ಶಾಸಕ ಜೆ.ಟಿ.ಪಾಟೀಲ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಹನಮಂತ ಕಾಖಂಡಕಿ, ವೀಕ್ಷಕ ಡಾ.ಸಯ್ಯದ್ ಬೂರಾ, ಬಸವಪ್ರಭು ಸರನಾಡಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗನ್ನವರ, ಕಸ್ತೂರಿ ಲಿಂಗಣ್ಣವರ, ಮುತ್ತು ದೇಸಾಯಿ, ಲಲಿತಾ ಗೊಣ್ಣಾಗರ, ಹನಮಂತ ಆಗೋಜಿ, ಮುದಕಪ್ಪ ಮಲ್ಲಾರ, ಬಸವರಾಜ ಸಾವಕಾರ, ಅಜಿತ್ ಪಾಟೀಲ, ನಾನಪ್ಪ ಪೂಜಾರಿ, ಮುತ್ತಪ್ಪ ಲಮಾಣಿ, ಕಲ್ಲಪ್ಪ ಆಲಗುಂಡಿ ಭಾಗವಹಿಸಿದ್ದರು.