ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪುಂಡಲೀಕರಾವ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ. ಸಮಿ, ಮುಖಂಡರಾದ ವಿಜಯಕುಮಾರ ಕೌಡಿಯಾಳ, ಶಿವರಾಜ ಹಾಸನಕರ್, ರೋಹಿದಾಸ ಘೋಡೆ, ರಾಜಶೇಖರ ಪಾಟೀಲ ಅಷ್ಟೂರ, ಶಂಕರ ದೊಡ್ಡಿ, ವೆಂಕಟರಾವ್ ಶಿಂಧೆ, ಮಹಮ್ಮದ್ ಯುಸೂಫ್, ಲಿಯಾಖತ್ ಉಲ್ಲಾ ಖಾನ್, ಸುನೀಲ ಬಚ್ಚನ್ ಮೊದಲಾದವರು ಇದ್ದರು.