ಶನಿವಾರ, 1 ನವೆಂಬರ್ 2025
×
ADVERTISEMENT
ADVERTISEMENT

ದ್ರಾಕ್ಷಿ | ಕೈಸೇರದ ವಿಮೆ ಪರಿಹಾರ: 31,470 ರೈತರಿಂದ ₹39 ಕೋಟಿ ಪ್ರೀಮಿಯಂ ಪಾವತಿ

Published : 31 ಅಕ್ಟೋಬರ್ 2025, 23:30 IST
Last Updated : 31 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ದ್ರಾಕ್ಷಿ ಬೆಳೆಗಾರರ ಬದುಕಿನೊಂದಿಗೆ ವಿಮೆ ಕಂಪನಿಯವರು ಚೆಲ್ಲಾಟವಾಡಬಾರದು. ಪರಿಹಾರ ಪಾವತಿ ವಿಳಂಬ ಮಾಡಬಾರದು.
-ಅಭಯಕುಮಾರ್‌ ನಾಂದ್ರೇಕರ, ಅಧ್ಯಕ್ಷ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ
ವಿಮೆ ಪರಿಹಾರ ಪಡೆಯಲು ಕೆಲ ರೈತರು ಅಕ್ರಮವೆಸಗಿದ ಆರೋಪವಿದೆ. ಹೊಲಕ್ಕೆ ಹೋಗಿ ಪರಿಶೀಲಿಸುತ್ತೇವೆ. ಈ ಗೊಂದಲದಿಂದ ಪರಿಹಾರ ಪಾವತಿಯಲ್ಲಿ ವಿಳಂಬವಾಗಿರುವುದು ನಿಜ
-ವಿಮೆ ಅಧಿಕಾರಿ, ಅಗ್ರಿಕಲ್ಚರ್‌ ಇನ್ಶುರೆನ್ಸ್‌ ವಿಮೆ ಕಂಪನಿ
ವಿಮೆ ಮಾಡಿಸಿದ ರೈತರಿಗೆ ಪರಿಹಾರ ಕೊಡಲು ಪ್ರಕ್ರಿಯೆ ಆರಂಭಿಸಲಾಗಿದೆ. 15 ದಿನಗಳಲ್ಲಿ ಪರಿಹಾರ ಕೈಗೆಟುಕಲಿದೆ.
-ಮಹಾಂತೇಶ ಮುರಗೋಡ, ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT