ಪ್ರತಿಭಟನೆಯಲ್ಲಿಮಾಜಿ ಸಚಿವ ಎಚ್.ವೈ.ಮೇಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಮುಖಂಡರಾದ ಎ.ಎ.ದಂಡಿಯಾ, ಅಬುಶಮಾ ಖಾಜಿ, ಎಂ.ಬಿ.ಸೌದಾಗರ, ಎಸ್.ಎನ್.ರಾಂಪುರೆ, ಸಲೀಂ ಶೇಖ್, ಬಾಬು ಇಟಗಿ, ಚನ್ನವೀರ ಅಂಗಡಿ, ರಜಾಕ್ ಬೆನೂರ ಮತ್ತಿತರರು ಪಾಲ್ಗೊಂಡಿದ್ದರು.