ಗುರುವಾರ, 12 ಫೆಬ್ರುವರಿ 2026
×
ADVERTISEMENT
ADVERTISEMENT

ಬಾಗಲಕೋಟೆ | ಮುಂದಾಲೋಚನೆ ಕೊರತೆ: ಚಾಲುಕ್ಯ ಉತ್ಸವ ಮುಂದೂಡಿಕೆ

ಬಸವರಾಜ ಹವಾಲ್ದಾರ‌
Published : 13 ಡಿಸೆಂಬರ್ 2025, 4:19 IST
Last Updated : 13 ಡಿಸೆಂಬರ್ 2025, 4:19 IST
ಫಾಲೋ ಮಾಡಿ
Comments
ಜಾತ್ರೆಗೆ ಅಡ್ಡಿಯ ಭೀತಿ:
ಬನಶಂಕರಿ ಜಾತ್ರೆಯು ಜ.3 ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ಈ ಜಾತ್ರೆಯಲ್ಲಿ ರಾಜ್ಯದ ಹತ್ತಾರು ನಾಟಕ ಕಂಪನಿಗಳು ಪ್ರದರ್ಶನ ನೀಡುತ್ತಿವೆ. ದೊಡ್ಡ ಪ್ರಮಾಣದಲ್ಲಿ ನಾಟಕಗಳ ವೀಕ್ಷಣೆ ನಡೆಯುತ್ತದೆ. ಜ.17ರಿಂದ ಮೂರು ದಿನಗಳ ಕಾಲ ಆಯೋಜನೆ ಮಾಡಿದರೆ, ನಾಟಕಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT