ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಸ್ಮರಣೆ – ಮಣ್ಣಿನಿಂದ ಮೂರ್ತಿವರೆಗೆ

Published 16 ಸೆಪ್ಟೆಂಬರ್ 2023, 7:07 IST
Last Updated 16 ಸೆಪ್ಟೆಂಬರ್ 2023, 7:07 IST
ಅಕ್ಷರ ಗಾತ್ರ

ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆಯೇ, ನಗರ, ಪಟ್ಟಣಗಳ ಪ್ರಮುಖ ಬೀದಿಗಳಲ್ಲಿ ವಿಘ್ನ ವಿನಾಯಕನ ಮೂರ್ತಿಗಳು ರಾರಾಜಿಸುತ್ತವೆ. ಆದರೆ, ಹೀಗೆ, ಗಣಪತಿ ಪೂರ್ತಿ ತಯಾರಿಸುವುದಕ್ಕೆ ಅದರದೇ ಆದ ನಿಯಮಗಳಿವೆ–ನೀತಿಗಳಿವೆ. ಶುದ್ಧ ಮಣ್ಣು, ಮೂರ್ತಿಯಾಗಿ ರೂಪು ತಳೆಯುವ ಪ್ರಕ್ರಿಯೆಯೇ ವಿಶೇಷ–ವಿಭಿನ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT