<p>ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಈ ಹಂತದಲ್ಲಿ ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣದ ಕುರಿತಾಗಿಯೂ ಚರ್ಚೆಯಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಎಸ್.ಸೂರ್ಯಪ್ರಕಾಶ್ ಪಂಡಿತ್ ಅವರು ಬರೆದ "ರಾಮಾಯಣ ರಸಯಾನ" ಎಂಬ ಅಂಕಣ ಬರಹ ಮತ್ತು ಅದಕ್ಕೆ ಪೂರಕವಾಗಿ ಬಿ.ಕೆ.ಎಸ್.ವರ್ಮಾ ಅವರ ಚಿತ್ರ - ಇವೆರಡೂ ಓದುಗರ ಮನ್ನಣೆಗೆ ಪಾತ್ರವಾಗಿದ್ದವು. </p><p>ಆದಿಕಾವ್ಯವಾದ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯವೂ ಹೌದು. ರಾಮಾಯಣದ ಅಂತರಂಗದಲ್ಲಿ ಹಲವು ರಸಗಳ ಒರತೆಯಿದೆ; ಸಾಮಾಜಿಕ ತಲ್ಲಣಗಳಿವೆ; ರಾಜಕೀಯದ ಸಂಕ್ಷೋಭೆಗಳಿವೆ; ಶಾಸ್ತ್ರಗಳ ಅನುಸಂಧಾನವಿದೆ; ಜಾನಪದದ ಸಂವೇದನೆಗಳಿವೆ; ಭಾವಗಳ ಬೆದಕಾಟವಿದೆ; ಧನ್ಯತೆಯ ತಡಕಾಟವಿದೆ; ಜೀವನಕ್ಕೆ ಬೇಕಾದ ಆದರ್ಶಗಳಿವೆ; ಅಧ್ಯಾತ್ಮದ ಬೆಳಕಿದೆ; ಎಲ್ಲಕ್ಕಿಂತಲೂ ಮಿಗಿಲಾಗಿ ರಾಮಾಯಣವೇ ಜೀವನ ಎನಿಸಿದೆ.</p><p>ಈ ಎಲ್ಲ ದಾರಿಗಳ ಸಂಗಮವೇ ‘<strong>ರಾಮಾಯಣ ರಸಯಾನ</strong>’.</p><p><strong>ಎಲ್ಲ ಅಂಕಣಗಳನ್ನು ನೀವು ಇಲ್ಲಿ ಓದಬಹುದು:</strong> <ins><a href="https://www.prajavani.net/ramayana-rasayana?fbclid=IwAR0TG8vY53sOUaSEvprSdwcSmUSYiPp0-1OKz1ynwSJ3HdPd3aINrBvrRuM" rel="nofollow noreferrer">https://www.prajavani.net/ramayana-rasayana</a></ins></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಈ ಹಂತದಲ್ಲಿ ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣದ ಕುರಿತಾಗಿಯೂ ಚರ್ಚೆಯಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಎಸ್.ಸೂರ್ಯಪ್ರಕಾಶ್ ಪಂಡಿತ್ ಅವರು ಬರೆದ "ರಾಮಾಯಣ ರಸಯಾನ" ಎಂಬ ಅಂಕಣ ಬರಹ ಮತ್ತು ಅದಕ್ಕೆ ಪೂರಕವಾಗಿ ಬಿ.ಕೆ.ಎಸ್.ವರ್ಮಾ ಅವರ ಚಿತ್ರ - ಇವೆರಡೂ ಓದುಗರ ಮನ್ನಣೆಗೆ ಪಾತ್ರವಾಗಿದ್ದವು. </p><p>ಆದಿಕಾವ್ಯವಾದ ರಾಮಾಯಣ ಜಗತ್ತಿನ ಶ್ರೇಷ್ಠ ಕಾವ್ಯವೂ ಹೌದು. ರಾಮಾಯಣದ ಅಂತರಂಗದಲ್ಲಿ ಹಲವು ರಸಗಳ ಒರತೆಯಿದೆ; ಸಾಮಾಜಿಕ ತಲ್ಲಣಗಳಿವೆ; ರಾಜಕೀಯದ ಸಂಕ್ಷೋಭೆಗಳಿವೆ; ಶಾಸ್ತ್ರಗಳ ಅನುಸಂಧಾನವಿದೆ; ಜಾನಪದದ ಸಂವೇದನೆಗಳಿವೆ; ಭಾವಗಳ ಬೆದಕಾಟವಿದೆ; ಧನ್ಯತೆಯ ತಡಕಾಟವಿದೆ; ಜೀವನಕ್ಕೆ ಬೇಕಾದ ಆದರ್ಶಗಳಿವೆ; ಅಧ್ಯಾತ್ಮದ ಬೆಳಕಿದೆ; ಎಲ್ಲಕ್ಕಿಂತಲೂ ಮಿಗಿಲಾಗಿ ರಾಮಾಯಣವೇ ಜೀವನ ಎನಿಸಿದೆ.</p><p>ಈ ಎಲ್ಲ ದಾರಿಗಳ ಸಂಗಮವೇ ‘<strong>ರಾಮಾಯಣ ರಸಯಾನ</strong>’.</p><p><strong>ಎಲ್ಲ ಅಂಕಣಗಳನ್ನು ನೀವು ಇಲ್ಲಿ ಓದಬಹುದು:</strong> <ins><a href="https://www.prajavani.net/ramayana-rasayana?fbclid=IwAR0TG8vY53sOUaSEvprSdwcSmUSYiPp0-1OKz1ynwSJ3HdPd3aINrBvrRuM" rel="nofollow noreferrer">https://www.prajavani.net/ramayana-rasayana</a></ins></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>