ಮಂಗಳವಾರ, 22 ಜುಲೈ 2025
×
ADVERTISEMENT
ADVERTISEMENT

ಹುನಗುಂದ | ಮಳೆ ಆರ್ಭಟ: ಹೊಲದಲ್ಲಿ ನಿಂತ ನೀರು

Published : 21 ಜುಲೈ 2025, 4:16 IST
Last Updated : 21 ಜುಲೈ 2025, 4:16 IST
ಫಾಲೋ ಮಾಡಿ
Comments
ಹುನಗುಂದ ಭಾನುವಾರ ಸಂಜೆ ಮಳೆ ಆರ್ಭಟಿಸಿದ ಪರಿಣಾಮ ತಾಲ್ಲೂಕಿನ ವೀರಾಪೂರ ಗ್ರಾಮದ ಹೋರವಲಯದ ಜಮೀನಿನ ಸೂರ್ಯಕಾಂತಿ ಬೆಳೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತಿರುವುದು
ಹುನಗುಂದ ಭಾನುವಾರ ಸಂಜೆ ಮಳೆ ಆರ್ಭಟಿಸಿದ ಪರಿಣಾಮ ತಾಲ್ಲೂಕಿನ ವೀರಾಪೂರ ಗ್ರಾಮದ ಹೋರವಲಯದ ಜಮೀನಿನ ಸೂರ್ಯಕಾಂತಿ ಬೆಳೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತಿರುವುದು
ಹುನಗುಂದ ಭಾನುವಾರ ಸಂಜೆ ಮಳೆ ಆರ್ಭಟಿಸಿದ ಪರಿಣಾಮ ತಾಲ್ಲೂಕಿನ ವೀರಾಪೂರ ಗ್ರಾಮದ ಹೊರವಲಯದ ಜಮೀನಿನ ಒಳಗಟ್ಟಿ ಬಾಯಿಯಿಂದ ನೀರು ದುಮ್ಮುಕ್ಕುತ್ತಿರುವುದು
ಹುನಗುಂದ ಭಾನುವಾರ ಸಂಜೆ ಮಳೆ ಆರ್ಭಟಿಸಿದ ಪರಿಣಾಮ ತಾಲ್ಲೂಕಿನ ವೀರಾಪೂರ ಗ್ರಾಮದ ಹೊರವಲಯದ ಜಮೀನಿನ ಒಳಗಟ್ಟಿ ಬಾಯಿಯಿಂದ ನೀರು ದುಮ್ಮುಕ್ಕುತ್ತಿರುವುದು
ಬಾದಾಮಿಯಲ್ಲಿ ರಭಸದ ಮಳೆ
ಬಾದಾಮಿ: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಭಾನುವಾರ ಗುಡುಗಿನ ಆರ್ಭಟದಿಂದ ಗಂಟೆ ಕಾಲ ರಭಸದ ಮಳೆ ಸುರಿಯಿತು. ಬೆಟ್ಟದ ಮೇಲಿಂದ ಜೋಡಿ ಜಲಧಾರೆಗಳು ಧುಮ್ಮುಕ್ಕಿದವು. ಬೆಟ್ಟದ ಗರ್ಭದಿಂದ ಕಾರಂಜಿ ನೀರು ರಭಸವಾಗಿ ಹರಿದು ಅಗಸ್ತ್ಯತೀರ್ಥ ಹೊಂಡವನ್ನು ಸೇರಿತು. ರಸ್ತೆಯಲ್ಲಿ ಅಡಿಗಿಂತ ಅಧಿಕ ನೀರು ಹರಿದು ರಸ್ತೆ ಮತ್ತು ಚರಂಡಿಯ ಕೊಳೆಯೆಲ್ಲ ಸ್ವಚ್ಛವಾಯಿತು. ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರೈತರು ಸಂತಸಗೊಂಡಿದ್ದಾರೆ. ಮುಂಗಾರು ಬೆಳೆಗೆ ಅನುಕೂಲಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT