ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ ಸುದ್ದಿ (ವಾಣಿಜ್ಯ)

ADVERTISEMENT

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಲಾಭ ಏರಿಕೆ

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಮಾರ್ಚ್‌ ತ್ರೈಮಾಸಿಕದ ಲಾಭದಲ್ಲಿ ಶೇಕಡ 18ರಷ್ಟು ಏರಿಕೆ ದಾಖಲಿಸಿದೆ. ಕಂಪನಿಯ ತೆರಿಗೆ ನಂತರದ ಲಾಭವು ₹2,637 ಕೋಟಿಗೆ ತಲುಪಿದೆ.
Last Updated 26 ಮೇ 2023, 15:45 IST
fallback

ನವೋದ್ಯಮಗಳಲ್ಲಿ ಹೂಡಿಕೆ: ಏಂಜೆಲ್ ತೆರಿಗೆ ವಿನಾಯಿತಿ

21 ದೇಶಗಳ ಪಟ್ಟಿ ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವಾಲಯ
Last Updated 25 ಮೇ 2023, 15:46 IST
fallback

‘ಅದಾನಿ‘ಯಲ್ಲಿ ಎಲ್‌ಐಸಿ ಹೂಡಿಕೆ ಮೌಲ್ಯ ವೃದ್ಧಿ

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅದಾನಿ ಸಮೂಹದ ಏಳು ಕಂಪನಿಗಳಲ್ಲಿ ಮಾಡಿರುವ ಹೂಡಿಕೆಯ ಮೌಲ್ಯವು ಈಗ ₹44 ಸಾವಿರ ಕೋಟಿಗಿಂತ ಹೆಚ್ಚಾಗಿದೆ.
Last Updated 25 ಮೇ 2023, 14:44 IST
‘ಅದಾನಿ‘ಯಲ್ಲಿ ಎಲ್‌ಐಸಿ ಹೂಡಿಕೆ ಮೌಲ್ಯ ವೃದ್ಧಿ

₹ 2,000 ನೋಟು ಎಕ್ಸ್‌ಚೇಂಜ್: ಗೊಂದಲಗಳಿಗೆ ಇಲ್ಲಿದೆ ಉತ್ತರ

‌ಚಲಾವಣೆಯಿಂದ 2000 ರೂಪಾಯಿ ನೋಟುಗಳನ್ನ ಹಿಂಪಡೆಯೋ ಬಗ್ಗೆ ಆರ್ ಬಿಐ ಘೋಷಣೆ ಮಾಡಿದ ನಂತರ 2000 ನೋಟುಗಳ ಜಮೆ ಮತ್ತು ವಿನಿಮಯಕ್ಕೆ ಸಂಬಂಧಿಸಿ ಜನರಲ್ಲಿ ಹಲವು ಗೊಂದಲ, ಪ್ರಶ್ನೆಗಳಿವೆ. ಈ ಗೊಂದಲ ಮತ್ತು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಇದು.
Last Updated 25 ಮೇ 2023, 9:07 IST
₹ 2,000 ನೋಟು ಎಕ್ಸ್‌ಚೇಂಜ್: ಗೊಂದಲಗಳಿಗೆ ಇಲ್ಲಿದೆ ಉತ್ತರ

ಆಸ್ತಿ ನೋಂದಣಿ: ಆಧಾರ್‌ ಬಳಕೆಗೆ ಅಸ್ತು

ಸ್ಥಿರಾಸ್ತಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲು ಆಧಾರ್‌ ಬಳಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಒಬ್ಬರ ಆಸ್ತಿಯನ್ನು ಬೇರೊಬ್ಬರು ಮಾರಾಟ ಮಾಡು ವುದನ್ನು ತಡೆಯುವ ಉದ್ದೇಶದಿಂದ ಕಂದಾಯ ಇಲಾಖೆ ಈ ಕ್ರಮ ಕೈಗೊಂಡಿದೆ.
Last Updated 25 ಮೇ 2023, 0:44 IST
ಆಸ್ತಿ ನೋಂದಣಿ: ಆಧಾರ್‌ ಬಳಕೆಗೆ ಅಸ್ತು

ಇಟಿಎಫ್‌ನಲ್ಲಿ ಹೆಚ್ಚಿದ ಸಿರಿವಂತರ ಹೂಡಿಕೆ

ಸಿರಿವಂತರು (ಎಚ್‌ಎನ್‌ಐ) ಪ್ಯಾಸಿವ್‌ ಫಂಡ್‌ಗಳತ್ತ ಹೆಚ್ಚು ಆಕರ್ಷಿತರಾಗಿದ್ದು, 2022–23ರಲ್ಲಿ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಮಾಡಿರುವ ಹೂಡಿಕೆಯು ಶೇಕಡ 66ರಷ್ಟು ಹೆಚ್ಚಾಗಿದೆ. ಅವರು ಇಟಿಎಫ್‌ಗಳಲ್ಲಿ ಮಾಡಿರುವ ಹೂಡಿಕೆಯು ₹ 34 ಸಾವಿರ ಕೋಟಿಗೆ ತಲುಪಿದೆ.
Last Updated 25 ಮೇ 2023, 0:27 IST
ಇಟಿಎಫ್‌ನಲ್ಲಿ ಹೆಚ್ಚಿದ ಸಿರಿವಂತರ ಹೂಡಿಕೆ

ಎಫ್‌ಡಿಐ ಒಳಹರಿವು ಶೇ 16 ಇಳಿಕೆ

ಎಫ್‌ಡಿಐ ಒಳಹರಿವು ಶೇ 16 ಇಳಿಕೆ
Last Updated 24 ಮೇ 2023, 16:18 IST
ಎಫ್‌ಡಿಐ ಒಳಹರಿವು ಶೇ 16 ಇಳಿಕೆ
ADVERTISEMENT

ಎಲ್‌ಐಸಿ ಲಾಭ ಐದು ಪಟ್ಟು ಹೆಚ್ಚಳ

ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನಿವ್ವಳ ಲಾಭವು ಐದು ಪಟ್ಟು ಹೆಚ್ಚಾಗಿದ್ದು, ₹13,191 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಲಾಭವು ₹2,409 ಕೋಟಿ ಆಗಿತ್ತು.
Last Updated 24 ಮೇ 2023, 16:11 IST
ಎಲ್‌ಐಸಿ ಲಾಭ ಐದು ಪಟ್ಟು ಹೆಚ್ಚಳ

ಜೂನ್‌ನಿಂದ ಬೆಂಗಳೂರಿನಲ್ಲಿ ಉಬರ್ ಇ.ವಿ. ಕ್ಯಾಬ್ ಸೇವೆ

ಈ ಸೇವೆಯು ಬೆಂಗಳೂರು ಮಾತ್ರವಲ್ಲದೆ ಮುಂಬೈ ಹಾಗೂ ದೆಹಲಿಯಲ್ಲಿಯೂ ಆರಂಭವಾಗಲಿದೆ.
Last Updated 24 ಮೇ 2023, 14:45 IST
ಜೂನ್‌ನಿಂದ ಬೆಂಗಳೂರಿನಲ್ಲಿ ಉಬರ್ ಇ.ವಿ. ಕ್ಯಾಬ್ ಸೇವೆ

ರಿಲಯನ್ಸ್ ಪ್ರತಿಷ್ಠಾನದಿಂದ 5 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

27 ರಾಜ್ಯಗಳು ಹಾಗೂ ನಾಲ್ಕು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಐದು ಸಾವಿರ ಪದವಿ ವಿದ್ಯಾರ್ಥಿಗಳಿಗೆ ರಿಲಯನ್ಸ್ ಪ್ರತಿಷ್ಠಾನದ 2022–23ನೇ ಸಾಲಿನ ವಿದ್ಯಾರ್ಥಿವೇತನ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 24 ಮೇ 2023, 14:13 IST
ರಿಲಯನ್ಸ್ ಪ್ರತಿಷ್ಠಾನದಿಂದ 5 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT