ಶುಕ್ರವಾರ, 28 ನವೆಂಬರ್ 2025
×
ADVERTISEMENT

ಸಂಕಲನ (ಸಮಗ್ರ ಮಾಹಿತಿ)

ADVERTISEMENT

Explainer: ಹಾಂಗ್ ಕಾಂಗ್ ದುರಂತ; ಬೆಂಕಿ ವ್ಯಾಪಿಸಲು ಕಾರಣವಾಯಿತೇ ಸ್ಟೈರೊಫೋಮ್‌ ?

Styrofoam Fire Risk: ಕಾಳ್ಗಿಚ್ಚಿನಂತೆ ತ್ವರಿತವಾಗಿ ವ್ಯಾಪಿಸಿದ ಹಾಂಗ್‌ ಕಾಂಗ್ ಬೆಂಕಿ ದುರಂತದಲ್ಲಿ ಈವರೆಗೂ 55 ಜನ ಮೃತಪಟ್ಟಿದ್ದಾರೆ. ನಿರ್ಮಾಣಕ್ಕೆ ಬಳಕೆಯಾದ ಪದಾರ್ಥಗಳೇ ತ್ವರಿತವಾಗಿ ಬೆಂಕಿ ಹರಡಲು ಕಾರಣ ಎಂದು ತಿಳಿದುಬಂದಿದೆ.
Last Updated 27 ನವೆಂಬರ್ 2025, 12:48 IST
Explainer: ಹಾಂಗ್ ಕಾಂಗ್ ದುರಂತ; ಬೆಂಕಿ ವ್ಯಾಪಿಸಲು ಕಾರಣವಾಯಿತೇ ಸ್ಟೈರೊಫೋಮ್‌ ?

ವೈಯಕ್ತಿಕ ಮಾಹಿತಿ ರಕ್ಷಣೆ: ಏನಿದು ದೆಹಲಿ ಸರ್ಕಾರದ ಆಧಾರ್ ವಾಲ್ಟ್ ವ್ಯವಸ್ಥೆ..?

Data Privacy Protection: ವೈಯಕ್ತಿಕ ಮಾಹಿತಿ ರಕ್ಷಣೆ ಹೆಚ್ಚಿಸುವುದು ಮತ್ತು ಗೋಪ್ಯತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಪ್ರಯತ್ನದಲ್ಲಿ ದೆಹಲಿ ಸರ್ಕಾರವು ಆಧಾರ್ ವಾಲ್ಟ್‌ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
Last Updated 27 ನವೆಂಬರ್ 2025, 10:17 IST
ವೈಯಕ್ತಿಕ ಮಾಹಿತಿ ರಕ್ಷಣೆ: ಏನಿದು ದೆಹಲಿ ಸರ್ಕಾರದ ಆಧಾರ್ ವಾಲ್ಟ್ ವ್ಯವಸ್ಥೆ..?

ಕೇಂದ್ರದಿಂದ ಕಾರ್ಮಿಕ ಸಂಹಿತೆ ಜಾರಿ: ನೌಕರರು – ಕಂಪನಿಗಳ ಲಾಭ–ನಷ್ಟಗಳ ಲೆಕ್ಕಾಚಾರ

Labour Law Reform: ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಸಮಗ್ರವಾಗಿ ಪರಿಷ್ಕರಿಸಿದ್ದು, ನಾಲ್ಕು ನೂತನ ಕಾರ್ಮಿಕ ಸಂಹಿತೆಗಳು ನ. 21ರಿಂದ ಜಾರಿಗೆ ಬಂದಿವೆ. ಕೇಂದ್ರವು ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಿದೆ.
Last Updated 24 ನವೆಂಬರ್ 2025, 12:38 IST
ಕೇಂದ್ರದಿಂದ ಕಾರ್ಮಿಕ ಸಂಹಿತೆ ಜಾರಿ: ನೌಕರರು – ಕಂಪನಿಗಳ ಲಾಭ–ನಷ್ಟಗಳ ಲೆಕ್ಕಾಚಾರ

Explainer | ವಾರದಲ್ಲಿ ಎರಡು ಸ್ಫೋಟ: ಅಮೋನಿಯಂ ನೈಟ್ರೇಟ್‌ RDXಗಿಂತ ಪ್ರಬಲವೇ?

RDX vs Ammonium Nitrate: ದೆಹಲಿ ಕೆಂಪುಕೋಟೆ ಬಳಿ, ಇದೀಗ ಫರೀದಾಬಾದ್‌ನಲ್ಲಿ ಐದು ದಿನಗಳ ಒಳಗಾಗಿ ಸಂಭವಿಸಿದ ಎರಡು ಸ್ಫೋಟಗಳಿಗೆ 22 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
Last Updated 15 ನವೆಂಬರ್ 2025, 6:51 IST
Explainer | ವಾರದಲ್ಲಿ ಎರಡು ಸ್ಫೋಟ: ಅಮೋನಿಯಂ ನೈಟ್ರೇಟ್‌ RDXಗಿಂತ ಪ್ರಬಲವೇ?

2047ರಲ್ಲಿ 1 ಕೋಟಿ ಟನ್‌ ಸೌರ ತ್ಯಾಜ್ಯ: ಕಸದಿಂದ ರಸ ತೆಗೆಯುವ ಲಾಭದಾಯಕ ಉದ್ಯಮ

Solar Panel Recycling: ಮುಂದಿನ ಎರಡು ದಶಕಗಳಲ್ಲಿ ಭಾರತದಲ್ಲಿ ಸೌರ ತ್ಯಾಜ್ಯವು ಬೃಹತ್ ಪ್ರಮಾಣದಲ್ಲಿ ಸಂಗ್ರಹವಾಗಲಿದೆ. ಇದರ ಸಮರ್ಪಕ ಪುನರ್ಬಳಕೆಯು ಹೊಸ ಉದ್ಯಮ ಕ್ಷೇತ್ರವನ್ನು ಸೃಷ್ಟಿಸಿ, ಆರ್ಥಿಕತೆಗೆ ಚೈತನ್ಯ ನೀಡಲಿದೆ.
Last Updated 7 ನವೆಂಬರ್ 2025, 7:20 IST
2047ರಲ್ಲಿ 1 ಕೋಟಿ ಟನ್‌ ಸೌರ ತ್ಯಾಜ್ಯ: ಕಸದಿಂದ ರಸ ತೆಗೆಯುವ ಲಾಭದಾಯಕ ಉದ್ಯಮ

ಭೂಮಿ ಸಮೀಪ ಸಾಗುತ್ತಿದೆ ಸೌರಮಂಡಲದಾಚಿನ ಧೂಮಕೇತು: ವಿಜ್ಞಾನಿಗಳಲ್ಲಿ ಮೂಡಿದ ಕುತೂಹಲ

Space Observation: ಹೊರಗಿನ ಧೂಮಕೇತುವೊಂದು ನಮ್ಮ ಸೌರಮಂಡಲ ಪ್ರವೇಶಿಸಿದ್ದು, ಇದು ಭೂಮಿಯ ಸಮೀಪ ಹಾದುಹೋಗಲಿದೆ ಎಂಬ ಸಂಗತಿಯು ಜಾಗತಿಕ ಖಗೋಳ ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ. ವಿಜ್ಞಾನಿಗಳು ಇದರ ಪಥ ಮತ್ತು ರಚನೆಯ ಅಧ್ಯಯನ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2025, 5:31 IST
ಭೂಮಿ ಸಮೀಪ ಸಾಗುತ್ತಿದೆ ಸೌರಮಂಡಲದಾಚಿನ ಧೂಮಕೇತು: ವಿಜ್ಞಾನಿಗಳಲ್ಲಿ ಮೂಡಿದ ಕುತೂಹಲ

Explainer | ದೆಹಲಿ ಮಾಲಿನ್ಯ ತಡೆಗೆ ಮೋಡ ಬಿತ್ತನೆಯ ಕ್ರಮ: ಕೃತಕ ಮಳೆ ಏನು? ಹೇಗೆ?

Cloud Seeding: ದೆಹಲಿಯಲ್ಲಿ ಮೊದಲ ಬಾರಿಗೆ ಮೋಡ ಬಿತ್ತನೆಯ ಪ್ರಯೋಗ ನಡೆದಿದ್ದು, ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಕೈಗೊಳ್ಳಲಾಗಿದೆ. ಸಿಲ್ವರ್ ಅಯೋಡೈಡ್ ರಾಸಾಯನಿಕದಿಂದ ಮೋಡಗಳಲ್ಲಿ ನೀರಿನ ಆವಿ ಘನೀಕರಿಸಿ ಮಳೆ ಸುರಿಸಲಾಗುತ್ತಿದೆ.
Last Updated 28 ಅಕ್ಟೋಬರ್ 2025, 12:33 IST
Explainer | ದೆಹಲಿ ಮಾಲಿನ್ಯ ತಡೆಗೆ ಮೋಡ ಬಿತ್ತನೆಯ ಕ್ರಮ: ಕೃತಕ ಮಳೆ ಏನು? ಹೇಗೆ?
ADVERTISEMENT

ಕಫಾಲ ವ್ಯವಸ್ಥೆಗೆ 7 ದಶಕಗಳ ನಂತರ ಸೌದಿ ಅರೇಬಿಯಾ ತಿಲಾಂಜಲಿ: ಭಾರತೀಯರಿಗೆ ಪ್ರಯೋಜನ

Saudi Labor Reform: ಕಫಾಲ ವ್ಯವಸ್ಥೆಯ ಇತಿಹಾಸ, ಅದರ ದುರುಪಯೋಗಗಳು ಮತ್ತು ಸೌದಿ ಅರೇಬಿಯಾ ಅದನ್ನು ರದ್ದುಪಡಿಸಿದ ಹಿನ್ನೆಲೆ... ಈ ಬದಲಾವಣೆಯಿಂದ ಭಾರತೀಯ ವಲಸೆ ಕಾರ್ಮಿಕರಿಗೆ ಹೇಗೆ ಲಾಭವಾಗಲಿದೆ ಎಂಬ ವಿಶ್ಲೇಷಣೆ.
Last Updated 23 ಅಕ್ಟೋಬರ್ 2025, 11:49 IST
ಕಫಾಲ ವ್ಯವಸ್ಥೆಗೆ 7 ದಶಕಗಳ ನಂತರ ಸೌದಿ ಅರೇಬಿಯಾ ತಿಲಾಂಜಲಿ: ಭಾರತೀಯರಿಗೆ ಪ್ರಯೋಜನ

ಪಾಕ್‌ – ಅಫ್ಗನ್‌ ಸೇನಾ ಸಂಘರ್ಷ: ಬ್ರಿಟಿಷರು ಸೃಷ್ಟಿಸಿದ ಡುರಾಂಡ್ ರೇಖೆಯ ವಿವಾದ

Afghanistan Conflict: ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಮೂವರು ಕ್ರಿಕೆಟಿಗರೂ ಸೇರಿ ಹಲವರು ಮೃತಪಟ್ಟಿದ್ದಾರೆ. 132 ವರ್ಷಗಳ ಹಿಂದೆ ಬ್ರಿಟಿಷರು ರಚಿಸಿದ ಡ್ಯುರಾಂಡ್ ಗಡಿ ರೇಖೆಯ ವಿವಾದವು ಈಗ ಎರಡು ರಾಷ್ಟ್ರಗಳ ಮಧ್ಯೆ ಸಂಘರ್ಷದ ಮೂಲವಾಗಿದೆ.
Last Updated 18 ಅಕ್ಟೋಬರ್ 2025, 6:45 IST
ಪಾಕ್‌ – ಅಫ್ಗನ್‌ ಸೇನಾ ಸಂಘರ್ಷ: ಬ್ರಿಟಿಷರು ಸೃಷ್ಟಿಸಿದ ಡುರಾಂಡ್ ರೇಖೆಯ ವಿವಾದ

Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು

Pension Guide: ಪಿಂಚಣಿ ಇಲಾಖೆ ನವೆಂಬರ್‌ನಲ್ಲಿ ಆರಂಭಿಸುತ್ತಿರುವ ಡಿಜಿಟಲ್ ಜೀವನ ಪ್ರಮಾಣಪತ್ರ ಅಭಿಯಾನ 4.0 ಕುರಿತು ಸಂಪೂರ್ಣ ಮಾಹಿತಿ – ದಾಖಲೆ ಪ್ರಕ್ರಿಯೆ, ಪಾಲ್ಗೊಳ್ಳುವ ಸಂಸ್ಥೆಗಳು ಮತ್ತು ಪಿಂಚಣಿದಾರರಿಗೆ ಸಿಗುವ ಸೌಲಭ್ಯಗಳು ಇಲ್ಲಿವೆ.
Last Updated 15 ಅಕ್ಟೋಬರ್ 2025, 7:55 IST
Explainer | ನ.1ರಿಂದ DLC 4.0: ಪಿಂಚಣಿದಾರರ ಜೀವನ ಪ್ರಮಾಣಪತ್ರದ ಡಿಜಿಟಲ್ ದಾಖಲು
ADVERTISEMENT
ADVERTISEMENT
ADVERTISEMENT