ಶುಕ್ರವಾರ, 2 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಜನವರಿ 5, 6 ರಂದು ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ

Siddaramaiah Mysuru Visit: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.5 ಹಾಗೂ 6ರಂದು ನಗರ ಪ್ರವಾಸ ಕೈಗೊಂಡಿದ್ದಾರೆ.
Last Updated 2 ಜನವರಿ 2026, 11:36 IST
ಜನವರಿ 5, 6 ರಂದು ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ

ಬಳ್ಳಾರಿ ಘರ್ಷಣೆ | ನಾಲ್ಕು ಪ್ರಕರಣ, ಐದು ಬಂದೂಕು ವಶ: ಎಡಿಜಿಪಿ ಹಿತೇಂದ್ರ

Ballari Violence: ಬಳ್ಳಾರಿಯ ಅವ್ವಂಬಾವಿಯಲ್ಲಿರುವ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ಗುರುವಾರ ರಾತ್ರಿ ನಡೆದ ಘರ್ಷಣೆ ಮತ್ತು ಯುವಕನ ಸಾವಿಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಿತೇಂದ್ರ ಆರ್‌. ತಿಳಿಸಿದ್ದಾರೆ.
Last Updated 2 ಜನವರಿ 2026, 11:24 IST
ಬಳ್ಳಾರಿ ಘರ್ಷಣೆ | ನಾಲ್ಕು ಪ್ರಕರಣ, ಐದು ಬಂದೂಕು ವಶ: ಎಡಿಜಿಪಿ ಹಿತೇಂದ್ರ

EVM ವಿಶ್ವಾಸಾರ್ಹ ಸಮೀಕ್ಷೆ: ಶೇ 83.61ರಷ್ಟು ಮಂದಿ ಮತಯಂತ್ರದ ಪರ

102 ವಿಧಾನಸಭಾ ಕ್ಷೇತ್ರಗಳ 5,100 ಮಂದಿ ಭಾಗಿ/ ಶೇ 83.61ರಷ್ಟು ಮಂದಿ ಮತಯಂತ್ರದ ಪರ
Last Updated 2 ಜನವರಿ 2026, 10:54 IST
EVM ವಿಶ್ವಾಸಾರ್ಹ ಸಮೀಕ್ಷೆ: ಶೇ 83.61ರಷ್ಟು ಮಂದಿ ಮತಯಂತ್ರದ ಪರ

ಸಂಕ್ರಾಂತಿ, ಗಣರಾಜ್ಯೋತ್ಸವ ಸೇರಿ 2026ರ ಜನವರಿಯಲ್ಲಿರುವ ಸರ್ಕಾರಿ ರಜಾ ದಿನಗಳು

January Holidays India: ಜನವರಿಯಲ್ಲಿ ವಿವಿಧ ಧಾರ್ಮಿಕ ಹಾಗೂ ಸರ್ಕಾರಿ ಹಬ್ಬದ ದಿನಗಳು ಇರುವುದರಿಂದ ಅನೇಕ ಸರ್ಕಾರಿ ರಜಾ ದಿನಗಳು ಸಿಗಲಿವೆ. ಜನವರಿ ತಿಂಗಳಿನಲ್ಲಿ ಪ್ರಮುಖ ಹಬ್ಬಗಳಾದ ಸಂಕ್ರಾಂತಿ, ಪಂಚಮಿಯ ಜೊತೆಗೆ ಗಣರಾಜ್ಯೋತ್ಸವ ಕೂಡ ಇದೆ.
Last Updated 2 ಜನವರಿ 2026, 9:01 IST
ಸಂಕ್ರಾಂತಿ, ಗಣರಾಜ್ಯೋತ್ಸವ ಸೇರಿ 2026ರ ಜನವರಿಯಲ್ಲಿರುವ ಸರ್ಕಾರಿ ರಜಾ ದಿನಗಳು

ಚಿತ್ರದುರ್ಗ: ಚಂದ್ರವಳ್ಳಿ ಸ್ಮಾರಕ ಸಂರಕ್ಷಿತ ತಾಣವಲ್ಲವಂತೆ!

ಲೋಕಸಭೆ ಅಧಿವೇಶನದಲ್ಲಿ ಸಂಸ್ಕೃತಿ ಸಚಿವಾಲಯದಿಂದ ಉತ್ತರ, ಸಂಶೋಧಕರ ಅಸಮಾಧಾನ
Last Updated 2 ಜನವರಿ 2026, 8:00 IST
ಚಿತ್ರದುರ್ಗ: ಚಂದ್ರವಳ್ಳಿ ಸ್ಮಾರಕ ಸಂರಕ್ಷಿತ ತಾಣವಲ್ಲವಂತೆ!

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶ: ಆಟೊ ಚಾಲಕ, ಟೆಕಿ ಬಂಧನ

Cyber Crime Arrest: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಆಟೊ ಚಾಲಕ ಹಾಗೂ ಸಾಫ್ಟ್‌ವೇರ್ ಟೆಕಿ ಬಂಧನದಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ಜನವರಿ 2026, 7:54 IST
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶ: ಆಟೊ ಚಾಲಕ, ಟೆಕಿ ಬಂಧನ

8 ವರ್ಷವಾದರೂ ಉದ್ಘಾಟನೆಯಾಗದ ಕೂಡ್ಲಿಗಿ ಮೀನುಗಾರಿಕೆ ಕಚೇರಿ; ₹18 ಲಕ್ಷದ ಕಟ್ಟಡ!

Ballari Kudligi Issue: ಕೂಡ್ಲಿಗಿ: ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣ ಮಾಡಿರುವ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿ ಕಟ್ಟಡ ಹಾಳು ಬಿದ್ದು, ಕುಡುಕರ ಅಡ್ಡೆಯಾಗಿ, ಕುರಿ ದೊಡ್ಡಿಯಾಗಿ ಮಾರ್ಪಟ್ಟಿದೆ.
Last Updated 2 ಜನವರಿ 2026, 5:54 IST
8 ವರ್ಷವಾದರೂ ಉದ್ಘಾಟನೆಯಾಗದ ಕೂಡ್ಲಿಗಿ ಮೀನುಗಾರಿಕೆ ಕಚೇರಿ; ₹18 ಲಕ್ಷದ ಕಟ್ಟಡ!
ADVERTISEMENT

ಕಾರು ದುರ್ಬಳಕೆ ಆರೋಪ: ಅಧೀನ ಅಧಿಕಾರಿಯಿಂದ ಸ್ಪಷ್ಟನೆ ಕೊಡಿಸಿದ ರೋಹಿಣಿ ಸಿಂಧೂರಿ

Rohini Sindhuri Statement: ‘ಇತ್ತೀಚೆಗೆ ಕೈಗೊಂಡ ಬಳ್ಳಾರಿ ಜಿಲ್ಲೆಯ ಪ್ರವಾಸದ ವೇಳೆ ಅಹವಾಲುಗಳನ್ನು ಸ್ವೀಕರಿಸುವ ಯಾವುದೇ ಪೂರ್ವ ನಿಗದಿತ ಯೋಜನೆ ಇರಲಿಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ತಮ್ಮ ಕೆಳ ಹಂತದ ಅಧಿಕಾರಿ ಮೂಲಕ ಬುಧವಾರ ಸ್ಪಷ್ಟನೆ ಕೊಡಿಸಿದ್ದಾರ
Last Updated 2 ಜನವರಿ 2026, 5:38 IST
ಕಾರು ದುರ್ಬಳಕೆ ಆರೋಪ: ಅಧೀನ ಅಧಿಕಾರಿಯಿಂದ ಸ್ಪಷ್ಟನೆ ಕೊಡಿಸಿದ ರೋಹಿಣಿ ಸಿಂಧೂರಿ

ಧಾರವಾಡದಲ್ಲೂ ಪಸರಿಸಿದ ಕಾಫಿ ಬೆಳೆ ಘಮಲು! ದಾಸನಕೊಪ್ಪ ರೈತನ ವಿಶಿಷ್ಠ ಸಾಧನೆ

ಮಿಶ್ರ ಬೇಸಾಯ ಪದ್ಧತಿಯಲ್ಲಿ ಅರೇಬಿಕಾ ತಳಿ ಕಾಫಿ ಬೆಳೆದ ರೈತ
Last Updated 2 ಜನವರಿ 2026, 5:04 IST
ಧಾರವಾಡದಲ್ಲೂ ಪಸರಿಸಿದ ಕಾಫಿ ಬೆಳೆ ಘಮಲು! ದಾಸನಕೊಪ್ಪ ರೈತನ ವಿಶಿಷ್ಠ ಸಾಧನೆ

ರೈಲ್‌ಒನ್ ಆ್ಯಪ್‌ನಲ್ಲಿ ಜನರಲ್ ಟಿಕೆಟ್‌ಗೆ ಡಿಸ್ಕೌಂಟ್! ವಿವರ ಇಲ್ಲಿದೆ

Indian Railways App Offer: ಹುಬ್ಬಳ್ಳಿ: ಭಾರತೀಯ ರೈಲ್ವೆಯ ಅಧಿಕೃತ ಅಪ್ಲಿಕೇಷನ್ ‘ರೈಲ್‌ಒನ್’ ಮೂಲಕ ಕಾಯ್ದಿರಿಸದ ಟಿಕೆಟ್‌ ಬುಕ್‌ ಮಾಡಿದರೆ ಶೇ 3ರಷ್ಟು ಪಾವತಿ ರಿಯಾಯಿತಿ ಅವಕಾಶವು ಜನವರಿ 14ರಿಂದ ಜುಲೈ 14ರವರೆಗೆ ಚಾಲ್ತಿಯಲ್ಲಿರುತ್ತದೆ.
Last Updated 2 ಜನವರಿ 2026, 5:02 IST
ರೈಲ್‌ಒನ್ ಆ್ಯಪ್‌ನಲ್ಲಿ ಜನರಲ್ ಟಿಕೆಟ್‌ಗೆ ಡಿಸ್ಕೌಂಟ್! ವಿವರ ಇಲ್ಲಿದೆ
ADVERTISEMENT
ADVERTISEMENT
ADVERTISEMENT