‘ಡಿಐಸಿಜಿಸಿ ಕಾಯ್ದೆಗೆ ತಿದ್ದುಪಡಿಯನ್ನು ಹಾಲಿ ಅಧಿವೇಶನದಲ್ಲಿಯೇ ತರಲಿದ್ದೇವೆ. ಠೇವಣಿದಾರರಿಗೆ ತಮ್ಮ ಹಣವು ಸುಲಭವಾಗಿ, ಕಾಲಮಿತಿಯಲ್ಲಿ ಸಿಗುವಂತೆ ಆಗುತ್ತದೆ’ ಎಂದು ನಿರ್ಮಲಾ ಅವರು ಹೇಳಿದ್ದರು. ಕೋವಿಡ್ ಕಾರಣದಿಂದಾಗಿ ಬಜೆಟ್ ಅಧಿವೇಶನವು ಮೊಟಕಾಯಿತು. ಹೀಗಾಗಿ, ತಿದ್ದುಪಡಿ ಮಸೂದೆಯನ್ನು ಆಗ ಮಂಡಿಸಲು ಆಗಿರಲಿಲ್ಲ.