ಎಸ್ಪಿ ಲೋಕೇಶ ಜಗಲಾಸರ, ಡಿಎಸ್ಪಿ ಎಂ. ಪಾಂಡುರಂಗಯ್ಯ ಅವರ ಮಾರ್ಗದರ್ಶನದಲ್ಲಿ ಬನಹಟ್ಟಿ ಸಿಪಿಐ ಜೆ. ಕರುಣೇಶಗೌಡ ಹಾಗೂ ಠಾಣಾಧಿಕಾರಿ ವಿಜಯ ಕಾಂಬಳೆ, ಎಎಸ್ಐ ಎಲ್.ಬಿ. ಮಾಳಿ, ಕೆ.ಎಚ್. ಸನಹಟ್ಟಿ, ಆರ್.ವೈ. ಪೂಜೇರಿ, ಎಂ.ಕೆ. ಯಳ್ಳಂಟಿ, ಎ.ಬಿ. ಸವದಿ, ಬಿ.ಎಸ್. ಚೌಲಗಿ, ಎಂ.ಎಲ್. ಬುಗಟಿ, ಎಂ.ಆರ್. ಕೆಂಚೆನ್ನವರ, ವಿ.ಎಸ್. ಅಜ್ಜನಗೌಡರ, ಎ.ಎಂ. ಜಮಖಂಡಿ ಹಾಗೂ ಬಿ.ಸಿ. ಮುದಿಬಸನಗೌಡರ ನೇತೃತ್ವದ ತಂಡ ಆರೋಪಿಗಳನ್ನು ಬಂದಿಸಿದೆ.