ! 30 ವರ್ಷಗಳಿಂದ ಸಿಗದ ಮನೆ

30 ವರ್ಷಗಳಿಂದ ಪರಿಶಿಷ್ಟ ಕುಟುಂಬಗಳಿಗೆ ಸಿಗದ ಮನೆ ಸೌಲಭ್ಯ
Last Updated 3 ನವೆಂಬರ್ 2025, 7:17 IST
ಕೃಷ್ಣೇಗೌಡನದೊಡ್ಡಿ: ಬುಡಕಟ್ಟು ಜನಾಂಗದ ಅರಣ್ಯ ರೋದನ! 30 ವರ್ಷಗಳಿಂದ ಸಿಗದ ಮನೆ
ADVERTISEMENT
ADVERTISEMENT
ADVERTISEMENT