ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ಗತಿಬಿಂಬ | ಅಧಿಕಾರ ಚರ; ಸಾಧನೆ ಚಿರ

Published : 17 ಅಕ್ಟೋಬರ್ 2025, 0:02 IST
Last Updated : 17 ಅಕ್ಟೋಬರ್ 2025, 0:02 IST
ಫಾಲೋ ಮಾಡಿ
Comments
ಅಧಿಕಾರದಲ್ಲಿ ಇರುವಷ್ಟು ಕಾಲ ಜನರ ಹಿತಕ್ಕಾಗಿ ದುಡಿಯುವುದು ಜನಪರ ನಾಯಕನ ಲಕ್ಷಣ. ಮುಂದೆಯೂ ಕುರ್ಚಿಯಲ್ಲಿ ಇರಬಹುದಾದ ದಿನಗಳ ಲೆಕ್ಕಾಚಾರದಲ್ಲಿ ವರ್ತಮಾನದ ತವಕ ತಲ್ಲಣಗಳನ್ನು ನಿರ್ಲಕ್ಷಿಸಬಾರದು. ಜನಹಿತ ಮರೆತ ನಾಯಕರನ್ನು ಜನರೂ ನಿರ್ಲಕ್ಷಿಸಿರುವ ಉದಾಹರಣೆಗಳನ್ನು ಕಾಂಗ್ರೆಸ್‌ ನಾಯಕರು ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT